Skip to main content

Full text of "ಶಿಕ್ಷಣದ ಮೂಲ ತತ್ವಗಳು"

See other formats


UNIVERSAL 
LIBRARY 
ಎ 


೦ಟ_20210 


4೬೬1೬೮1] 
IVSHAINN 


ಶಿಕ್ಷಣದ ಮೂಲತತ್ವಗಳು. 


೧) ೧೨೦10 


ಸ 


ತ. ನಾ. ಅನೊನಜಾವಿ 


11100111 GRANTHA 80110 
211ಸ1/ ಗಿ 


ಪ್ರಾಥಮಿಕ ಶಿಕ್ಷಣ ಮಾಲೆ, ಪುಷ್ಪ ೧. 


ಶಿಕ್ಷಣದ ಮೂಲತತ್ವಗಳು 


ರೆ 


ಲೇಖಕರು: 


ತಮ್ಮಾಜಿ ನಾರಾಯಣ ಅನೊನಭಾವಿ 
ಪೆನಶನರ, ಉಪಶಿಕ್ಷಕ ಹೆಣ್ಣುಮಕ್ಕಳ ಟ್ರೀನಿಂಗೌ ಕಾಲೇಜ, ಧಾರವಾಡ. 


ಪ್ರಕಾಶಕರು: 
ಪ್ರಾಥಮಿಕ ಶಿಕ್ಷಣ ಪ್ರಸಾರ ಮಂಡಲ ಧಾರವಾಡ 
ಇಂಂಂ ಪ್ರತಿಗಳು] ೧೯೩೯ [ ಬೆಲೆ ೧-೦-0 


ಹಗ್‌ 


ತರಾ ಶ್ರಂಟಿಂಗ ನರ, 
ಧಾರೆನಾಡ. 


ಪ್ರಕಾಶಕರು: 
ಜೆ. ಪಿ. ನಾಯಿಕ್ಕ ಬಿ ಎ. (ಕನರ್ಸ) 
ಆನರರಿ ಸೆಕ್ರೆಟರಿ ಪ್ರಾ, ಶಿ, ಪ್ರಸಾಕರೆ ಮಂಡಳ: 
ಆಫೀಸ್ಯ ಧಾರವಾಡ. 


ನೈ. ಚಿ. ಅನೊನಭಾನಿ ನಾರಾಯಣರಾಯರು ॥, ೦. ೫. 


ಸುಸರವಾಯಿರುರ ಸಕ್ಕರ ಬರಾಜ್ಕ ಜಿಲ್ಲಾ ಛಾರಖಾಸಾ, ಸಿಂಧ 





ಜನ್ನ ನುರಣ 
೩ನೆಯ ನೊನೆಂಬರ ೧೯೦೨] [ ೧೯ನೆಯ ಸಸ್ಥಂಬರ ೧೯೩೨. 


ರ್ಟ ೈರ್ಯಾಕಹ್‌್ಸ್ಮಹಹಹಾುುರ್ಟಉಬೋ 


ರ್ಪಣಸ 
ಅರ್ಸಣ ಪತ್ರಿಕೆ 


ಪರಪ್ರಾಂತಗಳಲ್ಲಿ ತಮ್ಮ ತಾಯ್ನಾಡಿನ ಕೀರ್ತಿಯನ್ನು ಬೆಳಗಲು ಸಾಹಸ 
ಪಟ್ಟ ವರಲ್ಲಿ ನನ್ನ ಹಿರಿಯಮಗ, ವೈ, ಚಿ. ಅಮ್ಮಿನಭಾವಿ ನಾರಾಯಣ 
ರಾಯನು ಒಬ್ಬನು, ಈತನು ಅನೇಕ ಪ್ರಕಾರದ ಕಷ್ಟಗಳನ್ನು ಅನುಭವಿಸಿ 
ವಿದ್ಯಾಭ್ಯಾಸಮಾಡಿ 2. 5೦. 6 ೫. 8. ಪರೀಕ್ಷೆಗಳಲ್ಲಿ ತೇರ್ಗಡೆಹೊಂದಿ 
ಸಿಂಧಪ್ರಾಂತದ ಸಕ್ಕರ ಬರಾಜದಲ್ಲಿ ಸುಪರವಾಯಿರುರನಾಗಿ ನೇಮಿಸಲ್ಪಟ್ಟ 
ದ್ದನು. ಅಲ್ಲಿ ತನ್ನ ಕೆಲಸವನ್ನು ಉತ್ತಮ ರೀತಿಯಿಂದ ಮಾಡಿ ಮಾನ್ಯತೆ 
ಯನ್ನು ಪಡೆದಿದ್ದನು, ಆದರೆ ನಮ್ಮ ದುರ್ದೈವದಿಂದ ಕರ್ನಾಟಕ ಮಾತೆಯ 
ಸೇವೆಗೆ ತಿರಗಿ ಬಾರದೆ ೩೦ ನರ್ಷದ ಚಿಕ್ಕ ನಯಸ್ಸಿನಲ್ಲಿಯೇ ವಿಷಮಜ್ವರದ 
ಬಾಯಿಗೆ ತುತ್ತಾಗಿ ನಮ್ಮೆಲ್ಲರಿಗೆ ಚಿರದುಃಖನನ್ನುಂಟುಮಾಡಿದನು; ಈಶ್ವ 
ರಚ್ಛೆಯನ್ನು ಮಾರುವವರಾರು ! ! ಮುಂದೆ ಅತನು ತೋರಿಸಿದ ಸಾಹಸದ 
ಮಾರ್ಗವನ್ನೇ ಅವನ ತಮ್ಮಂದಿರು ಅನುಸರಿಸಿ ದೂರದೂರ ಪ್ರಾಂತಗಳಲ್ಲಿ 
ಕನ್ನಡಮಾತೆಯ ಹೆಸರನ್ನು ಮುಂದೆ ತಂದಿರುವರು, ಇದಲ್ಲವೆ ತತ್ವನಿಷ್ಠೆ! ! 
ಅವರಲ್ಲಿ ಒಬ್ಬನು ಮುಂಬಯಿ ವಿಶ್ವವಿದ್ಯಾನಿಲಯದ ೫. 5. ಪರೀಕ್ಷೆಯಲ್ಲಿ 
೧ನೆಯ ನಂಬರು ಪಡೆದಿರುವನು, ಇನರಿಗೆ ಮಾರ್ಗದರ್ಶಕನಾದ ಆ 
ಸುಪುತ್ರನ ಹೆಸರು_ ಕನ್ನಡನಾಡಿನಲ್ಲಿ ಆದರ್ಶನಿದ್ಯಾರ್ಥಿಯೆಂದು ಚಿರವಾಗಿ 
ಉಳಿಯಲೆಂದು ಹಾರೈಸುನೆನು, ಈ ಪುಸ್ತಕವನ್ನು ಆತನ ಆತ್ಮಕ್ಕೆ 
ಸಮರ್ಪಿಸಿದ್ದೇನೆ. 


೬ 
೦ 
“& 
dA 
eu 


TT TT | 


೬೨68411103: 


101 (| 31404131104 Ng, att poorest 601 (1111711111 | ಳ್‌ ಬ 55111011 12111111111 ssa. 


ಪ್ರಸ್ತಾವನೆ 





ಕಸೀದೆಯನ್ನು ಹಾಕುವ ಹೆಣ್ಣುಮಕ್ಕಳು ಅರಿವೆಯ ಹಾಸು 
ಹೊಕ್ಕುಗಳನ್ನು ಅರಿತುಕೊಂಡು ಅವುಗಳಲ್ಲಿ ಬೇರೆ ಬೇರೆ ಒಣ್ಣದು 
ಸೂಕ್ಷ್ಮ ರೇಶಿಮೆಯ ಎಳೆಗಳನ್ನು ತುಂಬಿ ಸುಂದರವಾದ ಹೂವುಗಳನ್ನೂ 
ಗಿಡಬಳ್ಳಿಗಳನ್ನೂ ಪ್ರಾಣಿಗಳನ್ನೂ ರೂಪಿಸಿ ತೋರಿಸುವಂತೆ ಶಿಕ್ಸಕರು 
ವಿದ್ಯಾರ್ಥಿಗಳ ಮನಸಿನ ಸಹಜ ಪ್ರವೃತ್ತಿಗಳನ್ನೂವಿಚಾರವಿಕಾರಗಳನ್ನೂೂ 
ಅರಿತುಕೊಂಡು ಅವುಗಳಿಗನುಸರಿಸಿ ಪಾಠಗಳನ್ನು ರಚಿಸಿಕೊಂಡು. 
ಅವರಲ್ಲಿ ಬೀಜರೂಪದಿಂದಿರುವ ನಾನಾವಿಧ ಶಕ್ತಿಗಳನ್ನು ಹೊರಕ್ಕೆ 
ತಂದು ಅವುಗಳ ಸಹಾಯ್ದದಿಂದ ಜಗತ್ತಿನಲ್ಲಿ ಕರ್ತೃತ್ವಶಾಲಿಗಳಾಗು 
ವಂತೆ ಮಾಡುವುದೇ ಶಿಕ್ಷಣವು. ಶಿಕ್ಷಣದ ಮೂಲತತ್ವಗಳ ವಿವೇಚನ 
ನ್ನು ಮಾಡುವುದೇ ಈ ಪುಸ್ತಕವನ್ನು ಬರೆಯುವ ಉದ್ದೇಶವು. 
ಸದ್ಧಕ್ಕೆ ಕಾಂಗ್ರೆಸ ಸರಕಾರದವರು ಅನೇಕ ಮುಖವಾಗಿ ಪ್ರಾಥ 
ಮಿಕ ಶಿಕ್ಸುಣ ಪ್ರಸಾರಕಾರ್ಯವನ್ನು ಕೈಕೊಂಡಿರುವರು. ಲಕ್ಬಗಟ್ಟಲೆ 
ಹಣವನ್ನು ವೆಚ್ಚ ಮಾಡಲು ಮುಂಗೆಡ ಪತ್ರಿಕೆಯಲ್ಲಿ ಏರ್ಪಾಡು ಮಾಡಿ 
ರುವರು. ಸಣ್ಣ ಪುಟ್ಟಿ ಹಳ್ಳಿಗಳಲ್ಲಿಯೂ ಸಾಲೆಗಳು ಸ್ನಾಪಿಸಲ್ಪಟ್ಟಿರು 
ವವು. ಇದು ಆನಂದದ ಸಂಗತಿಯು. ಆದರೆ ಅಲ್ಲಿ ಕೆಲಸಮಾಡುವ 
ಶಿಕ್ಷಕರಿಗೂ ಟ್ರೀ. ಕಾ. ವಿದ್ಯಾರ್ಥಿಗಳಿಗೂ ಶಿಕ್ಷಣದ ಮೂಲತತ್ವಗಳ 
ಚ್ಲಾನ ಸಂಪಾದಿಸುವುದಕ್ಕೆ ಇಲ್ಲಿ ಒಂದಾದರೂ ಪ್ರಸ್ತಕನಿದ್ಧಿಲ್ಲ. ಈ 
ಕೊರತೆಯನ್ನು ದೂರ ಮಾಡಲೋಸುಗ ಅನೇಕ ಶಿಕಣ ಶಾಸ್ತ್ರಜ್ಞರು 
ಬೇರೆ ಬೇರೆ ಭಾಷೆಗಳಲ್ಲಿ ಬರೆದ ಪುಸ್ತಕಗಳ ಆಧಾರದಿಂದಲೂ ಸ್ಪಂತದ 
ಅನುಭವದಿಂದಲೂ ಈ ಪುಸ್ತಕವನ್ನು ಬರೆದಿದ್ದೇನೆ. ನಾನು ಆಧಾರವಾಗಿ 
ತೆಗೆದುಕೊಂಡ ಗ್ರಂಥಗಳ ಕರ್ತೃಗಳಿಗೆ ಅತ್ಯಂತ ಕೃತಜ್ಞನಾಗಿದ್ದೇನೆ. 
ನಿಜವಾಗಿ ವಿಚಾರಮಾಡಿದರೆ ಈ ಪುಸ್ತಕವನ್ನು ಬರೆಯಲು ನನಗೆ. 
ಅಧಿಕಾರವಿಲ್ಲ. ಯಾಕಂದರೆ ನಾನು ಶಿಕ್ಷೃಣಶಾಸ್ತ್ರದ ಹೆಚ್ಚಿನ ಪರೀಕ್ಷೆ 
ಯಲ್ಲಿ ತೇರ್ಗಡೆ ಹೊಂದಿದವನಲ್ಲ. ಆದಾಗ್ಯೂ ಹೆಣ್ಣುಮಕ್ಕಳ ಟ್ರೀನಿಂಗ 


೩ 


ಕಾಲೇಜದಂತಹ ಒಂದು ಸಣ್ಣ ಸಂಸ್ಥೆಯಲ್ಲಿ ಶಿಕ್ಷಣಶಾಸ್ತ್ರಜ್ಞರಾದ 
ಮಿಸ್‌ ನ್ಯೂಲಂಡ ಹಾಗು ಮಿಸ್‌ ಲ್ಯಾಕ್ಸೃಟಿನ್‌ ಈ ಇಬ್ಬರು ಯುರೋವಿ 
ಯನ್‌ ವಿದುಸಿಯರ ಕೈಕೆಳಗೆ ಸತತವಾಗಿ ಎರಡು ತಪ ಅಂದರೆ 
ಇಪ್ಪತ್ತುನಾಲ್ಕು ವರ್ಷ ಅನೇಕ ಪ್ರಕಾರದ ಶಿಕ್ಷಣ ವಿಷಯಕ ಕಾರ್ಯ 
ಗಳನ್ನು ಮಾಡಿದ್ದಲ್ಲದೆ ಕನ್ನಡ ಶಿಕ್ಷಿಕೆಯೆಂಬ ತ್ರೈ ಮಾಸಿಕವನ್ನು ಏಳು 
ವರ್ಷ ನಡೆಸಿದ್ದೇನೆ. ಅದೇ ಕಾಲಕ್ಕೆ ನಾನು ಟೆ. ಕಾ. ದ ಮೊದಲನೆಯ 
ವರ್ಷದ ವರ್ಗಕ್ಕೆ ಕಲಿಸುತ್ತಿದ್ದ ರಿಕ್ಷಣ ವಿಷಯವನ್ನು ಕುರಿತು ಆಗಾಗ್ಗೆ 
ಆ ತ್ರೈಮಾಸಿಕದಲ್ಲಿ ಬರಿದ ಲೇಖಗಳನ್ನು ಒಟ್ಟುಗೂಡಿಸಿ ಹಿಂದಿನಿಂದ 
“ ಶಿಕ್ಷಣಸಾರ '' ವೆಂಬ ಪುಸ್ತಕರೂಪದಿಂದ ಪ್ರಸಿದ್ಧಮಾಡಿದ್ದೆನು. 
ಈಗ ಟ್ರೇನಿಂಗ ಕಾಲೇಜದ ಅನೇಕ ವಿದ್ಯಾರ್ಥಿಗಳ ಬೇಡಿಕೆಯಂದಲೂ 
ಕೆಲವು ಮಿತ್ರರ ಸಲಹೆಯಿಂದಲೂ, ಆ ಪುಸ್ಮಕದಲ್ಲಿ ಈಗಿನ ಶಿಕ್ಷಣದ 
ಹೊಸ ವಿಚಾರಗಳಿಗನುಸರಿಸಿ ಸುಧಾರಣೆಗಳನ್ನು ಮಾಡಿದ್ದಲ್ಲದೆ ಎಷ್ಟೋ 
ಹೊಸ ವಿಷಯಗಳನ್ನು ಸೇರಿಸಿ ಶಿಕ್ಷಕರಿಗೂ ಟ್ರೇನಿಂಗ ಕಾಲೇಒದ 
ವಿದ್ಯಾರ್ಥಿಗಳಿಗೂ ಉಪಯುಕ್ಕವಾಗುವಂತೆ ಒರೆದು ಸಿದ್ದೆಮಾಡಿದೆನು. 
ಇದಲ್ಲದೆ ಈ ಬ್ರಸ್ಮಕವು ತಾಯಿತಂದೆಗಳಿಗೂ ತಮ್ಮ ಮಕ್ಕಳ 
ಸುಧಾರಣೆಗೆ ಸಹಾಯ್ಯಕವಾಗಬಹುದು. ಪುಸ್ತಕವು ಈಗಿನ 
ಸ್ವರೂಪವನ್ನು ಹೊಂದಲಿಕ್ಕೆ ಇಲ್ಲಿಯ ಟ್ರೀನಿಂಗ ಸ್ಕೂಲಿಗೆ ಕಳೆದ 
ತಿಂಗಳ ಕೊನೆಯವರೆಗೆ ಮುಖ್ಯಾಧ್ಯಾಪಕರಾಗಿದ್ದ ಶ್ರೀಮಾನ್‌ ಡಿ.ವಿ. 
ಕಾಳೆಯವರು ಸನ್ನ ಮೊದಲಿನ ಫ್ರಸ್ಮಕವನ್ನು ಸಂಪೂರ್ಣವಾಗಿ ಓದಿ 
ಮಾಡಿದ ಸೂಚನೆಗಳೇ ಕಾರಣವೆಂದು ನಾನು ಹೇಳದಿರಲಾರಿನು, ಇಷ್ಟು 
ಶ್ರಮ ತಕ್ಕೊಂಡದ್ದಕ್ಕಾಗಿ ಅವರಿಗೆ ನಾನು ಉಪಕೃತನಾ/ದ್ದೇನೆ. 

ಈ ಪುಸ್ಮಕದ ಕೈ ಬರೆಹದ ಪ್ರತಿಯನ್ನು ಶ್ರೀ. ಮುಧೋಳಕರ 
ವಾಮನರಾಯರೂ, ಶ್ರೀ. ಕೊಪ್ಪಳ ಗ.೦ಡೇರಾಯರೂ ಶ್ರೀ. ಸಾಲಿ 
ರಾಮರಾಯರೂ ಓದಿ ತಕ್ಕ ಸೂಚನೆಗಳನ್ನು ಮಾಡಿದ್ದಕ್ಕಾಗಿ ಆ ಎಲ್ಲ 
ಮಹನೀಯರಿಗೆ ಲೇಖಕನು ಕೃತಜ್ಞನಾಗಿದ್ದಾನೆ. ಶ್ರೀ. ಕೊಪ್ಪಳ 
ಗುಂಡೇರಾಯರು ಸಹಜಪ್ರವೃತ್ತಿಗಳ ವಿಷಯವಾಗಿ ತಾವು ಬರೆದ 


¥ 


ಒಂದು ಲೇಖವನ್ನು ಆಧಾರಕ್ಕಾಗಿ ಕೊಟ್ಟು ಸಹಾಯ್ಯ ಮಾಡಿದ್ದನ್ನು 
ನಾನು ಮರೆಯಲಾರೆನು. 

ಈ ಮೇರೆಗೆ ಪುಸ್ತಕವು ಒರೆದು ಸಿದ್ಧ ವಾದ ಮೇಲೆ ಅದನ್ನು 
ಅಚ್ಚು ಜಾ ಅನೇಕ ಪ್ರಯತ್ನ ಕ ಮಾಡಲ್ಪ್ಬ ಟ್ರ ವು, ಕಟ್ಟಿ 
ಕಡೆಗೆ ಶ್ರೀಮಾನ್‌ ಜೇ. ಸ ಮಿಕ 186 ಸೆಕ್ರೆಟರಿ ಪಾ ಪ್ರಾಥಮಿಕ 
ಶಿಕ್ಷಣ ಪ್ರಸಾರಕ ಚ ಧಾರವಾಡ ಇವರು ಈ ಕಾರ್ಯವನ್ನು 
ಕ್ಸೈಕೊಂಡು ಒಮ್ಮೆಲೆ ಭಾ ಪಾ ು)ರಂಭವನ್ನೆೇ ಮಾಡಿದರು. ಇದ 
ಕ್ಕಾಗಿ ಅವರ ಉಪಕಾರವನ್ನು ಸ್ವರಿಸೂವುಡಃ ನನ್ನ ಕರ್ತವ್ಯವಾಗಿದೆ. 

ಕರ್ನಾಟಕ ಸ್ರಿಂಟಿಂಗ. ಪ್ರೆಸ್ಸಿನ ಮಾಲಕರಾದ ಶ್ರೀ. ಜಠಾರ 
ವಿಶ್ಮಲರಾಯರು ಒಂದೇ ತಿಂಗಳಲ್ಲಿ ಈ ಪುಸ್ತಕವನ್ನು ಮುದ್ದಾಗಿ 
ಅಚ್ಚು ಹಾಕಿ ಕೊಟ್ಟಿ ದಕ್ಕಾಗಿ ಅವರಿಗೂ ನಾನು ಕೃ ತಜ್ಞ ನಾಗಿದ್ದೇನೆ. 

ಶ್ರೀಮಾನ್‌ 'ನೇಶಪಾಂಜಿ ಹಣಮಂತರಾಯ: | pr 
ಸೀನಿಯರ ಅ. ಡೆಪೂಟಿ ಎ. ಇ.ನಸ್ಪೆಕ್ಟರ ಧಾರವಾಡ ಇವರು ೩. 
ವಿಶ್ರಾಂತಿಯ ವೇಳೆಯನ್ನು ವೆಚ್ಚ ಮಾಡಿ ಅಚ್ಚಿನ ಪ್ರತಿಯನ್ನು 
ಪೂರ್ಣವಾಗಿ ಓದಿ ಮುನು ಡಿಯನ್ನು ಬರೆದು ಕೊಟ್ಟಿ ದೈಕ್ವಾ ಸಜ 
ತಮ್ಮ " ಶಿಕ್ಷಣ ಪದ್ಧತಿ ' ಎಂಬ ಪುಸ್ಥಕದೊಳಗಿನ "ಪಾಶ್ಚಾ ತ ಶಿಕ್ಷಣ 
ಪದ್ಧ ಹಗಳು” ಎಂಬ ಭಾಗವನ ೩ ತೆಗೆದು ಕೊಳ್ಳು ವುದಕ್ಕೆ ಒನ್ಸಿಗೆಯನ್ನು 
ತೊಟ್ಟಿದ ಕ್ಕಾಗಿಯೊ, ಸ ಆಭಾರವನ್ನು ನಾನು ಮನಃಪೂರ್ವಕ 
ಸ್‌ ಜು ಸುತ್ಮೇನೆ. 

ಈ ಪುಸ್ತಕದ ಉಪಯೋಗವು ಪ್ರಾಥಮಿಕ ಶಾಲಾ ಶಿಕ್ಪಕರ 
ಹಾಗು ಭಾವೀ ರಾಷ್ಟ್ರವಾದ ಚಿಕ್ಕಮಕ್ಕಳ ಪಾಲಕರ ಸೇವೆಗೆ 
ಸಲ್ಲಲೆಂದು ಜಗದೀಶನನ್ನು ಪ್ರಾರ್ಥಿಸುವ ಹಾಗು 

ಸಜ್ಜನರ ಆಡಿಯಾಳಾದ್ಕ 
ತ. ನಾ. ಅಮಾನಭಾವಿ. 
ಪೆನಶನರ ಉಪಶಿಕ್ಸಕ ಹೆ. ಟ್ರೀ. ಕಾಲೇಜ, 
ಧಾರವಾಡ. 


ಮು ನ್ನುಡಿ 


pS ೂ ವ... 


ಪ್ರಾಂತದ ಆಡಳತೆಯು ರಾಷ್ಟ್ರ್ರಸಭೆಯವರ ವಶಕ್ಕೆ ಬಂದಂದಿ 
ನಿಂದ ಶಿಶ್ಲಣದ ಪ್ರಗತಿಯು ಭರದಿಂದ ನಡೆಯಹತ್ಮಿದೆ. ಹೊಸ 
ಹೊಸ ಪ್ರಯೋಗಗಳನ್ನು ರೂಢಿಯಲ್ಲಿ ತರಲು ಒಮ್ಮ್ಮನಸಿನ ಪ್ರಯತ್ನ 
ಗಳು ನಡೆದಿವೆ. ಪ್ರಾಥವಿಕ ಶಿಕ್ಷಣದ ಪ್ರಸಾರ, ಪ್ರೌಢರ ಶಿಕಣ, 
ಉದ್ಯೋಗ, ಕೃಷಿ. ವ್ಯಾಪಾರ ಇವುಗಳ ಶಿಕ್ಷಣ, ವರ್ಧಾ ಶಿಕ್ಷಣ, ಹೀಗೆ 
ಅನೇಕ ವಿನವಾಗಿ ಶಿಕಣ ಸುಧಾರಣೆಯ ಸಾಹಸಗಳು ನಡೆದಿವೆ. ವಿಶೇ 
ಷತಃ ಪ್ರಾಥಮಿಕ ಶಿಕ್ಷಣಕ್ಕಾಗಿ ಪ್ರಾಂತಿಕ ಸರಕಾರದವರು ಉದಾರ 
ಹಸ್ತದಿಂದ ಹಣವನ್ನು ವೆಚ್ಚಮಾಡಲಿಕ್ಕೆ ಸಿದ್ದರಿದ್ದಾರೆ. ಅದರಂತೆ 
ಬಜೆಟ್ಟುಗಳಲ್ಲಿ ಹೆಚ್ಚಿನ ವೆಚ್ಚದ ವಮ್ಲವಸ್ಥೆಯನ್ನು ಮಾಡಿದಾ ರೆ. ಹೊಸ 

ಬ್ರ ಗಾ ಬ್‌ ೪ ಇ ಭಧ ೨ ಟೆ 
ಹೊಸ ಅಧಿಕಾರಿಗಳನ್ನು ಈ ಕಾರ್ಯಕ್ಕಾಗಿ ನಿಯನಿಸಿದ್ದಾರೆ. ಹೀಗೆ 
ಶಿಶ್ಚಣಕಾರ್ಯಕ್ಕೆ ಪ್ರೋತ್ಸಾಹವ್ರ ಭರದಿಂದ ದೊರೆಯಹತ್ಲಿದೆ. ಹಿಂದಿನ 
ಕಾಲದಲ್ಲಿ ಕಂಡುಬರುತ್ತಿದ್ದ ನಿರ್ಬಂಧಗಳು ದೂರಾಗಿವೆ. ಶಿಕ್ಷ ಕರೆಲ್ಲರೂ 
ಸರಿಯಾಗಿ ಟ್ರೇನಿಂಗ ಹೊಂದಿದ ಟ್ರೇಂಡರೇ ಇರಬೇಕೆಂಬ ತತ್ವವನ್ನು 
ರೂಢಿಯಲ್ಲಿ ತರುವ ಯೋಜನೆಗಳು ಪ್ರಾರಂಭವಾಗಹತ್ಮಿವೆ. ಟ್ರೀನಿಂಗ 
ಸಂಸ್ಥೆಗಳಿಗೆ ಹೆಚೆ ಚು ವಿದಾರ್ಥಿಗಳ್ಳು ಸೇರಿಸಿಕೊಳ್ಳುವುದು ಗೊತ್ತಾ 

ಭು ಸ್‌ ಬ್‌ ದ ಇ 

ಗಿದೆ. ಇಂತಹ ಸುಸಂಧಿಯಲ್ಲಿ ಶಿಕ್ಷಣದ ಉದ್ಯೋಗದಲ್ಲಿ ತಮ್ಮ 
ಆಯುಷ್ಯವನ್ನು ಕಳೆದು ಉತ್ತಮ ತರದ ಅನುಭವವನ್ನು ಪಡೆದ ನಮ್ಮು 
ಸ್ನೇಹಿತರಾದ ಶ್ರೀ, ತಮ್ಮಾಜಿ ನಾರಾಯಣ ಆವಿನಭಾವಿ ಮಾಸ್ತರರು 
ಬರೆದ « ಶಿಕ್ಷಣದ ಮೂಲತತ್ನಗಳು' ಎಂಬ ಪುಸ್ತಕವು ವಿದ್ಯಾರ್ಥಿಗಳಿಗೆ 
ತಿಕ್ಸ್ಮಣ ವಿಷಯದಲ್ಲಿ ಕೈಗನ್ಪ ಡಿಯಾಗುವುದೆಂದು ನಂಬಿದ್ದೇವೆ. 

ಶಿಕ್ಷಣವು ಕೆಲಮಟ್ಟಿಗೆ ಶಾಸ್ತ್ರವೂ ಕೆಲಮಟ್ಟಿಗೆ ಕಲೆಯೂ 
ಆಗಿರುವುದು. ಆದುದರಿಂದ ಮಾನಸಶಾಸ್ತ್ರದ ಮೂಲತತ್ವಗಳನ್ನು 


೬ 


ಶಿಕ್ಷಕರು ಅರಿಯುವುದು ಅತ್ಯವಶ್ಯವು. ಇಲ್ಲವಾದರೆ ಶರೀರದಂಡನೆ 
ಯೊಂದೇ ಶಿಕ್ಷಣದ ಸಾಧನವೆಂದು ತಿಳಿದು ಅದರ ಉಪಾಸನೆ ಮಾಡುತ್ತ 
ಬಾಲಕರ ಮನೋಧರ್ಮಗಳನ್ನು ಅರಿಯದ ಹುಂಬರು ಆವ ಪ್ರಕಾರದ. 
ಶಿಕ್ಷಣವನ್ನು ಕೊಡಬಲ್ಲರು? ಶಿಕಣ ಕಲೆಯನ್ನು ಸಂಪಾದಿಸಲಿಕ್ಕೆ 
ರೂಢಿಯೂ ಪದ್ಧತಿಯೂ ಸರಿಯಾದವುಗಳಿರಬೇಕು. ಹೀಗೆ ಈ ಪುಸ್ಮಕ 
ದಲ್ಲಿ ಶಿಕ್ಷಣಶಾಸ್ತ್ರ ಮತ್ತು ಕಲೆ ಇವುಗಳ ವಿಷಯವಾಗಿ ಸಾಕಷ್ಟು 
ವಿವೇಚನವು ಇರುವುದು. 

ಶಿಕ್ಷಣವು ಸರ್ವಾಂಗಸುಂದರೆವಾಗಚೇ ಕಾದರೆ ಬಾಲಕರ ಶಾರೀರಿಕ 
ಮಾನಸಿಕ ನೈತಿಕ ಶಕ್ತಿಗಳನ್ನು ಸರಿಯಾಗಿ ಬಲಪಡಿಸಬೇಕಾಗುವುದು. 
ಪ್ರಾಥಮಿಕ ಶಿಕ್ಷಕರು ಬಾಲಕರ ಈ ಮೂರೂ ಶಕ್ತಿಗಳು ಬಲಪಡುನಂತೆ 
ಪ್ರತಿದಿನದ ವೇಳಾಪತ್ರಿಕೆಯಲ್ಲಿ ತಕ್ಕ ವ್ಯವಸ್ಥೆಯನ್ನು ಮಾಡತಕ್ಕದ್ದು. 
ಈ ಉದ್ದೇಶವು ಈಡೇರುವಂತೆ ಪ್ರತಿದಿನದ ಪಾಠಗಳನ್ನು ಹೇಗೆ ಸಾಗಿಸ 
ಬೇಕೆಂಬ ಬಗ್ಗೆ ಈ ಪುಸ್ತಕದಲ್ಲಿ ತಕ್ಕ ಸೂಚನೆಗಳುಂಟು. 

ಶ್ರೀ, ಅವೂನಭಾವಿ ಮಾಸ್ತರರು ಕೆಲವು ವರ್ಷಗಳ ಹಿಂದೆ 'ಶಿಕಣ 
ಸಾರ' ಎಂಬ ಪುಸ್ತಕವನ್ನು ಪ್ರಸಿದ್ಧಿಸಿದ್ದರು. ಅದರಲ್ಲಿಯ ವಿಚಾರ 
ಗಳನ್ನು ಈಗ ಹೊಸ ವಾತಾವಂಣಕ್ಕುನುಸರಿಸಿ ವಿಸ್ತರಿಸಿ ಬರೆದಿದ್ದಾರೆ. 
ಇದಲ್ಲದೆ " ಶಿಕ್ಷೇಣಪದ್ಧತಿ ' ಎಂಬ ನಮ್ಮ ಪುಸ್ಮಕಡೊಳಗಿನ ಕೆಲವು 
ಭಾಗವನ್ನು ಸಮಾವೇಶ ಮಾಡಿದ್ದಾರೆ. ಕರ್ನಾಟಕದಲ್ಲಿ ೪-೬ ಸಾವಿರ 
ತಿಕ್ಷುಕರೂ ೨-೩ ಸಾವಿರ ಶಾಲೆಗಳೂ ಇದ್ದರೂ ಶಿಕ್ಷಕರ ಮಾರ್ಗ 
ದರ್ಶಕವಾದ ಪುಸ್ತಕಗಳು ಇಲ್ಲದ್ದರಿಂದ ಶಿಕ್ಟುಕರಿಗೆ ಹೊಸ ಹೊಸ 
ವಿಚಾರಗಳ ಜ್ಞಾನವು ಸಾಕಷ್ಟು ಆಗುತ್ತಿರುವುದಿಲ್ಲ. ಈ ಕೊರತೆ 

ನ್ನು ಹೋಗಲಾಡಿಸುವುದಕ್ಕೆ ಮಾಡಿದ ಶ್ರೀ. ಅವೂನಭಾವಿಯವರ 

ಪ್ರಯತ್ನವು ಅಭಿನಂದನೀಯವಾಗಿದೆ. ಹೀಗೆಯೇ ಶಿಕ್ಷಕರ ಶಿಕ್ಷಣ 
ವನ್ನು ಕೈಕೊಂಡ ಮೇಲ್ಮರಗತಿಯ ಶಿಕ್ಷಕರು ಈ ಪ್ರಕಾರ ಹೊಸ 
ಹೊಸ ಪುಸ್ಕಕಗಳನ್ನು ಬರೆದು ಶಿಕ್ಷಣವು ಯಶಸ್ವಿಯಾಗುವಂತೆ 
ಮಾಡುವರೆಂದು ನಂಬುತ್ಸೇವೆ, 


೭ 


ಪ್ರಾಥಮಿಕ ಶಿಕ್ಷಣವು ಸಾರ್ವತ್ರಿಕವಾಗಬೇಕಾದರೆ ಒತ್ತಾಯ. 
ಮಾಡದೆ ಸಾಧ್ಯ ವಾಗದು. ಒತ್ತಾಯದ ಶಿಕ್ಷಣವನ್ನು ಸಾಗಿಸಲಿಕ್ಕೆ 
ಬಹಳ ದ್ರವ್ಯವೂ' ತಕ್ಕ ವ್ಯವಸ್ಥೆ ಯೂ ಸಡಾ ಆಗೆ | ಪವೂ ಬೇಕು. 
ಮತ್ತು, ಜನರ ಸಾಂಪತ್ತಿಕ ಸ್ಥಿತಿಯು ಸುಧಾರಿಸಿದಂತೆ ಶಿಕ್ಕ ಸಣದ ಅವಶ್ಯ 
ಕತೆಯು ಅವರಿಗೆ ತೋರಹತ್ತು ವುದು. ಆದುದರಿಂದ ತು ಪಟ್ಟಣ 
ಗಳಲ್ಲಿ ಒತ್ತಾಯದ ಶಿಕ್ಪಣವನ್ನು ಪ್ರಾರಂಭಿಸಿದರೆ ಅದು ಯಶಸ್ವಿ ಯಾಗು 
ವುದು. ಮುಂದೆ 3 ಅದರ ವ್ಯಾಪಕತೆಯನ್ನು ಹೆಚ್ಚಿಸು ಹಳ್ಳಿ 
ಗಳಿಗೆ ಅನ್ನಯಿಸಬೇಕು. ಬಡೋದೆ, ಮೈಸೂರು ಸಿನಿ 
ಮುಂದರಿದ ಸಂಸ್ಥಾನಗಳಲ್ಲಿ ಒತ್ತಾಯದ ಶಿಕ್ಷ ರಳು ಪ್ರಾರಂಭಿಸಿ 
ಬಹಳ ದಿವಸಗಳಾದರೂ ಆದು ಯಶಸ್ವಿ ಯಾಗದಿರರಿಕ್ಕೆ ಪ್ರಜೆಗಳ 
ಬಡತನವೇ ಕಾರಣವಾಗಿದೆ. ಬಾಲಕರನ್ನು. ಲಿ ಸಳಿಸದಿದ್ದದ್ದಕ್ಕೆ 
ಪಾಲಕರಿಗೆ ಮಾಡಿದ ದಂಡದ ಹಣವು ಲಕ್ಸದ ವರೆಗೆ ಏರಿದೆ. ಅದನ್ನು 
ಕೊಡುವ ಶಕ್ತಿಯು ಇಲ್ಲದ್ದ ರಿಂದ ಬಡೋದೆ ಸರಕಾರದವರು ಮೊನ್ನೆ 
ಶ್ರೀ. ಪ್ರತಾಪಸಿಂಹ A ರಾಜ್ಯಾಭಿಷೇಕದ ಕಾಲಕ್ಕೆ 
Fi ಹಣವನ್ನು ಸೂಟು ಬಿಟ್ಟಿರು. ಜನರ ಅಭಿಪ್ರಾಯದಂತೆ ಈಗಿನ 
ಕಣವು ಸಾಕಷ್ಟು ಉಪಯುಕ್ತವಿಲ್ಲೆಂದು ತೋರುತ್ತದೆ. ಆದುದ 
ರಿಂದ ಅದರಲ್ಲಿ ತಕ್ಕ “ಚ್ಚು ಕಡಿಮೆ ಮಾಡಿ ಜನರಿಗೆ ಉಪಯುಕ್ಕವಾಗು 
ವಂತೆ ಗ ಪ್ರಣ ಅವಶ್ಯವಿದೆ. ಒಟ್ಟಿ ಗೆ ಬಾಲಕರು ಶಿಕಣ ಹೊಂದಿದ.” 
ಮೇಲೆ ಸ್ಥಾ _ವಲಂಬಿಗಳೂ.. 'ಧನೋತ್ಪಾ ದನ ಮಾಡುವ ಹ ಉದ್ಯೋಗಿ 
ಗಳೂ ಆದತೆ ದೇಶದ ಭಾಗ್ಯೋದಯವು ಲಭಿಸುವುದು. ಈ ದೃಷ್ಟಿ 
ಯಿಂದ ವಿಚಾರ ಮಾಡಿದರೆ ಮಹಾತ್ಮಾ ಗಾಂಧಿಯವರ ಸೂಚನೆ 
ಯಂತೆ ಸಿದ್ಧಪಡಿಸಿದ ಭಃ ಶಿಕ್ಷ 4 ಜಯೋ ಜನೆಯು ಒಂದು ಉತ್ತಮ 
ತರದ ಪ್ರಯೋಗವಾಗಿದೆ. ಪ್ರಯೋಗವನ್ನು ರೂಢಿಯಲ್ಲಿ ತಂಲಕ್ಕೆ 
ಹೆಚ್ಚಿನ ವಿದ್ಯೆಯನ್ನು ಸಂಪಾದಿಸಿದ ಉತಾ ಹವುಳ್ಳ ಕಲ್ಬಕ ಶಿಕ್ಷ ಕರು 
ಬೇಕಾಗುವರ.. ಹೀಗೆ ನಮ್ಮ ದೇಶದ ಶಿಕ ಣದ 1 ಸದಲ್ಲಿ ಜ್‌ 
ಪ್ರಥಮ ಸಂಪೂರ್ಣ “ ಸ್ವದೇಶಿ » ಪದ್ಧತಿಯು. ಇಷ್ಟು ದಿವಸಗಳ 


೮ 


ವರೆಗೆ ನಾವು ಪಾಶ್ಚ್ಯಾತ್ಯ ಪದ್ಧ ತಿಗಳನ್ನು ಅನುಸರಿಸುತ್ತ ಒಂದಿರುವೆವು. 
ಆದುದರಿಂದ ಹೊಸ ಹೊಸ ಪ ಪ ಯೋಗಗಳನ್ನು ಯಶಸ್ವಿ ಯಾಗುವಂತೆ 
ಮಾಡುವ ಶಿಕ್ಷಣ ಸುಧಾರಕರ ಅವಶ್ಯಕತೆಯು ಬಹಳವದೆ, ಅಂತಹ 
ಶಿಕ್ಷಣ ಕು ನಮ್ಮಲ್ಲಿ ಲ್ಲಿ ಉಂಟಾಗಲೆಂದು ನಮ್ಮ ಉತ್ಕಟವಾದ 
ಹಂಬಲ. 


ಧಾರವಾಡ | ದೇಶಪಾಂಡೆ ಹನುಮಂತರಾವ 


೨ನೆಯ ಜೂನ ೧೩೯. ಗೋವಿಂದರಾವ 
ರಿಟಾಯರ್ಡ ಸೀ.ಅ.ಡೆ.ಇ. ಜಿಲ್ಲಾ, ಧಾರವಾಡ 


ಅನುಕ್ರಮಣಿಕೆ 


ಹಂ 


ಪ್ರಕರಣಗಳು. ವಿಷಯ. ಪುಟಗಳು. 
೧. ಉಪೋದ್ಧಾಾತ ಶಿಕ್ಷಣದ ಉದ್ದೇಶಗಳು ೧-೧೨ 
೨. ಮಕ್ಕಳ ಶಾರೀರಿಕ ಮಾನಸಿಕ ಬೆಳವಣಿಗೆ ೧೩- ೨೫ 
೩. ಬೌದ್ಧಿಕ ಶಿಕ್ಷಣ-ಮನಸ್ಸೂ ಅದರ ವ್ಯಾಪಾರಗಳೂ 
ಇಂದಿ)ಯಗಳೂ ಅವುಗಳ ಶಿಕ್ಷಣವೂ 3೬- ೨೬ 
ಸ ಬೌದ್ದಿಕ ಶಿಕ್ಟುಣ-ಮನೋವಿಕಾಸ ೩೭- ೫೧ 
೫. ಸಹಜಪ್ರವೃತ್ತಿಗಳು-ಸಾಮಾನ್ಯವಿಚಾರ ೬೬. ಶಿ೨- ೬೩೩ 
೬. ಶಿಕ್ಷಣವೂ ಸಹಜಪ್ರವೃತ್ತಿಗಳೂ ೬. ೬೪-೭೪ 
೭. ಕೃತಿ ಪ್ರೇಮ .. Po ೨೬. ೭೫- ೮೪ 
೮. ಸಂಪಾದನ ಪ್ರವೃತ್ತಿ ಆತ °° ೮೫-೯೦ 
೯. ಆಟಿಗಳು ಭಗ ೯೧-೧೦೦ 
೧೦. ನೈತಿಕ ಶಿಕ್ಷಣ (ಶೀಲಪರಿಪೋಷಣ) .. ೧೦೧-೧೧೨ 
೧೧. ಶಾರೀರಿಕ ಶಿಕಣ ಸ ೬ ೬ ೧೧೩-೧೨೬ 
೧೨. ಸಾಲೆಯ ತಿದ್ದುವಿಕೆ 4 ೬೬ ೧೨೭-೧೪೦ 
೧೩. ಪಾಠದ ಸಿದ್ಧತೆ .. A ೬. ೧೪೧-೧೫೫ 
೧೪. ಶಿಕ್ಷಣದ ಸಾಧನಗಳು ಸ * ೬ ೧೫೬-೨೦೩ 


ಪ್ರಕರಣಗಳು. ವಿಷಯ. 


೧೫, 


ಇತಿ 


೧೯. 


೨೦. 


೧೦ 


ಶಿಕ್ಕ ಣದ ಸಾಧನಗಳು 
| ಶಿಕ್ಪಕನ ವ್ಯಕ್ತಿತ ಕಿತ್ತ. 
ಶಿಕ್ಷಣದ ಸಾಧನಗಳು 
"I (ಅ) ಪ್ರಶ್ನಗಳು. 


ಶಿಕ್ಷಣದ ಸಾಧನ ನಗಳು 
‘I 4 (ಬ) ಉತ್ತರಗಳು. 


ಶಿಕ್ಷಣದ ಸಾಧನಗಳು 


11] ಕಪ್ಪು ಹಲಗೆಯ ಉಪಯೋಗ 


ಪಾಶ್ಚಾ ತ್ಯ ಶಿಕ್ಪ ಶಾಸ್ತ್ರ ಜ್ಞ ರ ಪದ್ದ ತಿಗಳೂ 
ಜಾ ಶಕ ಣದ ಹಾಡ 


೧. ಬಾರೋಡ್ಯಾನ ಪದ್ಧತಿ 
೨. ಮಾಂಟಿಸರಿ ಪದ್ಧತಿ 

ಕ. ಡಾಲ್ಬನ ಪದ್ಧತಿ 

೪. ಯೋಜನಾ ಪದ್ಧತಿ 

೫. ಕ್ರೀಡನ ಪದ್ಧತಿ 

೬. ವರ್ಧಾ ಶಿಕಣ ಯೋಜನೆ 


ಉಪ ನಿಂಹಾರ 


°° 


೪ 


ಪುಟಗಳು. 


೧೬೧-೧೭೦ 


೧೭೧-೧೮೧ 


* ೧೮೨-೧೮೯ 


೧೯೦-೨೦1 


೨೨೪-೨೨೫ 
೨೦೪-೨೦೮ 
೨೦೯-೨7೪ 
೨೧೪-೨೧೭ 
೨೧೭-೨೨೧ 
೨೨೧- ೨೨೬ 


* ಪಿ೨೪--೨೨೫ 


೨೨೬-೨೨೮ 


ಶಿಕ್ಷಣದ ಮೂಲತತ್ವಗಳು 





೧ನೆಯ ಪ್ರಕರಣ 
ಉಪೋದ್ಭಾತ--ಶಿಕ್ಷಣದ ಉದ್ದೇಶಗಳು. 


ಓ೦ದು ತೋಟಿದಲ್ಲಿ ಒಂದು ಮಾವಿನ ಸಸಿಯ ನ್ದ ನೋಡು 
ತ್ಲೇವೆ. ಆದರ ಬೊಡ್ಡೆ ಯು ಇನ್ನೂ ಬಹಳ A 
ನಾಲೆ ಎದು ಅಜಾ ಡಿ ಚಿಗರೆಲೆಗಳು ಇರುವವು. ಮಂದಗಾಳಿ 
ಯಿಂದ ಸಹ ಅವು ಅಲ್ಲಾಡುತ್ತಿರುವುವು. ತೋಟಿಗನು ಅದಕ್ಕೆ 
ಹೊತ್ತು ಹೊತ್ತಿಗೆ ನೀರು ಹಣಿಸುವುದು » ಗೊಬ್ಬ ರ ಹಾಕುವುದು ಮುಂ. 
ಕಾರ್ಯಗಳನ್ನು ಬಹಳ ಎಚ ಶ್ರ ರದಿಂದ ಮಾಡುತ್ತಿರುವನು. ಕೆಲವು 
ವರ್ಷಗಳಾದ ಮೇಲೆ ನಾವ್ರ ಪುನಃ ಆ ತೋಟಕ್ಕೆ ಹೋದಾಗ 
ನೋಡಲು ಮೊದಲಿನ ಸಸಿಯು ಈಗ ಬೆಳೆದು ದೊಡ್ಡಮರವಾಗಿರುತ್ತದೆ. 
ದಟ್ಟಾದ ಅದರ ನೆರಳನ್ನೂ ನಾಲ್ಕೂದಿಕ್ಕಿ ಗೆ ಹಬ್ಬಿದ ಅದರ ಟೊಂಗೆ 
ಗಳನ್ಫೂ ಕಂಡು ನಮಗೆ ಬಹಳ ಆಶ್ಚ ರ್ಯವಾಗುತ್ತ ದೆ. ಆಮರದ 
ಮೇಲೆ ಗೆ ಜೋತಾಡುತ್ತಿರ ರುವ ಹಸರು, ಹಳದಿ, ಕೇಸರೀವರ್ಣದ 
ಇಯಿಗಳನ್ನೂ ಪಾಡುಗಳನ್ನೂ ಕಂಡು ನಮಗೆ ಬಹಳ ಆನಂದ. 
ವಾಗುತ್ತದೆ. ನಾವು ಮೊದಲು ನೋಡಿದ ಸಣ್ಣ ಸಸಿಯೇ ಬೆಳೆದು ಇಂಥ 
ದೊಡ್ಡಮರವಾಗಿದೆ, ಈ ಕಲ್ಪನೆಯು ನಮ್ಮ ಮನಸಿನಲ್ಲಿ ಒಂದಕೂಡಲೆ 
ಮ್ಮ ಆಶ ಶರ್ಯವು ಇಮ್ಮಡಿನ ಸನ ಮೊದಲು ನೋಡಿದ ಸಣ್ಣ 
ಸಿಯು ಬೆಳದು ಇಷ್ಟು ದೊಡ್ಡ ವೃಕ್ಸವು ಹೇಗೆ ಆಯಿತು? ತೋಟಿಗನು 
ನಿಯಮದಿಂದ ನೀರು "ಸಎಬ್ಬರಗಳನ್ನು ಹಾಕಿ ಆ ಗಿಡದ ಬೆಳವಣಿಗೆಗೆ 


12 


೨ ಶಿಕ್ಷಣದ ಮೂಲತತ್ತಗಳು 
ವ 


ಆವಶ್ಯಕವಾದ ಸಂಗತಿಗಳನ್ನು ಒದಗಿಸಿಕೊಟ್ಟಿನು. ಅವನು ಬೇರೆ ಯಾವ 
ದೊಂದು ವನಸ್ಪತಿಯ ಸಸಿಯನ್ಮು ಹೀಗೆ ಬೆಳಿಸಿ ದೊಡ್ಮ ವೃಕ್ಷವನ್ನು 
ಮಾಡಲಾರನು. ಹುಲ್ಲಿಗೆ ಬೇಕಾದಷ್ಟು ಗೊಬ್ಬರವನ್ನೂ ನೀರನ್ನೂ 
ಹಾಕಿದರೆ ಆದು ಎಂದೂ ಮುರವಾಗಲಾರದು. ಹೀಗೆ ಬೆಳೆದು 
ದೊಡ್ಡದಾಗಿ ನಿಸ್ಮಾರಹೊಂದಿ ಅಂಥ ಕಾಯಿಗಳನ್ನು ಧರಿಸುವ 
ಶಕ್ತಿಯನ್ನು ಪರಮೇಶ್ವರನು ಮಾರಿನ ಸಸಿಯಲ್ಲಿಯೇ ಇಟ್ಟಿರುವನು. 
ತೋಬಿಗನು ಆದರ ಬೆಳವಣಿಗೆಗೆ ಅನುಕೂಲವಾದ ಸಂಗತಿಗಳನ್ನು ಆ 
ಸಸಿಯ ಹತ್ತಿರಕ್ಕೆ ತಿಂದನು; ಮತ್ತು ಪ್ರತಿಕೂಲವಾದ ಸಂಗತಿಗಳನ್ನು 
ಇಲ್ಲದಂತೆ ಮಾಡಿದನು. ಶಿಕ್ಸಕನ ಉದ್ಯೋಗವು ಬಹಳಮಟ್ಟಿಗೆ ಈ 
ತೋಟಿಗನ ಉದ್ಯೋಗವನ್ನು ಹೋಲುವುದು. 

ನಾವು ಒಮ್ಮೊಮ್ಮೆ ಓಡುತ್ತಿರುವ ಮೋಟಾರನ್ನು ಹಿಡಿದು 
ನಿಲ್ಲಿಸುವ ಸಸುವುಳ್ಳೆ ಮನುಷ್ಯನನ್ನು, ಇಲ್ಲವೆ ಎದೆಯಮೇಲೆ ಬಹು 
ದೊಡ್ಡದಾದ ಬಂಡೆಯನ್ನು ಇಡಿಸಿಕೊಂಡು ಅದರಮೇಲೆ ಉಕ್ಕಿನ 


ಘನ್ನದಿಂದ ಒಂಳವಾದ ಪೆಟ್ಟು ಹಾಕಿಸಿಕೊಳ್ಳುವ ಮನುಷ್ಯನನ್ನು 
ಕಾಣುತ್ತೇನೆ. ಈ ಶರದ ಅದ್ಭುತ ಶಕ್ತಿಯ ಪ್ರಯೋಗಗಳನ್ನು ಕಂಡು 
ನಮಗೆ ಒತು ಆಶ್ಚರ್ಯವಾಗುತ್ತದೆ. ಇಷ್ಟು, ಕಸುವು ಅವರಿಗೆ 
ಹೇಗೆ ಬಂದಿರಒಹಷುದು? ದೇವರು ಅವರಿಗೆ ವಿಲಕ್ಷಣವಾದ ಶರೀರವನ್ನು 
ಸೊಟ್ಟಿರುವನೆಂಬಂತಿ ಲ್ಲ. ಬಾಲ್ಯದಲ್ಲಿ ಅವರು ಸಹ ನಮ್ಮ ಹಾಗೆಯೇ 
ಇದ್ದರು. ಎ್ಗಾಯಾಮದಿಂದ ಅವರು ತಮಗೆ ದೇವರು ಕೊಟ್ಟ 
ಶಾರೀರಿಕ ಶಕ್ತಿಯನ್ನು ಬೆಳೆಸಿಕೊಂಡರು. ಈ ಶಕ್ತಿಯು ಬೀಜರೂಪ 

ತ್ತು. ಅಭ್ಯಾಸದಿಂದ ಅಥವಾ 


ವಾಗಿ ಅವರ ದೇಹದಲ್ಲಿ ಮೊದಲೇ ಇ 
ಶಿಕ್ಷಣದಿಂದ ಅದು ಮೀಲೆ ಹೇಳಿದ ರೀ 

ಇದೇ ಪ್ರಕಾರ ಭಾಸ್ಕರಾಚಾರ್ಯರು ಐರುಾಕ ನ್ಯೂಟನ 
ಮೊದಲಾದ ಬುದ್ಧಿವಂತರು ಬರೆದ ಗ್ರಂಥಗಳನ್ನು ಓದಿದರೆ ಅವರ 
ವಿಲಕ್ಟೈಣ ಬುದ್ಧಿಯ ಕಲ್ಪನೆಯಾಗುತ್ತದೆ. ಅದರಿಂದ ನಮಗೆ ಬಹಳ 
ಆಶ್ತರ್ಯವಾಗುತ್ತದೆ.  ಈಬಗೆಯೆ ವಿಲಕ್ಟಣವಾದ ಬುದ್ಧಿಯ 


ಶಿಕ್ಷಣದ ಉದ್ದೇಶಗಳು ಷಿ 
ಲ 


ಇವರಿಗೆ ಹೇಗೆ ಪ್ರಾಪ್ತವಾಯಿತು? ಬುದ್ಧಿಯು ಎರಡನೆಯವರಿಂದ 
ಕೊಡಲ್ಪಡುವ ವಸ್ತುವಲ್ಲ. ದೇವರು ಬೀಜರೂಪದಿಂದ ಅವರಲ್ಲಿ 
ಮಾನಸಿಕ ಶಕ್ತಿಗಳನ್ನು ಇಟ್ಟಿದ್ದನು. ಶಿಕ್ಷಣದಿಂದ ಅವುಗಳ ವಿಕಾಸ 


ಬ 
ವಾಗಿ ಈ ಪರಿಣಾಮವನ್ನು ಹೊಂದಿತು. ಪ್ರತಿಒಬ್ಬ ಹುಡುಗನಿಗೆ 


ದೇವರು ಮಾನಸಿಕ ಶಕ್ತಿಗಳನ್ನು ತಾಸ ಅವು 
ಚಿಕ್ಕಂದಿನಲ್ಲಿ ಬೀಜರೂಪದಿಂದ ಇರುವವು. ಶಿಕ್ಸಣದಿಂದ ಅವು 
ವಿಕಾಸಹೊಂದುವವು. 

ಶಾರೀರಿಕಶಕ್ತಿ, ಮಾನನಿಕಶಕ್ತಿ ಇವುಗಳಂತೆಯೇ ಸಹಾನು 
ಭೂತಿ ಸ್ವಾರ್ಥತ್ಯಾಗ, ದಯಾ, ಪ್ರೇಮ, ಮುಂತಾದ ಉಚ್ಚ 
ಮನೋವೃತ್ತಿಗಳ ಬೀಜಗಳಾದರೂ ಚಿಕ್ಕಮಕ್ಕಳ ಆಂತಃಕರಣದಲ್ಲಿ 
ಇದ್ದೇ ಇರುವವು. ಶಿಕ್ಷಣದ ಯೋಗದಿಂದ ಆವು ಅಭಿವೃದ್ಧಿ 
ಹೊಂದುವವು. ಉಚ್ಚ ಮನೋವೃತ್ತಿಗಳು ಪೂರ್ಣ ವಿಕಾಸಹೊಂದು 
-ವದರಿಂದ ಗೌತಮಬುದ್ಧ, ಶಂಕರಾಚಾರ್ಯ, ಮಹಾವೀರ, ಮಹಮ್ಮದ 
ಪೈಗಂಬರ ಮೊದಲಾದವರಂಥ ಪ್ರಾಣಿ ಮಾತ್ರರ ಮೇಲೆ ದಯಮಾಡುವ 


ಜನರು ನಮ್ಮ ದೃಷ್ಟಿಗೆ ಬೀಳುತ್ತಾರೆ. ಪ್ರತಿ ಒಬ್ಬ ಹುಡುಗನಲ್ಲಿ 
ಶಾರೀರಿಕಶಕ್ಕಿ ಬುದ್ದಿಶಕ್ತಿ, ಹಾಗು ಮನೋವೃತ್ತಿ ಇವುಗಳನ್ನು 


ದೇವರು ಬೀಜರೂಪದಿಂದ ಇಟ್ಟಿದ್ದಾನೆ. ಅವು ಸಮನಾಗಿಯೂ ತಕ್ಕ 
ಪ್ರಮಾಣವಾಗಿಯೂ ಬೆಳೆಯುವದೇ ವಿಕಾಸವೆಂದು ಹೇಳಲ್ಪಡುವದು. 
ಮಕ್ಕಳ ಶಾರೀರಿಕಶಕ್ತಿ ಬುದ್ದಿಶಕ್ತಿ ಸುಮನೋವೃತ್ತಿಗಳನ್ನು 
ವಿಕಾಸಗೊಳಿಸುವುದೆಂ ಶಿಕ ಣದ ಕಾರ್ಯವು. ಶಾರೀರಿಕ ಶಕ್ಕಿಯು 
ಟಮ 

ಬೆಳೆಯಬೇಕಾದರೆ ಅವಶ್ಚವಾದ ವ್ಯಾಯಾಮವನ್ನು ಮಾಡಲಿಕ್ಕೆಬೇಕು. 
ಇಂಥ ವ್ಯಾಯಾಮವು ದಿನಾಲು ದೊರೆಯುತ್ತ ಹೋಗುವದರಿಂದ ಅವರ 
ಸ್ನಾಯುಗಳ ಶಕ್ತಿಯು ಸಾವಕಾಶವಾಗಿ ಬೆಳೆಯುತ್ತ ಹೋಗುವದು. 
ಬುದ್ಧಿ ಶಕ್ತಿಗಳಿಗೂ ಇದೇ ನಿಯಮವು ಹತ್ತುವದು. 

ದೇವರು ಮಕ್ಕಳನ್ಲಿ ಬೀಜರೂಪದಿಂದ ಇಟ್ಟಿ ಶಕ್ತಿಗಳಿಗೆ ಯೋಗ್ಯವೂ 
ಹಿತಕರವೂ ಆದ ವ್ಯಾಯಾಮವನ್ನು ಕೊಡುವುದೇ ನಿಜವಾದ ಶಿಕ್ಷ ಣವು. 


೪ ಶಿಕ್ಷಣದ ಮೂಲತತ್ವಗಳು 


ನಾವು ನಮ್ಮ ಜೀವಿತದಲ್ಲಿ ಅನೇಕ ಕರ್ತವ್ಯಗಳನ್ನು ಮಾಡಬೇಕಾ 
ಗುತ್ತದೆ. ಅವುಗಳನ್ನು ಮಾಡಲಿಕ್ಕೂ ಈ ಜಗತ್ತಿನೊಳೆಗಿನ ಶುದ್ಧಾ 
ನಂದವನ್ನು ಅನುಭವಿಸಲಿಕ್ಕೂ ಮೇಲೆ ಹೇಳಿದ ಮೂರೂ ಪ್ರಕಾರದ. 
ಶಕ್ತಿಗಳು ವಿಕಾಸಹೊಂದುವುದು ಅತ್ಯವಶ್ಯವ್ರ. ಮೊದಲು ಶರೀರ: 
ಸಂಪತ್ತಿಯ ಮಹತ್ವವು ವಷ್ಟಿರುವುದೆಂಬುದನ್ನು ವಿವರಿಸುವ. 

ಮನುಷ್ಯನ ಬುದ್ಧಿಯು ಎಷ್ಟು ತೀಳ್ಸ್ಣವಾಗಿದ್ದರೂ, ಅವನು. 
ಎಷ್ಟು ದೊಡ್ಡ ಮನಸ್ಸಿನವನಾಗಿದ್ದರೂ ಅವನಲ್ಲಿ ಶರೀರಸಂಪತ್ತು 
ಇಲ್ಲದಿದ್ದರೆ ಅವೆರಡರಿಂದ ಏನೂ ಪ್ರಯೋಜನವಾಗುವುದಿಲ್ಲ. 
ಯಾವಾಗಲೂ ಬೇನೆಯಿಂದ ಬಳಲುವ ಮನುಷ್ಯನು ಈ ಜಗತ್ತಿನ 
ಅನೇಕ ಸುಖಗಳಿಗೆ ಎರವಾಗುತ್ತಾನೆ. ಅವನಿಂದ ಪರರಿಗೆ ಉಪಕಾರ: 
ಮಾಡುವುದಾಗುವುದಿಲ್ಲ. ಸ್ವಂತದ ಆಯುಷ್ಕವನ್ನೂ ಕಷ್ಠ ದಿಂದ 
ಕಳೆಯಬೇಕಾಗುವುದು. ದೈವಯೋಗದಿಂದ ಅವನ ಬಳಿಯಲ್ಲಿ ಬಹಳ 
ಸಂಪತ್ತು ಇದ್ದರೂ ಕೂಡ ಶರೀರಸಂಪತ್ತೊಂದು ಇಲ್ಲದಿದ್ದರೆ ಇತರ 
ಸಂಪತ್ತುಗಳ ಉಪಯೋಗವೇನು? ಜಗತ್ತಿನೊಳಗಿನ ಎಲ್ಲ ಸಂಪತ್ತು. 
ಗಳಿಗಿಂತ ಶರೀರಸಂಪತ್ತು ಮಿಗಿಲಾದದ್ದು. ಶರೀರಸಂಪತ್ತಿನ: 
ಮಹತ್ನವು ಎಲ್ಲ ದೇಶಗಳಲ್ಲಿ ಯಾವಾಗಲೂ ಎಣಿಸಲ್ಪಡುವುದು. ನಮ್ಮ 
ಪ್ರಾಚೀನ ಯಪಿಗಳು 4 ಶರೀರಮಾದ್ಯಂ ಖಲು ಧರ್ಮಸಾಧನಂ '* 
ಬಂದು ಶರೀರಸ೦ಪತ್ತಿಯ ಮಹತ್ವವನ್ನು ಹೇಳಿದ್ದಾರೆ. ಆದಕಾರಣ- 
ಮಕ್ಕಳ ಶಾರೀರಿಕ ಶಕ್ತಿಗಳನ್ನು ವಿಕಾಸಗೊಳಿಸುವುದು ಶಿಕ್ಷಕರ. 
ಮೊದಲನೆಯ ಕರ್ತವ್ನವು. 

ಮನುಷ್ಯನ ಬುದ್ಧಿಯು ವಿಕಾಸವಾಗದಿದ್ದರೆ ಅವನ ಜನ್ಮವು. 
ವೈರ್ಥವಾದದ್ದು. ಈ ಜಗತ್ತಿನಲ್ಲಿ ಮನುಷ್ಯನು ಪಡೆದ ಶ್ರೇಷ್ಮತ್ವಕ್ಕೆ 
ಆತನ ಬುದ್ದಿಶಕ್ಕಿಯೇ ಕಾರಣವು. ಬುದ್ಧಿವಂತನಾದ ಮನುಷ್ಯನು. 
ತನ್ನ ಬುದ್ದಿ ಸಾಮರ್ಥ್ಯದಿಂದ ಸ್ವಂತದ ಕಲ್ಯಾಣವನ್ನು ಸಾಧಿಸಿಕೊಂಡು 
ಪರರಿಗೆ ಹಿತಮಾಡುವನು. ಮನುಷ್ಯ ಪ್ರಾಣಿಯ ಸುಖಾಭಿವೃದ್ಧಿಯ 
ಸಾಧನಗಳಾದ ಉಗಿಬಂಡಿ, ತಾರಾಯಂತ್ರ, ಗ್ರಾಮೋಫೋನೆ 


ಶಿಕ್ಷಣದ ಉದ್ದೇಶಗಳು ೫ 


ಮೊದಲಾದವುಗಳನ ್ನಿ ಬುದ್ಧಿ )ಿವಂತರೇ ಶೋಧಿಸಿದ್ದಾರೆ. ವೈದ್ಯಶಾಸ್ತ್ರ, 
ರಸಾಯನಶಾಸ್ತ್ರ, "ಜ್ಯೋತಿಷಶಾಸ್ತ್ರ ಮೊದಲಾದ ಶಾಸ್ತ್ರಗಳಲ್ಲಿ 
ಚರೀಾರದವ) ತಮ್ಮ ಅಲೌಕಿಕ ಬುದ್ಧಿ ಹಾಸನ ಎಂದ ಸ 
ಹೊಸ ಶೋಧಗಳನ್ನು ಮಾಡಿ ಮನುಷ್ಯಪ್ರಾ ಣಿಯ ಸುಖಾಭಿವೃದ್ದಿ 
"ಯನ್ನು ಮಾಡಿದ್ದಾರೆ: ಮತ್ತು ಈ ವಿಶ್ವದ ಗೂಢವಾದ ತತ್ವ ಗಳನ್ನು 
ತೋಧಿಸುವ ಪ ಯತ್ನ ಮಾಡಿ ಮನುಷ್ಯ ಜಾತಿಗೆ ಸನ್ಮಾರ್ಗದ 
ದಾರಿಯನು  ತೋರಿಸಿರುವರು. ಈ ಬಲ್ಲ ಮಹನೀಯರು ಜಗತ್ತಿನ 
ಮೇಲೆ ಎನ ಉಪಕಾರಗಳನ್ನು ಮಾಡಿದ್ದಾರೆ. ಮನುಷ್ಯನು ತನ್ನ 
ಆಯುಷ್ಯವನ್ನು ಸುಖದಿಂದ ಕಳೆಯಲಿಕ್ಕೂ ತನ್ನ ಹಾಗು ತನ್ನನ್ನು 
ಅವಲಂಬಿಸಿದ ಜನರ ಚರಿತಾರ್ಥವನ್ನು ಸಾಗಿಸಲಿಕ್ಕೂ ಬುದ್ಧಿಯು 
ಅವಶ್ಯವಾಗಿ ಬೇಕು. ಆದಕಾರಣ ಮಕ್ಕಳಲ್ಲಿ ಬೀಜರೂಪದಿಂದ 
ಇದ್ದ ಬುದ್ಧಿಶಕ್ತಿಯನ್ನು ಏಿಕಾಸಪಡಿಸುವುದು ಶಿಕ್ಷಕನ ಎರಡನೆಯ 
ಕರ್ತವ್ಯವಾಗಿದೆ. 
ಶರೀರಸಂಪತ್ತು, ಹಾಗು ಬುದ್ದಿ ಇವುಗಳಿಗಿಂತ ಶೀಲದ ಮಹತ್ವವು 
ಹೆಚ್ಚಿರುನದು. ಯಾವನೊಬ್ಬ ಮನುಷ್ಯನು ಒಳ್ಳೇ ಚುರುಕು 
ಖುದ್ಧಿಯವನಿರುವನು; ಅವನ ಶಾರೀರಿಕ ಬಲವೂ ವಿಗಿಲಾಗಿರುವುದು; 
ಆದರೆ ಆತನ ಶೀಲವು ಚೆನ್ನಾ ಗಿರದಿದ್ದರೆ ಆ ಮನುಷ್ಯನು ಸ್ವಾರ್ಥಬುದ್ಧಿ 
ಯಿಂದ ಬೇಕಾದಂಥ ದುಷ್ಕೃತ್ಯಗಳನ್ನು ಮಾಡಲಿಕ್ಕೆ ಹೆದರುವುದಿಲ್ಲ. 
ಆ ಮನುಷ್ಯನು ತನ್ನ ಶರೀರಸಂಪತ್ತಿನ ಬುದ್ಧಿಯ ಉಪಯೋಗವನ್ನು 
ಪರರನ್ನು ಮೂ ಟನಗೊಳಿಸುವುದಕತ ಪೀಡಿಸುವುದಕ್ಕೂ ಮಾಡಿಕೊಳ್ಳು 
ವನು. ಮನ ಸುಷ್ಯನ ಬುದ್ದಿ ಯೆ ಹೆ ಹೆಚ್ಚು ಡುರುಕಾಗಿದ್ದಷ್ಟು ಅವನಿಂದ 
ಸಮಾಜಕ್ಕೆ ಅಂಜಿಕೆ ಹೆಚ್ಚಿರುತ್ತದೆ. ಆ ಚುರುಕುಬದ್ದಿಯ 
ಉಪಯೋಗವನ್ನು ಅವರುಸಮಾಜಕ್ಕೆ ತೊಂದರೆಕೊಡುವುದರಲ್ಲ 
“ಉಪಯೋಗಿ ಸುವರು. 
ಶೀಲದಿಂದಲೇ ಮನುಷ್ಯ ನಿಗೆ ಮನುಷ್ಯತ್ವ ವು ಪ್ರಾಪ್ತವಾಗಿದೆ 
ಅದು ಇಲ್ಲದಿದ್ದರೆ ಅವ ನಂಥ ನೀಚ, ಭಯರಿಕರ ಫಟ ಈ 


4 ಶಿಕ್ಷಣದ ಮೂಲತತ್ವ ಗಳು 


ಜಗತ್ತಿನಲ್ಲಿ ಬೇರೊಂದಿಲ್ಲ. ಸುಶೀಲ ಮನುಷ್ಯನು ತನ್ನ ಕರ್ತವ್ಯಗಳನ್ನು 
ಮಾಡುವುದಕ್ಕೆ ಯಾವಾಗಲೂ ಸಿದ್ಧಧಿರುವನು. ತನ್ನಿಂದ ಪರರಿಗೆ 
ಸ್ವಲ್ಪ ಸಹ ಹಾನಿಯಾಗದಂತೆ ಎಚ್ಚರಪಡುವನು, ಅವನು ಎಲ್ಲರ 
ಕೂಡ ಸಹಾನುಭೂತಿಯಿಂದಲೂ ಮಮತೆಯಿಂದಲೂ ನಡಕೊಳು ವನು. 
ತನ್ನಿಂದ ಪರರ ಕಲ್ಯಾಣವಾಗಲೆಂದು ಯತ್ನಿ ಸುತ್ತಿರುವನು. ಸಾರಾಂಶ, 
ಮನುಷ್ಯನಿಗೆ ತನ್ನ ಜೀವನದ ಉಪಯೋಗವು ಸರಿಯಾಗಿ ಆಗಬೇಕಾದರೆ 
ಅವನಲ್ಲಿ ಶೀಲವು ಅವಶ್ಯವಾಗಿ ಬೇಕು. ಶಿಕ್ಷಣದಿಂದ ಮನುಷ್ಯನಲ್ಲಿ 
ಶೀಲವು ಉತ್ಪನ್ನ ವಾಗಲಿಕ್ಕೆ ಬೇಕು. ಅದಕ್ಕಾಗಿ ಮಕ್ಕಳಿಗೆ ಚಿಕ್ಕ 
ವಯಸ್ಸಿನಿಂದ ಒಳ್ಳೇ ಚಟಗಳನ್ನು ಹಚ್ಚಲಿಕ್ಕೆ ಬೇಕು. ಆಜ್ಞಾಪಾಲನ, 
ಸತ್ಯ, ಸಹಾನುಭೂತಿ, ಈ ಮುಂತಾದ ಗುಣಗಳು ಚಿಕ್ಕ ವಯಸ್ಸ 
ನಿಂದಲೇ ಅವರಲ್ಲಿ ಬೇರೂರಶಿಕ್ಕೆ ಬೇಕು. ಆತ್ಮಸಂಯಮನದ ರೂಢಿಯು. 
ಅವರಿಗೆ ಮೊದಲಿನಿಂದಲೇ ಹತ್ತತಕ್ಕದ್ದು. ಮನುಷ್ಯನಿಗೆ ರೂಢಿಗಳು. 
ಒಮ್ಮೆ ಹತ್ತಿದವೆಂದರೆ ಅವುಗಳ ವರ್ಚಸನ್ಸಿ ಅವನ ಮೇಲೆ ಅವನು 
ಸಾಯುವತನಕ ಇರುವದು. ಅವನ ಇಚ್ಛೆಯು ಏನೇ ಇರಲಿ, 
ಅದನ್ನು ಅಲ್ಲಗಳೆದು ರೂಢಿಯು ತನ್ನ ಇಚ್ಛೆಯಂತೆ ನಡೆಯಲಿಕ್ಕೆ 
ಹಚ್ಚುವುದು. ಸಾರಾಂಶ, ಮನುಷ್ಯನು ರೂಢಿಗಳ ದಾಸನಾಗುತ್ತಾನೆ; 
ರೂಢಿಗಳಂಥ ಒತ್ತಾಯಪಡಿಸುವ ಒಡೆಯನು ಮತ್ತೊಬ್ಬನಿಲ್ಲ. 
ಆದಕಾರಣ ಮಕ್ಕಳ ಮುಂದಿನ ಆಯುಸ್ಬು ಸುಖದಿಂದ ಹೋಗ 
ಬೇಕಾದರೆ, ಅವರ ತಾಯಿತಂದೆಗಳೂ ಶಿಕ್ಷ ಕರೂ ಅವರಿಗೆ ಒಳ್ಳೇ ರೂಢಿ 
ಗಳನ್ನು ಹಚ್ಚಲಿಕ್ಕೆ ಯತ್ನಮಾಡತಕ್ಕದ್ದು. 

ಈ ಮೇರೆಗೆ ಹುಡುಗರ (೧) ಶರೀರ ಸಂಪತ್ತಿಯನ್ನುು 
ಬೆಳಿಸುವುದು ; (3) ಅವರ ಬುದ್ಧಿಯನ್ನು ವಿಕಾಸಗೊಳಿಸುವುದು ; 
ಅವರಿಗೆ ಉತ್ತಮವಾದ ರೂಢಿಗಳನ್ನು ಹಚ್ಚಿ ಅವರಲ್ಲಿಯ ಉಚ್ಚ 
ಮನೋವೃತ್ತಿಗಳನ್ನು ವಿಕಾಸಗೊಳಿಸಿ (೩) ಅವರು ಸುಶೀಲ 
ರಾಗುವಂಕೆ ಮಾಡುವುದು; ಇವೇ ಶಿಕ್ಷಣದ ಮೂರು, ಉದ್ದೇಶ 
-ಗಳಾಗಿರುತ್ತವೆ. 


ಶಿಕ್ಷಣದ ಉದ್ದೇಶಗಳು ೩ 
ಲು 


ಮಕ್ಕಳ ಶಿಕ್ಷಣವು ತೀರ ಚಿಕ್ಕವಯಸ್ಸಿನಲ್ಲಿಯೇ ಪ್ರಾರಂಭ 
ವಾಗುವದು. ಶಿಕ್ಷಣಕ್ಕೆ ಪಾಟಿ-ಪೇನ್ಸೀಲುಗಳೇ ಅವಶ್ಯವಾಗಿ 
ಬೇಕೆಂಬಂತಿಲ್ಲ. 

ಚಿಕ್ಕಮಗುವು ತನ್ನ ತಾಯಿ-ತಂದೆಗಳ ಹಾಗು ಸುತ್ಮುಮುತ್ತು 
ಇರುವ ಜನರ ಕೃತಿಗಳನ್ನು ಲಕ್ಷ್ಮಪೂರ್ವಕವಾಗಿ ನೋಡುತ್ತಿರುತ್ತದೆ. 
ಅದರಲ್ಲಿ ಅನುಕರಣಶಕ್ಕಿಯು ಬಹಳವಿರುತ್ತದೆ. ಅದರಿಂದ ಆ ಚಿಕ್ಕ 
ಮಗುವಿನ ಪರಿಚಯದ ಜನರ ಮಾತುಗಳ, ಕೃತಿಗಳ ಪರಿಣಾಮವು ಆ 
ಮಕ್ಕಳಮೇಲೆ ಯಾವಾಗಲು ಆಗುತ್ತಿರುತ್ತದೆ. ಅಲ್ಲಿಂದಲೇ ಅವರ 
ಶಿಕ್ಷಣವು ಪ್ರಾರಂಭವಾಗುತ್ತದೆ. ಅವರು ತಮ್ಮ ಸಂಗಡಿಗರನ್ನು 
ಕೂಡಿಕೊಂಡು ಆಡಲಾರಂಭಿಸಿದರೆಂದರೆ ಅವರ ಸಹವಾಸದ ಪರಿಣಾ 
ಮವೂ ಆ ಮಕ್ಕಳಮೇಲೆ ಆಗತೊಡಗುವುದು. ಆ ಬಳಿಕ ಅವರು 
ಶಾಲೆಗೆ ಹೋಗುವರು. ಅಲ್ಲಿ ಶಿಕ್ಷಕರ ಮೇಲ್ವಿಚಾರಣೆಯ ಇೆಳಗೆ ಅವರ 
ಶಾಲಾ ಶಿಕ್ಷಣಕ್ಕೆ ಪ್ರಾರಂಭವಾಗುವುದು. 

ಇದರಿಂದ ತಾಯಿಯು ಮಕ್ಕಳ ಮೊದಲನೆಯ ಶಿಕ್ಷಿಕೆ ಎಂದು 
ಹೇಳಿದಂತಾಯಿತು. ಸುಶೀಲಳಾದ ತಾಯಿಯು ತನ್ನ ಮಕ್ಕಳಿಗೆ 
ಯಾವ ಪ್ರಕಾರದ ಶಿಕ್ಷಣವನ್ನು ಕೊಡು ತ್ತಾಳೆಂಬುದನ್ನೂ ಆ ಶಿಕ್ಷಣದ 
ಪರಿಣಾಮವೇನಾಗುವುದೆಂಬುದನ್ನೂ ಅರತುಕೊಳ್ಳಬೇಕಾದರೆ ಶಿವಾಜಿ, 
ಜಾರ್ಜ ವಾಶಿಂಗಟನ್‌, ಅಬ್ರಹಾಮ ಲಿಂಕನ್‌ ಮೊದಲಾದ ಮಹಾತ್ಮರ 
ಜೀವನಚರಿತ್ರಗಳನ್ನು ಓದಬೇಕು. ಅಂದರೆ ತಾಯಿಯ ಶಿಕ್ಷಣದ 
ಮಹತ್ವವು ತಿಳಿಯುವದು. ಚಿಕ್ಕಮಗುವು ಎಲ್ಲ ಪ್ರಕಾರದಿಂದ 
ತಾಯಿಯನ್ನೇ ಅವಲಂಬಿಸಿರುವುದರಿಂದ ಅದು ಅವಳ ಅನುಕರಣವನ್ನು 
ಮಾಡುವುದು ಸ್ವಾಭಾವಿಕವು; ತಾಯಿಯ ಪ್ರೇಮದಿಂದ ಆ ಮಗುವು 
ಯಾವಾಗಲು ತಾಯಿಯ ಅಪ್ಪಣೆಯನ್ನು ವಾರಿ ನಡೆಯಲಾರದು. 
ಅವಳು ಹೇಳಿದ ಮಾತುಗಳ ಪರಿಣಾಮವು ಮಕ್ಕಳ ಮನಸಿನ ಮೇಲೆ 
ಬಹುಬೇಗ ಆಗುವುದು. ತನ್ನ ಮಕ್ಕಳಿಗೆ ಚಿಕ್ಕಂದಿನಿಂದ ಒಳ್ಳೇ 
ರೂಢಿಗಳನ್ನು ಹಚ್ಚುವ್ರದಕ್ಕೂ ಪರೋಪಕಾರ, ದಯೆ, ಈಶ್ವರನಲ್ಲಿ 


ಲ ಶಿಕ್ಷಣದ ಮೂಲತತ್ವಗಳು 


ಭಕ್ತಿ ಈ ಮುಂತಾದ ಅನೇಕ ಉಚ್ಚ ಮನೋವೃತ್ತಿಗಳ ಪೋಷಣೆ 
ಯನ್ನು ಮಾಡಲಿಕ್ಕೂ ತಾಯಿಗೆ ಆಗಾಗ್ಗೆ ಎಷ್ಟೋ ಆಸ್ಪದವು ದೊರಕು 
ತ್ತಿರುವುದು, ತಾಯಿಗಿಂತ ಕೆಲಮಟ್ಟಿ ಗೆ ಕಡಿಮೆ ಅಂಶದಿಂದ ತಂದೆಗೂ 
ಮಕ್ಕಳಿಗೆ ಶಿಕ್ಪಣಕೊಡುವ ಪ್ರಸಂಗಗಳು ದೊರಕುವವು. ತಾಯಿ-ತಂದೆ 
ಗಳು ತಮ್ಮ “ಮಕ್ಕಳಿಗೆ ಕೊಡುವ ಶಿಕ್ಷಣವು ಗೃಹಶಿಕ್ಷಣವೆಂದು 
ಹೇಳಲ್ಪಡುವುದು. ಗೃಹಶಿಕ್ಸಣವು ಎಲ್ಲ ಶಿಕಣದ ಅಸ್ತಿವಾರವಾಗಿದೆ. 
ಉತ್ತಮ ಗೃಹಶಿಕ್ಟುಣವು ದೊರೆಯುವ ಭಾಗ್ಯವು ಬಹುಸ್ವಲ್ಪ 
ಹುಡುಗರಿಗೆ ಮಾತ್ರ ಇರುವದು; ಆದುದರಿಂದ ಮಕ್ಕಳಿಗೆ ಶಿಕ್ಷಣವನ್ನು 
ಕೊಡುವ ಸಂಪೂರ್ಣ ಹೊಣೆಗಾರಿಕೆಯು ಶಿಕ್ಷಕರ ಮೇಲೆಯೇ 
ಬೀಳುವುದು. 


ನುಕ್ಕಳ ಮೂರೂ ಪ್ರಕಾರದ ಶಕ್ತಿಗಳನ್ನು ಎಕಾಸಗೆಳಿಸು 
ವುದು, ಶಾಲಾಶಿಕ್ಷಣದ ಮುಖ್ಯ *ೆಲಸವಾಗಿದೆ. ಸಾಲೆಯಲ್ಲಿ ಮಕ್ಕಳ 
ಶರೀರ ಸಂಪತ್ತು ಚೆನ್ನಾಗಿ ಉಳಿದು ಅದು ಯೋಗ್ಯ ಬೆಳವಣಿಗೆಯನ್ನು 
ಹೊಂದಿ ಅವರು ಸದೃಢರಾಗುವುದರಕಡೆಗೆ ಶಿಕ್ಷಕರು ಲಕ್ಷ ಕೊಡಲಿಕ್ಕೆ 
ಬೇಕು. ಸಾಲೆಯಲ್ಲಿ ಮಕ್ಕಳ ಬುದ್ದಿಗೆ ತಕ್ಕ ವ್ಯವಸಾಯವು ದೊರೆತು, 
ಅದು ಚುರುಕಾಗಲಕ್ಕೆ ಬೇಕು. ಮತ್ತು ಅವರಿಗೆ ಒಳ್ಳೇ ರೂಢಿಗಳು ಹತ್ತಿ 
ಅವರಲ್ಲಿ ಶೀಲವುಂಟಾಗಲಿಕ್ಕೆ ಬೇಕು. ಹುಡುಗರಲ್ಲಿ ತಮ್ಮ ಕರ್ತವ್ಯ 
ಗಳನ್ನು ಸರಿಯಾಗಿ ಮಾಡುವ ಸಾಮರ್ಥ್ಯವನ್ನು ಉಂಟಿವಶಾಡು 
ವುದು, ತಾಯಿ-ತಂದೆಗಳ ಹಾಗು ಶಿಕ್ಷಕರ ಕರ್ತವ್ಯವಾಗಿದೆ. 
ಮಕ್ಕಳ ಶಾರೀರಿಕ ಮಾನಸಿಕ ನೈತಿಕ” ಶಕ್ತಿಗಳು ಅಭಿವೃದ್ಧಿ 
ಹೊಂದಿದವೆಂದರೆ ತಮ್ಮ ಕರ್ತವ್ಯಗಳನ್ನು ಸರಿಯಾಗಿ ಜರಗಿಸುವ 
ಸಾಮರ್ಥ್ಯವು ಅವರಲ್ಲಿ ಸಾ ಶ್ವಭಾವಿಕವಾಗಿಯೇ ಉತ್ಪನ್ನ ವಾಗುವುದು. 
ಸಾಲೆಯ ವಸತಿ ಗೃಹಗಳಲ್ಲಿ "ಹಗಲು ರಾತ್ರಿ ಶಿಕ್ಷಕನ ಮೇಲ್ವ ಚಾರಣೆಯ 
ಕಳಗೆ ಇರುವ BE ಶಿಕ್ಷಣದ ES ಶಿಕ್ಷಕನ 
ಮೇಲೆಯೇ ಹೆಚ್ಚಾಗಿರುವುದು; ಅರಕೆ ನೆಲವ್ರ ನಿಯಮಿತ ವೇಳೆಯಲ್ಲಿ 
ಮಾತ್ರ ಸಾಲೆಗೆ ಬಂದು ಉಳಿದ ವೇಳೆಯಲ್ಲಿ ಮನೆಯೊಳಗೆ ಇರುವ 


ಶಿಕ್ಷಣದ ಉದ್ದೇಶಗಳು ೯ 


ಹುಡುಗರ ಶಿಕ್ಷಣದ ಹೊಣೆಗಾರಿಕೆಯು ಆ ಹುಡುಗರ ತಾಯಿ-ತಂದೆ 
ಶಿಕ್ಷಕ ಇವರಲ್ಲಿ ಹಂಚಿಹೋಗುವುದು. ಮಕ್ಕಳ ತಾಯಿ-ತಂದೆಗಳು 
ಸುಶಿಕ್ಷಿತರಾಗಿದ್ದರೆ ಅವರಿಗೆ ಗೃಹಶಿಕ್ಟಣವನ್ನು ಕೊಡುವ ವಿಷಯ 
“ದಲ್ಲಿ ಎಚ್ಚರಪಡುವರು. ಆದುದರಿಂದ ಶಿಕ್ಷಕನ ಕೆಲಸವು ಸುಲಭ 
ವಾಗುವುದು. ಅವರು ಅಶಿಕ್ಷಿತರಾಗಿದ್ದರೆ ಅವರ ಗೃಹಶಿಕ್ಟಣವು 
`ಜೆನ್ನಾಗಿರುವುದಿಲ್ಲಾದ ಕಾರಣ ಶಿಕ್ಷಕನ ಕಾರ್ಯವು ಬಹು ತೊಂದರೆ 
'ಯುಳ್ಳದ್ಧಾಗುವುದು. ಅಂಥ ಮಕ್ಕಳಿಗೆ ಮನೆಯಲ್ಲಿ ಯಾವ ಯಾವ 
ಕೆಟ್ಟ ರೂಢಿಗಳು ಹತ್ತಿರುವುವೋ ಅವುಗಳನ್ನು ತೆಗೆದುಹಾಕಿ ಒಳ್ಳೇ 
ರೂಢಿಗಳನ್ನು ಹಚ್ಚಬೇಕಾಗುವುದು. 

ಸಾಲೆಯಲ್ಲಿ ಕಲಿಸಲ್ಪಡುವ ವಿಷಯಗಳು, ಅಲ್ಲಿ ನೆಲೆಗೊಂಡ 
ಶಿಸ್ತು, ಅಲ್ಲಿಯ ವಾತಾವರಣ ಇವೆಲ್ಲವುಗಳಿಂದ ಶಿಕ್ಷಕರು ಮಕ್ಕಳಿಗೆ 
ಶಿಕ್ಷಣ ಕೊಡುವ ಕಾರ್ಯವನ್ನು ಮಾಡುತ್ತಿರುತ್ತಾರೆ. ಗದ್ಯಪದ್ಯ, 
ಇತಿಹಾಸ, ಭೂಗೋಲ, ಗಣಿತ, ಡ್ರಾಯಿಂಗ, ಸೃಷ್ಟಿನೀರೀಕ್ಸ್ಮಣೆ ಹಸ್ತ 
ವ್ಯವಸಾಯ ಇತ್ಯಾದಿ ವಿಷಯಗಳನ್ನು ಕಲಿಸುವಲ್ಲ ಮಕ್ಕಳ ವಿಚಾರ 
“ಶಕ್ತಿಯು ಬೆಳೆದು ಅವರ ಕೈ, ಕಣ್ಣು ಮುಂತಾದ ಇಂದ್ರಿಯಗಳ 
ಉಪಯೋಗವನ್ನು ಅವರಿಗೆ ಚೆನ್ನಾಗಿ ಮಾಡಿಕೊಳ್ಳಲಿಕ್ಕೆ ಬರಬೇಕು; 
“ಎಕಾಗ್ರತೆ, ಕಾರ್ಯಪ್ರೀತಿ, ಸ್ವಾವಲಂಬನ ನಿಯಮಿತತನ, ಆತ್ಮ 
ಸಂಯಮನ ಈ ಮುಂತಾದ ಸದ್ಗುಣಗಳು ಹುಡುಗರಿಗೆ ಹತ್ಮಬೇಕು; 
ಒಳ್ಳೇ ಸಂಗತಿಗಳ ವಿಷಯವಾಗಿ ಹುಡುಗರ ಮನಸಿನಲ್ಲಿ ಸೇರಿಕೆಯು 
"ಉತ್ಪನ್ನ ವಾಗಬೇಕು; ಕೆಟ್ಟ ಸಂಗತಿಗಳ ವಿಷಯವಾಗಿ ತಿರಸ್ಕಾರವು 
ಹುಟ್ಟಬೇಕು; ಅನೇಕ ವಿಷಯಗಳ ಉಪಯುಕ್ತ ಜ್ಞಾನವನ್ನು 
ಸಂಪಾದಿಸುವ ಲವಲವಿಕೆಯು ಅವರಲ್ಲಿ ಉತ್ಪನ್ನ ವಾಗಬೇಕು ಇತ್ಯಾದಿ. 
“ಉದ್ದೇಶಗಳಿಂದ ಮೇಲೆ ಹೇಳಿದ ಬೇರೆ ಬೇರೆ ವಿಷಯಗಳು ಸಾಲೆಯಲ್ಲಿ 
ಕಲಿನಲ್ಪಡುವವ್ರ. 

ಈ ಎಲ್ಲ ವಿಷಯಗಳ ಜ್ಞಾನವನ್ನು ವಿದ್ಯಾರ್ಥಿಗಳು ಶಿಕ್ಷಕನ 


pe ರು. ಬ ಜ್‌ ಲೆ ಇ ಸತ ಎ 
-ಸಹಾಯ್ಯದಿಂದಲೂ ಸ ಸಂತ ಪ್ರುಯತ್ನ ದಿಂದಲೂ, ಸಂಪಾದಿಸತಕ್ಕದ್ದು 


೧೦ ಶಿಕ್ಷಣದ ಮೂಲತತ್ವಗಳು 


ವಿಚಾರಶಕ್ತಿಯು ಸಹಜವಾಗಿ ವಿಕಾಸಹೊಂದತಕ್ಕದ್ದೆಂಬ ಮಾತನ್ನು 
ಶಿಕ್ಷಕರು ಲಕ್ಷದಲ್ಲಿಡತಕ್ಕದ್ದು. 
ಒಂದ ದಾರ 


ಯಾವನೊಬ್ಬ ಮನುಷ್ಯನ ಶಾರೀರಿಕ ಶಕ್ತಿಗಳು ಬೆಳೆಯ ಬೇಕಾದರೆ 
ಆ ಮನುಷ್ಯನು ಸ ತಃ ಸಾಮು, ಡಂಬೆಲ್ಸು, ಮಲ್ಲಗಂಬ ಮುಂತಾದ. 
ಸಾಧನಗಳಿಂದ ನಿತ್ಯದಲ್ಲಿ ವ್ಯಾಯಾಮವನ್ನು ಮಾಡತಕ್ಕದ್ದು. ಅದೇ 
ಪ್ರಕಾರ ಹುಡುಗರ ಬುದ್ಧಿಯು ವಿಕಾಸಹೊಂದಬೇ ಕಾದರೆ ಅವರು. 
ಸ್ವತಃ ವಿಚಾರಮಾಡತಕ್ಕದ್ದು. ಅವರ ಬುದ್ದಿಗೆ ವ್ಯಾಯಾಮವು. 
ದೊರಕಲಕ್ಕೆ ಬೇಕು. ಶಿಕ್ಷಕನು ಹುಡುಗರಿಗೆ ಅನೇಕ ಸಂಗತಿಗಳನ್ನು 
ಹೇಳಿಕೊಡುವನು. ಅನರು ಅವುಗಳನ್ನು ಪಾಠಮಾಡುವುದು, 
ಪರೀಕ್ಸೆಯ ಕಾಲಕ್ಕೆ ಪರೀಕ್ಷಕರ ಮುಂದೆ ಆ ಸಂಗತಿಗಳನ್ನು ಅಂದು. 
ತೋರಿಸುವುದು ಇದರಿಂದ ಶಿಕ್ಷಣದ ಯಾವ ಕಾರ್ಯವೂ ನೆರವೇರುವು 
ದಿಲ್ಲ. ಈ ಪದ್ದತಿಯಿ೦ದ ಹುಡುಗನು ಎಷ್ಟು ವಿಷಯಗಳನ್ನು ಕಲಿತರೂ: 
ಅವನ ವಿಚಾರಶಕ್ತಿಯ ವಿಕಾಸವಾಗುವುದಿಲ್ಲಾದ ಕಾರಣ ಅವನು 
ಕೇವಲ ಆ ಜ್ಞಾನದ ಹೊರೆಯನ್ನು ಮಾತ್ರ ಹೊತ್ತಂತೆ ಆಗುವುದು. 
ಸಾಲೆಯಲ್ಲಿ ಹುಡುಗರು ಕಲಿಯುವ ಎಷ್ಟೋ ವಿಷಯಗಳು ಅವರ. 
ಮುಂದಿನ ಆಯುಷ್ಯದಲ್ಲಿ ಅವರಿಗೆ ಏನೂ ಉಪಯೋಗವಾಗುವಂತೆ 
ಇರುವುದಿಲ್ಲ. ನಾವು ಚಿಕ್ಕ ವಯಸ್ಸಿನಲ್ಲಿ ಕಲಿತ ಭೂಗೋಲ, ಗಣಿತ- 
ಈ ವಿಷಯಗಳೊಳಗಿನ ಬಹು ಸ್ವಲ್ಪ ಭಾಗವು ಮಾತ್ರ ನಮಗೆ ಮುಂದಿನ. 
ಆಯುಷ್ಯದಲ್ಲಿ ಉಪಯೋಗವಾಗುವುದು. ಅಂದಮೇಲೆ ಆ ವಿಷಯ 
ಗಳನ್ನು ಏಕೆ ಕಲಿಯಬೇಕು? ಭೂಗೋಲ ಕಲಿಸುವ ಉದ್ದೇಶವೇನು ?' 
ಮಕ್ಕಳು ಕಾರ್ಯಕಾರಣ ಸಂಬಂಧವನ್ನು ಅರಿತುಕೊಳ್ಳುವುದು; 
ಅವರಿಗೆ ವಿಚಾರಮಾಡುವ ರೂಢಿಯನ್ನು ಹಚ್ಚುವುದು; ದೇವರು ಈ 
ಜಗತ್ತನ್ನು ಎಷ್ಟು ವಿಶಾಲವಾಗಿಯೂ, ಎಷ್ಟು ಶ್ರ ವಿಚಿತ್ರವಾಗಿಯೂ, 
ಎಷ್ಟು ಚಾತುರ್ಯದಿಂದಲೂ ಉಂಟುಮಾಡಿದ್ದಾನೆಂಬ ಸಂಗತಿಯ 
ಹುಡುಗರ ಲಕ್ಷಕ್ಕೆ ಬಂದು ಅವರಲ್ಲಿ ದೇವರ ವಿಷಯಕವಾದ. 
ಭಕ್ತಿಯು ಬೆಳೆಯುವುದು ; ಈ ಮುಂತಾದ ಉದ್ದೇಶಗಳು. 


ಶಿಕ್ಷಣದ ಉದ್ದೇಶಗಳು ೧೧೩ 
ನಾ $ 


ಭೂಗೋಲ ಕಲಿಸುವಲ್ಲಿ ಇರುವುವು. ಇದೇ ನಿಯಮವು ಉಳಿದ 
ವಿಷಯಗಳಿಗೂ ಹತ್ತುವುದು. ವಿಷಯಜ್ಞಾನಕಿಂತ ಆ ಜ್ಞಾನವನ್ನು 
ದೊರಕಿಸುವ ಪದ್ಧತಿಗೆ ಹೆಚ್ಚು ಮಹತ್ವವಿರುತ್ತದೆ. ಮಾನಸಿಕ 
ನೈತಿಕ ಶಕ್ತಿಗಳನ್ನು ವಿಕಾಸಪಡಿಸುವ ಕೆಲಸವು ಆಗಿಹೋದ ಮೇಲೆ: 
ಆ ಜ್ಞಾನವು ಮರೆತುಹೋದರೂ ಚಿಂತೆಯಿಲ್ಲ. ಈ ಸಂಗತಿಯನ್ನು 
ಹೆಚ್ಚು ಸೃಷ್ಟಮಾಡುವುದಕ್ಕಾಗಿ ನಾವು ಒಂದು ಉದಾಹರಣೆಯನ್ನು, 
ತಕ್ಕೊಳ್ಳುವ. ಇಬ್ಬರು ಹುಡುಗರು ಹಿಂದುಸ್ತಾನದ ಭೂಗೋಲವನ್ನು 
ಕಲಿಯುತ್ತಾರೆಂದು ತಿಳಿಯುವ. ಅವರಲ್ಲಿ ಒಬ್ಬ ಹುಡುಗನು ಈ 
ವಿಷಯವನ್ನು ಕಲಿಯುತ್ತಿರುವಾಗ ತನ್ನ ವಿಚಾರಶಕ್ತಿಯ ಹಾಗು. 
ನಿರೀಕ್ಷ ಣಶಕ್ತಿಯ ಉಪಯೋಗಮಾಡಿಕೊಂಡು ಈ ವಿಷಯದ 
ಜ್ಞಾನವನ್ನು ಸಂಪಾದಿಸಿಕೊಂಡನು. ಕೊಂಕಣಪಟ್ಟಿ ಅಸಾಮ ಪ್ರಾಂತ: 
ಗಳಲ್ಲಿ ಮಳೆಯು ಹೆಚ್ಚು ಏಳೆ? ಸಿಂಧಪ್ರಾಂತದಲ್ಲಿ ಮಳೆ ಕಡಿಮೆ ಏಳೆ?' 
ಅಯೋಧ್ಯಾ ಪ್ರಾಂತದಲ್ಲಿ ದಟ್ಟಾದ ಜನವಸತಿಯು ಏಕೆ? ಮಾರವಾಡ 
ಬಿಕಾನೇರಗಳಲ್ಲಿ ಅದು ಕಡಿಮೆ ಏಕೆ? ಕೃಷ್ಣ್ವಾ-ಗೋದಾವರಿ ಮುಂತಾದ. 
ಸಹ್ಯಾದ್ರಿಯಲ್ಲಿ ಉಗಮಹೊಂದುವ ನದಿಗಳು ತಮ್ಮ ಸವಿರಾಪ: 
ದಲ್ಲಿರುವ ಅರಬೀಸಮುದ್ರವನ್ನು ಬಿಟ್ಟು ದೂರದಲ್ಲಿರುವ ಬಂಗಾಲದ. 
ಉಪಸಾಗರದ ಕಡೆಗೆ ಏಕೆ ಹರಿಯುವುವು? ಹತ್ತಿಯ ಗಿರಣಿಗಳು 
ಮುಂಬಯಿ ಅಮದಾಬಾದ ಪಟ್ಟಣಗಳಲ್ಲಿ ಹೆಚ್ಚು ಏಕೆ? ಇತ್ಯಾದಿ. 
ಸಂಗತಿಗಳ ವಿಚಾರ ಮಾಡಲಿಕ್ಕೆ ಹಚ್ಚಿ ಶಿಕ್ಷಕನು ಮೊದಲನೆಯ 
ಹುಡುಗನಿಗೆ ಭೂಗೋಲವನ್ನು ಕಲಿಸಿದನು. ಎರಡನೆಯ ಹುಡುಗನು 
ನದಿಗಳನ್ನೂ ಪಟ್ಟಣಗಳನ್ನೂ ಅವುಗಳ ಜನಸಂಖ್ಯೆಯನ್ನೂ ಭೂಶಿರ 
ಆಖಾತಗಳನ್ನೂ ಪಾಠಮಾಡಿ ಕಲಿತನು. ಕಾಲಾಂತರದಿಂದ ಅವರಿಬ್ಬರೂ 
ಕಲಿತ ವಿಷಯಗಳಲ್ಲಿ ಎಷ್ಟೋ ಭಾಗವನ್ನು ಮರೆಯುವದು ; ಆದರೆ- 
ಮೊದಲನೆಯ ಹುಡುಗನಿಗೆ ಭೂಗೋಲ ಕಲಿಸುವುದರಿಂದ ಆಗತಕ್ಕು 
ಪ್ರಯೋಜನವು ಆಯಿತು. ಎರಡನೆಯವನ ಶ್ರಮವು ಮಾತ್ರ ವ್ಯರ್ಥ 
ವಾಯಿತು. ಭೂಗೋಲ ಕಲಿಯುವುದರಿಂದ ಮೊದಲನೆಯ ಹುಡುಗನ. 


“೧೨ ಶಿಕ್ಷಣದ ಮೂಲತತ್ವಗಳು 


ಬುದ್ಧಿ ಗೆ ಇ sad ದೊರಕಿತು. ಅವನ ಬುದ್ಧಿಯು 
ವಿಕಾಸವಾಯಿತು ನು ಕಲಿತ ಭೂಗೋಲ ವಿಷಯಕ ಜಾ ಫ್ಲಾನ್‌ವು 
BENE RA ವಿಕಾಸವು ನಷ ವಾಗುವುದಿಲ್ಲ. ಸ ಸ್ವತಃ 
ವಿಚಾರ ಮಾಡುವ ಹಾಗು ಸ್ವಂತ ಪ್ರಯತ್ನ ದಿಂದ ಜ್ಞಾನ A 
ದಿಸುವ ರೂಢಿಯೂ ಜ್ಞಾನಾರ್ಜನೆಯ ಅಭಿರುಚಿಯೂ ಅವನಲ್ಲಿ 
ಸ್ಥಿರವಾಗಿ ಉಳಿಯುವವು. 

ಹುಡುಗರು ಪರೀಕ್ಷೆ ಯಲ್ಲ ತೇರ್ಗಡೆಹೊಂದಬೇಕೆಂದು ಕಲಿಸುವ 
ಉದ್ದೇಶವಿರುವದಿಲ್ಲ. ಮಕ್ಕಳಿಗೆ ವಿಷಯವು ತಿಳಿಯಲಿ, ತಿಳಿಯದಿರಲಿ, 
ಅವರ ವಿಚಾರಶಕ್ಕಿಗೆ ವ್ಯವಸಾಯವು ದೊರಕಲಿ, ದೊರಕದಿರಲಿ ಆದರೆ 
ಪರೀಕ್ಸೆಯಲ್ಲಿ ತೇರ್ಗಡೆಹೊಂದುವ ಉದ್ದೇಶದಿಂದ ಪುಸ್ತಕದೊಳಗಿನ 
“ಬೇರೆಬೇರೆ ಭಾಗಗಳನ್ನು ಪಾಠಮಾಡಬೇಕೆಂದು ಹುಡುಗರು ಸಾಲೆಗೆ 
ಬರುವುದಿಲ್ಲ. ಹೀಗೆ ಪಾಠಮಾಡುವುದರಿಂದ ಮಕ್ಕಳ ಸ್ಮರಣಶಕ್ಕಿಗೆ 
ಮಾತ್ರ ಹೆಚ್ಚು ತೊಂದರೆಯಾಗುವುದು. ಬೌದ್ಧಿಕ ಹಾಗು ನೈತಿಕ 
ಪ್ರಯೋಜನವೇನೂ ಆಗುವುದಿಲ್ಲ. ಇಂಥ ಶಾಲೆಗಳಲ್ಲಿ ಹುಡುಗರಿಗೆ 
ಮನೋರಂಜಕ ಸಂಗತಿಗಳೇನೂ ಇರುವುದಿಲ್ಲಾದಕಾರಣ ಆ ಶಾಲೆಗಳಲ್ಲಿ 
ಕಲಿಯಲಿಕ್ಕೆ ಉತ್ಸಾಹವು ಇಲ್ಲದಂತಾಗುವುದು. 

ಸಾರಾಂಶ: ಒಳ್ಳೇ ಶಿಕ್ಷಕನು «« ನನ್ನ ವಿದ್ಯಾರ್ಥಿಗಳು ಪಾಠ. 
ಮಾಡಿ ಪರೀಕ್ಲೆಯಲ್ಲಿ ತೇರ್ಗಡೆಹೊಂದಬೇಕೆಂದು'' ಎಂದೂ ಇಚ್ಛಿಸು 
ವದಿಲ್ಲ. ಆದರೆ 4 ನನ್ನ ವಿದ್ಯಾರ್ಥಿಗಳು ಶರೀರದಿಂದ ಸುದೃಢರೂ, 
ಹ ಚುರುಕುಬುದ್ಧಿಯುಳ್ಳವರೂ, ಸುಶೀಲರೂ ತಮ್ಮ 
ಕರ್ತವ್ಯಗಳನ ಸ ಸರಿಯಾಗಿ ಇ ಜೂ ಸಾಮಥ್ಲವುಳ್ಳೆ ವರೂ, ತಮ್ಮ 
ಬಿಡುವಿನ ಬೇನೆಯನ್ನು ಸದ್ರ್ಯಯ ಮಾಡಲಿಕ್ಕೆ ರಾಟ್‌ 
ಪ್ರಯತ್ನ ಮಾಡುವವರೂ ಆಗಜಿ ಕೆಂದು ಇಚ್ಛಿ ಸುವನು. ಇಂಥ 
ಶಿಕ್ಷಕನ ವಿದ್ಯಾರ್ಥಿಗಳು ಆತನಿಗೆ ಸರ್ವಕಾಲವೂ ಖುಣಿಯಾಗಿದ್ದು 
"ಆತನೆ ವಿಷಯವಾಗಿ ಮನಸಿನಲ್ಲಿ ಪೂಜ್ಯಬುದ್ಧಿಯುಳ್ಳವರಾಗುವರು. 


೨ನೆಯ ಪ್ರಕರಣ 
ಮಕ್ಕಳೆ ಶಾರೀರಿಕ ಮಾನಸಿಕ ಚಿಳವಣಿಗೆ. 


ಮಕ್ಕಳ ಶಾರೀರಿಕ ಬೌದ್ಧಿಕ ಶಕ್ತಿಗಳನ್ನು ಅಭಿವೃದ್ಧಿಗೊಳಿಸು. 
ವುದೂ, ಅವರಿಗೆ ಒಳ್ಳೇ ಚಟಗಳನ್ನು ಹಚ್ಚಿ ಸುಶೀಲರನ್ನಾಗಿ 
ಮಾಡುವುದೂ ಶಿಕ್ಷಕನ ಕರ್ತವ್ಯವೆಂದು ಹಿಂದಿನ ಪ್ರಕರಣದಲ್ಲಿ ಹೇಳಿದೆ, 
ಮನುಷ್ಯನ ಬುದ್ಧಿ ಹಾಗು ಸ್ವಭಾವಗಳು ಅವನ ಮನಸಿನ ವಿಕಾಸವನ್ನು 
ಅವಲಂಬಿಸಿರುವವು. ಮನಸು ಹೆಚ್ಚು ಹೆಚ್ಚು ವಿಕಾನವಾದಂತೆ ಅವನ. 
ಬುದ್ಧಿಯು ಬೆಳೆದು ಅವನಲ್ಲಿ ಸ್ವತಂತ್ರ ವಿಚಾರಮಾಡುವ ಶಕ್ತಿಯು 
ಉತ್ಪನ್ನ ವಾಗುವುದು. ಗ್ರಾಹಕ ಶಕ್ತಿಯು ಬೆಳೆಯುವುದು. ಉಚ್ಚ 
ಮನೋವೃತ್ತಿಗಳು ಜಾಗೃತವಾಗುವವು. ಇನ್ನು, ಮನಸ್ಸಿನ ವಿಕಾಸವು 
ಶರೀರದ ವಿಕಾಸವನ್ನು ಅವಲಂಬಿಸಿರುವುದು. ಶರೀರವು ಸುದೃಢವಾದರೆ. 
ಮನಸ್ಸಾದರೂ ಸುದೃಢವಾಗುವುದು. ಶರೀರವು ಅಶಕ್ಕವೂ ರೋಗಿ 
ಷ್ಠವೂ ಆಗಿದ್ದರೆ ಮನಸ್ಸಾದರೂ ಕ್ರಿಯಾಶೂನ್ಯವೂ ದುರ್ಬಲವೂ 
ಆಗುವುದರಲ್ಲಿ ಸಂದೇಹವಿಲ್ಲ. ಮನುಷ್ಯನು ೨೧ ವರ್ಷದವನಾಗುವ 
ನಕ ಅವನ ಶರೀರವು ಕ್ರಮಕ್ರಮವಾಗಿ ಬೆಳೆಯುತ್ತಿರುವುದು. ಈ 
ಅವಧಿಯಲ್ಲಿ ಮನಸ್ಸಾದರೂ ಅವ್ಯಾಹತವಾಗಿ ವಿಕಾಸ ಹೊಂದುತ್ತಿರು 
ತ್ತದೆ. ಆದಕಾರಣ ಮಕ್ಕಳು ಪ್ರೌಢರಾಗುವವರೆಗೆ ಅವರ ಶಾರೀರಿಕ 
ಮಾನಸಿಕ ವಿಕಾಸವು ಯಾವ ಕ್ರಮದಿಂದ ಆಗುತ್ತಿರುವುದೆಂಬುದನ್ನು 
ಶಿಕ್ಷಕರು ಅರಿತುಕೊಳ್ಳುವುದು ಅತ್ಯುವಶ್ಚವು. ಶಿಕ್ಷಕರಿಗೆ ಈ ಜ್ಞಾನ 
ಎಲ್ಲದಿದ್ದರೆ ಅವರು ಮಕ್ಕಳಿಗೆ ಅವರ ವಯೋಮಾನಕ್ಕನು ಸರಿಸಿ ಶಾರೀರಿಕ 
ಹಾಗು ಮಾನಸಿಕ ಶಿಕ್ಷಣವನ್ನು ಕೊಡಲಾರರು. 
ಕೂಸು ಹುಟ್ಟಿದ ಸ್ವಲ್ಪ ಹೊತ್ತಿನಮೇಲೆ ಅದನ್ನು ನಿರೀಕ್ಸಿ ಸಿದರೆ. 
ಅದು ತೀರ ಸೂಕ್ಷ್ಮವೂ ದುರ್ಬಲವೂ ಆಗಿದ್ದಂತೆ ಕಾಣುವುದು, 


ಮೊದಲಿನ ಮೂರು ತಿಂಗಳು ಅದು ನಿದ್ಗೆಯಥಿಯೇ ಬಹಳ ವೇಳೆಯನು 


೧೪ ಶಿಕ್ಷಣದ ಮೂಲತತ್ವಗಳು 


ಕಳೆಯುವುದು. ಸಾಸ ಕುಡಿಯುವುದು, ಮಲಗಿ ನಿದ್ದೆ 
ಮಾಡುವುದು ಇದೇ ಅದರ ಜೀವನ ಕ್ರಮವಾಗಿರುತ್ತದೆ. ಮೊದಲಿನ 
ಮೂರು ತಿಂಗಳಲ್ಲಿ ಅದರ ಚಲನವಲನಗಳು ತೀರ ಕಡಿಮೆ ಇರುತ್ತವೆ. 
ಈ ಅವಧಿಯಲ್ಲಿ ಅದರ ಮಿದುಳಿನ ಬೆಳವಣಿಗೆಯು ಒಳ್ಳೇ ಭರದಿಂದ 
ಸಾಗುತ್ತಿರುವುದು. ಮೂರು ತಿಂಗಳ ತರುವಾಯ ಕೂಸಿನ ಕೈಕಾಲುಗಳ 
ಸಂಚಲನವು ಹೆಚ್ಚಾಗುವುದು. ಈ ಸಂಚಲನದಿಂದ ಕೂಸುಗಳಿಗೆ 
ಸಾಕಷ್ಟು ವ್ಯಾಯಾಮವು ದೊರೆಯುವುದು. ಅವರ ಸ್ನಾಯುಗಳ 
ಚಪಲತೆಯೂ ಕಸುವೂ ಬೆಳೆಯುವುವು. ಇಲ್ಕನೆಯ ತಿಂಗಳಲ್ಲಿ 
'ಈೂಸುಗಳ ದೃಷ್ಟಿಯು ಸಿ ಸ್ಥಿರವಾಗುವುದು. ಬೆಳಕು ಹಾಗೂ ತೀವ್ರ 
ಬಣ್ಣದ ಪದಾರ್ಥಗಳ ಕಡೆಗೆ ದೃಷ್ಟಿಯನ್ನಿಟ್ಟು ನೋಡಲು ಅದು 
ಸಮರ್ಥವಾಗುವುದು. ೫ ನೆಯ ೬ನೆಯ ತಿಂಗಳುಗಳಲ್ಲಿ ಕೂಸು ಬೇರೆ 
ಬೇಕೆ ಬಣ್ಣದ ಪದಾರ್ಥಗಳು ದೃಷ್ಟಿಗೆ ಬಿದ್ದಕೂಡಲೆ ಕೈಕಾಲು 
ಅಲ್ಲಾಡಿಸುತ್ತ ಅವುಗಳನ್ನು ತಕ್ಕೊಳ್ಳುವ ವ ಇಚ್ಛೆ ಸೈಯನ್ನ ತೋರಿಸು 
ವುದು; ಆದರೆ ಮೊದಲು ಕೆಲವು ಧಮ ಆ ಪದಾರ್ಥವನ ನ್ನು ಹಿಡಿಯಲು 
ಶಕ್ಯವಾ ಇಗುವುದಿಲ್ಲ. ತರುವಾಯ ಸ್ವಲ್ಪ ದಿವಸಗಳಲ್ಲಿ ಕೂಸು ಆ 
ಪದಾರ್ಥವನ್ನು ತನ್ನ ಮುಷ್ಟಿಯಲ್ಲಿ ಹಿಡಿಯುವ, ಬಾಯೊಳಗೆ 
ಹಾಕಿಕೊಳ್ಳುವ, ಅಲ್ಲಾ ಹಕು ಕಾರ್ಯಗಳನ್ನು ಮಾಡುತ್ತದೆ. 
ಕಾಲಾಂತರದಮೇಲೆ ರೂಢಿಯಿಂದ ಅವೇ ಕಾರ್ಯಗಳನ್ನು ಅದು 
ಸಹಜವಾಗಿ ಮಾಡುವುದು. ಮೊದಲು ಕೂನು ಒಂದು ಮಗ ನಿಂದ 
ಮತ್ತೊಂದು ಮಗ್ಗ ಲಿಗೆ ಹೊರಳಲಿಕೆ ಕ್ವ ಕಲಿಯುವುದು. ಆ ಬಳಿಕ 
ಅದು ನೆಲಕ್ಕೆ ಹೊಟ್ಟಿ ಹಚ್ಚುವ ಯತ್ನ ಮಾಡುವುದು. ಆ ತರುವಾಯ, 
ಹೊಟ್ಟೆ ಜತೆಯ ಮುಂದೆ ಸಾಗುವ ಪ್ರಯತ್ನ ಮಾಡುವುದು. 
ಕಾಲಾಂತರದಲ್ಲಿ ರೂಢಿಯು ಹೆಚ್ಚಾಗಲು ಜೆ ಕಾರ್ಯಗಳನ್ನು ಅದು 
ಸಹಜವಾಗಿ ಮಾಡಲಾರಂಭಿಸುವುದು. ಎಂಟನೆಯ ಅಥವಾ ಒಂಬತ್ತ 
ನೆಯ ತಿಂಗಳಲ್ಲಿ ಕೂಸು ಹೊಟ್ಟೀ ಹೊಸೆಯುವುದು; ಇಲ್ಲವೆ ಅಂಬೆಗಾಲಿ 


ಕ್ಕುವುದು 


ಮಕ್ಕಳ ಶಾರೀರಿಕ ಮಾನಸಿಕ ಬೆಳವಣಿಗೆ ೧೫ 


ಮಗುವು ಒಂದೂವರೆ ಅಥವಾ ಎರಡು ವರ್ಷದ್ವಾಗಲು ಅದಕ್ಕೆ 
ಹಾಲು ಬರುವವು. ಅದು ನಡೆದಾಡುವುದರಿಂದಲೂ, ಆಡುವುದರಿಂದಲೂ, 
'ಅದರ ಸ್ನಾಯುಗಳಿಗೂ, ಚಜ್ಹಾನೇಂದ್ರಿಯಗಳಿಗೂ ಸಾಕಷ್ಟು 
ವ್ಯವಸಾಯವು ದೊರೆಯುವುದು. ಅದರಿಂದ ಅವುಗಳ ಶಕ್ತಿಯೂ, 
ಚಪಲತೆಯೂ ಕಾರ್ಸುಕ್ಸಮತೆಯೂ ಬೆಳೆಯುವುವು. ಈ ಬೆಳವಣಿಗೆಯ 
ಸ೦ಗಡ ಮಕ್ಕಳ ಮಿದುಳಿನ ಶಕ್ತಿಯೂ ಬೆಳೆಯುತ್ತ ಹೋಗುವುದು. 
ಮತ್ತು ಜ್ಞಾನಸಂಗ್ರಹ ಮಾಡುವ ಲವಲವಿಕೆಯೂ ವಿಚಾರ ಮಾಡುವ 
ಕಾರ್ಯವೂ ವ್ಯವಸ್ಥಿತವಾಗಿ ಪ್ರಾರಂಭವಾಗುವುವು. ಮಗುವು 
ಮೂರು ವರ್ಷದ್ದಾಗುವಷ್ಟರಲ್ಲಿ ನಡೆಯುವುದು, ಓಡುವುದು, 
“ಜಿಗಿಯುವುದು, ವಸ್ತುಗಳನ್ನು ಒಗೆಯುವುದು, ತೂರುವುದು, ಹಿಡಿಯು 
ವದು, ಎರಡು ಅಥವಾ ಹೆಚ್ಚು ವಸ್ತುಗಳನ್ನು ಸರಿಯಾಗಿ ಇಡುವುದು, 
ಅಥವಾ ಒಂದರಮೇಲೊಂದು “ಚಿನ ಹುವುದು, ಇತ್ಯಾದಿ ಅನೇಕ ಕೃತಿ 
ಗಳನ್ನು ಮಾಡಲಿಕ್ಕೆ ಕಲಿಯುವುದು. ಹುಟ್ಟಿದಂದಿನಿಂದ ಮೂರು 
ವರ್ಷಗಳ ಈ ಅವಧಿಗೆ ಬಾಲ್ಯದ ಪೂರ್ವಾರ್ಥವೆಂಬ ಹೆಸರು. 


ಮಕ್ಕಳ ಬೆಳವಣಿಗೆಯ ಕಾರ್ಯವು, ಅದು ಎಂಟು ವರ್ಷದ್ದಾ 
ಗುವವರೆಗೆ ಒಳ್ಳೇ ಭರದಿಂದ ಸಾಗುವುದು. ಈ ವಯಸ್ಸಿನಲ್ಲಿ ಹುಡುಗ 
ನಿಗೆ ಈಸು ಓಡೋಣ, ಜಿಗಿಯೋಣ ವಸ್ತುಗಳನ ಕ ಟಾ 
ಈ ಮುಂತಾದ ಕಾರ್ಯಗಳು ಬಹಳ ಸೇರುವವು. ಬು ಅಥವಾ 
ಹೆಚ್ಚು ಇಂದ್ರಿಯಗಳನ್ನು ಉಪ ಪಯೋಗಿಸಿ ವ್ಯವಸ್ಥಿ ತವಾಗಿ ನ ನಾಡನ್ನು 
ಕಾರ್ಯಗಳನ್ನು ಮಗುವು ಈ ವಯಸ್ಸಿ ನಲ್ಲಿ ಸತ್ಯು. ತಳಿಯುವದು. 
ಉದಾಹರಣಾರ್ಥವಾಗಿ ಹಗ್ಗದ ಮೇಲಿಂದ ಚಿಗಿಯೋಣ, ಎರಡೂ 
ಇೈಗಳಿಂದ ಹಗ್ಗವನ್ನು ತಲೆಯ ಮೇಲಿಂದ ಒಮ್ಮೆಲೆ ಕಳಗೆ ತರೋಣ 
ಮತ್ತು ಆದು ಕೆಳಗೆ ಬರುವುದರ ಕಡೆಗೇ ದೃಷ್ಟಿ ಇಟ್ಟಿ ಬಂದ ಕೂಡಲೆ 
ಅದನ್ನು ಎರಡೂ ಕಾಲುಗಳಿಂದ ಒಮ್ಮೆಲೆ ದಾಟಿ ಜಿಗಿಯುವುದು; 
ತಾಳವನ್ನು ಹಿಡಿಯುವುದಕ್ಕೂ ತಾಳಕ್ಕೆ ಸರಿಯಾಗಿ ಹಾಡುವುದಕ್ಕೂ, 
ತಾಳಕ್ಕೆ ಅನುಸರಿಸಿ ಹೆಜ್ಜೆಗಳನ್ನು ಹಾಕುವದಕ್ಕೂ ಮಗುವು ಇದೇ 


೧೬ ಶಿಕ್ಷಣದ ಮೂಲತತ್ವಗಳು 


ವಯಸ್ಸಿನಲ್ಲಿ ಕಲಿಯುವುದು, ಈ ಕಾಲದಲ್ಲಿ ಮಗುವು ಒಂದೇ ಸಮನೆ" 
ಚಲನವಲನಗಳನ್ನು ಮಾಡುತ್ತಿರುವುದು ; ಸುಮ್ಮನೆ ಕೂಡುವುದು 
ಅದಕ್ಕೆ ಸೇರುವುದಿಲ್ಲ. ಶಾರೀರಿಕ ಸಂಚಲನಗಳ ಈ ಸೇರಿಕೆಯಿಂದ. 
ಮಗುವು ಅನೇಕ ಕೆಲಸಗಳನ್ನು ಮಾಡುತ್ತದೆ. ಈ ಕೆಲಸಗಳ ಯೋಗೆ 
ದಿಂದ ಅದರ ಜ್ಞಾನೇಂದ್ರಿಯಗಳ ಸ್ನಾಯುಗಳ ಶಕ್ತಿಯೂ ಚಪಲತೆಯೂ 
ಬೆಳೆಯುತ್ತವೆ. ಜ್ಞಾನೇಂದ್ರಿಯಗಳು ಹೆಚ್ಚು ಕಾರ್ಯಕ್ಸ್ಗಮವಾದ: 
ದ್ವರಿಂದ ಮಕ್ಕಳ ಜ್ಞಾನವು ದಿನದಿನಕ್ಕೆ ಬೆಳೆಯುತ್ತ ಹೋಗುವುದು, 
ಈ ಕಾರಣದ ಮೂಲಕವಾಗಿ ಸುಧಾರಿಸಿದ ದೇಶಗಳೊಳಗಿನ ಚಿಕ್ಕ 
ಮಕ್ಕಳ ಶಾಲೆಯಲ್ಲಿ ಆಟಿ, ಗಾಯನ, ನೃತ್ಯ, ನಾಟಕ, ಸಂಭಾಷಣ, 
ಮವಂತಾದ ವಿಷಯಗಳನ್ನು ಬಹಳವಾಗಿ ಉಪಯೋಗಿಸುತ್ತಾರೆ. ಈ: 
ಕಾಲದಲ್ಲಿ ಮಕ್ಕಳ ಸ೦ಚಲನಗಳಿಗೆ ಪ್ರತಿಬಂಧ ಮಾಡಿದರೆ ಆದರಿಂದ 
ಅವರ ಶರೀರಪ್ರಕೃತಿಗೆ ಅಪಾಯವಾಗುವುದಲ್ಲದೆ, ಅವರ ಮಾನಸಿಕ 
ಬೆಳವಣಿಗೆಯೂ ನಿಂತುಬಿಡುವುದು. ಮಕ್ಕಳ ನಾಲ್ಕನೆಯ ವರ್ಷದ. 
ವಯಸ್ಸಿನಿಂದ ೫ ವರ್ಷಗಳ ಅವಧಿಗೆ ನಾವು ಬಾಲ್ಯದ ಉತ್ಕ್ತರಾರ್ಧವೆಂದು 
ತಿಳಿಯುವ; ಮಗುವು ಎಂಟು ವರ್ಷದ್ದಾದ ಕೂಡಲೆ ಅದರ ಮಿದುಳಿನ. 
ತೂಕವು ಬೆಳೆಯುವುದು ಬಹುತರವಾಗಿ ನಿಂತುಬಿಡುವು್ರದು. ಇಲ್ಲಿಂದ. 
ಮುಂದಿನ ಕಾಲದಲ್ಲಿ ಅದು ಬಹುತರವಾಗಿ ಬೆಳೆಯುವುದಿಲ್ಲ. 

ಇಲ್ಲಿಂದ ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಮಕ್ಕಳ: 
ಶರೀರದ ಬೆಳೆವಣಿಗೆಯು ಮೊದಲಿನಂತೆ ಭರದಿಂದ ಸಾಗುವುದಿಲ್ಲ. ತೀರ. 
ಸಾವಕಾಶವಾಗಿ ಸಾಗುವುದು, ಈ ಕಾಲದಲ್ಲಿ ಮಕ್ಕಳು ಕೌಶಲ್ಯದ 
ಚಾಪಲ್ಯದ ಅನೇಕ ಕೆಲಸಗಳನ್ನು ಮಾಡಲಿಕ್ಕೆ ಕಲಿಯುತ್ತಾರೆ. 
ಹಾಡೋಣ ಬಾರಿಸೋಣ, ಈಸೋಣ, ಸಾಯೆಕಲ್‌ ಏರಾಟ ಮುಂತಾದ. 
ಅನೇಕ ಕೆಲಸಗಳನ್ನು ಮಕ್ಕಳು ಇದೇ ವಯಸ್ಸಿನಲ್ಲಿ ಕಲಿಯುತ್ತಾರೆ. 
ಮತ್ತು ಸ್ನಾಯುಗಳ ಚಪಲತೆ, ಕಸುವು ಸಹನಶೀಲತೆ ಈ ಶಕ್ತಿಗಳೂ. 
ಇದೇ ವಯಸ್ಸಿನಲ್ಲಿ ಬೆಳೆಯುವವು. ಡ್ರಿಲ್‌, ಲಾಠಿ, ಲೇಟೀಮ, 
ಮುಂತಾದ ವ್ಯಾಯಾಮಗಳಿಂದಲೂ, ಆಟಿಗಳಿಂದಲೂ, ಮಕ್ಕಳ 


ಮಕ್ಕಳ ಶಾರೀರಿಕ ಮಾನಸಿಕ ಬೆಳವಣಿಗೆ ೧೭ 


ಶರೀರವು ಪ ್ರೈಮಾಣಕ್ಕೆ ಸರಿಯಾದದೂ ಎ ಸುಸ೦ಂಬದ್ಧವಾದದ್ದೂ ಆಗಲಿಕ್ಕೆ 
ಇದೇ ಕೊತ ಯೋಗ್ಯವಾದದ್ದು . ಈ ಕಾಲಕ್ಕೆ ನಾವು ಸ್ಕಿ ರತಿಯ 
ಕಾಲವೆಂದು ಅನ್ನ ಬಹಷ. 

ಈ ಸ್ಟಿರತೆಯ ಕಾಲದ ತರುವಾಯ, ತಾರುಣ್ಯದ ಪೂರ್ವಸಿದ್ಧತೆಯ 
ಕಾಲವು ಬರುವುದು. ಈ ಕಾಲವು ಸುಮಾರು ಎರಡು ವರ್ಷ 
ಇರುವುದು. ಈ ಅವಧಿಯಲ್ಲಿ ಶರೀರದ ಅವಯವಗಳ ಬೆಳವಣಿಗೆಯು 
ಭರದಿಂದ ಸಾಗುವುದು. ಇಡೀ ಶರೀರದ ಮಾನದಿಂದ ಅವಯವಗಳ 
ಬೆಳವಣಿಗೆಯು ಹೆಚ್ಚಾಗುವುದರಿಂದ ಶರೀರವು ಪ್ರಮಾಣಕ್ಕೆ ಸರಿಯಾ 
ದದ್ದಾಗಿ ಕಾಣುವುದಿಲ್ಲ. ಈ ಕಾಲದಲ್ಲಿ ಹುಡುಗರಿಗೆ ಯೋಗ್ಯವಾದ 
ವ್ಯಾಯಾಮವನ್ನು ಕೊಟ್ಟು ಶರೀರದ ಬೆಳವಣಿಗೆಯು ಪ್ರಮಾಣಕ್ಕೆ 
ಸರಿಯಾದದ್ದಾ ಗುವ ಎಚ್ಚ ರಪಡಬೇಕಾಗುವು್ರದು. ಈ ಕಾಲದಲ್ಲಿ 
ಮಕ್ಕಳ ಮೈಯಲ್ಲಿ ಕಸುವು “ಬೆಳೆಯುವುದು. ಆದರೆ ಮೊದಲಿನಂತೆ 
ಯಾವಾಗಲೂ ಚಲನವಲನಗಳನ್ನು ಮಾಡುವ ಇಚ್ಛೆ ಯು ಆಗುವುದಿಲ್ಲ. 
ಈ ಕಾಲಕ್ಕೆ ತಾರುಣ್ಯದ ಸಂಧಾನದ ಅನ್ನ ಬಹು 


ಹದಿನೈದನೆಯ ಜಂತ ಪುನಃ ಮಕ್ಕಳ ತೂಕ ಎತ್ತರಗಳು 
ಬೆಳೆಯಲಾರಂಭಿಸುವುವು. ಶರೀರವ್ರ ಪ್ರಮಾಣಬದ್ಧವಾಗುವುದು. 
ಹುಡುಗರ ಹಾಗು ಹುಡುಗೆಯರ ಶರೀರದಲ್ಲಿ ಇದೇ ಕಾಲಕ್ಕೆ 
ಮಹತ್ವದ ಹೆಚ್ಚುಕಡಿಮೆಗಳಾಗುವುವು ಸಣ್ಣ ಪುಟ್ಟಿ ಬೇನೆಬೇಸರಿಳೆಗಳು 
ಈ ಕಾಲದಲ್ಲಿ ಬರುವ ಸಂಭವವು ಹೆಚ್ಚಿ ರುವುದು. ಆದರೆ ಅವುಗಳಿಂದ 
ಮಕ್ಕಳೆ ಶರೀರ ಪ್ರಕೃತಿಗೆ ಅಪಾಯವಾಗುವುದಿಲ್ಲ. ರಕ್ಕಾಶಯವು 
ಒಳ್ಳೇ ಬಲಿಷ | ವಾಗುವುದು. ಈ ವಯಸ್ಸಿನಲ್ಲಿ ದೃ ಷ್ಟಿ ಯ ವಿಷಯವಾಗಿ 
ವನಂ ಎಚ್ಚರಪ ಪಡಬೇಕಾಗುವುದು. ಅದಕ್ಕೆ ಕೆಲಸವು ಹೆಚ್ಚಾ _ದರೆ ಅದು 
ವೈೆಡುವ ಸಂಭವವಿರುವುದು. ಈ ಭ್ರ ವರ್ಷಗಳ" ಕಾಲಕ್ಕೆ 
ತಾರುಣ್ಯದ ಉಷಃಕಾಲವೆಂದು ಅನ್ನಬಹುದು. 


ಮಕ್ಕಳ ಆಯುಷ್ಯದೊಳಗಿನ ೧೭ ರಿಂದ ೨೧ ರ ನರೆಗಿನ ೫ ವರ್ಷ 
ಗಳ ಕಾಲವು ಒಳ್ಳೇ ಮಹತ್ತದ ಕಾಲವೆಂದು ಹೇಳಬಹುದು. ಇದೇ 


ಪಿ-೨೪೧೭ 


೧೮ ಶಿಕ್ಷಣದ ಮೂಲತತ್ತಗಳು 


ಕಾಲದಲ್ಲಿ ಎಲ್ಲ ಶರೀರಾವಯವಗಳು ಸುದೃಢವಾಗುವುವು. ಶಾರೀರಿಕ 
ಶಕ್ತಿಯು ಬೆಳೆಯುವುದು. ಚಿಕ್ಕ ವಯಸ್ಸಿನೊಳಗಿನ ಚಪಲತೆಯನ್ನು 
ಕೂಡ ಅವರು ಈ ವಯಸ್ಸಿನಲ್ಲಿ ಪುನಃ ಸಂಪಾದಿಸಬಹುದು. ಈ 
ವಯಸ್ಸಿನ ಎಷ್ಟೋ ಹುಡುಗರು ಆಟದಿಂದಲೂ ವ್ಯಾಯಾಮದಿಂದಲೂ 
ಒಂದೇ ಅವಯವದ ಸ್ನಾ ಯುಗಳ ಚಪಲತೆಯನ್ನೂ ಸಾಮರ್ಥ್ಯವನ್ನೂ 
ಬೆಳಿಸಿಕೊಳ್ಳುತ್ತಾರೆ. ಆದರೆ ಇತರ ಅವಯವಗಳ ಬೆಳವಣಿಗೆಯ ಕಡೆಗೆ 
ದುರ್ಲಕ್ಷವಾಗುವುದರಿಂದ ಅದರ ಸ್ನಾಯುಗಳು ದುರ್ಬಲವಾಗುವುವು. 
ಇದು ಇಷ್ಟವಲ್ಲ. ಈ ಅನರ್ಥವನ್ನು ತಪ್ಪಿಸುವದಕ್ಕಾಗಿ ಶಿಕ್ಷಕರೂ 
ಪಾಲಕರೂ ಎಚ್ಚ ರಪಡತಕ್ಕದ್ದು. ಈ ಅಯ್ದು ವರ್ಷಗಳ ಅವಧಿಗೆ 
ತಾರುಣ್ಯದ ಪ್ರಭಾತಕಾಲವೆಂದು ಅನ್ನ ಬಹುದು. 


ಇಪ್ಪತ್ತೊಂದನೆಯ ವರ್ಷದ ತರುವಾಯ ಮನುಷ್ಯನ ಎತ್ತೆ 
ಸಳತೆಯು ಹೆಚ್ಚಾಗುವುದಿಲ್ಲ. ಇಲ್ಲಿಂದ ಮುಂದೆ ಶರೀರವು ಹೆಜ್ಜು 
ತುಂಬುತ್ತ ಮಾತ್ರ ಹೋಗುವುದು. 


ಇನ್ನು, ನಾವು ಮಕ್ಕಳ ಮಾನಸಿಕ ವಿಕಾಸವು ಹೇಗೆ ಆಗುತ್ತ 
ತೋಟುವತುಟುಡನ NN ಸಂಕ್ಲಿಪ ವಾಗಿ ವಿವರಿಸುವ. ಕೂಸುಹುಟ್ಟಿ ದಂದಿ 
ನಿಂದ ಮೂರು ಗ ಕಾಲವನು ್ಸಿ ನಿದ್ದೆಯಲ್ಲಿಯೇ ಕಳೆಯು ಪಾ 
ಹಿಂದೆ ಹೇಳಿದ್ದೇವೆ. ಈ ಕ್ಯ ಆದರ ಜ್ಞಾನೇಂದ್ರಿಯಗಳ ಶಕ್ತಿಯ 
ತೀರ ಕಡಿಮೆ ಇರುವುದು. ಕಣ್ಣಿನ ಮೇಲೆ ರುಗರುಗಿಸುವ ಪ ಕಾಶವು 
ಬಿದ್ದರೆ ಅದು ಕಣ್ಣು ವಟ ಇಡವ ದು. ಆದರ ಬಳಿಯಲ್ಲಿ ದೊಡ್ಡ 
ಸಪ್ಪುಳವಾದರೆ ಅದು ಒಮ್ಮೆಲೆ ಗಾಬರಿಯಾಗಿ ಅಳುವುದು. ಕ್ವಿನೈನದಂಥ 
ಕಹಿ ಪದಾರ್ಥವನ್ನು ಆದರ ನಾಲಗೆಯ ಮೇಲೆ ಇಟ್ಟರೆ ಮೋರೆಯನ್ನು 
ಕಿವ್ರಚಿಕೊಳ್ಳುವುದು. ಮೈಗೆ ತಣ್ಣಗಿನ ಇಲ್ಲವೆ ಬಿಸಿಯಾದ ಪದಾರ್ಥಗಳು 
ತಗಲದರೆ ಅದು ಅಳಲಾರಂಭಿಸುವುದು- ಅದರ ಜ್ಞ್ಯಾನೇಂದ್ರಿಯದಿಂದ 
ಇದಕ್ಕಿಂತ ಹೆಚ್ಚಿನ ಜ್ಥಾನವೇನೂ ಅದಕ್ಕೆ ಆಗುವುದಿಲ್ಲ. ಮೂರು 
ತಿಂಗಳಾದ ಮೇಲೆ ಕೂಸುಗಳ ದೃಷ್ಟಿಯು ಸ್ಥಿರವಾಗುವುದು. ಆಗ 
ಅದು ಪದಾರ್ಥಗಳ ಕಡೆಗೆ ಲಕ್ಸ್ಟವಿಟ್ಟು ನೋಡಲಾರಂಭಿಸುವುದ್ದು 


ಮಕ್ಕಳ ಶಾರೀರಿಕ ಮಾನಸಿಕ ಬೆಳವಣಿಗೆ ೧೯ 


ಖೇಗನೆ ತಾಯಿಯ ಗುರುತು ಹಿಡಿಯುವುದು; ಅವಳ ಧ ಧ್ವನಿಯನ್ನೂ 
ಗೊತ್ತು ಹಿಡಿಯುವುದು. ಹುಡುಗರ ಮುಂದೆ Ng ಹೊಳೆಯುವ 
ಬಣ್ಣದ ಪದಾರ್ಥವನ್ನು ಹಿಡಿದರೆ ಅದು ಅದನ್ನು ಲಕ್ಷ ಪೂರ್ವಕವಾಗಿ 
ಚತತ ಜತರ ಮಗುವಿನ ಬಳಿಯಲ್ಲಿ ಎ ಪಾತ್ರೆಯನ್ನು 
ಬಾರಿಸಲಾರಂಭಿಸಿದರೆ ಅದು ಅದರ ಕಡೆಗೇ ತಿರುಗಿ ಆ ಸಪ್ಪುಳವನ್ನು 
ಸೇಳತೊಡಢಗುವುದು. ಈ ಮೇರೆಗೆ ಕೂಸಿನ ಚಕ್ಸುರಿಂದ್ರಿಯದ ಹಾಗು 
ಶ್ರವಣೇಂದ್ರಿಯದ ಶಕ್ತಿಗಳು ಬೆಳೆಯುತ್ತಹೋಗುವುವು. ಅವು ಕೂಸಿಗೆ 
ಜ್ಞಾ ನವನ್ನುಂಟುಮಾಡುವ ಕಾರ್ಯಕ್ಕೆ ತೊಡಗುವವು. ಮಕ್ಕಳಿಗೆ 
ಜ್ಞಾನವನ್ನು ಮಾಡಿಕೊಡುವ ಕೆಲಸದಲ್ಲಿ ಅವರ ಸ್ನಾಯುಗಳು- 
ವಿಶೇಷವಾಗಿ ಬೆರಳಿನೊಳಗಿನ ಸ್ನಾಯುಗಳು ಬಹಳವಾಗಿ ಉಪಯೋಗ 
ವಾಗುವುವು. ಅಯ್ದನೆಯ ತಿಂಗಳಲ್ಲಿ ಮಕ್ಕಳಿಗೆ ಕೈಯಲ್ಲಿ ಪದಾರ್ಥ 
ಗಳನ್ನು ಹಿಡಿಯಲಿಕ್ಕೆ ಬರುವುದು. ವಸ್ತುಗಳನ್ನು ಕೈಯಲ್ಲಿ ಹಿಡಿಯು 
ವುದು, ಅದನ್ನು ಅಲ್ಲಾಡಿಸುವುದು, ಅದನ್ನು ಬಾಯಲ್ಲಿಟ್ಟು ಕೊಳ್ಳು 
ವುದು, ಅದನ್ನು ತೊಟ್ಟಿ ಲದ ಪಟ್ಟಿ ಗಳಿಗೆ ಅಪ್ಪಳಿಸುವುದು ಈ ಮೊದಲಾದ 
ಕಾರ್ಯಗಳನ್ನು ಮ ಈ ಆ ವಸ್ತುವಿನ ಗುಣಧರ್ಮಗಳ 
ಜ್ಞಾನವನ್ನು CE ಸಂಪಾದಿಸುವುದು ಅದಕ್ಕೆ ಈಗ ಸ್ಮರಣ 
ವಾಗುತ್ತಿ Hn ವ್ಯಕ್ತ ವಾಗುವುದು. ತಾಯಿಯ ಕೈಯಲ್ಲಿ ಚಮಜೆ 
ಯನ್ನು ನೋಡಿದಕೂಡಲೆ ತಾಯಿಯು ಇನ್ನು ನನಗೆ ಹಾಲು ಕುಡಿಸುವು 
ಳೆಂದು ಸಂತೋಷದಿಂದ ಕೈಕಾಲು ಜರ 0 ಜಃ ತಾಯಿಯ 
ಅಂಗಿಯನ್ನು ಕಳೆಯಹತ್ತಿದರೆ, ಅವಳು ಇನ್ನು ನನಗೆ ಎತೆಯುವಳೆಂದು 
ಅಳಲಾರಂಭಿಸುವುದು. ತಾಯಿ, ತಂದೆ, ಅಣ್ಣ; ಅಕ್ಕ ಮೊದಲಾದವ 
ಪನ್ನು ಅದು ಚೆನ್ನಾಗಿ ಗುರುತಿಸುವುದು. ಕೂಸು, ಹರಿದಾಡುತ್ತಿರು 
ವಾಗ ಜ್ಞಾನೇಂದ್ರಿಯಗಳ ದ್ವಾರದಿಂದ ಅದಕ್ಕೆ ಬೇರೆ ಬೇರೆ ವಸ್ತುಗಳ 
ಹಾಗು ತನ್ನ ಸುತ್ತುಮುತ್ತಲಿನ ಜಗತ್ತಿನ ಜ್ಞಾನವಾಗುವುದು. 


ಕೂಸು ಒಂದುವರ್ಷದ್ದಾ ಯಿತೆಂದರೆ ಸ ) ಸ್ವಲ್ಪ ಮಾತಾಡ 
ಲಾರಂಭಿಸುವುದು. ಹಿರಿಯರು ಜಸು ಗಳನ್ನೂ ಶ್ರ ಮ ಕ್ರಿಯೆ 


೨೦ ಶಿಕ್ಷಣದ ಮೂಲತತ್ವಗಳು 


ಗಳನ್ನೂ ಯಾವ ಹೆಸರುಗಳಿಂದ ಕರೆಯುವರೋ, ಅವುಗಳನ್ನು ಲಕ್ಕ 
ಪೂರ್ವಕವಾಗಿ ಕೇಳುವುದು; ಆ ಬಳಿಕ ಅವುಗಳನ್ನು ತಾನೂ ಬಾಯಿಂದ: 
ಉಚ್ಚರಿಸುವುದು, ಈ ಕಾರ್ಯವು ಯಾವಾಗಲೂ ನಡೆಯುತ್ತಲೇ 
ಇರುವುದು. ಅವರ ಶಬ್ದಸಂಗ್ರಹವು ಬೆಳೆದಂತೆ ಅವರ ಜ್ಞಾನವೂ 
ಹೆಚ್ಚಾಗುತ್ತಿರುವುದು. 

ಮಗುವು ತನ್ನ ಸುತ್ತುಮುತ್ತು ನೋಡುವ ಪದಾರ್ಥಗಳಲ್ಲಿ. 
ಇೆಲವು ಚಲನವನ್ನು ಹೊಂದುತ್ತಿರುವುದೂ ಕೆಲವು ತೀರ ಸ್ಕಿರವಾಗಿರು. 
ವದೂ ಅದಕ್ಕೆ ಗೊತ್ತಾಗುವುದು. ಮುಂದೆ ಬರಬರುತ್ತಾ ಸಜೀವ. 
ಹಾಗು ನಿರ್ಜೀವ ವನ್ಮುಗಳಲ್ಲಿರುವ ಭೇದವು ಅಲ್ಪ ಸ್ವಲ್ಪ ತಿಳಿಯ. 
ಲಾರಂಭಿಸುವುದು. ಅದರಂತೆ ತಾವು ಮತ್ತು ಪರರು ಇದರೊಳಗಿನ. 
ಭೇದವನ್ನು ಅರಿತುಕೊಳ್ಳುವುದು. ಮಕ್ಕಿಳು ನಡೆದಾಡಲಾರಂಭಿಸಿದ. 
ರೆಂದರೆ ಅವರ ಅನುಭವವೂ ಜ್ಞಾನವೂ ಮತ್ತಿಷ್ಟು ಹೆಚ್ಚಾಗುವುದು, 
ಅವರಲ್ಲಿ ಜಿಜ್ಞಾಸೆಯೂ, ಕೃತಿಪ್ರೇಮವೂ ಜಾಗೃತವಾಗುವುದರಿಂದ. 
ಪದಾರ್ಥಗಳ ಹಾಗು ಪ್ರಾಣಿಗಳ ಕೃತಿಗಳ ಜ್ಞಾನವು ಅವರಿಗೆ ಭರದಿಂದ 
ಆಗಲಾರಂಭಿಸುವುದು. ಮೃದು, ಕಠಿಣ್ಕ ತಣ್ಣಗೆ, ಬೆಚ್ಚಗೆ, ದೊಡ್ಡದು, 
ಸಣ್ಣದು. ಇವುಗಳ ಕಲ್ಪನೆಯು ಅವರ ಮನಸಿನಲ್ಲಿ ಉತ್ಪನ್ನ ವಾಗುವುದು. 
ಆಕಳು ನಾಯಿ, ಬೆಕ್ಕು, ಕುದುರೆ ಮುಂತಾದ, ಅವರ ಸುತ್ತುಮುತ್ತು 
ಇರುವ ಪ್ರಾಣಿಗಳನ್ನೂ ಯಾವಾಗಲೂ ಕಣ್ಣಮುಂದೆ ಇರುವ ಪದಾರ್ಥ 
ಗಳನ್ನೂ ಅವರು ಚೆನ್ನಾಗಿ ಗುರುತುಹಿಡಿಯುವರು. ೩ನೆಯ ವರ್ಷದಿಂದ 
ಮಕ್ಕಳ ಕಲ್ಪನಾಶಕ್ತಿಯು ಅಲ್ಪಸ್ವಲ್ಪ ವ್ಯಕ್ಕವಾಗುವುದು. ಅಣ್ಣನ 
ಕೈಯೊಳಗೆ ಸುಳು ಸುಳ್ಳೇ "ಪೇಡೆ ಹಿಡಿ' ಎಂದು ಕೊಟ್ಟು, ವಿನೋದ 
ಮಾಡುವುದು ಕಲ್ಪನಾಶಕ್ತಿಯ ದ್ಯೋತಕವಾಗಿರುತ್ತದೆ. ಅವರ 
ಮಾತುಗಳಿಂದಲೂ ಕೃತಿಗಳಿಂದಲೂ, ವಿಚಾರಶಕ್ತಿಯು ಒಡಮೂಡ 


ಲಾರಂಭಿಸುನುಡೆಂದು ತಿಳಿಯುವುದು. 


ಈ ಮೊದಲಿನ ಮೂರುವರ್ಷದ ಅವಧಿಯಲ್ಲಿ ಮಕ್ಕಳೆ ಅನುಭ: 
ವವೂ, ಪೂರ್ವಜ್ಞ್ವಾನವೂ ತೀರ ಕಡಿಮೆ ಇರುವುದರಿಂದ ಅವರ ವಿಚಾರ- 


ಮಕ್ಕಳ ಶಾರೀರಿಕ ಮಾನಸಿಕ ಬೆಳವಣಿಗೆ ೨೧ 


ಶಕ್ತಿಯಾದರೂ ತೀರ ದುರ್ಬಲವಿರುತ್ಮದೆ. ಪದಾರ್ಥಗಳನ್ನು ಎಬ್ಲ 
ನೀತಿಯಿಂದ ಸರಿಯಾಗಿ ನಿರೀಕ್ಸಣಮಾಡದಿದ್ದರೆ ಅವುಗಳ ಯಥಾರ್ಥವೂ 
ಸ್ಪಷ್ಟವೂ ಆದ ಜ್ಞಾನವು ಆಗುವುದಿಲ್ಲ. ಮಕ್ಕಳ ನಿರೀಕ್ಸೆಣವು ಈ 
ವಯಸ್ಸಿನಲ್ಲಿ ಎಕಾಂಗಿಯಾದದ್ದೂ ಮೇಲೆ ಮೇಲೆ ಕೆಂಡದ್ದೂ ಆಗಿರುವು 
ದರಿಂದ ಅವರ ಜ್ಞಾನವು ಕೂಡ ಅಸ್ಪಷ್ಟವಾದದ್ದೂ ಅಯಥಾರ್ಥ 
ವಾದದ್ದೂ ಆಗಿರುವುದು. ನೈತಿಕ ಕಲ್ಪನೆಗಳೇ ಇಲ್ಲದ್ದರಿಂದ ತಾತ್ಕಾಲಿ 
ಕವಾಗಿ ಆಗುವ ಪ್ರೇರಣೆಗಳಿಂದ ಅವರು ಕೃತಿಗಳನ್ನು ಮಾಡುತ್ತಿರು 
ತ್ಮಾರ, ಮತ್ತು ಆ ಪ್ರೇರಣೆಗಳು ಕೂಡ ಅವರ ಶಾರೀರಿಕ ಸುಖದ 
ಇಚ್ಛೆಯಿಂದಲೇ ಆದಂಥವುಗಳಿರುತ್ತವೆ. ಅವರ ಮಾನಸಿಕ ಶಕ್ತಿಗಳು 
ಬಹಳ ದುರ್ಬಲವಾಗಿರುವುವು. ಮತ್ತು ಅವು ಬಹುಶಃ ಕೆಲಸವನ್ನು 
ಮಾಡುತ್ತಿರುವುದಿಲ್ಲ. ಮುಂಜಾನೆ ಏದ್ಧಂದಿನಿಂದ ರಾತ್ರಿ ಮಲಗುವ 
ವರಿಗೆ ಅದನ್ನು ನೋಡು, ಇದನ್ನು ನೋಡು, ಅದಕ್ಕೆ ಕೈಹಚ್ಚು 
ಅದನ್ನು ಬಾರಿನಿ ನೋಡು, ಇದನ್ನು ಅಲ್ಲಾಡಿಸಿ ನೋಡು. ಇತ್ಯಾದಿ. 
ಇಲ್ಲವೆ ಹಿರಿಯರ ಅಥವಾ ಸಂಗಡಿಗರ ಕೃತಿಗಳನ್ನು ತಿಳಿದಾಗಲಿ, ತಿಳಿಯದೆ 
ಆಗಲಿ ಅನುಕರಣಮಾಡುವುದು ಇವೇ ಕೆಲಸಗಳನ್ನು ಅವರು ಮಾಡುತ್ತಿ 
ರುವರು. ಜ್ಞಾನ ಸಂಗ)ಹಮಾಡುವ ಅವರ ಕಾರ್ಯವು ಒಂದೇ ಸಮನೆ 
ನಡೆದಿರುವುದು. ಮಗುವು ಎರಡುವರ್ಷದ್ಧಾದ ಕೂಡಲೆ ಅದರ 
ಮನಸಿನಲ್ಲಿ ಸಹಾನುಭೂತಿಯ ಸಹಜ ಪ್ರವೃತ್ತಿಯು ಚಾಗೃತವಾಗು 
ವುದು. ಪರರ ಸುಖದುಃಖಗಳ ಕಲ್ಪನೆಯು ಅದರ ಮನಸಿನಲ್ಲಿ ಬರಲಾರಂ 
ಭಿಸುವುದು. ಬಾಲ್ಯದ ಪೂರ್ವಾರ್ಧದ ಮೂರುವರ್ಷದ ಈ ಕಾಲವನ್ನು 
ಮಗುವು ತನ್ನ ಸುತ್ತುಮುತ್ತು ಇರುವ ವಸ್ತುಗಳ ಪ್ರಾಣಿಗಳ ಜ್ಞ್ಯಾನ 
ಸಂಪಾದಿಸಂವುದರಲ್ಲಿ ಕಳೆಯುವುದು. 


ಬಾಲ್ಯದ ಉತ್ತರಾರ್ಧವು: ಮಕ್ಕಳ ನಾಲ್ಕನೆಯ ವರ್ಷದ 
ವಯಸ್ಸಿನಿಂದ ಮುಂದಿನ ಅಯ್ದು ವರ್ಷಗಳ ಅವಧಿಗೆ ಬಾಲ್ಯದ ಉತ್ತ 
ರಾರ್ಧನೆಂದು ಎನ್ನುತ್ತಾರೆ. ಮಕ್ಕಳು ತಮ್ಮ ಆಯುಷ್ಯದ ಈ 
ಅವಧಿಯನ್ನು ಆಟದಲ್ಲಿಯೇ ಕಳೆಯುವರು. ನಾಲ್ಕನೆಯ ವರ್ಷದಿಂದ 


೨೨ ಶಿಕ್ಷಣದ ಮೂಲತತ್ವಗಳು 


ಮಕ್ಕಳ ಮಾನಸಿಕ ಶಕ್ತಿಗಳು ಒಳ್ಳೆ £ ಭರದಿಂದ ಕೆಲಸ ಮಾಡಲಾರಂಭು 
ಸುವುವು. ಈ ಅವಧಿಯಲ್ಲಿ ಜನಕು ತಮ್ಮ ಜ್ಞಾ ನಸಂಗ )ಹವನ್ನೂ 
ಅನುಭವವನ ಸ್ಹ ಸತತವಾಗಿ ಬೆಳಿಸುತ್ತಿ ರುವರು. ವಸ್ಸು ಗಳ ಪ್ರತಿಮೆ 
ಯನ್ನು ಮನಸ್ಸಿನಲ್ಲಿ ತಾರದೆ ಅವುಗಳ ವಿಷಯವಾಗಿ ವಿಚಾರಮಾಡುವ 
ಚಟವು ಹತ್ತುವುದು. ಯಾವಡೊಂದು ವಸ್ತುವಿನ ಇಲ್ಲವೆ ಪ್ರಾಣಿಯ 
ವಿಷಯವಾಗಿ ತಮ್ಮ ಮನಸಿನಲ್ಲಿ ಇದ್ದ ಕಲ್ಪನೆಗಳನ್ನು ಅವರು ತಮ್ಮು 
ಆಟದಲ್ಲಿ ಉಪಯೋಗಿಸಿಕೊಳ್ಳು ವರು. ಪದಾರ್ಥಗಳ ತುಲನೆ 
ಮಾಡುವುದು, ಅವುಗಳ ಸಂಬಂಧವನ್ನು ಅರಿತುಕೊಳ್ಳುವುದು, ಅವುಗಳ 
ವಿಷಯವಾಗಿ ತಮ್ಮ ಆಲ್ಬಬ್ಬದ್ದಿಗೆ ಸೂಚಿಸುವ ವಿಚಾರಗಳನ್ನು 
ಮಾಡುವುದು, ಇವೇ ಮುಂತಾದ ಕಾರ್ಯಗಳು ಅವರ ಮನಸಿನಲ್ಲಿ: 
ಯಾವಾಗಲು ನಡೆದಿರುವುವು. 

ಅವರ ಜಿಜ್ಞಾಸೆಯ ಒಳ್ಳೇ ಭರದಿಂದ ಕೆಲನೆಮಾಡುತ್ತಿರು. 
ವುದು. ಇದೇ ಕಾರಣದಿಂದ ಮಗುವು ಹಿರಿಯರಾದವರಿಗೆ ಸುತ್ತು 
ಮುತ್ತಲಿನ ವಸ್ತಗಳ ವಿಷಯವಾಗಿಯೂ ಪ್ರಾಣಿಗಳ ವಿಷಯ. 
ವಾಗಿಯೂ ಅನೇಕ ಪ್ರಶ್ನಗಳನ್ನು ಕೇಳುತ್ತಿ ರುತ್ತದೆ. ಅಯ್ದ ನೆಯ 
ವರ್ಷದಿಂದ ಮಕ್ಕು ಳಿಗೆ ಕಾಗೆ ಗುಬ್ಬಿ ಗಳ ಕಥೆಗಳು ಸೇರುವವು. ಲೆ 
ಬಳಿಕ ಅವರಿಗೆ ಹದು ಕಥೆಗಳು. ಸೇರುವವು. ಅವರ ಕಲ್ಪನಾ 
ಶಕ್ತಿಯು ಬೆಳೆಯುತ್ತಿರುವುದರಿಂದ ಆ ಕಥೆಗಳು ಅವರಿಗೆ ಸರಿಯಾಗಿ 
ತಿಳಿಯುವುವು.  ಆಟಿಗಳಲ್ಲಿಯೂ ಅವರ ಕಲ್ಪನಾಶಕ್ತಿಯು ಕಂಡು 
ಬರುವುದು, ಈಗ ಅವರಿಗೆ ಸ್ವಂತದ ಜ್ಞಾನವು "ನ್ನಾಗಿ ಆಗುವುದು. 
ತಮ್ಮ ಮನಸಿಗೆ ಸೇರುವ ನಿಷಯದಲ್ಲಿ ಕೆಲವೊಂದು ಅವಧಿಯ ವರೆಗೆ 
ಲಕ್ಸವನ್ನು ಕೊಡಲಿಕ್ಕೆ ಅವರಿಗೆ ಶಕ್ಯವಾಗುವುದು. ಅಂದರೆ ಅವರ 
ಅವಧಾನವು ಬೆಳೆಯುವುದು. ಪರರ ಅನುಕರಣಮಾಡುವ ಅವರ 
ಕೆಲಸವು ಒಂದೇಸಮನೆ ನಡೆದೇ ಇರುವುದು. ಇದರಿಂದ ಸುದ್ದಿ 
ಗಳನ್ನು ಹೇಳುವುದು, ಆಟಗಳನ್ನು ಆಡುವುದು, ವ್ಯವಸ್ಥೆಯಿಂದ. 
ಉಣ್ಣುವದು, ಸೈ ತೊಳೆದುಕೊಳ್ಳುವುಜು, ಅಂಗಿ ಚಣ್ಣಗಳನ್ನೂ 


ಮಕ್ಕಳ ಶಾರೀರಿಕ ಮಾನಸಿಕ ಬೆಳವಣಿಗೆ ಪಿಫ್ಲಿ 


ಹಾಕಿಕೊಳ್ಳುವುದು ಇತ್ಯಾದಿ ಕೆಲಸಗಳನ್ನು ಅವರು ಸರಿಯಾಗಿ 
ಮಾಡುವರು. ಹಿರಿಯರಿಂದ ಅಹುದೆನಿಸಿಕೊಳ್ಳುವ ಅಪೇಕ್ಸೆಯು 
ಉತ್ಪನ್ನ ವಾಗುವುದು. ಅವರು ಅಹುದೆನ್ನುವಂತೆಯೇ ಕೆಲಸ ಮಾಡ 
ಲಿಳ್ತಿ ಪ್ರಯತ್ನಮಾಡುತ್ತಾರೆ. ಈಗ ಅವರ ಸಹಾನುಭೂತಿಯ 
ಬೆಳೆಯುವುದ್ಧ. ಪರರ ದುಃಖದಿಂದ ಅವರಿಗೆ ದುಃಖವಾಗುವುದು; 
ಮತ್ತು ಸಂತೋಷದಿಂದ ಸಂತೋಷವಾಗುತ್ತದೆ. ಈ ಮೇರೆಗೆ 
ಮಕ್ಕಳ ಸಾಲೆಯೊಳಗಿನ ಆಯುಷ್ಯಕ್ರಮಕ್ಕೆ ಪ್ರಾರಂಭ ಮಾಡುವ 
ಸಿದ್ದತೆಯು ಆಗುತ್ತದೆ. 


ಆರನೆಯ ವರ್ಷ ಇಲ್ಲವೆ ಏಳನೆಯ ವರ್ಷ ಮಕ್ಕಳು ಸಾಲೆಗೆ 
ಹೋಗುತ್ತಾರೆ. ಅವರಿಗೆ ಸಾಲೆಯಲ್ಲಿ ಬರೆಹ, ಮಾಚನ, ಅಂಕೆ, ಮಗ್ಗಿ 
4 ಕಾಲದಲ್ಲಿಯೂ ಅವರ ಅಭ್ಯಾಸ 

ಕ್ರಮವು ಆಟಿದ ರೂಪದಿಂದ ಇರತಕ್ಕದ್ದು. ಅವರನ್ನು ಒಂದೇ 


ಸ್ಮಳದಲ್ಲಿ ಕೂಡ್ರಿಸಿ ಶಿಕ್ಷಕರು ತಾವೇ ಅನೇಕ ಸಂಗತಿಗಳನ್ನು ಹೇಳಿ 


ಹೀಗೆ ಮಾಡು. ಹಾಗೆ ಮಾಡು ಎಂದು ಸೃತಿಗಳನ್ನು ಮಾಡಿಸುವುದ 
ರಿಂದ ಅವರ ಬ್ಲ್ಯಾನವು ಬೆಳೆಯಲಾರದು ಮಕ್ಕಳಿಗೆ ಮನೋರಂಜಕ 
ವಾದ ವೈಯಕ್ತಿಕ ವ್ಯವಸಾಯಗಳನ್ನು ಕೊಟ್ಟು ಮಾಡಿಸುವುದರಿಂದ 
ಅವರಿಗೆ ಆನಂದವಾಗುವುದು. ಮತ್ತು ಕಾರ್ಯದಲ್ಲಿ ಅಭಿರುಚಿಯ 
ಉತ್ಪನ್ನ ವಾಗುವುದು. ಸ್ವಂತದ ನಿರೀಕ್ಬೃಣೆಯಿ.೦ದಲೂ, ಕೃತಿಗ 
ಳಿಂದಲೂ, ಆವರ ಜ್ಞಾನವು ಬೆಳೆಯುತ್ತದೆ. ಕಥೆಗಳು, ಹಾಡ್ಕು 
ಆಟಿ, ಸಂಭಾಷಣ, ವ್ಯವಸಾಯಗಳು ಈ ಸಾಧನಗಳಿಂದಲೇ ಅವರು 
ಜ್ಞಾ ನವನ್ನು ಸಂಪಾದಿಸಿಕೊಳ್ಳಬೇಕು. ಬಾಲ್ಯದ ಉತ್ತರಾರ್ಧದಲ್ಲಿ 
ಮಕ್ಕಳ ಕಲ್ಪನಾ-ಶಕ್ತಿಯು ಒಳ್ಳೇ ಭರದಿಂದ ಕೆಲಸ ಮಾಡುತ್ತಿರುತ್ತದೆ. 
ಮಕ್ಕಳ ವಿಚಾರಶಕ್ತಿಯೂ ಕೂಡ ಸಾವಕಾಶವಾಗಿ ಬೆಳೆಯುತ್ತಿರುತ್ತದೆ 
ಜ್ಞಾನೇಂದ್ರಿಯಗಳ ಸಾಹಾಯ್ಯದಿಂದ ಚ್ವಾನಸಂಗ್ರಹ ಮಾಡುವ 
ಕಾರ್ಯವು ಸತತವಾಗಿ ನಡೆದಿರುತ್ತದೆ. ಮಕ್ಕಳಿಗೆ ತಮ್ಮ ಸಂಗಡಿಗ 
ರೊಡನೆ ಕೂಡಿಕೊಂಡು ಆಡುವುದು ಹೆಚ್ಚಾಗಿ ಸೇರುತ್ತಿರುವುದು. 


೨೪ ಶಿಕ್ಷಣದ ಮೂಲತತ್ವಗಳು 


ಆದುದರಿಂದ ಅವರ ವಿಚಾರಗಳೂ ಕಲ್ಪನೆಗಳೂ ಭರದಿಂದ ಬೆಳೆಯುತ್ತಿರಂ 
ವುವ್ರ. ತನ್ನ ಗೆಳೆಯರು ಹಾಗು ತನಗಿಂತ ಹಿರಿಯರು ತನಗೆ ಒಳ್ಳೆಯವ 
ನೆನ್ನಬೇಕೆಂದು ಮಗುವು ಈ ವಯಸ್ಸಿನಲ್ಲಿ ಪ್ರಯತ್ನಮಾಡುತ್ತಿರುತ್ತದೆ. 
ಇನ್ನೂ ಅದಕ್ಕೆ ನೈತಿಕ ಕಲ್ಪನೆಗಳ ಜ್ಞ್ಯಾನವಿರುವುದಿಲ್ಲ. ತನಗಿಂತ 
ಹಿರಿಯರ ಹಾಗು ತನ ಸಂಗಡಿಗರ ಅನುಕರಣಮಾಡ್ಧವದರಲ್ಲಿಯೇ 
ಅದಕ್ಕೆ ಹೆಚ್ಚು ಆನಂದವಾಗುತ್ತದೆ. ಈ ಕಾಲದಲ್ಲಿ ಮಕ್ಕುಳು ಬಹು 
ಬೇಗ ಪಾಠ ಮಾಡುತ್ತಾರೆ. ಬಾಲ್ಗದ ಪೂರ್ವಾರ್ಧ ಉಕ್ಕರಾರ್ಧ 


೧ 


ಗಳಲ್ಲಿ ಜ್ಞಾನೇಂದಿ)ಯಗಳಿಂದ ಚಜ್ಞಾನಸನಂಗ್ರಹ ಮಾಡುವ ಕಾರ್ಯವು 
ಏಕಪ್ರಕಾರವಾಗಿ ನಡೆದೇ ಇರುವುದು. ಕೃತಿ ಆಟಿಗಳ ಸಾಹಾಯ್ಯದಿಂದ 
ಮಕ್ಕಳು ಜ್ಞಾನವನ್ನು ಸಂಪಾದಿಸುತ್ತಿರುತ್ತಾರೆ; ಮತ್ತು ತಮ್ಮ 


ಯ 
ಅನುಭವವನ್ಳು ಬೆಳೆಯಿಸಿಕೊಳ್ಳುತ್ತಿರುತ್ತಾರೆ. ಬಾಲ್ಕದ ಉತ್ತರಾರ್ಧ 
ದಲ್ಲಿ ಕಲ್ಪನಾಶಕ್ತಿಯ” ಲ ಉದಯಹೊಂದಿ ವಿಕಾಸವಾಗುವುದು. 


ತುಲನಾ, ಅನುಮಾನ, ನಿರ್ಣಯ ಮುಂತಾದ ವ್ಯಾಪಾರಗಳನ್ನು 
ಮಾಡಲಿಕ್ಕೆ ಅವರು ಕಲಿಯುತ್ತಾರೆ. ಪದಾರ್ಥಗಳ ಪ್ರತಿಮೆಗಳಿಲ್ಲದೆ 
ಅವುಗಳ ಬಗ್ಗೆ ವಿಚಾರಮಾಡಲಿಕ್ಕೆ ಅವರಿಗೆ ಐದನೆಯ ವರ್ಷದಿಂದ 
ಬರಲಾರಂಭಿಸುತ್ತದೆ ಬುದ್ದಿವಂತ ಹುಚ್ಚ, ಮೃಡು ಕಠಿಣ ಮುಂತಾದ 
ಗುಣಗಳ ತಿಳುವಳಿಕೆಯು ಅವರಿಗಾಗುತ್ತದೆ, ಆದರೆ ಶೌರ್ಯ 
ಮೃದುತನ ಇತ್ಯಾದಿ ಅಮೂರ್ತಕಲ್ಪನೆಗಳನ್ನು ಸ್ಪಷ್ಟವಾಗಿ ಗ್ರಹಣ 
ಮಾಡಲಾರರು. ಮತ್ತು ಅವರಿಂದ ರತ್ಮಸಂಯಮೆನೆವನ್ನೂ ಮಾಡುವು 
ದಾಗದು. ಮಕ್ಕಳಲ್ಲಿ ಸಿಟ್ಟು, ಲೋಭ, ಪ್ರೇಮ ಮೊದಲಾದ 
ಮನೋವಿಕಾರಗಳು ಒಳ್ಳೇ ಭರದಿಂದ ಕೆಲಸ ಮಾಡುತ್ತಿರುತ್ತವೆ. 


ಮಕ್ಕಳ ೯ ನೆಯ ವರ್ಷದಿಂದ ೧೪ ನೆಯ ವರ್ಷದ ಅತ್ಯಂತ 
ವರೆಗಿನ ಕಾಲವು :-- ಈ ಕಾಲದಲ್ಲಿ ಅವರ ವಿಚಾರಶಕ್ತಿಯು ಹೆಚ್ಚು 
ಬೆಳೆಯುವುದು. ಅವರ ಕಲ್ಪನಾಶಕ್ಕಿಯು ವಿಚಾರಶಕ್ಕಿಯ ಅಧೀನವಾಗಿ 
ಕೆಲಸ ಮಾಡುವುದು. ಕಾರ್ಯಕಾರಣಸಂಬಂಧವನ್ನು ಶೋಧಿಸಿ 
ತೆಗೆಯುವುದರಲ್ಲಿ ಮಕ್ಕಳಿಗೆ ಒಂದು ಪ್ರಕಾರದ ಆನಂದವಾಗುತ್ತದೆ. 


ಮಕ್ಕಳ ಶಾರೀರಿಕ ಮಾನಸಿಕ ಬೆಳನಣಿಗೆ ೨೫ 


ಯಾವದೊಂದು ಉದ್ದೇಶವನ್ನು ಇಟ್ಟು ಕೊಂಡು, ಬಹಳಹೊತ್ತಿನವರೆಗೆ 
ವ್ಯವಸಾಯವನ್ನು ಮಕ್ಕಳು ಈ ವಯಸ್ಸಿನಲ್ಲಿ ಮಾಡುವರು. ಈ 
ಕಾಲದಲ್ಲಿ ಅವರಿಗೆ ಸ್ಮರಣಶಕ್ತಿಯು ಬಹಳವಿರುವುದು. ಭೂಗೋಲ 
-ದೊಳಗಿನ ಪರ್ವತ, ನದಿ, ಪಟ್ಟಿಣ, ಮುಂತಾದವುಗಳ ಪಟ್ಟಿಯನ್ನು 
ಅವರು ಸಹಜವಾಗಿ ಪಾಠಮಾಡುತ್ತಾರೆ; ಆದರೆ ಇದರಿಂದ ಅವರ 
ವಿಚಾರಶಕ್ತಿಯು ಬೆಳೆಯುವುದಿಲ್ಲ. ಈ ಹುಡುಗರಿಗೆ ಕೆಲಸಮಾಡಲಿಕ್ಕೆ 
ಹಚ್ಚುವುದರಿಂದ ಅವರು ದೊರಕಿಸಿದ ಜ್ಞಾನದ ಉಪಯೋಗವಾಗು 
ವುದು. ಅದರಿಂದ ಅವರ, ಜ್ಞಾನವು ಹೆಚ್ಚು ಸ್ಪಷ್ಟವಾದದ್ದೂ ಪೂರ್ಣ 
ವಾದದ್ದೂ ಆಗುವುದು. ಈ ವಯಸ್ಸಿನ ಹುಡುಗರ ಮನಸಿನೊಳಗಿನ 
ಸಿಟ್ಟು, ಅಂಜಿಕೆ, ಲೋಭ ಇತ್ಯಾದಿ ಸ್ವಾರ್ಥದ ಮನೋವಿಕಾರಗಳು 
ಕಡಿಮೆಯಾಗುತ್ತ ಹೋಗುವವು; ಮತ್ತು ಅವುಗಳ ಬದಲು ಆದರ 
ಸ್ನೇಹ, ಭೂತದಯೆ, ಈ ಮೊದಲಾದ ಉಚ್ಚ ಮನೋವಿಕಾರಗಳು 
ಉತ್ಪನ್ನ ವಾಗುವವು. ಮಕ್ಕಳಿಗೆ ಆತ್ಮಸಂಯಮನದ ರೂಢಿಯು 
ಹತ್ತುವುದು. ಅವರ ಮನಸಿನಲ್ಲಿ ಸ್ವಾಭಿಮಾನವು ಜಾಗೃತವಾಗುವುದು. 


೧೪ ನೆಯ ವರ್ಷದಿಂದ ೨೧ನೆಯ ವರ್ಷದ ಕೊನೆಯ 
ವರೆಗಿನ ಕಾಲವು :- ಈ ಕಾಲದಲ್ಲಿ ಎಲ್ಲ ಮಾನಸಿಕ ಶಕ್ತಿಗಳ ವಿಕಾಸ 
ವಾಗುತ್ತದೆ. ಈ ವಯಸ್ಸಿನಲ್ಲಿ ನೀತಿಯ ಕಲ್ಪನೆಗಳು ದೃಢವಾಗುತ್ತವೆ. 
ಮನುಷ್ಯನು ತನ್ನ ಗುರಿಯನ್ನು ಗೊತ್ತುಮಾಡಿಕೊಂಡು, ಅದರಂತೆ 
ವರ್ತಿಸುತ್ತಾನೆ. ಮತ್ತು ಮನುಷ್ಯನಿಗೆ ಯಾವದೊಂದು ಸಂಗತಿಯ 
ಬಗ್ಗೆ ವಿಚಾರಮಾಡಿ, ಆತ್ಮಸಂಯಮನ ರಾಡಿಕೊಂಡು ನಡೆಯುವ 
'ಚಟವು ಹತ್ತುವುದು. ಮತ್ತು ತನ್ನಕರ್ತವ್ಯಗಳು ಯಾವವೆಂಬುದರ 
ತಿಳುವಳಿಕೆಯು ಉತ್ಪನ್ನ ವಾಗುವುದು. ವಿದ್ಯಾರ್ಜನೆಗೆ ಈ ಕಾಲವು 
ಅತ್ಯ೦ತ ಉಪಯುಕ್ತವಾದದ್ದು. 


೩ನೆಯ ಪ್ರಕರಣ 
ಬೌದ್ಧಿಕ ಶಿಕ್ಷಣ 


ಮನಸ್ಸೂ ಅದರ ವ್ಯಾಪಾರಗಳೂ. 
ಇಂದ್ರಿಯಗಳೂ ಅವುಗಳ ಶಿಕ್ಷಣವೂ. 


ಮಕ್ಕಳ ಶಾರೀರಿಕ ಹಾಗು ಮಾನಸಿಕ ಬೆಳವಣಿಗೆಯು ಯಾವೆ 
ಕ್ರಮದಿಂದ ಆಗುತ್ತಿರುವುದೆಂಬುದು ಹಿಂದಿನ ಪ್ರಕರಣದಲ್ಲಿ ಸಂಕ್ಸಿಪ್ತ 
ವಾಗಿ ವಿವರಿಸಲ್ಪಟ್ಟಿತು. ಇನ್ನು, ಈ ಪ್ರಕರಣದಲ್ಲಿ ಮನಸ್ಸಿನ 
ಸ್ವರೂಪವು ಯಾವದು? ಮನಸ್ಸಿನಲ್ಲಿ ನಡೆಯುವ ವ್ಯಾಪಾರಗಳು. 
ಯಾವವು? ಈ ವಿಷಯವಾಗಿ ವಿಚಾರಮಾಡಲಾಗುವುದು. 

ಮನಸ್ಸು ಅಂದರೇನು ? ಈ ಪ್ರಶ್ನೆಗೆ ಉತ್ಕರವನ್ನು ಕೊಡುವುದು 
ಒಹಳ ಕಠಿಣವಿರುವುದು. ಮನಸ್ಸಿನ ವ್ಯಾಖ್ಯೆಯನ್ನು ಸರಿಯಾಗಿ. 
ಹೇಳುವುದು ಅಶಕ್ಕವೇ ಸರಿ, ಆದರೆ ಮನಸಿನಲ್ಲಿ ನಡೆಯುವ ವ್ಯಾಪಾರ 
ಗಳನ್ನು ಗೊತ್ತುಹಿಡಿಯುವುದು. ಸುಲಭವಿರುವುದು ; ಉದಾಹರ 
ಣಾರ್ಥವಾಗಿ ನಾವು ಒಂದು ಗುಲಾಬಿಯ ಹೂವನ್ನು ಕೈಯಲ್ಲಿ 
ತಕ್ಕೊಂಡೆವೆಂದು ತಿಳಿಯುವ. ಅದರ ಬಣ್ಣವನ್ನೂ ಆಕಾರವನ್ನೂ 
ಕಣ್ಣುಗಳು ನೋಡುವವು. ಅದರ ಸುವಾಸನೆಯನ್ನು ಮೂಗು 
ಪರೀಕ್ಷಿಸುವುದು, ಆದರೆ ಅದನ್ನು ನೋಡುವುದರಿಂದಲೂ, ಸುವಾಸನೆ 
ಯನ್ನು ತಕ್ಕೊಳ್ಳುವುದರಿಂದಲೂ ಆಗುವ ಆನಂದವು ಕಣ್ಣಿಗೂ 
ಆಗುವ್ರದಿಲ್ಲ; ಮೂಗಿಗೂ ಆಗುವುದಿಲ್ಲ. ಇದೇ ಪ್ರಕಾರ ಇಂಪಾದ. 
ಗಾಯನವನ್ನು ಕಿವಿಯು ಕೇಳುವುದು; ಆದರೆ ಆನಂದವು ಕಿವಿಗೆ. 
ಆಗುವುದಿಲ್ಲ. ನಾಲಗೆಯು ಮಧುರವಾದ ಪಕ್ವಾನ್ನಗಳ ಸವಿಯನ್ನು 
ತಕ್ಕೊಳ್ಳುವುದು. ಆದರೆ ಸುಖವು ನಾಲಗೆಗೆ ಆಗುವುದಿಲ್ಲ. ಸೆಟ್ಟಿ 


ಬೌದ್ದಿಕ ಶಿಕ್ಷಣ ೨೭. 


ಸುದಿ ಯನ್ನು ಕಿವಿಯು ಕೇಳುವುದು; ಆದರೆ ಆದರಿಂದಾಗುವ 
ದುಃಖವನ್ನು. ಬೇರೆ ಯಾವುದೋ ಒಂದು ಶಕ್ತಿಯು ಅನುಭವಿಸುವುದು. 
ಇತ್ಯಾದಿ ನವ ಸುಖದು ಗಳನ್ನು ಅನುಭವಿಸುವ ಶಕ್ತಿಯೇ 
ಮನಸ್ಸಾಗಿರುವುದು. 


ಇನ್ನೊ ಂದುಬಗೆಯಿಂದ ವಿಚಾರಮಾಡೋಣ. ಮಗುವಿನ. 
ಎದುರಿಗೆ ತಾಯಿಯು ಬಂದು ನಿಂತಕೂಡಲೆ ಇವಳೇ ನನ್ನ ತಾಯಿ 
ಯೆಂದು ಅದಕ್ಕೆ ತಿಳಿಯುವುದು. ಅವಳ ರೂಪವು ಅದರ ಕಣ್ಣಿಗೆ 
ಗೋಚರವಾಗುವುದು ; ಅವಳ ಧ್ವನಿಯು ಅದರ ಕಿವಿಗೆ ಕೇಳುವುದು. 
“ಆದರೆ ಇವಳೇ ತಾಯಿಯೆಂಬ ಜ್ಞಾನವನ್ನು ಮಾಡಿಕೊಡುವ ಒಂದು 
ಶಕ್ತಿಯು ಬೇರೆಯೇ ಇರುವುದು. ಈ ಶಕ್ತಿಯೇ ಮನಸ್ಸೆ ೦ದು. 
ಹೇಳಬಹುದು. 


ಇನ್ನೂ ಒಂದು ರೀತಿಯಿಂದ ಮನ ಸಿನವ್ಯಾ ಪಾರಗಳನ ವ ಗೊತ್ತು 
ಹಿಡಿಯಬಹುದು. ಹೇಗೆಂದರೆ ನಮ್ಮ ನೆರೆಮನೆಯಲ್ಲಿ pr 
ಗಾಯನವು ನಡೆದಿರುವದೆಂದು ತಿಳಿಯುವಾ. ಅದು ನಮ್ಮ ಕಿನಿಗೆ 
ಕೇಳುವುದು. ಆದರೆ ಆ ಕಾಲಕ್ಕೆ ಆ ಗಾಯನವನ್ನು ಹೇಳುವ ಇಚ್ಛೆಯು 
ನಮಗಾದರೆ ಮಾತ್ರ ನಾವು ಅಲ್ಲಿಗೆ ಹೋಗುತ್ತೇವೆ. ಹೋಗುವ 
ಕೆಲಸವನ್ನು ಕಾಲುಗಳು ಮಾಡುವವು. ಆದರೆ ಅದನ್ನು ಕೇಳುವ 
ಇಜೆ ಯೇ. ನಮಗಾ ಗದಿದ್ದರೆ, ಅಥವಾ ಆ ಗಾಯನಕ್ಕಿಂತ ಹೆಚ್ಚು 
ಮಹತ್ವ ದ ಮತ್ತೊಂದು ಸಂಗತಿಯ ಕಡೆಗೆ ಹೋಗುವ ಇಚ್ಛೆ ಇದ್ದ ಕ 
ಅಲ್ಲಿಗೆ ಸ ಹೋಗುವುದಿಲ್ಲ. ಹಾಗಾದರೆ ನಮ್ಮಲ್ಲಿ ಇಚ್ಛೆಯನ್ನು 
ಉತ್ಪನ್ನ ಮಾಡುವ ಶಕ್ತಿಯು ಯಾವದು? ಅದೇ ಮನಸ್ಸೆಂದು 
ಹೇಳಬಹುದು. 

ಸಾರಾಂಶ, ಸುಖದುಃಖಾದಿಗಳನ್ನು ಅನುಭವಿಸುವಂಥ, 
ಜ್ಞಾನನನ್ನ ಇಚ್ಛೆಯನ್ನೂ ಉತ್ಪನ್ನ ಮಾಡುವಂಥ ದೇವರು 
ಮನುಷ್ಯನಿಗೆ ಕೊಟ್ಟ ಅದ್ಭುತವಾದ ಶಕ್ತಿಗೆ ಮನಸ್ಸೆಂದು ಹೇಳ 


೨೮ ಶಿಕ್ಷಣದ ಮೂಲತತ್ವಗಳು 


ಬಹುದು. ಈ ಶಕ್ತಿಯ ಕಾರ್ಯವು ಮಿದುಳಿನಲ್ಲಿ ನಡೆಯುವದು. 
ಈ ಮಿದುಳಿಗೂ, ಕಣ್ಣು, ಕಿವಿ, ಕೈಕಾಲು ಮೊದಲಾದ ಜ್ಞಾನೇಂದ್ರಿಯ 
ಕರ್ಮೇಂದ್ರಿ ಯಗಳಿಗೂ ತಂತೀ ಟಪಾಲಿನಂತೆ ಜ್ಞಾ ನವಾಹಿ, ಕ್ರಿಯಾ. 
ವಾಹಿ ಎಂಬ ಎರಡುಪ್ರಕಾರದ ತಂತುಗಳಿಂದ ಸಂಬಂಧವು ಜೋಡಿ 
ಸಲ್ಪಟ್ಟಿರುವದು. 


ಮನಸ್ಸಿನಲ್ಲಿ ನಡೆಯುವ ವ್ಯಾಪಾರಗಳು ಮೇಲೆ ಹೇಳಿದ 
ವಿವರದಿಂದ ಮನಸಿನಲ್ಲಿ ಮೂರು ತರದ ವ್ಯಾಪಾರಗಳು ನಡೆಯುವ 
ವೆಂಬುದು ಸ್ಪಷ್ಟವಾಗುವದು. (೧) ಸುಖದುಃಖಾದಿ ಭಾವನೆಗಳು. 
(೨) ಜ್ಞಾನ (ತಿಳುವಳಿಕೆ) (೩) ಇಚ್ಚೆ... ಈ ಮೂರುತರದ 
ವ್ಯಾಪಾರಗಳು ಪ್ರತಿಯೊಬ್ಬರ ಮನಸಿನಲ್ಲಿ ಯಾವಾಗಲೂ ನಡೆಯು 
ತ್ತಿರುತ್ತವೆ. ಪ್ರಯಾಗದಲ್ಲಿ ಗಂಗಾ, ಯಮುನಾ, ಸರಸ್ವತಿ ನದಿಗಳು 
ಒಂದಕ್ಕೊಂದು ಕೂಡಿ ಹರಿಯುವಂತೆ ಈ ಮೂರೂ ತ ವ್ಯಾಪಾರ 
ಗಳು ಯಾವಾಗಲು ಒಂದಕ್ಕೊಂದು ಕೂಡಿಕೊಂಡು ಸಾಗುವವು. 
ನಾವು ಹಸಿವೆಯಿ೦ದ ಬಳಲುತ್ತಿರುವಾಗ ಆಹಾರವನ್ನು ದೊರಕಿಸ 
ಬೇಕೆಂಬ ಇಜ್ಛೆಯಾಗುತ್ತದೆ. ಇಲ್ಲಿ ಹಸಿವೆಯು ಭಾವನೆಯ; 
ಆಹಾರವನ್ನು ದೊರಕಿಸಬೇಕೆಂಬುದು ಜ್ಞಾನವು; ಇವೆರಡರಿಂದ 
ಇಚ್ಛೆಯು ಉತ್ಪನ್ನ ವಾಯಿತು. ನಾವು ಒಂದು ಸುಂದರವಾದ 
ಚಿತ್ರವನ್ನು ತೆಗೆದು ಮುಗಿಸಿದೆವೆಂದರೆ ನಮಗೆ ಬಹಳ ಸಂತೋಷ 
ವಾಗುವುದು. ಇಲ್ಲಿ ಚಿತ್ರಕಲೆಯು ಜ್ಞಾನವು, ಅದನ್ನು ತೆಗೆದು 
ಮುಗಿಸಬೇಕೆಂಬುದು. ಇಚ್ಛಾಶಕ್ತಿಯ ಕಾರ್ಯವು, ಇವರಡರಿಂದ 
ಸಂತೋಷವೆಂಬ ಭಾವನೆಯ. ಉತ್ಪನ್ನ ವಾಯಿತು. ಮತ್ತು ಯಾವ 
ದೊಂದು ಭಾವನೆಯ ಮೂಲಕವಾಗಿ ಉತ್ಪನ್ನ ವಾದ ಇಚ್ಛಾ ಶಕ್ತಿಯ 
ಸತತ ಪ್ರಯತ್ನಗಳಿಂದ ಜ್ಞಾ ನ್ಲಿನವು ಅಂದರೆ ತಿಳುವಳಿಕೆಯು ಹುಟ್ಟಿ ವುದು. 
ವ್ಯಾಪಾರಮಾಡಿ ಬಹಳ ”ಪ್ರವ್ಯಗಳಿಸಬೇತೆಂಬ ಇಚೆ ಯೂದ ಸತತ 
ಪ್ರಯತ್ನಗಳನ್ನು ಮಾಡುವುದರಿಂದ ವ್ಯಾಪಾರದ ರಹಸ್ಯಗಳ ಜ್ಞಾನವು 
ಆಗುವದು, 


ಬೌದ್ದಿಕ ಶಿಕ್ಷಣ ೨೯ 
[a] 


ಸಾರಾಂಶ: ಈ ಮೂರು ತರದ ವ್ಯಾಪಾರಗಳು ಒಂದಕ್ಕೊಂದು. 
ಸಂಬಂಧವಾಗಿದ್ದು ಕೂಡಿಕೊಂಡು ನಡೆಯುವುವು. ಈ ಮೂರರಲ್ಲಿ 
ಯಾವದೊಂದಕ್ಕೆ ಕೊರತೆಯಾದರೆ ಪರಿಣಾಮವು ಯಶಸಿ ಯಾಗೆ 
ಲಾರದು. ಆದರೆ ಯಾವಾಗಲು ಈ ಮೂರೂ ವ್ಯಾಪಾರಗಳು ಸಮನಾಗಿ. 
ನಡೆಯುತ್ತಿರುವುದಿಲ್ಲ. ಒಮ್ಮೊಮ್ಮೆ ಭಾವನೆಗಳು ಪ್ರಬಲವಾಗಿ. 
ನಡೆಯುವುವು. ಆ ಕಾಲಕ್ಕೆ ಇಚ್ಛಾಶಕ್ತಿ, ಜ್ಞಾನಶಕ್ತಿ ಇವೆರಡರ 
ಕಾರ್ಯಗಳು ತೀರ ಕಡಿಮೆ ಪ್ರಮಾಣದಲ್ಲಿರುವವು. 


ಸಾಲೆಯಲ್ಲಿ ನಡೆಯುವ ಅನೇಕ ಉದಾಹರಣೆಗಳಿಂದ ಈಮಾತನ್ನು 
ಸ್ಪಷ್ಟಮಾಡಿ ತೋರಿಸಬಹುದು. ಚಿಕ್ಕಮಕ್ಕಳ ವರ್ಗದ ಮುಂದೆ: 
ಒಂದು ಸುಂದರವಾದ ಬಣ್ಣದ ಚಿತ್ರವನ್ನು ತೂಗಹಾಕಿದರೆ ಎಲ್ಲ 
ಹುಡುಗರೂ ಒಳ್ಳೇ ಸಂತೋಷದಿಂದ ಅದನ್ನು ನೋಡಲಾರಂಭಿಸುವರು; 
ಸೆಲಹೊತ್ತಿನವರೆಗೆ ಅವರು ಅದನ್ನು ಒಳ್ಳೇ ಲಕ್ಸ ಪೂರ್ವಕವಾಗಿ ನೋಡಿ. 
ಅದರಿಂದ ತಮಗೆ ಗೊತ್ತಾಗುವ ಸಂಗತಿಗಳನ್ನು ಕುರಿತು ಮಾತುಗಳ: 
ನ್ನಾಡಲಾರಂಭಿಸುವರು. ಈ ಉದಾಹರಣೆಯಲ್ಲಿ ಭಾವನೆಯೇ ಪ್ರಬಲ 
ವಾಗಿದ್ದು ಇಚ್ಛಾಶಕ್ತಿ ಹಾಗು ಜ್ಞಾನಶಕ್ಷಿಗಳ ವ್ಯಾಪಾರಗಳು ಕಡಿಮೆ 
ಪ್ರಮಾಣದಲ್ಲಿ ಇರುವವು. 


ಮೇಲಿನ ಇಯತ್ತೆಯವರಿಗೆ ಗಣಿತದ ಉದಾರಣೆಯನ್ನು ಬೇಸರ 
ಬರುವಂಥ ಒಂದು ರೀತಿಯಿಂದ ಒಬ್ಬ ಶಿಕ್ಪಕನು ತಿಳಿಸಿಹೇಳುತ್ತಿದ್ದ 
ನೆಂದು ಕಲ್ಪಿಸುವ: ಈ ಪ್ರಸಂಗದಲ್ಲಿ ಹುಡುಗರು ಆ ರೀತಿಯನ್ನು 
ತಿಳಕೊಳ್ಳಲಿಕ್ಕೆ ಬಹಳ ಲಕ್ಷವನ್ನು ಕೊಡಬೇಕಾಗುವುದು. ಅದರಿಂದ 
ಅವರ ಮನಸ್ಸಿಗೆ ಬಹಳ ಕಷ್ಟವಾಗುವುದು. ಇಷ್ಟು ಕಷ್ಟಬಟ್ಟು 
ಲಕ್ಸ ಪೂರ್ವಕವಾಗಿ ತಿಳಕೊಂಡರೂ ವಿಶೇಷ ಜ್ಯಾ.ನವಾಗುವುದಿಲ್ಲ. 
ಇಲ್ಲಿ ಇಚ್ಮಾಶಕ್ಷಿಯ ವ್ಯಾಪಾರವು ಒಳ್ಳೇ ಬಲವತ್ತರವಾಗಿ ನಡೆಯ 
ಬೇಕಾಗುವುದು. ಭಾವನೆಯ ವ್ಯಾಪಾರವು ಕಡಿಮೆ; ಬ್ಞ್ಯಾನವಂತೂ. 
ತೀರ ಕಡಿಮೆ. 


ಷಂ ಶಿಕ್ಷಣದ ಮೂಲತತ್ವಗಳು 


ಮತ್ತೊಂದು ವರ್ಗದಲ್ಲಿ ಒಬ್ಬ ಶಿಕ್ಷಕನು ಮಕ್ಕಳಿಗೆ ಅನೇಕ 
ಸಣ್ಣಸಣ್ಣ ಪ್ರಶ್ನಗಳನ್ನು ಕೇಳುತ್ತ ಅವರನ್ನು ವಿಚಾರಕ್ಕೆ ಹಚ್ಚಿ ಇಚ್ಛಿತ 
ಉತ್ತರಗಳನ್ನು ತೆಗೆದುಕೊಳ್ಳುತ್ತಿರುವನೆಂದು ಕಲ್ಪಿಸುವ; ಈ ಉದಾ 
ಹರಣೆಯಲ್ಲಿ ಹುಡುಗರ ಮನಸಿನಲ್ಲಿ ಜ್ಞಾನದ ವ್ಯಾಪಾರವು ವಿಶೇಷವಾಗಿ 
ನಡೆಯುತ್ತಿರುವುದು, ಪಾಠದ ಕಡೆಗೆ ಲಕ್ಸ ಕೊಡು ವುದು ಇಚ್ಛಾಶಕ್ತಿಯ 
ವ್ಯಾಪಾರವು. ಶಿಕ್ಷಕನ ಪ್ರಶ್ನಗಳನ್ನು ತಿಳಕೊಂಡು ಅವುಗಳಿಗೆ 
ಸರಿಯಾಗಿ ಉತ್ತರಗಳನ್ನು ಕೊಡುವಾಗ ಹುಡುಗರಿಗೆ ಆಗುವ ಆನಂದವು 
ಭಾವನೆಯ ವ್ಯಾಪಾರವು. ಇವುಗಳಲ್ಲಿ ಜ್ಞಾನದ ವ್ಯಾಪಾರವು ವಿಶೇಷ 
ವಾಗಿ ನಡೆಯುತ್ತಿದ್ದು, ಭಾವನೆ ಹಾಗು ಇಚ್ಛೆಗಳು ಕಡಿಮೆ ಪ್ರಮಾಣ 
ದಲ್ಲಿರುವವು. i 


ಶಿಕಕರು ಆಗಾಗ್ಗೆ ಮಕ್ಕಳ ಮನಸಿನಲ್ಲಿ ಈ ಮೂರೂ ಬಗೆಯ 
ವ್ಯಾಪಾರಗಳನ್ನು ಜಾಗೃತಗೊಳಿಸಿ ಅವು ಸರಿಯಾದ ಮಾರ್ಗದಿಂದ 
ವಿಕಾಸಹೊಂದುವಂತೆ ಯತ್ನಮಾಡುವುದೇ ಮಾನಸಿಕ ಶಿಕ್ಷಣದ 
ಉದ್ದೇಶವು. ಮಕ್ಕಳು ಕೇವಲ ವಿಕಾರವಶರಾಗಿ ನಡೆಯುವವರೂ, 
ಇಚ್ಛೆಗೆ ಬಂದಂತೆ ವರ್ತಿಸುವವರೂ ಆಗದೆ ವಿವೇಕಿಗಳು ಅಂದರೆ ವಿಚಾರ 
ಪೂರ್ವಕವಾಗಿ ನಡೆಯುವವರಾಗಬೇ ಕಾದರೆ ಅವರಿಗೆ ಶಿಕ್ಷಣ ಕೊಡುವ 
ಶಿಕ್ಷ ಕರಿಗೆ ಈ ಮನೋವ್ಯಾಪಾರಗಳ ಜ್ಞಾನವು ಅವಶ್ಯವಾಗಿ ಬೇಕು. 


ಶರೀರಕ್ಕೂ ಮನಸ್ಸಿಗೂ ಇರುವ ಸಂಬಂಧಗಳು 


ಶರೀರಕ್ಕೂ ಮನಸ್ಸಿಗೂ ಅತಿ ನಿಕಟಸಂಬಂಧವಿದೆ ; ಮನಸ್ಸಿನ 
ವಿಕಾಸವು ಶರೀರದ ವಿಕಾಸವನ್ನೇ ಅವಲಂಬಿಸಿದೆ ಎಂದು ಹಿಂದೆ ಹೇಳ 
ಲಾಗಿದೆ. ಕೆಟ್ಟ ಹವೆ, ಸತ್ತಹೀನವಾದ ಆಹಾರ, ಅಪೂರ್ಣವಾದ 
ಪ್ರಕಾಶ ಅಶಕ್ಕತನ ಇವೆಲ್ಲವುಗಳ ಪರಿಣಾಮವು ಶರೀರಕ್ಕೆ ಎಷ್ಟ್ಟು 
ಅಪಾಯಕಾರಕವಾಗಿ ಆಗುವುದೋ ಅಷ್ಟೇ ಮನಸಿನ ಮೇಲೆಯೂ 
ಆಗುವುದು. ಈ ಕಾರಣಗಳಿಂದ ಮನಸ್ಸಿನ ಗ್ರಹಣಶಕ್ತಿಯು ಕಡಿಮೆ 


ಯಾಗುತ್ತದೆ. ಸ್ಮರಣಶಕ್ತಿಯು ದುರ್ಬಲವಾಗುತ್ತದೆ. ಒಂದೇ 


ಬೌದ್ಧಿ ಕ ಶಿಕ್ಷಣ ೩೧ 


ಪಾಠವನ್ನು ಬಹಳ ಹೊತ್ತಿನವರೆಗೆ ಸಾಗಿಸಿದರೆ, ಮಕ್ಕಳು ದಣಿದಿರು 
ವಾಗ ಅವರನ್ನು ಅಭ್ಯಾಸಕ್ಕೆ ಕೂಡಿಸಿದರೆ ಅವರ ವಿದುಳಿಗೆ ತೊಂದರೆ 
ಯಾಗುತ್ತದೆ. ಅವರ ಲಕ್ಷ ವು ಅಭ್ಯಾಸದ ಈಚೆಗೆ ಹತ್ತುವುದಿಲ್ಲ. 
ಒಂದು ವಿಷಯವು ಮುಗಿದು ಮತ್ತೊಂದು ವಿಷಯವನ್ನು ಪ್ರಾರಂಭಿ 
ಸುವ ಮೊದಲು ಮಕ್ಕಳಿಗೆ ಸ್ವಲ್ಪಹೊತ್ತು ವಿಶ್ರಾಂತಿಯನ್ನು ಕೊಡು 
ವುದು ಅವಶ್ಯವು. ಸಣ್ಣಮಕ್ಕಳ ಪಾಠಗಳು ಅರ್ಧತಾಸಿಗಿಂತ ಹೆಚ್ಚು 
ಇರಬಾರದು. ಆವರಿಗೆ ಬೇಸರಬರಬಾರದೆಂದು ಹಾಡು, ಕವಾಯತ, 
ಡ್ರಾಯಿಂಗ ಮುಂತಾದ ಮನೋರಂಜಕ ವಿಷಯಗಳನ್ನು ನಡನಡುವೆ 
ಸೇರಿಸತಕ್ಕದ್ದು . ಸಾರಾಂಶ, ಹುಡುಗರ ಮನಸಿಗೂ ಶರೀರಕ್ಕೂ 
ಅಪಾಯವಾಗದ ರೀತಿಯಿಂದ ಶಿಕ್ಷ ಣವನ್ನು ಕೊಡುವುದು ಶಿಕ್ಷಕನ 
ಕರ್ತವ್ಯವಾಗಿದೆ. 


ಬೌದ್ಧಿಕ ಶಿಕ್ಷಣವನ್ನು ಕೊಡುತ್ತಿರುವಾಗ ಮಕ್ಕಳ ಭಾವನೆ, 
ಹಾಗು ಪ್ರವೃತ್ತಿ ಇವುಗಳ ತಡಿಗೆ ಶಿಕ್ಷಕನು ಅವಶ್ಯವಾಗಿ ಲಕ್ಷ್ಮಕೊಡ 
ಬೇಕಾಗುವುದು. ಯಾವದೊಂದು “ಯು ರುಚಿಯು "ಹತ್ತದ 
ಹೊರತು ಹುಡುಗರು ಆ ಸಂಗತಿಯ ಕಡೆಗೆ ಲಕ್ಷ ಕೊಡುವುದಿಲ್ಲ. 
ಕ್ಸ ಕೊಟ್ಟಿ ಹೊರತು ಆ ಸಂಗತಿಯ ಜ್ಞಾನೆವಾಗುವ ಸಂಭವವಿಲ್ಲ. 
ಇಲ್ಲಿ ಅಭಿರುಚಿಯು ಒಂದು ಭಾವನೆಯು, ಲಕ್ಬಕೊಡೋಣವು 
ಪ್ರವೃತ್ತಿಯ ಕಾರ್ಯವು. ಯಾವುದೊಂದು ಸಂಗತಿಯು ನಮಗೆ 
"ಚೆನ್ನಾಗಿ ತಿಳಿಯಬೇಕಾದರೆ ಆ ಸಂಗತಿಯ ಕಡೆಗೆ ನಾವು ಪೂರ್ಣವಾಗಿ 
“ಲಕ್ಷ್ಮಕೊಡಲಿಕೈಬೇಕು. ಏಕಾಗ್ರತೆಯಿಂದ ಲಕ್ಷಕೊಡುವ ಕ್ರಿಯೆಗೆ 
ಅನಧಾನನೆಂಬ ಹೆಸರು. ಅವಧಾನದಲ್ಲಿ ಎರಡು ಪ್ರಕಾರಗಳು: 
(೧) ಐಚ್ಛಿಕ ಅವಧಾನ (೨) ಅನೈಚ್ಛಿ ಕ ಅವಧಾನ. ಒಂದು ಕಠಿಣ 
ಉದಾಹರಣೆಯನ್ನು ಮೇಲಿನ ಇಯತ್ತೆಯ ಪ್ರೌಢ ವಿದ್ಯಾರ್ಥಿಗಳಿಗೆ 
ಹಬ್ಬ ಶಿಕ್ಪ ಕನು ಬೇಸರಬರುವ ಒಂದು ರೀತಿಯಿಂದ ತಿಳಿಸಿಕೊಡುತ್ತಿ 
ದರೂ ಲ ನ್ನು ತಿಳಿದುಕೊಳ್ಳು ನವುದ ಕಾಗಿ ಆ ವಿದ್ಯಾರ್ಥಿಗಳು ಲಕ್ಷ 


ಎ 
ಕೊಡುತ್ತಾರೆ. ಇದು ಐಚ್ಛಿಕ ಅವಧಾನದ ಉದಾಹರಣೆಯು, ಒಂದು 


ಷಿ೨ ಶಿಕ್ಷಣದ ಮೂಲತತ್ವಗಳು 


ಸುಂದರವಾದ ಬಣ್ಣದ ಚಿತ್ರವನ್ನು ಚಿಕ್ಕಮಕ್ಕಳ ವರ್ಗದ ಮುಂಡೆ: 
ಹಿಡಿದರೆ ಆ ಧಗ ಲಕ ವ್ರ ಆ ಚಿತ್ರದ ಕಡೆಗೆ ತಾನಾಗಿಯೇ 
ಎಳೆಯಲ್ಪಡುವುದು. ಇದು ಅಸೈೈಚ್ಛಿ ಕ ಅವಧಾನದ ಉದಾಸರಣೆಯು. 
ಚಿಕ್ಕಮಕ್ಕಳ ಶಿಕ ಕನು ಅವರ ಅನೈಚ್ಚಿ ಕ ಅವಧಾನವನ್ನು ಅವಲಂಬಿಸಿ 
ತಾ ಬಾಜಾ ಸತು ಶಿಕ ಕರು ತಾವು ಕಲಿಸ ಸೆತಕ್ಕ ವಿಷಯದ. 
ಕಡೆಗೆ ಮಕ್ಕಳ ಲಕ್ಷ್ಮವು ಹತ್ತುವುದಕ್ಕಾಗಿ ಜಿಳಗೆ ಹೇಳಿದ ಸೂಜನೆ 
ಗಳನ್ನು ಲಕ್ಷ್ಮದಲ್ಲಿಡತಕ್ಕದ್ದು. (೧) ಮಕ್ಕಳಿಗೆ ಕಲಿಸತಕ್ಕ ಪಾಠವು 
ಮನೋರಂಜಕವಾಗುವಂತೆ ಯತ್ನ ಮಾಡತಕ್ಕದ್ದು. (೨) ಚಿತ್ರ 
ನಕಾಶ ಮೊದಲಾದ ಆಕರ್ಷಕ ವಸ್ಮುಗಳ ಉಪಯೋಗವನ್ನು ಪಾಠದಲ್ಲಿ 
ಉಪಯೋಗಿಸಬೇಕು. (೪ ಪಾಠಕ್ಕೆ ಸಂಬಂಧಿಸಿದ ಯಾವದೆ ೊ೦ದು 
ಕೆಲಸವನ್ನು ಮಾಡಿಸ೦ಕ್ಕೆ ಪ್ರಯತ್ನ ಮಾಡಬೇಕು. (೪) ಪಾಠದಲ್ಲಿ 
ಪ್ರಶ್ನಗಳ ಉಪಯೋಗವನ್ನು ವಿಶೇಷವಾಗಿ ಮಾಡುತ್ತಿರಬೇಕು. 
ಮನಸ್ಸೂ ಇಂದ್ರಿಯಗಳೂ :-- ಮನಸ್ಸು ಒಂದು ಭದ್ರವಾದ 
ಕೋಟೆಯಲ್ಲಿ ಇಟ್ಟ ಸರಿಯಾಳಿನ ೦ತೆ ಇರುವುದು. ಆ ಸೆರೆಯಾಳಿಗೆ: 
ಹೊರಗಿನವರು ER ಆ ಕೋಟಿಯ ಬಾಗಿಲೊಳಗಿಂದ 
ಅನ್ನವನ್ನು ತಂದುಕೊಟ್ಟ ರೆ ಮಾತ್ರ ಅವನು ಉಣ್ಣುವನು; ಇಲ್ಲದಿದ್ದರೆ. 
ಅಲ್ಲಿಯೇ ಸತ್ತುಹೋಗ-ವನು. ನಮ್ಮ ಮನಸ್ಸಿನ ಸ್ಕಿತಿಯಾದರೂ 
ಹಾಗೆಯೇ ಇರುವುದು, ಮನಸ್ಸಿಗೆ ಕಣ್ಣು, ಕನಿ, ಮೂಗು ನಾಲಗೆ, 
ಸ್ಪರ್ಶ ಹೀಗೆ ಐದು ಬಾಗಿಲುಗಳು ಇರುವುವು: ಇವುಗಳ ದ್ಹಾರದಿಂದ 
ಅದು ಹೊರಗಿನ ವಸ್ತುಗಳ ಜ್ಞಾನವನ್ನು ಮಾಡಿಕೊಳ್ಳುತ್ತದೆ. ಆ 
ಜ್ಞಾನವು ಅದಕ್ಕೆ ದೊರೆಯದಿದ್ದರೆ ಅದು ಸತ್ತುಹೋಗುವುದು. ಈ. 
ಐದು ದ್ವಾರಗಳಿಗೆ ಜ್ಞಾನೇಂದ್ರಿಯಗಳೆಂಬ ಹೆಸರು. 
ಇಂದ್ರಿಯಗಳಿಂದಾಗುವ ಜ್ಞಾನ: ಕಣ್ಣಿನಿಂದ ವಸ್ತುಗಳ 
ಆಕಾರ, ಬಣ್ಣ, ಆಳತೆ, ಅಂತರಗಳ ಜ್ಞ್ಯಾನವಾಗುವುದು; ಕವಿಯಿಂದ. 
ಧ್ವನಿಯೂ, ಮೂಗಿನಿಂದ ವಾಸನೆಯೂ, ನಾಲಗೆಯಿಂದ ರೂಚಿಯೂ, 
ಗೊತ್ತಾಗುವುವು. ಸ್ಪರ್ಶದಿಂದ ತಣ್ಣಗೆ-ಬೆಚ್ಚಗೆ, ಮೆತ್ತಗೆ-ಬಿರಸು,. 


ಬೌದ್ದಿಕ ಶಿಕ್ಷಣ ತಿ 


ಸುಣುಪು-ಹುರಬರಕು, ಹಗುರು- ಜಡ ಈ ಮೊದಲಾದ ಸಂಗತಿಗಳ 
ಜ್ಞಾನವಾಗುವುದು. ಇವುಗಳಲ್ಲಿ ಕಣ್ಣು ಎಲ್ಲಕ್ಕೂ ಶ್ರೇಷ್ಠವಾದದ್ದು 5 
ಯಾಕಂದರೆ ಅದರಿಂದ ಆಗುವಷು ಜ್ಞಾ ನ್ಲಿನವು ಬೇರೆ ಯಾವ ಇಂದ್ರಿಯ 
ಗಳಿಂದಲೂ ಆಗುವುದಿಲ್ಲ. ಕೆಲವು ಇಂದ್ರಿಯಗಳು ತಮ್ಮ ಕೆಲಸವನ್ನು 
ಮಾಡುವುದಲ್ಲದೆ ಬೇರೆ ಇಂದ್ರಿಯಗಳ ಕೆಲಸವನ್ನೂ ಮಾಡುವುವು ; 
ಉದಾಹರಣಾರ್ಥವಾಗಿ ಕುರುಡರು ಸ್ಪರ್ಶಜ್ಞಾನದಿಂದ ವಸ್ತುಗಳ 
ಆಕಾರಗಳನ್ನೂ ಸಣ್ಣಸಣ್ಣ ಪದಾರ್ಥಗಳ ಅಳತೆಯನ್ನೂ ತಿಳಿಯುವರು. 
ನಾವು ಮಾವಿನಹಣ್ಣನ್ನು ಮೂಸಿನೋಡಿ ಅದರ ರುಚಿಯನ್ನು ಹೇಳು 
ವೆವು.  ಪದಾರ್ಥಗಳಿಂದಾಗುವ ಧ್ವನಿಯಿಂದ ಆ ಪದಾರ್ಥಗಳಿರುವ 
ದಿಕ್ಕು ಗೊತ್ತಾಗುವುದು. 


ಇಂದ್ರಿಯಗಳೆ ಶಿಕ್ಷಣವು: ನಾವು ದೊಡ್ಡವರಾದಂತೆ ನಮ್ಮ 
ಕೈಕಾಲುಗಳ ಶಕ್ತಿಯು ಬೆಳೆಯುವಂತೆ ನಮ್ಮ ಇಂದ್ರಿಯಗಳ ಶಕ್ತಿಯೂ 
ಬೆಳೆಯುವುದು. ಎಷ್ಟೋ ಹುಡುಗರು ತಮ್ಮ ಇಂದ್ರಿಯಗಳ 
ಉಪಯೋಗವನ್ನು ಮಾಡಿಕೊಳು ವುದಿಲ್ಲ. ಅದರಿಂದ ಅವರಿಗೆ ಬಾಹ್ಯ 
ಜಗತ್ತಿನ ಜ್ಞಾನವು ಆಗುವುದಿಲ್ಲ. ಈ ಜ್ಞಾನವೇ ಮೂಲ ಜ್ಞಾನವು; 
ಈ ಜ್ಞಾನವು ಸರಿಯಾಗಿ ಆಗದಿದ್ದರೆ ಅವರಲ್ಲಿ ಸ್ಮರಣ-*ಲ್ಪನಾ-ವಿಚಾರ 
ಶಕ್ತಿಗಳು ಉತ್ಪನ್ನ ವಾಗುನುದಿಲ್ಲ. ಮುಂದೆ ಮಾಡಲ್ಪಡುವ ವಿಚಾರ 
ನಿರ್ಣಯ ಅನುವಠಾನ ಈ ಮುಂತಾದ ಮನೋವ್ಯಾಪಾರಗಳು 
ಸರಿಯಾಗಿಯೂ ವ್ಯೃವಸ್ಥಿತವಾಗಿಯೂ ಆಗುವುದಿಲ್ಲ. ಅದರಿಂದ ಅವರು 
ದಡ್ಡರೆನಿಸಿಕೊಳ್ಳುವರು. ಇದರಿಂದ ಇಂದ್ರಿಯ ಜ್ಞಾನದ ಮಹತ್ವವು 
ಎಷ್ಟಿರುವದೆಂಬುದು ಗೊತ್ತಾಗುವುದು. ಇಂದ್ರಿಯಗಳನ್ನು ಹೆಚ್ಚು 
ಹೆಚ್ಚು ಉಪಯೋಗಿಸಿದಂತೆ ಪದಾರ್ಥಗಳ ಜ್ಞಾನವು ಹೆಚ್ಚು ಸ್ಪಷ್ಟ 
ವಾಗಿಯೂ ಹೆಚ್ಚು ತೀವ್ರವಾಗಿಯೂ ಆಗುವುದು ; ಮತ್ತು ಎರಡು 
ವಸ್ತುಗಳ ಸಾಮ್ಯವೈಷಮ್ಯಗಳನ್ನು ಕಂಡುಹಿಡಿಯುವ ಶಕ್ತಿಯು 
ಬೆಳೆಯುವುದು. ಇಂದ್ರಿಯಗಳಿಗೆ ಶಿಕಣವನ್ನು ಕೊಡುವ ಮುಖ್ಯ 
ಉದ್ದೇಶಗಳು ಇವೇ ಎರಡು. ಘ್ರಾಣೇಂದ್ರಿಯದ ಉಪಯೋಗ ನ್ನು, 

೩ಿ-೨೪೧೭ 


೩೪ ಶಿಕ್ಷಣದ ಮೂಲತತ್ವಗಳು 


ನಮಗಿಂತಲೂ ಅತ್ತರಗಳನ್ನು ಮಾರುವವರು ವಿಶೇಷವಾಗಿ ಮಾಡಿ 
ಹೊಳು ವುದರಿಂದ ಅವರ ಘ್ರಾಣೇಂದ್ರಿಯದಲ್ಲಿ ವಾಸನೆಯ ಸೂಕ್ಷ ಶ್ರ 
ಭೇದಗಳನ್ನು ಕಂಡುಹಿಡಿಯುವ ಶಕ್ತಿಯು ಹೆಚ್ಚಾಗಿ ಬಂದಿರುವುದು. 
ಇದರಂತೆ ಚಿತ್ರಕಾರರ ಕಣ್ಣಿನಲ್ಲಿ ಪದಾರ್ಥಗಳ ಬಣ್ಣಗಳ ಸೂಕ್ಸ್ಮ್ಮ 
ಭೇದಗಳನ್ನೂ ಗಾಯಕರ ಕಿವಿಯಲ್ಲಿ ಧ್ವನಿಯ ಸೂಕ್ಟ್ಮ ೬ಥೇದಗಳನ್ನೂ 
ತಿಳಿಯುವ ಶಕ್ತಿಯು ಒಂದಿರುವದು. 

ಚಿಕ್ಕಮಕ್ಕಳ ಶಿಕ್ಷಣದಲ್ಲಿ ಮುಖ್ಯವಾಗಿ ಕಣ್ಣು, ಕಿವಿ, ಸ್ಪರ್ಶ 
ಈ ಮೂರು ಇಂದ್ರಿಯಗಳಿಗೇ ಶಿಕ್ಷಣ ಕೊಡುವುದಿರುತ್ತದೆ. ಮೂಗು 
ಹಾಗು ನಾಲಗೆ ಇವುಗಳಿಗೆ ಶಿಕ್ಷಣ ಕೊಡುವ ಪ್ರಸಂಗಗಳು ತೀರ 
ಕಡಿಮೆ. ಇಂದ್ರಿಯ ಶಿಕ್ಷಣದ ಸಂಬಂಧದಿಂದ ಶಿಕ್ಷಕ ಶಿಕ್ಸಿಕೆಯರು 
ಲಕ್ಷ ದಲ್ಲಿಡತಕ್ಕ ಸಂಗತಿಗಳು ಯಾವವೆಂದರೆ: 


(೧) ಯಾವದೊಂದು ಪಾಠವನ್ನು ಕಲಿಸುವಾಗ ಶಕ್ಯವಿದ್ದಷ್ಟು ತ 
ಮಟ್ಟಿಗೆ ಹುಡುಗರ ಮುಂದೆ ವಸ್ತುಗಳನ್ನು ಇಟ್ಟು ಅವುಗಳನ್ನು 
ಪೂರ್ಣವಾಗಿ ನಿರೀಕ್ಷಣೆ ಮಾಡಲಿಕ್ಕೆ ಹಚ್ಚಬೇಕು. 


(೨) ಪ್ರತ್ಯಕ್ಸು ವಸ್ತುಗಳಿಂದ ಆಗುವ ಜ್ಞಾನವು ಬೇರೆ ಪ್ರತಿ 
ಶಬ್ದಗಳನ್ನು ಹೇಳುವುದರಿಂದಾಗಲಿ, ವಿವರಿಸಿ ಹೇಳುವುದರಿಂದಾಗಲಿ 
ಆಗಲಾರದು. ಉದಾಹರಣಾರ್ಥವಾಗಿ ಕಾಫಿ ಬೀಜಗಳ ವಿಷಯವಾಗಿ 
ಹೇಳುವುದಿದ್ದಾಗ ಅವು “ ಒಂದು ಗಿಡದ ಬೀಜಗಳು” ಎಂದು ಹೇಳಿ 
ಪಾಠಮಾಡಿಸಿದರೆ ಹುಡುಗರಿಗೆ ಅವುಗಳ ಸರಿಯಾದ ಕಲ್ಪನೆಯು 
'ಬರಲಾರದು. ಆದರೆ ಆ ಬೀಜಗಳನ್ನೇ ಪ್ರತ್ಯಕ್ಚವಾಗಿ ಅವರ ಮುಂದೆ 
ಇಟು ಶೆ ಅವುಗಳ ಆಕಾರವನ್ನೂ ಬಣ್ಣವನ್ನೂ ನಿರೀಕ್ಷಣೆ ಮಾಡಿಸಬೇಕು. 
ಅವುಗಳ ವಾಸನೆಯನ್ನು ತಕ್ಕೊಳ್ಳಲಿಕ್ಕೂ ರುಚಿಯನ್ನು ನೋಡ 
ಅಿಕ್ಕೂ ಹಜ್ಜಬೇಕು. ಹೀಗೆ ಮಾಡುವುದರಿಂದ ಕಾಸು ಬೀಜಗಳ 
ಯಥಾರ್ಥ ಕಲ್ಪನೆಯಾಗುವುದಲ್ಲದೆ ಎಂದೂ ಮರೆಯದಂಥ ಜ್ಞಾನ: 
ವಾಗುವುದು. 


ಬೌದ್ದಿಕ ಶಿಕ್ಷಣ ೩೫ 


(೩) ಪ್ರತ್ಯಕ್ಷ ವಸ್ತುಗಳು ಒಂದು ವೇಳೆ ದೊರಕದಿದ್ದರೆ 
ಮಣ್ಣಿನಿಂದ ಅಥವಾ ಕಟ್ಟಿಗೆಯಿಂದ ಮಾಡಿದ ಮಾದರಿಗಳನ್ನು ಉಪ 
ಖಯೋಗಿಸಬೇಕು. ಅವೂ ಸಿಕ್ಕದಿದ್ದರೆ ಚಿತ್ರಗಳನ್ನು ತೋರಿಸಿ ಜ್ಞಾನ 
ಮಾಡಿಕೊಡಬೇಕು. ಅವೂ ಸಹ ಸಿಕ್ಕದಂತಿದ್ದರೆ ಶಿಕ ಕರು ಕರೇ 
ಹಳಿಗೆಯ ಮೇಲೆ ಸ್ವತಃ ಚಿತ್ರಗಳನ್ನು ತೆಗೆದು ತೋರಿಸಬೇಕು, 

(೪) ಆದಷ್ಟು ಮಟ್ಟಿಗೆ ಹೆಚ್ಚು ಇಂದ್ರಿಯಗಳನ್ನು ಉಪ 
'ಯೋಗಿಸಲಿಕ್ತೆ ಹಚ್ಚಬೇಕು, ಅದರಿಂದ ಆ ವಸ್ತುವಿನ ಜ್ಞಾನವು 
ಹೆಚ್ಚು ಸ್ಪಷ್ಟವಾಗಿ ಆಗುವುದು. ಉದಾಹರಣಾರ್ಥವಾಗಿ ನಾವು 
ಮಾವಿನ ಹಣ್ಣುಗಳನ್ನು ಕೊಳ್ಳುವಾಗ ಮೊದಲು ಕಣ್ಣಿನಿಂದ ಅದರ 
ಬಣ್ಣವನ್ನೂ ಆಕಾರವನ್ನೂ ಅರಿತುಕೊಳ್ಳುತ್ತೇವೆ. ತರುವಾಯ 
ಅದನ್ನು ಮೂಸಿ ನೋಡಿ ವಾಸನೆಯನ್ನು ತಕ್ಕೊಳ್ಳುತ್ತೇವೆ. ಹಿಚಿಕಿ 


ನೋಡಿ ಹಣ್ಣು ಅಥವಾ ಕಾಯಿ ಎಂಬುದನ್ನು ಪರೀಕ್ಷಿ ಸುತ್ಮೇವೆ. ಆ 
ಬಳಿಕ ಅದನ್ನು ಹೆಚ್ಚಿ ಒಂದು ಹೋಳು ಬಾಯಿಯಲ್ಲಿ ಹಾಕಿಕೊಂಡು 
ಅದರ ರುಚಿ ನೋಡುತ್ತೇವೆ. ಈ ಮೇರೆಗೆ ಕಣ್ಣು, ಮೂಗು, ಸ್ಪರ್ಶ, 
ನಾಲಗೆ ಈ ನಾಲ್ಕು ಇಂದ್ರಿಯಗಳನ್ನು ಉಪಯೋಗಿಸುವದರಿಂದ ಆ 
ಮಾವಿನ ಹಣ್ಣು ಒಳ್ಳೆಯದೊ ಕೆಟ್ಟದ್ದೋ ಎಂಬುದನ್ನು ಸರಿಯಾಗಿ 
ನಿರ್ಣಯಿಸಲಿಕ್ಟೆ ಅನುಕೂಲವಾಗುವುದು. ಇಲ್ಲದಿದ್ದರೆ ನಾವು ಮೋಸ 
ಹೋಗುವ ಸಂಭವವುಂಟು. ನಮ್ಮ ಶಿಕ್ಷಣದಲ್ಲಿ ಎಲ್ಲ ಇಂದ್ರಿಯ 
ಗಳನ್ನು ಉಪಯೋಗಿಸಲು ಪ್ರಯತ್ನ ಮಾಡಬೇಕು. ಕನಿಷ್ಟ 
ಪಕ್ಸುಕೈ ಎರಡು ಇಂದ್ರಿಗಳನ್ನಾದರೂ ಉಪಯೋಗಿಸಿಕೊಳ್ಳಲಿಕ್ಕೆ 
ಹೇಳಬೇಕು. 

ಸಾಲೆಯಲ್ಲಿ ಕಲಿಸಲ್ಪಡುವ ವಸ್ತುಪಾಠ, ಚಿತ್ರಕಲೆ, ಭೂಗೋಲ, 
ವಾಚನ, ಗಾಯನ, ಗಣಿತ, ಈ ವಿಷಯಗಳಲ್ಲಿ ಇಂದ್ರಿಯಗಳಿಗೆ 
ಶಿಕ್ಷಣವು ದೊರೆಯುವುದು. ವಾಚನ ಪಾಠದಲ್ಲಿ ಆಕ್ಸುರಗಳನ್ನು 
ಕಣ್ಣಿನಿಂದ ನೋಡುವುದು, ಬಾಯಿಂದ ಉಚ್ಚರಿಸುವುದು, ಉಚ್ಚಾರ 
ಗಳನ್ನು ಕಿವಿಯಿಂದ ಕೇಳುವುದು ಹೀಗೆ ಮೂರು ಇಂದ್ರಿಯಗಳ 


ತಿ ಶಿಕ್ಷಣದ ಮೂಲತತ್ವಗಳು 


ಉಪಯೋಗವಾಗುವುದು, ವಸ್ತುಪಾಠದಲ್ಲಿ ಹೆಚ್ಚು ಇಂದ್ರಿಯಗಳಿಗೆ 
ಶಿಕ್ಷಣವು Hd eS ಕೈಕೆಲಸಗಳಿಂದ ಪದಾ 
ರ್ಥಗಳ ಆಕಾರ ಬಣ್ಣಗಳ ಜ್ಕಾ ನವಾಗುವುದು, ತೀರ ಚಿಕ್ಕ ಮಕ್ಕ 
ಳಿಂದಲೂ ಅವರ ಬಳಿಕೆಯೊಳೆಗಿನ ವಸ ತಿಗಳ ಚಿತ್ರಗಳನ್ನು ತೆಗಿಸಲಿಕ್ಕೆ 
ಅಡ್ಡಿಯಿಲ್ಲ. ಆ ಚಿತ್ರಗಳು ಚಿತ್ರಕಲೆಯ ನಿಯಮಗಳಿಗೆ ಅನುಸರಿಸಿರ 
ದಿದ್ದರೂ ಚಿಂತೆಯಿಲ್ಲ. ಅವರು ವಸ್ಮುಗಳ-ಸಾಧಾರಣ ಕಲ್ಪನೆಯನ್ನು 
ತೋರಿಸಿದರೆ ಸಾಕು. 





೪ನೆಯ ಪ್ರಕರಣ 
ಬೌದ್ಧಿಕ ಶಿಕ್ಷಣ- ಮನೋವಿಕಾಸ 


ಸಂವೇದನ, ಜೋಫ್ಯೆ ಗ್ರಹಣ್ಯ ಧಾರಣಾ: ಜ್ಞಾನೇಂದ್ರಿಯ 
ಗಳಿಂದ ನಮಗೆ ಬಾಹ್ಯಜಗತ್ತಿನ ಜ್ಞ್ಯಾನವಾಗುವುದೆಂಬ ಸಂಗತಿಯನ್ನು 
ಹಿಂದಿನ ಪ್ರಕರಣದಲ್ಲಿ ವಿವರಿಸಿದ್ದೇವೆ. ಈ ಮೂಲಜ್ವಾ ಶನದಿಂದ 
ಮನಸು ಕ್ರಮಕ್ರಮವಾಗಿ ಹೇಗೆ ವಿಕಾಸ ಹೊಂದುವುದೆಂಬುದನ್ನು 
ಇಲ್ಲಿ ಆಲೋಚಿಸುವ. k 

ನಾವು ಒಂದು ಸ್ಥಳದಲ್ಲಿ ಕುಳಿತಿರುವಾಗ ಒಮ್ಮೆಲೆ ನಮ್ಮ 
ಕಿವಿಗೆ ಒಂದು ಧ್ವನಿಯು ಕೇಳಬಂದಿತೆಂದು ಕಲ್ಪಿಸುವ. ಕೂಡಲೆ, 
ನಮ್ಮ ಲಕ್ಷವು ಅತ್ತಕಡೆಗೆ ಹೋಗುವುದು. ಇದಕ್ಕೆ 4 ಅವಧಾನ? 
ವೆನ್ನುತ್ತಾರೆಂದು ಹಿಂದೆ ಹೇಳಿದೆ. ಯಾವುದೊಂದು ಪದಾರ್ಥದಿಂದ 
ಧ ೈನಿಯು ಉತ್ಪನ್ನ ವಾದ ಕೂಡಲೆ, ಕೆರೆಯಲ್ಲಿ ಒಂದು ಕಲ್ಲು ಒಗೆದರೆ 
ನೀರ ಮೇಲೆ ಹೇಗೆ ವರ್ತುಳಾಕಾರವಾದ ತೆರೆಗಳು ಹುಟ್ಟಿ ಸುತ್ತು 
ಮುತ್ತು ಹಬ್ಬುವವೋ ಹಾಗೆಯೇ ಹವೆಯಲ್ಲಿ ಆ ಧ್ವನಿಯ ತೆರೆಗಳು 
ಉತ್ಪನ್ನವಾಗಿ ಸುತ್ತಲು ಹಬ್ಬುವವು ; ಅವುಗಳಲ್ಲಿ ಕೆಲವು, ನಮ್ಮ 
ಕಿವಿಯೊಳಗಿನ ಜ್ಞ್ಯಾನತಂತುಗಳ ಮೇಲೆ ಅಪ್ಪಳಿಸುವವು ; ಅದರಿಂದ 
'ಯಾವುದೋ ಒಂದು ಧ್ವನಿಯು ಆಯಿತೆಂದು ನಮ್ಮ ಮನಸಿಗೆ ಗೊತ್ತಾ 
ಗುವದು. ಇದು ಎಲ್ಲಕ್ಕೂ ಮೊದಲನೆಯ ಕಾರ್ಯವು. ಇದಕ್ಕೆ 
ಸಂವೇದನೆ ಎಂಬ ಹೆಸರು, ಆ ಬಳಿಕ ಮನಸು, ಈ ಧ್ವನಿಯು ಯಾವ 
ಪದಾರ್ಥದಿಂದ ಆದದ್ದೆಂಬುದನ್ನು ವಿಚಾರಮಾಡಿ ತಿಳಿಯುವುದು. ಈ 
ಕಾರ್ಯಕ್ಕೆ ಬೋಧೆ ಎಂಬ ಹೆಸರು. ಇದೇ ಪ್ರಕಾರ ಯಾವುದೊಂದು 
ಪದಾರ್ಥದ ಮೇಲೆ ಬಿದ್ದ ಪ್ರಕಾಶ ಕಿರಣಗಳು ಪರಾವರ್ತನ ಹೊಂದಿ 
ನಮ್ಮ ಕಣ್ಣೊಳಗಿನ ಪಟಲ (Retina) ದ ಮೇಲೆ ಮೂಡಲು, 


ಷ್ಠ ಶಿಕ್ಷಣದ ಮೂಲತತ್ವಗಳು 


ಅದಕ್ಕೆ ಹೊಂದಿದ ಜ್ಞಾನತಂತುಗಳು ಈ ಸುದ್ದಿಯನ್ನು ಮಿದುಳಿಗೆ 
ತಿಳಿಸುವನು. ಇದು ಸಂವೇದನ ಕಾರ್ಯವು. ಆ ಬಳಿಕ ಮಿದುಳು, 
ಈ ಕಿರಣಗಳು ಯಾವ ಪದಾರ್ಥದ ಮೇಲಿಂದ ಪರಾವರ್ಶನ ಹೊಂದಿ 
ಬಂದವುಗಳೆಂಬುದನ್ನು ಅರಿತುಕೊಳ್ಳುವುದು. ಇದು ಬೋಧೆಯ 
ಕಾರ್ಯವ. ಇದರಂತೆ ಪದಾರ್ಥದ ಸೂಕ್ಸ್ಮಕಣಗಳು ಹವೆಯಲ್ಲಿ: 
ಪಸರಿಸಿ ನಮ್ಮ ಫ್ರಾಣೇಂದ್ರಿಯದೊಳಗಿನ ಜ್ಞ್ಯಾನತಂತುಗಳ ಮೇಲೆ 
ಅಪ್ಪಳಿಸುವುದರಿಂದ ನಮ್ಮ ಮನಸಿಗೆ ಆ ಪದಾರ್ಥದ ವಾಸನೆಯು 
ಗೊತ್ತಾಗುವುದು. ಪದಾರ್ಥದ ರಸವು ನಮ್ಮ ನಾಲಗೆಯ ತುದಿ 
ಯಲ್ಲಿರುವ ಜ್ಞಾನತಂತುಗಳಿಗೆ ತಗಲಲು ಆ ಪದಾರ್ಥದ ರುಚಿಯು 
ನಮಗೆ ತಿಳಿಯುತ್ತದೆ. 


ಸಾರಾಂಶ, ಧ ಹನಿಯ ತೆರೆಗಳು, ಪ್ರಕಾಶದ ತೆರೆಗಳು, ಪದಾರ್ಥದ 
ಪರಮಾಣುಗಳು, ರಸಗಳು ಇಲ್ಲವೆ ಪದಾರ್ಥಗಳು ಅನುಕ್ರಮವಾಗಿ 
ಕವಿ, ಕಣ್ಣು, ಘ್ರಾಣ, ರಸನೆ, ಸ್ಪರ್ಶ ಈ ಇಂದ್ರಿಯಗಳಲ್ಲಿರುವ ಜ್ಞಾನ 
ತಂತುಗಳ ಮೇಲೆ ಅಪ್ಪಳಿಸುವುದರಿಂದ ಆಗುವ ಜ್ಞಾನಕ್ಕೆ ಸಂವೇದನೆ 
ಎಂಬ ಹೆಸರು. ಮತ್ತು ಆ ಜ್ಞಾ ನವು ಇಂಥ ಪದಾರ್ಥದಿಂದಲೇ 
ಆದದ್ದೆಂದು ಮನಸಿಗೆ ಆಗುವ ಜಾನ್ವಕ್ಕೆ ಬೋಧೆ ಎಂಬ ಹೆಸರು. 
ಅವಧಾನವು ಹೆಚ್ಚು ಕಡಿಮೆ ಇದ್ದಂತೆ ಸಂವೇದನವೂ, ಬೋಧೆಯೂ 
ಹೆಚ್ಚಾಗಲಿ, ಕಡಿಮೆಯಾಗಲಿ ಆಗುವವು. ಜ್ಞಾನೇಂದ್ರಿಯಗಳು 
ಶಿಕ್ಷಣವನ್ನು ಹೊಂದಿದ್ದರೆ ಪದಾರ್ಥಗಳ ಬೇಧೆಯು ಪೂರ್ಣವಾಗಿಯೂ, 
ಸ್ಪಷ್ಟವಾಗಿಯೂ ಆಗುವುದು. 

ಬೋಧೆಯಿಂದ ಆಗುವ ಜ್ಞಾನವನ್ನು ಮನಸು ಸ್ನೀಕರಿಸು 
ವುದು. ಮನಸಿನ ಈ ಶಕ್ತಿಗೆ ಗ್ರಹಣಶಕ್ತಿಯೆಂಬ ಹೆಸರು. ಯಾವ 
ದೊಂದು ವಿಷಯದಲ್ಲಿ ನಮ್ಮ ಅಭಿರುಚಿಯು ಇಲ್ಲದಿದ್ದರೆ, ಅಥವಾ ಆ 
ವಿಷಯದ ಕಡೆಗೆ ನಮ್ಮ ಅವಧಾನವಿರದಿದ್ದರೆ ಆ ವಿಷಯವನ್ನು ನಮ್ಮ 
ಮನಸು ಸ್ವೀಕರಿಸುವುದಿಲ್ಲ. ಒಂದುವೇಳೆ ಸಿ ೀಕರಿಸಿದರೂ ಅದು ಮನಸಿ 
ನಲ್ಲಿ ಚೆನ್ನಾಗಿ ಮೂಡಿರುವದಿಲ್ಲಾದಕಾರಣ ಮುಂದೆ ನೆನಪಿಗೆಬರು ವುದಿಲ್ಲ. 


ಬೌದ್ಧಿಕ ಶಿಕ್ಷಣ-ಮನೋನಿಕಾಸ ರ್ಷೀ 


ಒಬ್ಬ ಹುಡುಗನಿಗೆ ಗಣಿತ ವಿಷಯದಲ್ಲಿ ಅಭಿರುಚಿಯು ಕಡಿಮೆ ಎಂದು 
ತಿಳಿಯುವ. ಶಿಕ್ಷಕನು ಗಣಿತದ ಉದಾಹರಣವನ್ನು ತಿಳಿಸಿ ಹೇಳುತ್ತಿರು 
ವಾಗ ಅ ಹುಡುಗನು ಚಂಡಿನ ಆಟಿದ ಬಗ್ಗೆ dna ತಿದ್ದಕ್ಕೆ 
ಉದಾಹರಣದ ರೀತಿಯು ಅವನಿಗೆ ತಿಳಿಯುವುದಿಲ್ಲ. ಅಂದರೆ ಅವನ 
ಮನಸು ಆ ರೀತಿಯನ್ನು ಹಿ ್ಕೀಕರಿಸುವುದಿಲ್ಲ. ಅದೇ ಪ್ರಕಾರ ಅವಸರ 
ದಿಂದ ನೋಡಿದ ಇಲ್ಲವೆ” ತಣಿದ ಸಂಗತಿಯನ್ನು ಕೂಡ ನಮ್ಮ ಮನಸು. 
ಜೆನಾ ಗಿ ಸಿ ೀಕರಿಸುವುದಿಲ್ಲ. ಅದರಿಂದ ಎ ಲಕ್ಷದಲ್ಲಿ ಉಳಿಯುವು. 
ದಿಲ್ಲ.” ಆದಕಾರಣ ಶಿಕ್ಷಕರು ಮಕ್ಕಳ ಗ ಹಣಶಕ್ಕಿಯು ' ಬೆಳೆಯುವಂತೆ. 
ಪಾಠಕ್ಕೆ ಮನೋರಂಜಕ ಸ್ವರೂಪಕೊಟ್ಟು ಅಭಿರುಚಿಯನ್ನು ಹುಟ್ಟಿಸ 
ಬೇಕು. ಪ್ರಶ್ನ ಪದ್ಧತಿಯನ್ನು ಉಪಯೋಗಿಸಿ ಅವರ ಅವಧಾನವನ್ನು 
ಜಾಗೃತಗೊಳಿಸಬೇಕು. 

ನಾವು ಅನೇಕ ವಸ್ತುಗಳನ್ನೂ ಸಂಗತಿಗಳನ್ನೂ ನೋಡುತ್ತೇವೆ. 
ಅನೇಕ ಸುದ್ದಿಗಳನ್ನು ಕೇಳುತ್ತೇವೆ. ನಮ್ಮ ಮನಸಿನಲ್ಲಿ ನಾನಾಬಗೆಯ 
ವಿಚಾರಗಳು ನಡೆದಿರುವುವು. ಅವೆಲ್ಲವುಗಳು ನಮ್ಮ ಮಿದುಳಿನಮೇಲೆ 
ಮೂಡುವುವು. ಹೀಗೆ ಮೂಡಿದ ಜ್ಞಾನವು ನಷ್ಟವಾಗುವುದಿಲ್ಲ. 
ಮನಸಿನಲ್ಲಿ ಜ್ಞಾನವನ್ನು ಸಂಗ್ರ ಹಸಿಟ್ಟು ಕೊಳ್ಳು ವ ಈ ಕಕ್ತಿಗೆ 
ಧಾರಣಾಶಕ್ತಿ ಯೆಂಬ ಜಿ ಹೆಸರು. ಸ ಶಕ್ತಿಯು" A ದುಳಿನೆ: 
ಯನ್ನೂ ಗ್ರಹಣ ಶಕ್ತಿಯನ್ನೂ ಅವೆಲಂಬಿಸಿರುಮದು, ಸ ಸ್ವಾ 
ಧಾಂಣಾಕಕ ಯ್ದ: ಒಳ್ಳೇ. ಅತರ್ಯಕರನತದದ್ದಿಕುತ್ತದೆ. ಅವರು 
ತಮ್ಮ 'ಸುತ್ರುಮುತ್ತು ಇರುವ ಅನೇಕ ಪದಾರ್ಥಗಳನ ನ್ನೂ, ಅಲ್ಲಿ 
ನಡೆಯುವ ಅನೇಕ ಕಾರ್ಯಗಳನ್ನೂ ನೋಡಿ ಮನಸಿನಲ್ಲಿಟಿ) ಕೊಳ್ಳಲು 
ಪ್ರಯತ್ನ ವಾಡುವರು. 


ಸ ರಣ: — ಇಂದ್ರಿಯಗಳಿಂದ ಆದ ಜ್ಞಾ ಸೆವನ್ನು ನಾವು ಮನಸಿ 
ನಲ್ಲಿ ಕ ಹಿಸಿಟ್ಟುಕೊಳ್ಳುವೆ ವೆವೆಂದು ಹಿಂದೆ ಹೇಳಿದೆ. ಹೀಗೆ ಹಿಡಿದಿಟ್ಟಿ 
ಜ್ಞಾ ನದ ಪ್ರ ತಿಮೆಯನ್ನು ಮನಸು ಬೇಕಾದಾಗ ತನ್ನು ಮುಕಿ 


RE ವುದು. ಮನಸಿನಲ್ಲಿ ನಡೆಯುವ ಈ ಕಾರ್ಯಕ್ಕೆ 





ಇಂ ಶಿಕ್ಷಣದ ಮೂಲತತ್ವಗಳು 


ಸ್ಮರಣ ಅಥವಾ ನೆನಪು ಅನ್ನುತ್ತೇವೆ. ಉದಾಹರಣಾರ್ಥವಾಗಿ ನಾವು 
ಸರ್ಕಸಿನಲ್ಲಿ ಒಂದು ಸಿಂಹವನ್ನು ನೋಡಿದೆವೆಂದು ಕಲ್ಪಿಸುವ; ನಮ್ಮ 
ಕಣ್ಣು ಆದರ ಸರ್ವಾಂಗವನ್ನು ನಿರೀಕ್ಟಿಸುವುದು; ಮನಸ್ಸು ಕಣ್ಣಿನಿಂದ 
ಬಂದ ಸುದ್ದಿಗಳನ್ನು ಸ್ವೀಕರಿಸಿ ಅದರ ಆಕಾರ, ಬಣ್ಣ ಎತ್ತರ 
ಮುಂತಾದವುಗಳನ್ನು ಅರಿತು ಸಂಗ್ರಹಿಸಿಕೊಳು ವದು. ಈ ಕಾರ್ಯ 
ಗಳು ಸಂವೇದನ, ಬೋಧೆ, ಗ $ ಹಣ, ಧಾರಣಾ ಈ ಶಕ್ತಿಗಳಿಂದ ಆದುವು. 
ನಾವು ಮನೆಗೆ ಬಂದಬಳಿಕ ಆ ಸಿಂಹದ ಸ್ವರೂಪವು ನಮ್ಮ ಕಣ್ಣ 
ಮುಂಡೆ ಕಟು ವುದು. ಇದು ಸ್ಮರಣಶಕ್ತಿಯ ಕಾರ್ಯವು. ಪ್ಪ ್ರತ್ಯಷ್ಟ 
ವಾಗಿ ಕಂಡ ಸಿಂಹನ ಪ್ರತಿಮೆಗೂ, ಸ್ಮರಣಶಕ್ತಿಯಿಂದ ಮನಸಿನ 
ಮುಂದೆ ಬಂದ ಪ್ರತಿಮೆಗೂ ಬಹಳ ಭೇದವಿರುವುದು. ಮೊದಲನೆಯದು 
ಸ್ಪಷ್ಟವಾದದ್ದಿರುವುದು. ಎರಡನೆಯದು ಸ್ವಲ್ಪು ಮಸಮಸಕಾದದ್ದಿರು 
ವುದು. ಹೀಗಿದ್ದಾಗ್ಯೂ ಆ ಅಸ್ಪಷ್ಟವಾದ ಪ್ರತಿಮೆಯಿಂದ ನಮಗೆ 
ಬಹಳ ಉಪಯೋಗವಾಗುವುದು. ಈ ಪ್ರಕಾರದ ಪ್ರತಿಮೆಗಳನ್ನು 
ಹುಟ್ಟಿಸಿ ನೋಡುವ ಸಾಮರ್ಥ್ಯವು ನಮ್ಮ ಮನಸಿನಲ್ಲಿ ಇರದಿದ್ದರೆ 
ನಮ್ಮ ಕಲ್ಪನಾ ಶಕ್ತಿಗೆ ಸಹಾಯ್ಯವಾಗುತ್ತಿದ್ದಿಲ್ಲ. ತುಲನ್ಕಾ ವಿಚಾರ, 
ಅನುಮಾನ ಈ ಮೊದಲಾದ ಉಚ್ಚ ಪ್ರತಿಯ ಬೌದ್ಧಿಕ ಶಕ್ತಿಗಳು 
ಉತ್ಪನ್ನವಾಗುತ್ತಿದ್ದಿಲ್ಲ. ದಿನಾಲು ನಾವು ಎಷ್ಟೋ ಪದಾರ್ಥಗಳನ್ನು 
ನೋಡುತ್ತೇವೆ; ಎಷ್ಟೋ ಮಾತುಗಳನ್ನು ಕೇಳುತ್ತೇವೆ. ನಮ್ಮ 
ಮನಸಿನಲ್ಲಿ ಅನೇಕ ಕಲ್ಪನೆಗಳು ಬರುತ್ತವೆ. ಆದರೆ ಇವೆಲ್ಲವುಗಳ 
ಸ್ಥರಣವು ನಮಗೆ ಆಗುವುದಲ್ಲ. ನಮ್ಮ ಮನಸಿಗೆ ಒಳ್ಳೇ ಮಹತ್ವ 
ವಾದವುಗಳೆಂದು ತೋರಿದ ಸಂಗತಿಗಳು ಅಥವಾ ನಮ್ಮ ಮನಸಿನಮೇಲೆ 
ಹಲವು ಸಾರೆ ಸಂಸ್ಥಾರ ಮಾಡುತ್ತಿರುವ ಸಂಗತಿಗಳು ಮಾತ್ರ ನಮ್ಮ 
ನೆನಪಿನಲ್ಲಿ ಉಳಿಯುವುವು. 

ಒಂದೇ ವಸ್ತುವನ್ನು ಬಹಳ ಸಾರೆ ಅವಲೋಕನ ಮಾಡುವು 
ದರಿಂದ ಗ್ರಹಣ ಧಾರಣಾ ಶಕ್ತಿಗಳ ಕಾರ್ಯಗಳು ಚೆನ್ನಾಗಿ ನಡೆದು 
ಮನಸಿಗೆ ಆ ವಸ್ತುವಿನ ಜ್ಞಾನವು ಸ್ಪಷ್ಟವಾಗಿ ಆಗುವುದು. ಅದರಿಂದ 


ಬೌದ್ದಿಕ ಶಿಕ್ಷಣಮನೋವಿಕಾಸ ೪೧ 


ಅದು ತೀವ್ರವಾಗಿಯೂ ಸೃಷ್ಟವಾಗಿಯೂ ನೆನಪಿಗೆ ಬರುವುದು. 
“ಆದಕಾರಣ ಶಿಕೃಕರು ಒಮ್ಮೆ ಕಲಿಸಿದ ಪಾಠಗಳ ಪುನರಾವರ್ತನವನ್ನು 
ಮೇಲೆ ಮೇಲೆ ಮಾಡಿಸತಕ್ಕದ್ದು. ಅದರಿಂದ ಆ ವಿಷಯವು ಹುಡುಗರ 
ಮನಸಿನಲ್ಲಿ ಸ್ಪಷ್ಟವಾಗಿ ಉಳಿದು ಬೇಕಾದಾಗ ನೆನಪಿಗೆ ಬರುವುದು. 
ಇದರಿಂದ ಪಾಠಗಳ ಆವರ್ತನದ ಮಹತ್ವವು ಎಷ್ಟಿ ರುವುದೆ೦ಬುದು 
ಗೊತ್ತಾಗುವುದು. 

ಸಂವೇದನ, ಬೋಧೆ, ಗ್ರಹಣ, ಧಾರಣಾ ಶಕ್ತಿಗಳು ಹೆಚ್ಚು 
ಕಡಿಮೆ ಪ್ರಮಾಣದಿಂದ ಕೆಲಸ ಮಾಡುವುದರಿಂದ ಹುಡುಗರ ಸ್ಮರಣ 
ಶಕ್ತಿಯಲ್ಲಿ ಕೆಲವು ದೋಷಗಳು ಕಂಡುಬರುವುವು; ಕೆಲವು ಹುಡುಗರು 
ಹೊಸ ಸಂಗತಿಗಳನ್ನು ಬೇಗ ಕಲಿಯುವರು; ಆದರೆ ಬೇಗ ಮರೆಯು ವರು; 
ಕೆಲವರಿಗೆ ಕಲಿಯಲಿಕ್ಕೆ ಬಹಳ ಕಾಲವು ಹಿಡಿಯುವುದು; ಆದರೆ ಒಮ್ಮೆ 
ಕಲಿತ ಸಂಗತಿಗಳನ್ನು ಎಂದೂ ಮರೆಯುವುದಿಲ್ಲ; ಮತ್ತೆ ಕೆಲವರಿಗೆ 
ಯಾವದೊಂದು ಸ೦ಗತಿಯನ್ನು ಎಷ್ಟು ಸಾರೆ ತಿಳಿಸಿ ಹೇಳಿದರೂ ನೆನಪಿ 
ನಲ್ಲಿಯೇ ಉಳಿಯುವುದಿಲ್ಲ. ಹಿಂದೆ ಹೇಳಿದ ಸ್ಮರಣಶಕ್ತಿಯ ಮೂಲ 
ತತ್ವಗಳನ್ನು ಅರಿತ ಶಿಕ್ಷಕರು ಮಕ್ಕಳ ಈ ದೋಷಗಳನ್ನು ಕಂಡು 
ಹಿಡಿದು ತಕ್ಕ ಪ್ರಯತ್ನ ಗಳಿಂದ ತಿದ್ದಲಿಕ್ಕೆ ಯತ್ನ ಮಾಡತಕ್ಕದ್ದು. 

ಇಂದ್ರಿಯಗಳಿಂದ ಜಗತ್ತಿನ ಜ್ಞಾನವು ಎಷ್ಟು ಸಂಗ್ಗ )ಹವಾಗಿದೆ; 
ಎಂಬುದು ನಮ್ಮ ಸ್ಮರಣ ಶಕ್ತಿಯಿಂದ ಗೊತ್ತಾಗುವುದು. ಈ ಮೇರೆಗೆ 
ಸಂಗ್ರಹವಾದ ಜ್ಞಾನದ ಸಹಾಯ್ಯದಿಂದ ಕಲ್ಪನಾ ವಿಚಾರ ಶಕ್ಕಿಗಳು 
ಉತ್ಪನ್ನ ವಾಗುವುವು. ಅವುಗಳಿಂದ ಮನಸು ಪೂರ್ಣವಾಗಿ ವಿಕಾಸ 
ಹೊಂದುವುದು- ಕೇವಲ ಸ್ಮರಣಶಕ್ತಿಯೊಂದು ಬೆಳೆದರೆ ಆದರಿಂದ 
ನ್ಹಾಲಶಾಂದಲ್ಲ ಅಲ್ಪ ಸ್ವಲ್ಪ ಪ್ರ ಓ ಪ್ರಯೋಜನವಾಗುತ್ತಿದ್ದಾಗ್ಳೂ ಮನಸ್ಸು 
ವಿಕಾಸ ಹೊಂದುವುದಿ್ಲಿ. 

ಕಲ್ಪನಾಶಕ್ತಿ: ನಮ್ಮ ಸ್ಮರಣಶಕ್ತಿಯು ಜ್ಞಾನೇಂದ್ರಿಯ 
ಗಳಿಂದ ಆಗುವ ಜ್ಞಾನವನ್ನು ಮಾತ್ರ ಕಾಯಿ ಡುವುದು. ಕೇವೇ 
ಇಂದ್ರಿಯಗಳಿಂದ ಆಗುವ ಜ್ಞಾನವು, ವಿಚಾರ ಶಕ್ತಿಯಿಂದ ನಿರ್ಣಯ 


೪೨ ಶಿಕ್ಷಣದ ಮೂಲತತ್ವಗಳು 


ಗಳನ್ನೂ ಅನುಮಾನಗಳನ್ನೂ ತೆಗೆಯಲಕ್ಕೆ ಸಾಲದು. ಈ ಕಾರ್ಯಗಳಿಗೆ. 
ಬೇರೆ ಎಷ್ಟೋ ಹೊಸ ಜ್ಞಾನದ ಸಹಾಯ್ಯವು ಬೇಕು. ಆ ಜ್ಞಾನವು 
ನಮಗೆ ಇಂದ್ರಿಯಗಳಿಂದ ಆಗದೆ. ಇಂದ್ರಿಯಗಳಿಂದ ಸಂಗ್ರಹಿಸಿದ. 
ಜ್ಞಾನದ ಸಹಾಯ್ಯದಿಂದ ಮನಸಿನಲ್ಲಿ ತನ್ನಿಂದ ತಾನೇ ಉತ್ಪನ್ನ ವಾಗು 
ವ್ರದು. ಉದಾಹರಣಾರ್ಥವಾಗಿ ಕನ್ನಡ ೫ನೆಯ ಇಯತ್ತೆಯನ್ನು 
ಕಲಿಯುವ ಒಬ್ಬ ವಿದ್ಯಾರ್ಥಿಯು ತನ್ನ ಊರು, ಊರ ಸವಿಕಾಪದಲ್ಲಿ 
ಇರುವ ಗುಡ್ಡ, ಹೊಳ್ಳೆ ಹಳ್ಳ, ಭೂಮಿ ಈ ಮೊದಲಾದವುಗಳನ್ನು ತನ್ನ 
ಇಂದ್ರಿಯಗಳಿಂದ ನಿರೀಕ್ಟಣಮಾಡಿ ಎಷ್ಟೋ ಸಂಗತಿಗಳ ಜ್ಞಾನವನ್ನು 
ಮಾಡಿಕೊಂಡಿರುವನು. ಈ ಜ್ಞಾನದ ಸಹಾಯ್ಯದಿಂದ ಹಿಮಾಲಯ 
ಪರ್ವತಗಳ ಸಾಲುಗಳು, ಅಲ್ಲಿ ಹುಟ್ಟಿ ಹರಿಯುವ ಗಂಗಾ, ಯಮುನ್ನಾ 
ಗೋಗ್ರಾ, ಗಂಡಕಿ ಮೊದಲಾದ ಹೊಳೆಗಳು, ಆ ಹೊಳೆಗಳು ತಮ್ಮು 
ಸಂಗಡ ತರುವ ರೇನೆ, ಆ ರೇವೆಯಿಂದ ಅವುಗಳ ದಂಡೆಯ ನಿವಾಸಿಗಳಿಗೆ. 
ಆಗುವ ಪ್ರಯೋಜನ, ಅಲ್ಲಿಯ ಜನವಸತಿ ಇವೇ ಮೊದಲಾದ ಸಂಗತಿ. 
ಗಳನ್ನು ಅವನು ಇಲ್ಲಿಯೇ ಕುಳಿತು ಆರಿತುಕೊಳ್ಳುವನು. ಈ 
ಬಗೆಯ ಜಾ ಕ ನವು ಅವನಿಗೆ ಯಾವ ಶಕ್ತಿಯಿಂದ ಆಗುವ್ರದೋ ಅದೇ: 
ಕಲ್ಪನಾಶಕ್ತಿಯು. 


ಕಲ್ಪನಾಶಕ್ತಿಗೆ ಅಡಿಗೆ ಮಾಡುವವರ ಸಾಮ್ಯವನ್ನು ಕೊಡ 
ಬಹುದು. ಅವರು ತಮ್ಮ ಮುಂದೆ ಇಟ್ಟಿ ಸಕ್ಕರೆ ತುಪ್ಪ, ಸಜ್ಜಿಗೆ 
ಈ ಮೊದಲಾದ ಪದಾರ್ಥಗಳನ್ನು ತಕ್ಕ ಪ್ರಮಾಣದಿಂದ ತೆಗೆದು ಕೊಂಡು. 
ಯೋಗ್ಯರೀತಿಯಿಂದ ಕೂಡಿಸಿ ಉಂಡಿಗಳನ್ನು ಸಿದ್ದಮಾಡುವನ್ನು 
ಇದೇ ಪ್ರಕಾರ ಕಲ್ಪನಾಶಕ್ತಿಯ ಕಾರ್ಯಮಾಡುತ್ತದೆ. ಇಂದ್ರಿಯ 
ಗಳಿಂದ ನಾವು ಸೃಷ್ಟಿಯ ಅವಲೋಕನವನ್ನು ಮಾಡಿದಾಗ ಮಿದುಳಿನಲ್ಲಿ: 
ಒಂದೊಂದರಿಂದ ಒಂದೊಂದು ಚಿತ್ರವು ಮೂಡುವುದು; ಧಾರಣಾ: 
ಶಕ್ತಿಯಿಂದ ಆ ಚಿತ್ರಗಳು ಅಲ್ಲಿ ಸ್ಥಿರವಾಗಿ ಉಳಿಯುವವು. ಇಂಥ 
ಎಷ್ಟೋ ಚಿತ್ರಗಳು ತಲೆಯಲ್ಲಿ ಸಂಗ್ರಹಿಸಲ್ಪಟ್ಟಿರುವುವು, ಸ್ಮರಣ: 
ಶಕ್ತಿಯು ಇವುಗಳಲ್ಲಿ ಬೇಕಾದ ಚಿತ್ರವನ್ನು ಬೇಕಾದಾಗ ಮನಸಿನ: 


ಬೌದ್ದಿಕ ಶಿಕ್ಷಣ-ಮನೋವಿಕಾಸ ೪೭. 
ಇ 


ಮುಂದೆ ತರುವುದು. ಕಲ್ಪನಾಶಕ್ತಿಯು ಮೊದಲು ಸಂಗ್ರಹವಾಗಿದ್ದ 
ಚಿತ್ರಗಳಲ್ಲಿ ಕೆಲವು ಚಿತ್ರಗಳನ್ನು ತೆಗೆದುಕೊಂಡು ಹೊಸದೊಂದು. 
ಚಿತ್ರವನ್ನು ಕಲ್ಪಿಸಿ ಸಿದ್ಧ ಮಾಡುವುದು. 

ಸಿಲಸಪ್ಪಿಯೊಳಗಿನ ಶರಾವತಿ ನದಿಯ ತಡಸಲವನ್ನು ನಾವು. 
ಎಂದೂ ನೋಡಿಲ್ಲೆಂದು ಕಲ್ಪಿಸುವ; ಆದರೆ ನದಿಯ ಪ್ರವಾಹ, 
ದೊಡ್ಡ ದೊಡ್ಡ ಬಂಡೆಗಳು, ಕೊಳ್ಳ ಗಳು, ನೀರಿನ ತುಷಾರಗಳು; ಕಾಮನ 
ಬಿಲ್ಲು ಇವೇ ವೊದಲಾದ ಕರ ಜ್ಞಾನವನ್ನು ನಾವು ಈ ಮೊದಲೇ 
ಇಂದ್ರಿಯಗಳಿಂದ ದೊರಕಿಸಿ ಮನಸಿನಲ್ಲಿ "ಸಂಗ ಸಿಟ್ಟು ಕೊಂಡಿದ್ದೇವೆ. 
ಈಗ ನಾವು ತಡಸಲಿನ ವರ್ಣನೆಯನ್ನು ಓದಲಾರಂಭಿಸಿದೆವೆಂದರೆ, ಅಥವಾ 
ಅದನ್ನು ನೋಡಿಬಂದವರ ವ್ಯ್ಯಾಖ್ಯ್ಯಾ ನವನ್ನು ಫೇಳತೊಡಗಿದೆವೆಂದರೆ, 
ನಮ್ಮ ಕಲ್ಪನಾಶಕ್ತಿಯು ತಡಸ a ಭಾಗದ ಚಿತ್ರವನ್ನು 
ಸಿದ್ಧಪಡಿಸಿ ನಮ್ಮ ಮನಸಿನ ಮುಂದೆ ತಂದು ನಿಲ್ಲಿಸುವುದು ಆ 
ಚಿತ್ರಕ್ಕೆ ಬೇಕಾಗುವ ಸಾಮಗ್ರಿಗಳನ್ನು ನಮ್ಮ ಸ್ಮರಣಶಕ್ತಿಯು 
ಒದಗಿಸಿ ಕೊಡುವುದು. ಈ ರೀತಿಯಿಂದ ನಮಗಾದ ತಡಸಳಿನ 
ಜ್ಞಾನವು ತಡಸಲವನ್ನು ಪ್ರುತ್ಯಕ್ಸೈ ವಾಗಿ ನೋಡುವುದರಿಂದ ಆಗ.ವ 
ಜ್ವಾನದಷ್ಟು ಸ್ಪಷ್ಟವಾದದ್ದೂ ಪೂರ್ಣವಾದದ್ದೂ ಇರಲಾರದೆಂಬುದತಿ 
ಸ್ಪಷ್ಟವು. ಆದಾಗ್ಯೂ ಜ್ಞ್ಯಾನಾಭಿವೃದ್ಧಿಯ ದೃಷ್ಟಿಯಿಂದ ಈ ತರದ 
ಜ್ಞಾನವು ಅವಶ್ಯವಾದದ್ದು. 

ಸಾರಾಂಶ, ಜಾ ನ ನೇಂದ್ರಿ ಯಗಳಿಂದ ಮನಸಿನಲ್ಲಿ ಮೂಡಿದ ಬೇರೆ 
ಬೇರೆ ಚಿತ್ರಗಳನ್ನು ಸ್ಫರಣಶಕ್ಷಿಯಿಂದ ಮಸಕ ಮುಂಡೆ ತಂದು 
ಅವುಗಳಲ್ಲಿ ಅವಶ್ಯವಿದ್ದವುಗಳನ್ನು ತಕ್ಕೊಂಡು ಅವುಗಳಿಂದ ನಾವು 
ಓದುತ್ತಿರುವ ಅಥವಾ ಕೇಳುತ್ತಿರುವ ಅಥವಾ ಮನಸಿನಲ್ಲಿರುವ 
ವರ್ಣನೆಗೆ ಅನುಸರಿಸಿ ಹೊಸದೊಂದು ಚಿತ್ರವನ್ನು ನಮ್ಮ ಮನಸಿನ 
ಮುಂದೆ ತಂದು ನಿಲ್ಲಿಸುವುದು ಕಲ್ಪನಾ ಶಕ್ತಿಯ ಕಾರ್ಯವು. 

ಕಲ್ಪನಾಶಕ್ಕಿಯು ಜ್ಞಾ ನ್ಲಿನಾಭಿವೃ ದಿಯ ಶ್ರೇಷ್ಠ ಸಾಧನವೆಂಬುದು 
ಹಿಂದೆ ಹೇಳಿದ ಸಂಗತಿಗಳಿಂದ ಸ್ಪಷ್ಟವಾಯಿತು. ಇದು ಬೌದ್ಧಿಕ 


“೪೪ ಶಿಕ್ಷಣದ ಮೂಲತತ್ವಗಳು 


ಕಲ್ಪನಾಶಕ್ತಿಯು, ಇದರಲ್ಲಿ ಪರರು ಮಾಡಿದ ವರ್ಣನೆಗೆ ಅನುಸರಿಸಿ 
-ಚಿತ್ರವನ್ನು ಸಿದ್ಧಪಡಿಸುವ ಕಾರ್ಯವಿರುತ್ತದೆ. ಶಿಕ್ಷೃಕರು ತಿಳಿಸಿ ಹೇಳಿದ 
“ಪಾಠವನ್ನು ವಿದ್ಯಾರ್ಥಿಗಳು ಈ ಕಲ್ಪನಾಶಕ್ತಿಯ ಸಹಾಯ್ಯದಿಂದಲೇ 
'ಅರಿತುಕೊಳ್ಳುತ್ತಾರೆ. ಬೌದ್ಧಿಕ ಕಲ್ಪನಾಶಕ್ತಿಯ ಇನ್ನೊಂದು ಪ್ರಕಾರ 
ಉಂಟು. ಅದರಲ್ಲಿ ನಾವೇ ಸ್ವತಃ ನಮ್ಮ ಕಲ್ಪನೆಯಿಂದ ಹೊಸದೊಂದು 
ಪ್ರತಿಮೆಯನ್ನಾಗಲಿ, ಚಿತ್ರವನ್ನಾ ಗಲಿ ಸಿದ್ಧಪಡಿಸುತ್ತೇವೆ. ಈ ತರದ 
ಕಲ್ಪನಾಶಕ್ತಿಯು, ಕವಿಗಳು, ಚಿತ್ರಕಾರರು, ಮೂರ್ತಿಕಾರರು ಮೊದ 
`ಲಾದವರಕಲ್ಲಿ ವಿಶೇಷವಾಗಿ ಕಂಡುಬರುವುದು. ಸಂಸ್ಕೃತ ಕನಿಯಾದ 
-ಬಾಣಭಟ್ಟ ಕನು ತನ್ನ ಕಾದಂಬರಿ ಎಂಬ ಗ್ರಂಥದಲ್ಲಿ ಯಕ್ಸರು ಕಿನ್ನರರು, 
`ಅಪ್ಸರರು, ಗಂಧರ್ವಲೋಕ, ಹಿಮಾಲಯ, ಅಜ್ಟೋದ ಸರೋವರ ಈ 
ಮುಂತಾದವುಗಳನ್ನು ಬಹುಸರಸವಾಗಿ ವರ್ಣಿಸಿದ್ದಾನೆ. ಆ ವರ್ಣನೆಯು 
ಆತನ ಕಲ್ಪನಾಶಕ್ತಿಯನ್ನು ವ್ಯಕ್ಕಪಡಿಸುತ್ತದೆ. ನಾನಾ ಪ್ರಕಾರದ 
ಹೊನ ಹೊಸ ಯಂತ್ರಗಳನ್ನು ಶೋಧಿಸಿದವರ ಕಲ್ಪನಾಶಕ್ಕಿಯು 
ವಿಲಕ್ಸ್ಮಣವಾದದ್ದು. ಬೇಲೂರು ಚನ್ನಕೇಶವನ ದೇವಾಲಯದಲ್ಲಿ 
ಕಲ್ಲಿನಲ್ಲಿ ಮೂರ್ತಿಗಳನ್ನು ಕೊರೆದ ಮೊೂರ್ತಿಕಾರರ ಕಲ್ಪನಾ ಶಕ್ತಿಯೂ 
ಕೌಶಲ್ಯವೂ ಹೊಗಳತಕ್ಕಂಥವು. 


ಇನ್ನೊಂದು ತರದ ಕಲ್ಪನಾಶಕ್ತಿಯಿಂದ ಪರರ ಸುಖದುಃಖ 
“ಮೊದಲಾದ ಭಾವನೆಗಳನ್ನು ಅರಿತುಕೊಳ್ಳು ಶವ ಶಕ್ತಿಯು ಉತ್ಪನ್ನವಾಗು 
ವುದು. ಹಸಿವೆಯಿಂದ ಚಡಪಡಿಸುವ ಮನುಷ್ಯನನ್ನು ಕಂಡು ಅವನ 
“ದುಃಖದ ಕಲ್ಪನೆಯು ನಮ್ಮ ಮನಸಿನಲ್ಲಿ ಉತ್ಪನ್ನ ವಾಗಿ ನಾವು ಅವನಿಗೆ 
ಸಾಹಾಯ್ಯ ಮಾಡಲು ಸಿದ್ಧರಾಗುತ್ತೇವೆ. ಪರೋಪಕಾರ, ಸಹಾನು 
-ಭೂತಿ, ಪ್ರೇಮ ಈ ಮೊದಲಾದ ಸಾಮಾಜಿಕ ಉಚ್ಚ ಮನೋವೃತ್ತಿಗಳು 
ಉತ್ಪನ್ನ ವಾಗಲಕ್ಕೆ ಕಲ್ಪನಾಶಕ್ತಿಯು ಅವಶ್ಯವಾಗಿ ಬೇಕು. ಇದಕ್ಕೆ 
“ಭಾವನಾತ್ಮಕ ಕಲ್ಪನಾಶಕ್ತಿ ಎಂಬಹೆಸರು ಇಂದಿನ ವರೆಗೆ. ಆಗಿ ಹೋದ 
ಪರೋಪಕಾರಿಗಳೂ ದಯಾಭರಿತರೂ ಆದ ಜನರ ಮನಸಿನಲ್ಲಿ ಕಲ್ಪನಾ 
ಶಕ್ತಿಯಿಂದ ಪರರ ಭಾವನೆಗಳನ್ನೂ ಮನೋವಿಕಾರಗಳನ್ನೂ ಅರಿತು 


ಬೌದ್ದಿಕ ಶಿಕ್ಷಣ-ಮನೋನಿಕಾಸ ೪೫. 
ಎ 


ಕೊಳ್ಳುವ ಶಕ್ತಿಯು ವಿಶೇಷವಾಗಿದ್ದುದರಿಂದ ಅವರು ಪರರ ಸುಖವನ್ನು 
ಕಂಡು ಆನಂದಪಟ್ಟಿರು; ಮತ್ತು ದುಃಖವನ್ನು ಕಂಡು ಹೃದಯವು 
ಕರಗಿ ಅವರ ದುಕಖನಿವಾರಣೆಯ ಕಾರ್ಯವನ್ನು ಕೈಕೊಂಡರು. 
ಸದ್ಯಕ್ಕಾದರೂ ಈ ತರದ ಮಹಾತ್ಮರು ಇದ್ದೇ ಇರುವರು. ಬುದ್ಧಿ 
ಯನ್ನು ವಿಕಾಸಪಡಿಸುವಲ್ಲಿಯೂ ಸಹಾನುಭೂತಿ, ಪರೋಪಕಾರ, 
ಪ್ರೇಮ ಮುಂತಾದ ಸದ್ಗುಣಗಳನ್ನು ಹುಟ್ಟಿಸುವಲ್ಲಿಯೂ ಕಲ್ಪನಾ- 
ಶಕ್ಮಿಯು ಬಹಳ ಉಪಯೋಗವಾಗುವುದೆ೦ಂಬ ಮಾತು ಮೇಲಿನ 
ವಿಚಾರದಿಂದ ಸ್ಪಷ್ಟವಾಯಿತು. ಆದುದರಿಂದ ಶಿಕ್ಷಕರೂ ತಾಯಿ 
ತಂದೆಗಳೂ ಮಕ್ಕಳ ಕಲ್ಪನಾಶಕ್ತಿಯನ್ನು ಶಕ್ಕನಿದ್ದಷ್ಟು ಮಟ್ಟಿಗೆ” 
ಬೆಳಿಸಲಿಕ್ಕೆ ಯತ್ನ ಮಾಡತಕ್ಕದ್ದು. 


ಮಕ್ಕಳು ಮೂರು ವರ್ಷದವರಾಗುತ್ತಲೆ ಅವರ ಕಲ್ಪನಾ: 
ಶಕ್ತಿಯು ಜಾಗೃತವಾಗುವುಹು. ಒಂದು ಕೋಲಿಗೆ ಕುದುರೆಯೆಂದು 
ಹೆಸರಿಟಿ ಶೆ ಅದರ ಮೇಲೆ ಕುಳಿತು ಓಡುವರು; ಒಮ್ಮೊಮ್ಮೆ ಹಾಸಿಗೆಯ 
ಸುರುಳಿಯ ಮೇಲೆ ಕುಳಿತು ಅದನ್ನು ಕುದುರೆಯನ್ನಾಗಿ ಮಾಡುವರು. 
ಹುಡುಗೆಯರು ಗೊಂಬೆಯನ್ನು ಕೂಸೆಂದು ಕಲ್ಪಿಸಿ ಅದಕ್ಕೆ ಎರೆಯು. 
ವರು, ಹೂಸುವರು, ಅಂಗಿ ತೊಡಿಸುವರು, ಇಲ್ಲವೆ ಸೀರೆ ಉಡಿಸು 
ವರು, ತೊಟ್ಟಿಲಲ್ಲಿ ಮಲಗಿಸುವರು. ಮತ್ತೊಮ್ಮೆ ಎಲ್ಲರೂ ಕೂಡಿ 
ಪರಸ್ಪರರ ಅಂಗಿಯ ಚುಂಗುಗಳನ್ನು ಹಿಡಕೊಂಡು ಉಗಿಬಂಡಿಯಂತಿ 
ಆಗಿ ಆಡುವರು. ಇತ್ಯಾದಿ ಅನೇಕ ಆಟಗಳಲ್ಲಿ ಅವರ ಕಲ್ಪನಾಶಕ್ಕಿಯು 
ವ್ಯಕ್ತವಾಗುವುದು. ಅವರು ದೊಡ್ಡವರಾದ ಹಾಗೆ ಈ ಕಲ್ಪನಾ 
ಶಕ್ತಿಯು ಕುಗ್ಗುತ್ತ ಹೋಗಿ ಅದು ವಿಚಾರಶಕ್ಕಿಗೆ ಅಧೀನವಾಗಿ 
ಕೆಲಸ ಮಾಡತೊಡಗುವುದು. ಒಂದು ವೇಳೆ ಕಲ್ಪನಾಶಕ್ತಿಯ ಮೇಲೆ 
ವಿಚಾರಶಕ್ತಿಯ ಅಮಲು ಕೂಡದಿದ್ದರೆ ತಲೆಯಲ್ಲಿ ಅಲ್ಲದ ಸಲ್ಲದ 
ಕಲ್ಪನೆಗಳು ತುಂಬಿ ಅವುಗಳಿಂದ ಪ್ರಯೋಜನವೇನೂ ಆಗದೆ ಶೆಟ್ಟಿ 
ಪರಿಣಾಮವು ಮಾತ್ರ ಆಗುವುದು. ಮಕ್ಕಳಲ್ಲಿ ವಿಚಾರಶಕ್ತಿಯು 
ಉತ್ಪನ್ನ ವಾಗುವುದಕ್ಕಿಂತ ಮುಂಚೆ ಕೆಲವು ತಾಯಂದಿರು ಅವರನ್ನು 


೪೬ ಶಿಕ್ಷಣದ ಮೂಲತತ್ವಗಳು 


"" ಬಾವಾ ಬಂತು? ಎಂತಲೂ «« ಗುಮ್ಮನ ಕೈಯಲ್ಲಿ ಕೊಡುವೆನು ? 
-ಎಂತೆಲೂ ಅಂಜಿಸುವರು. ಇದರಿಂದ ಮಕ್ಕಳು ಅವುಗಳ ಬಗ್ಗೆ ತಮ್ಮ 
ಮನಸಿನಲ್ಲಿ ವಿಲಕ್ಸಣ ಕಲ್ಪನೆಗಳನ್ನು ಮಾಡಿಕೊಳ್ಳು ವರು. ಹೆದರಿಕೆಯು 
ಅವರ ಮನಸಿನಲ್ಲಿ ನಟ್ಟುಹೋಗುವುದು. ಅದು ಕಡೆತನಕ 
ನಷ್ಟವಾಗುವುದಿಲ್ಲ. ಮಕ್ಕಳ ಮನಸಿನಲ್ಲಿ ಇಂಥ ಕಲ್ಪನೆಗಳನ್ನು 
ಎಂದೂ ಹುಟ್ಟಿ ಸಬಾರದು. ಅವರ ಮನಸಿನಲ್ಲಿ ಸೇರಿದ ಭೀತಿಯನ್ನು 
ಸಂಪೂರ್ಣವಾಗಿ ಹೋಗಲಾಡಿಸಲಿಕ್ಕೆ ಯತ್ನಿಸಬೇಕು. 

ಚಿಕ್ಕಮಕ್ಕಳಿಗೆ ಮನೋರಂಜಕವಾದ ಕಥೆಗಳನ್ನು ಹೇಳುವುದ 
ರಿಂದಲೂ ಮಣ್ಣು, ಬೆಂಡು, ಕಾಗದ ಮುಂತಾದವುಗಳಿಂದ ಕೈಕೆಲಸ 
ಗಳನ್ನು ಮಾಡಿಸುವುದರಿಂದಲೂ ಚಿತ್ರಗಳನ್ನು ತೆಗೆಸುವುದರಿಂದಲೂ 
ಕಥೆಗಳನ್ನು ಹೇಳಲಿಕ್ಕೆ ಹಚ್ಚು ವುದರಿಂದಲೂ ಕೆಲವ್ರು ಆಟಿಗಳಿಂದಲೂ 
ಅವರ ಕಲ್ಪನಾಶಕ್ಕಿಯು ಜಾಗೃತವಾಗುವುದು. ಮಕ್ಕಳು ಹೆಚ್ಚು 
ಹೆಚ್ಚು ದೊಡ್ಡವರಾದಂತೆ ಇತಿಹಾಸ, ಭೂಗೋಲ, ಕವಿತೆ, ನಿಬಂಧ 
ಮೊದಲಾದ ವಿಷಯಗಳನ್ನು ಕಲಿಸುವುದರಿಂದ ವಿಚಾರಶಕ್ತಿಗೆ ಅನು 
ಸರಿಸಿದ ಕಲ್ಪನಾಶಕ್ತಿಯು ವಿಕಾಸಹೊಂದುವುದು. ಅದು ನಾನಾ 
ವಿಧವಾದ ನಿರ್ಣಯಗಳನ್ನೂ ಅನುಮಾನಗಳನ್ನೂ ತೆಗೆಯಲಿಕ್ಕೆ 
ಸಾಹಾಯ್ಯಕವಾಗುವುದು. 

ಶಿಕ್ಷಕನಲ್ಲಿ ಯಾವದೊಂದು ಸಂಗತಿಯನ್ನು ವರ್ಣಿಸಿ 
ಹೇಳುವ ಕೌಶಲ್ಯವು ಹೆಚ್ಚಿದ್ದಂತೆ ಮಕ್ಕಳ ಕಲ್ಪನಾಶಕ್ತಿಯ 
ಜೆಳೆಯುವುದು. 

ನಿಚಾರಶಕ್ತಿಯೂ ಮನಸಿನ ವಿಕಾಸವೂ ;-- ಮನುಷ್ಯನು 
ಉಳಿದ ಯಾವತ್ತೂ ಪ್ರಾಣಿಗಳಿಗಿಂತ ಶ್ರೇಷ್ಠನೆನಿಸಿಕೊಳ್ಳಲಿಕ್ಕೆ ಅವನಲ್ಲಿ 
ರುವ ವಿಚಾರಶಕ್ಕಿಯೇ ಮುಖ್ಯ ಕಾರಣವಾಗಿರುತ್ತದೆ. ಇತರ ಪ್ರಾಣಿ 
ಗಳಿಗೆ ಈ ವಿಚಾರಶಕ್ತಿಯು ಇಲ್ಲದ್ದರಿಂದ ಅವುಗಳಿಗೆ ತಮ್ಮ ಸುಧಾರಣೆ 
ಯನ್ನು ಮಾಡಿಕೊಳ್ಳುವುದು ಶಕ್ಯವಿಲ್ಲ; ಆದುದರಿಂದ ಅವು ಜಗತ್ತಿನಲ್ಲಿ 
ಹುಟ್ಟಿದಂದಿನಿಂದ ಇಂದಿನ ವರೆಗೆ ಇದ್ದ ಸ್ಥಿತಿಯಲ್ಲಿಯೇ ಇರುವುವು. 


ಬೌದ್ದಿಕ ಶಿಕ್ಷಣ ಮನೋವಿಕಾಸ ೪೭ 
€ 


ಮನುಷ್ಯನಂತೆ ಕೆಲವು ಇತರ ಪ್ರಾಣಿಗಳಿಗೆ ಎಲ್ಲ ಇಂದ್ರಿಯಗಳು 
ಸೊಡಲ್ಪಟ್ಟಿವೆ. ಇಂದ್ರಿಯಗಳಿಂದ. ಮನುಷ್ಯನ ಮಿದುಳಿನ ಮೇಲೆ 
ಬೇರೆ ಬೇರೆ ಇಂದ್ರಿಯಗಳಿಂದ ಬಂದ ಜ್ಞಾನವು ಮೂಡುವಂತೆ ಪಶು- 
ಪಕ್ಷಿ ಮು೦ತಾದ ಪ್ರಾಣಿಗಳ ಮಿದುಳಿನ ಮೇಲೆಯೂ ಮೂಡುವುದು. 
“ಆದರೆ ನಾವು ಬೇರೆ ಬೇರೆ ಪದಾರ್ಥಗಳ ಸಂಬಂಧವನ್ನೂ ಗುಣಧರ್ಮ 
ಗಳನ್ನೂ ವಿಚಾರಮಾಡಿ ಅರಿತುಕೊಳ್ಳುವಂತೆ ಅವುಗಳಿಗೆ ಅರಿತು- 
ಕೊಳ್ಳಲಿಕ್ಕಾಗುವುದಿಲ್ಲ.  ಉದಾಹರಣಾರ್ಥವಾಗಿ ಗಡಿಯಾಳದಲ್ಲಿ 
ಒಂದೊಂದಾಗಿ ಹನ್ನೆ ರಡು ಗಂಟೆಗಳು ಬಾರಿಸುವುದನ್ನು ನಾವೂ 
ಹೇಳುತ್ತೇವೆ, ಪಶುಗಳೂ ಕೇಳುತ್ತವೆ. ಆದರೆ ಗಂಟಿಗಳು ಬಟ್ಟು 
ಹನ್ನೆ ರಡು ಆದವೆಂಬ ಜ್ಞಾನವು ಮನುಷ್ಯನಿಗೆ ಆಗುವಂತೆ ಅವುಗಳಿಗೆ 
ಆಗುವುದಿಲ್ಲ. ಅವುಗಳಿಗೆ ಸ್ಮರಣಶಕ್ತಿಯೂ ಉಂಟು. ಹೊಲದಿಂದ 
ಹೊರಟ ಎತ್ತು ತಪ್ಪದೆ ಮನೆಗೆ ಬರುವುದು. ಪಕ್ಷಿಗಳು ಆಹಾರದ 
ಸಲುವಾಗಿ ದೂರದೂರದ ವರೆಗೆ ಸಂಚರಿಸಿ ಸಾಯಂಕಾಲಕ್ಕೆ ತಿರುಗಿ 
ಮ್ಮ ಗೂಡಿಗೆ ಬರುವುವು; ಗಿಳಿಯು ಕಲಿಸಿದ ಮಾತುಗಳನ್ನು ನೆನಪಿ 
ನಲ್ಲಿಟ್ಟು ಮಾತನಾಡುವುದು. ಆದರೆ ಮನುಷ್ಯನಂತೆ ವಸ್ತು, ಸ್ಕಳ, 
ಕಾಲ, ಪ್ರಸಂಗ ಇವುಗಳ ಸಂಬಂಧವನ್ನು ನಪಿಗೆ ತಂದು ಕೊಳ್ಳು ವಂತೆ 
ಪಶು-ಪಕ್ಸಿಗಳು ತಂದುಕೊಳ್ಳಲಾರವು. ಕೆಲಕೆಲವು ಪಕ್ಷಿಗಳಲ್ಲಿ 
ಲ್ಪನಾಶಕ್ತಿಯೂ ತೋರಿಬರುವುದು. ಮಾತಿಗೆ ಗೀಜಗವೆಂಬ 
ಹಕ್ಕಿಯ ಗೂಡು ಸಾಕ್ಸಿಯಾಗಿರುತ್ತದೆ. ಆದರೆ ಇದು ಆ ಪಕ್ಷಿಯ 
ಹುಟ್ಟುಗುಣವೆಂದು ಹೇಳಬಹುದು. ಸಾರಾಂಶ ಇತರ ಪ್ರಾಣಿಗಳಲ್ಲಿ 
ವಿಚಾರಶಕ್ಕಿಯೂ, ತುಲನೆ, ಅನುಮಾನ ಮುಂತಾದವುಗಳೂ ಇಲ್ಲ. 


ವಸ್ಮುಗಳ ಪ್ರತ್ಯಕ್ಸ ಜ್ಞಾನವೂ ಸ್ಮರಣವೂ ಕಲ್ಪನೆಗಳೂ ವಿಚಾರ- 
ಶಕ್ತಿಯ ಸಾಧನಗಳಾಗಿರುತ್ತವೆ. ಇದರಿಂದ ಯಾವುದೊಂದು ಪದಾರ್ಥ 
ವಾಗಲಿ, ಪದಾರ್ಥದ ಚಿತ್ರವಾಗಲಿ ಕಣ್ಣು ಮುಂದೆ ಕಟಿ ವುದು. 
ವಿಚಾರಶಕ್ತಿಯಿಂದ ಪದಾರ್ಥಗಳಲ್ಲಿರುವ ಗುಣಧರ್ಮಗಳನ್ನೂ ಅವ್ರಗಳ 
ಪರಸ್ಪರ ಸಂಬಂಧವನ್ನೂ ಹುಡುಕಿತೆಗೆಯುತ್ತೇವೆ. «: ಮನುಷ್ಯನು 


೪೮ ಶಿಕ್ಷಣದ ಮೂಲತತ್ವಗಳು 


ಮರಣಾಧೀನನಿರುತ್ಮಾನೆ * « ಹೊಗೆಯು ಕಾಣುವಲ್ಲಿ ಬೆಂಕಿಯು. 
ಇರಲಿಕೈಬೇಕು'' « ಸ್ವತಂತ್ರ ತೆಯಿಂದ ಸುಖವಾಗುವುದು? « ಉಷ್ಣೃತಿ 
ಯಿಂದ ಎಲ್ಲ ಪದಾರ್ಥಗಳು ವಿಸ್ಮಾರವಾಗುವುವು; ಆದಕಾರಣ ಕಬ್ಬ ಣ 
ವನ್ನು ಕಾಸಿದರೆ ಆದು ವಿಸ್ತಾರಹೊಂದುವುದು. '' ಇತ್ಯಾದಿ ಸಂಗತಿ 
ಗಳನ್ನು ನಾವು ಹೇಳುತ್ತಿರುವಾಗ ಯಾವದೊಂದು ಪದಾರ್ಥದ 
ವಿಷಯವಾಗಿ ಇಲ್ಲವೆ ನಮ್ಮ ಮನಸಿನಲ್ಲಿ ಮೂಡಿದ ಯಾವದೊಂದು 
ಪ್ರತಿಮೆಯ ವಿಷಯವಾಗಿ ಮಾತನಾಡುವುದಿಲ್ಲ. ಆದರೆ ಆ ಪದಾರ್ಥ: 
ಗಳ ಗುಣಧರ್ಮಗಳ ವಿಷಯವಾಗಿಯೂ ಅವುಗಳ ಪರಸ್ಪರ 
ಸಂಬಂಧದ ವಿಷಯವಾಗಿಯೂ ವಿಚಾರಮಾಡುತ್ತಿರುತ್ತೇವೆ. 


ಸಾಮಾನ್ಯ ಬೋಧ ಶಕ್ತಿ :-- ಅನೇಕ ವಸ್ತುಗಳಲ್ಲಿ ಸಾಮಾನ್ಯ 
ವಾಗಿ ಕಂಡುಬರುವ ಸಂಗತಿಗಳಿಂದ ಆ ವಸುಗಳ ಒಂದು ವರ್ಗವನ್ನು 
ಸಿದ್ಧಮಾಡುವುದು ವಿಚಾರಶಕ್ತಿಯ ಮೊದಲನೆಯ ಮೆಟ್ಟಿ ಲಾಗಿರು. 
ವುದು ; ಉದಾಹರಣಾರ್ಥವಾಗಿ ಗುಬ್ಬಿ, ಕಾಗಿ, pi ಗಿಳಿ, 
ಗೊರವಂಕ, ಹದ್ದು ಮುಂತಾದವುಗಳನ್ನು. ನೋಡಿ ಅವೆಲ್ಲವುಗಳಿಲ್ಲಿಯೂ. 
ಸಾಮಾನ್ಯವಾಗಿ ಕೆಲವು ಸಂಗತಿಗಳು ಇರುವುದರಿಂದ ಅವುಗಳನ್ನು 
«« ಪಕ್ಷಿಗಳು '` ಎಂಬ ಹೆಸರಿನಿಂದ ಕರೆಯುತ್ತೇವೆ. ಇದೇ ಮೇರೆಗೆ 
ಮನುಷ್ಯ, ಪಶು, ಗಿಡ, ನದಿ, ಪರ್ವತ ಮುಂತಾದವುಗಳು ವಸ್ಮುಗಳ 
ಒಂದೊಂದು ವರ್ಗದ (ಜಾತಿಯ ) ಹೆಸರುಗಳಾಗಿರುತ್ತವೆ. ನಮ್ಮ 
ಮನಸಿನಲ್ಲಿ ಈ ವರ್ಗೀಕರಣದ ವಿಚಾರವು ಹೇಗೆ ನಡೆಯುವುದೆಂಬದನ್ನು 
ಇನ್ನೊ ೦ದು ಉದಾಹರಣೆಯಿಂದ ಸ ಷ್ಟಿ ಸೀಕರಿಸುವ: :ಐಷೊ ಸ್ಟಾ ಮನುಷ್ಯ ಖು 
ಫಗ ಪಕ್ಟಿಗಳು, ಇ ಮೊದಲಾದವುಗಳನ್ನು ನಾವು 
ಇಂದ್ರಿಯಗಳಿಂದ ಸುತೇ ವೆ. ವಿದುಳಿನಲ್ಲಿ ಅವುಗಳ ಚಿತ್ರಗಳು 
ಮೂಡುವವು. ಸ್ಮರಣಶಕ್ಕಿಯು ಅವುಗಳ ಚಿತ್ರಗಳನ್ನು ಬೇಕಾದಾಗ, 
ನಮ್ಮ ಮುಂದೆ ತಂದು ನಿಲ್ಲಿಸುವುದು, ಆಬಳಿಕ ನಮ್ಮ ಮನಸು ಇವೆಲ್ಲ 
ವುಗಳ ತುಲನೆಯನ್ನು ಮಾಡಿ ಇವೆಲ್ಲವುಗಳಲ್ಲಿಯೂ ಸಾಮಾನ್ಯವಾಗಿ 
ಇರುವ ಎರುಕುವಿಕೆ (ಜೀವಿತ್ತ) ಎ೦ಬ ಗುಣವನ ನ್ನ ಬೇರ್ಪಡಿಸ ವುದು. 


ಬೌದ್ದಿಕ ಶಿಕ್ಷಣ-ಮನೋನಿಕಾಸ ೪೯ 


ಈ ಗುಣವಿರುವ ಪದಾರ್ಥಗಳ ಒಂದು ಗುಂಪನ್ನು ಮಾಡಿ ಆ ಗುಂಪಿಗೆ 
" ಪ್ರಾಣಿಗಳು ' ಎಂಬ ಹೆಸರನ್ನು ಕೊಡುವುದು. ನಿಜವಾಗಿ ವಿಚಾರ 
ಮಾಡಿದರೆ : ಪ್ರಾಣಿ ' ಈ ಕಲ್ಪನೆಯು ನಮಗೆ ಇಂದ್ರಿಯಗಳಿಂದಾಗಲಿ 
ಸ್ಮರಣಶಕ್ತಿಯಿ೦ದಾಗಲಿ ಕಲ್ಪನಾಶಕ್ಕಿಯಿ೦ದಾಗಲಿ ಆಗಿರುವುದಿಲ್ಲ. 
ಮನುಷ್ಯ, ಪಶು, ಪಕ್ಷಿ ಇವುಗಳಲ್ಲಿರುವ ಸಾಮಾನ್ಯವಾದ ಒಂದು 
ಗುಣವು ಕಂಡುಬರುವ ವಸ್ತುಗಳನ್ನು ನಾವ್ರ "ಪ್ರಾಣಿ' ಎಂಬ ಹೆಸರಿ 
ನಿಂದ ಕರೆಯುತ್ತೇವೆ. ಅಂದಮೇಲೆ ಇಂತಹ ಪದಾರ್ಥಗಳ ಅಸ್ತಿತ್ತವು 
ಸ್ವತಂತ್ರವಾಗಿ ಇರುವುದು ಶಕ್ಯವೇ ಇಲ್ಲ. ಈ ತರದ ಸಾಮಾನ್ಯ 
ಬೋದವು ವಿಚಾರಶಕ್ತಿಯಿಂದಲೇ ಆಗುವುದು. ಮತ್ತು ಈ ಬೋಧ. 
ವಾಗಲಿಕ್ಕೆ ಜ್ಞಾನೇಂದ್ರಿಯಗಳ ಸ್ಮರಣಶಕ್ತಿಯ ಸಹಾಯ್ಯವು ವಿಚಾರ 
ಶಕ್ತಿಗೆ ಬೇಕೆಂಬುದು ಸ್ಪಷ್ಟವಿರುತ್ತದೆ. 

ಈ ಮೇರೆಗೆ ಹಲವು ವಸ್ತುಗಳಲ್ಲಿ ಸಾಮಾನ್ಯವಾಗಿ ಇರುವ 
ಒಂದು ಗುಣದಿಂದ ಅವುಗಳ ಒಂದು ವರ್ಗವನ್ನು ಕಲ್ಪಿಸುವ 
ಮನಸಿನ ಶಕ್ತಿಗೆ ಸಾಮಾನ್ಯ ಬೋಧ ಶಕ್ತಿ ಎಂಬ ಹೆಸರು. 


ನಿರ್ಣಯ: ಈ ಮೇರೆಗೆ ವಸ್ತುಗಳ ಸಾಮಾನ್ಯ ಕಲ್ಪನೆಯು 
ಮನಸಿನಲ್ಲಿ ಬಂದ ಮೇಲೆ ಎರಡು ಸಾಮಾನ್ಯ ಕಲ್ಪನೆಗಳ ತುಲನೆ ಮಾಡಿ 
ಅವುಗಳ ಪರಸ್ಪರ ಸಂಬಂಧವನ್ನು ನಾವು ವಿಚಾರ ಮಾಡಿ ನಿರ್ಣಯ 
ವನ್ನು ಮಾಡುತ್ತೇವೆ. ಈ ಕಾರ್ಯವು ವಿಚಾರಶಕ್ತಿಯ ಎರಡನೆಯ 
ಮೆಟ್ಟಿಲಾಗಿರುವುದು. ವಾಕ್ಯವು ನಿರ್ಣಯದ ಬಾಹ್ಯ ಸ್ವರೂಪ 
ವಿರುತ್ತದೆ... ಯಾವದೊಂದು ನಿರ್ಣಯದಲ್ಲಿ ಎರಡು ಸಂಗತಿಗಳು. 
ಇರುತ್ತವೆ. (೧) ತುಲನೆ, (೨) ನಿಷ್ಕರ್ಷ. ಉದಾಹರಣಾರ್ಥವಾಗಿ 
ಕೇದಗೆಯು ಒಂದು ಹೂವಾಗಿದೆ. ಇದು ಒಂದು ನಿರ್ಣಯವು. ಈ 
ನಿರ್ಣಯವನ್ನು ಹೊರಡಿಸುವ ಮೊದಲು ತೇದಗೆಗೂ ಇತರ ಹೂಗಳಿಗೂ. 
ತುಲನೆಯನ್ನು ಮಾಡುವೆವು. ಮಲ್ಲಿಗೆ, ಸೇವಂತಿಗೆ, ಗುಲಾಬಿ, 
ಸಂಪಿಗೆ ಈ ಎಲ್ಲ ಹೂಗಳಲ್ಲಿ ಕೆಲವು ಸಾಮಾನ್ಯ ಸಂಗತಿಗಳುಂಟು. ಆ 
ಸಂಗತಿಗಳಿರುವ ವಸ್ತುಗಳನ್ನು "ಹೂ' ಎಂಬ ವರ್ಗದಲ್ಲಿ ಸೇರಿಸಿದ್ದೇವೆ. 

೪-೨೪೧೭ 


೫೦ ಶಿಕ್ಷಣದ ಮೂಲತತ್ವಗಳು 


ಇದು ಸಾಮಾನ್ಯ ಬೋಧಶಕ್ತಿಯ ಕಾರ್ಯವು. ಮೇಲೆ ಹೇಳಿದಂತೆ 
ಕೇದಗೆಯನ್ನು ಇತರ ಹೂಗಳ ಸಂಗಡ ತುಲನೆ ಮಾಡುವಾಗ ಹೂಗಳ 
ಸಾಮಾನ್ಯ ಸಂಗತಿಗಳು ಈ ಕೇದಗೆಯಲ್ಲಿ ಅವೆಯೋ ಇಲ್ಲವೋ ಎಂಬು 

ನ್ನು ವಿಚಾರ ಮಾಡುನೆವು. ಅನು ಅವೆಯೆಂದು ಕಂಡುಬಂದದ್ದರಿಂದ 
ಇಕೇದಗೆಯು ಹೂ ಎಂದು ನಿರ್ಣಯವಾಯಿತು. 

ಅನುಮಾನ :-- ಎರಡು ಸಾಮಾನ್ಯ ಕಲ್ಪನೆಗಳ ಪರಸ್ಪರ 

ಸಂಬಂಧಕ್ಕೆ ನಿರ್ಣಯವೆಂಬ ಹೆಸರು. ಎರಡು ನಿರ್ಣಯಗಳಲ್ಲಿ 
ರುವ ಪರಸ್ಪರ ಸಂಬಂಧಕ್ಕೆ ಅನುಮಾನನೆಂಬ ಹೆಸರು. ಸ 
ಅನುಮಾನ ಗಳು ಉಚ್ಚ Ha ಮೆ ನೋವಮ್ಥಾಪಾರಗಳು; ಈ ಎರಡ 
ಬಗೆಯ ಶಕ್ತಿಗಳನ್ನು “ಿಶಾಸಪಡಿಸಿ ವಿಚಾರಶಕ್ತಿ ಯನ್ನು ಅಭಿವ ಚ 
ಪಡಿಸುವುಸೆಂ ಬೌಲಿ ಕೆ ಶಿಕ್ಷಣದ ಧ್ಯೇಯ ವಾಗಿದೆ. ಕೀವಲ ಸ್ಮರಣ 
ಶಕ್ತಿಯಿಂದ ಅನುಮಾನ ವಸ್ಸು ಕಟ್ಟಿ ಅಕ್ಕೆ ಬರಲಾರದು. ನಾವು ನಮ್ಮ 
ಮೊದಲಿನ ಅನುಭವವನ್ನೂ ಈಗಿನ  ಅನುಭವವನ ಸ್ಟೌ ಒನೆಹಚ್ಚಿ ವಿಚಾರ 
ಮಾಡುತ್ತೇವೆ. ಆ ಬಳಿಕ ಅನುಮಾನ ಮಾಡುತ್ತೇವೆ. ಅನುಮಾನವು 
ವಿಚಾರಶಕ್ತಿಯ ಮೂರನೆಯ ಮೆಟ್ಟಿ ಲಾಗಿದೆ. 


4 ಎಲ್ಲ ಘನಪದಾರ್ಥಗಳು ಉಷ್ಣತೆಯಿಂದ ವಿಸ್ತಾರಹೊಂದು 
ವವು. ? ಇತೂಟು ಅನುವತರಾನವು. ಈ ಆ ಎರಡು 
ನಿರ್ಣಯಗಳ ಪರಸ್ಪರ ಸಂಬಂಧವು ಆಲೋಚಿಸಲ್ಪ ಟ್ಲಿರುವುದು. "ಕಬ್ಬಿಣ 
ತಾಮ್ರ), ಹಿತ್ನಾಳಿ, ಕಲ್ಲೂ ಮುಂತಾದವುಗಳು ಘುನಪದಾರ್ಥಗಳು.' 
ಇದು ಒಂದು ನಿರ್ಣಯವು; « ಕಬ್ಬಿಣ ತಾಮ್ರ ಹಿತ್ತಾಳಿ ಈ ಪದಾರ್ಥ 
ಗಳು ಉಷ್ಕೃತೆಯಿಂದ ವಿಸ್ತಾರ ಹೊಂದುವವು ' ಎಂಬ ಮಾತನ್ನು 
ಪ್ರತ್ಯಕ್ಟ ಪ್ರಯೋಗದಿಂದ ನಿರ್ಣಯಿಸಿಸೆವು. ಅಂದಬಳಿಕ ಎಲ್ಲ ಘನ 
ಪದಾರ್ಥಗಳು ಉಷ್ಣತೆಯಿಂದ ವಿಸ್ತಾರ ಹೊಂದುವುವು. ಎಂಬ 
ಮಾತು ಸಹಜವಾಗಿ ಸಿದ್ದವಾಯಿತು. ಈ ಅನುಮಾನದಿಂದ ತೆಗೆದ 
ನಿಯಮವು ನಾವು ಪ್ರತ್ಯಕ್ಷವಾಗಿ ಪ್ರಯೋಗಮಾಡಿ ನೋಡದೆ ಇದ್ದ 
ಘನ ಪದಾರ್ಥಗಳಿಗೂ ಹತ್ತುವುದು. ಇಲ್ಲಿ ನಾವು ಕೆಲವು ವಿಶೇಷ 


ಬೌದ್ದಿಕ ಶಿಕ್ಷಣಣಮನೋವಿಕಾಸ ೫೧ 
€ 


ಉದಾಹರಣೆಗಳಿಂದ ಸಾಮಾನ್ಯ ನಿಯಮವನ್ನು ಕಟ್ಟಿದೆವು. 
ಇದು ಒಂದುತರದ ಅನುಮಾನವು. ಈ ಅನುಮಾನಕ್ಕೆ ಉದ್ದಾಮಾ 
ಅನುಮಾನನೆಂಬ ಹೆಸರು. 

ಅಂಕಗಣಿತ, ವ್ಯಾಕರಣ, ಇತಿಹಾಸ, ಭೂಗೋಲ ವಸ್ತುಪಾಠ 
ಮೊದಲಾದ ವಿಷಯಗಳನ್ನು ಕಲಿಸುವಾಗ ಈ ಉದ್ದಾನಿಖಾ ಅನುಮಾ 
ನದ ಶಿಕ್ಷಣ ಪದ್ಮತಿಯಂ ವಿಶೇಷವಾಗಿ ಉಪಯೋಗವಾಗುವುದು. 
ಯಾಕಂದರೆ ಅಲ್ಲಿ ಕೆಲವು ವಿಶೇಷ ಉದಾಹರಣೆಗಳಿಂದ ಸಾಮಾನ್ಯ 
ನಿಯಮವನ್ನು ಹೊರಡಿಸತಕ್ಕದ್ದಿರುವುದು. ಈ ಮೇರೆಗೆ ಹೊರಟಿ 
ಸಾಮಾನ್ಯ ನಿಯಮವು ದೃಢವಾಗುವುದಕ್ಕಾಗಿ ಅದನ್ನು ಅನೇಕ 
ವಿಶೇಷ ಉದಾಹರಣೆಗಳಿಗೆ ಹಚ್ಚಬೇಕಾಗುವುದು. ಆದರೆ ಶಿಕ್ಷಕರು 
ತಾವೇ ಸಾಮಾನ್ಯ ನಿಯಮಗಳನ್ನು ಹೇಳಿ ಅವುಗಳನ್ನು ಹುಡುಗೆ 
ರಿಂದ ನಿಶೇಷ ಉದಾಹರಣೆಗಳಿಗೆ ಹಚ್ಚಿ ಸುವದು ಅನಗಾಮೂ 
ಅನುಮಾನದ ಶಿಕ್ಷಣ ಪದ್ಧತಿಯು. ಇದು ಸರಿಯಾದ ಶಿಕ್ಷಣ 
ಪದ್ದತಿಯಲ್ಲ. 

ಮಕ್ಕಳು ದೊಡ್ಡವರಾದ ಮೇಲೆ ಮಾಡತಕ್ಕ ಅನೇಕ *ಲಸ 
ಗಳಲ್ಲಿ ಈ ಎರಡೂ ತರದ ಅನುಮಾನಗಳನ್ನು ತೆಗೆಯಬೇಕಾಗುವುದು. 
ಆಕಾಲಕ್ಕೆ ಅವರು ಸರಿಯಾದ ಅನುಮಾನಗಳನ್ನು ತೆಗೆಯುವ ಶಕ್ಕಿ- 
'ಯುಳ್ಳವರಾದರೆ ಅವರ ಮನಸ್ಸು ಪೂರ್ಣವಾಗಿ ವಿಕಾಸವಾಗಿರುವ 
ದೆಂದು ತಿಳಿಯತಕ್ಕದ್ದು. ಕೇವಲ ಸ್ಮರಣಶಕ್ತಿಯನ್ನು ಬೆಳಿಸಿಕೊಳ್ಳು 
ವುದರಿಂದ ಇಂಥ ಅನುಮಾನಗಳನ್ನು ತೆಗೆಯಲಿಕ್ಕೆ ಎಂದೂ ಬರಲಾರದು. 
ಆದಕಾರಣ ನಾವು ನಮ್ಮ ಶಿಕ್ಷಣದಲ್ಲಿ ವಿಷಯಗಳನ್ನು ಕೇವಲ ಪಾಠ 
-ಮಾಡಿಸದೆ ಹುಡುಗರನ್ನು ವಿಚಾರಕ್ಕೆ ಹಚ್ಚಿ ಹೊಸ ಹೊಸ ನಿರ್ಣಯ 
ಗಳನ್ನು ತೆಗೆಯಲಿಕ್ಕೂ ಅವುಗಳಿಂದ ಹೊಸ ಹೊಸ ಅನುಮಾನಗಳನ್ನು 
ಹೊರಡಿಸಲಿಕ್ಕೂ ಯತ್ನಿ ಸುತ್ತಿರಬೇಕು. 


ಪಾಯಾ 


೫ನೆಯ ಪ್ರಕರಣ 
ಸಹಜ ಪ್ರವೃತ್ತಿಗಳು 


ಸಾಮಾನ್ಯ ವಿಚಾರ 


ಧ್ಯ ಜಗತ್ತಿನಲ್ಲಿ ನಾವು ಅನೇಕ ಪ್ರಾ ಣಿಗಳನ್ನು ನೋಡುತ್ತೇವೆ. 
ಪ್ರತಿ ಒಂದು ಪ್ರಾಣಿಯು ತನ್ನ ರಕ್ಷಣ ಪೋಷಾಗಳನ್ನು ಮಾಡಿ 
ಕೊಳ್ಳುವುದು; ತನ್ನ ವಂತವೃದ್ಧಿಯನ್ನು ಮಾಡಿ ತನ್ನ ಜೀವನು 
ಕ್ರಮವನ್ನು ಮಸ ಪ್ರಡುಃ ನಿಯ ಈ ಕುಮವು "ಸರಿಯಾಗಿ: 
ನಡೆಯಬೇಕೆಂದು ಸೃಷ್ಟಿ ತ ಪ್ರ ತ ಒಂದು ಪ್ರಾಣಿಗೆ ಕೆಲವು ಜನ್ಮ 
ಸಿದ್ಧ ಅಥವಾ ಸ್ವಾಭಾವಿ ತ್ತಿಗಳನ್ನು ಕೊಟ್ಟಿದ್ದಾನೆ. ಆ 
ಪ್ರವೃತ್ತಿ ಗಳ ಮ ಆ ಪ್ರಾ ಸ ತುಡ ವಿಶಿಷ್ಟ ವಸ್ತು 
ವನ್ನು ನೋಡಲಿ, ಇಲ್ಲವೆ ಒಂದು ವಿಶಿಷ್ಟ ಪ್ರಸಂಗವು ಸಿ. ಆಗ 
ಹ ವಿಶಿಷ್ಟ ರೀತಿಯಿಂದ ವರ್ತಿಸುವುದು. ಉದಾಹರಣಾರ್ಥವಾಗಿ: 
ಪಕ್ಚಿಗಳ ಜೀವನಕ್ರಮವನ್ನು ನೋಡಿರಿ. ಹೆಣ್ಣು ಹಕ್ಕಿಯು ತತ್ತಿ 
ಗಳನ್ನು ಇಕ್ಟ್ರುವ ಸಮಯವು ತಿಳಿದಕೂಡಲೆ ಎರಡೂ ಹಕ್ಕಿಗಳು- 
ಗೂಡು ಕಟ್ಟುವ ಪ್ರಯತ್ತ ವನ್ಫು ಮಾಡತೊಡಗುವುವು. ಕೂಡಲೆ: 
ಅದರಲ್ಲಿ ಹೆಣ್ಣು ಹಕ್ಕಿಯು ತತ್ತ್ವಗಳನ್ನು ಇಕ್ಟುವುದು. ಆ ಬಳಿಕ 
ಎರಡೂ ಪಕ್ಷಿಗಳು ಆ ತತ್ಮಿಗಳಿಗೆ ಕಾವು ಕೊಡುವುವು. ಆ ತತ್ತಿಗಳಿಂದ 
ಮರಿಗಳು ಹೊಂಬಿದ್ದ ಬಳಿಕ ಅವುಗಳಿಗೆ ಆಹಾರವನ್ನು ತಂದು ಕೊಟ್ಟು 
ಪೋಷಣೆಯನ್ನು ಮಾಡುವುವು. ಮರಿಗಳಿಗೆ ಪಕ್ಚ ಬಲಿತ ಕೂಡಲೆ: 
ಅವು ಹಾರಿ ಹೋಗಿ ಸ್ವತಂತ್ರ ಜೀವನಕ್ರಮವನ್ನು ಪ್ರಾರಂಭಿಸ ಎವುವು, 
ಪಕ್ಷಿ ಗಳಿಗೆ ಗೂಡು ಕಟ್ಟಿ ಲಕ್ಕ ಯಾರು ಕಲಿಸಿದರು ? ಅವು ಗೂಡು 
ಕಟ್ಟು ವ್ರದನ್ನೂ ತತ್ತಿಗಳಿಗೆ ಕಾವು ಕೊಡುವುದನ್ನೂ ಮರಿಗಳು 


ಸಹಜ ಪ್ರವೃತ್ತಿಗಳು ೫೩ 


ಶಕ್ಷಣ ಫೋಷಣಗಳನ್ನೂ ಸ್ವಾಭಾವಿಕವಾಗಿ ಹುಟ್ಟುಗುಣಗಳಿಂದಲೇ 
ಮಾಡುವುವು. 

ಎತ್ತು, ಆಕಳು, ಕುದುರೆ ಮೊದಲಾದ ಪ್ರಾಣಿಗಳಿಗೆ ಹುಲಿಯ 
ವಾಸನೆಯು ಬಹು ದೂರದಿಂದ ತಿಳಿಯುವುದು. ಅದರಿಂದ ಆ ಪ್ರಾಣಿ 
ಗಳ ಮನಸಿನಲ್ಲಿ ಭೀತಿಯು ಉತ್ಪನ್ನ ವಾಗುವಾಗುವುದು. ಕೂಡಲೆ 
ಅವು ಆ ವಾಸನೆಯು ಬರುವ ದಿಕ್ಕಿನ ವಿರುದ್ಧ ದಿಕ್ಕಿಗೆ ಓಡಲಾರಂಭಿಸು 
ವುವು. ಅವುಗಳಲ್ಲಿ ಎಷ್ಟೋ ಪ್ರಾಣಿಗಳು ಹುಲಿಯನ್ನು ಎಂದೂ 
ನೋಡಿರದಿದ್ದರೂ ಅವು ಕೂಡ ಹೀಗೆ ವರ್ತಿಸುವುವ. ವಿಶಿಷ್ಟ ತರದ 
ವಾಸನೆಯು ಬಂದ ಕೂಡಲೆ ಓಡಿ ಹೋಗಬೇಕೆಂದು ಆ ಪ್ರಾಣಿಗಳಿಗೆ 
ಯಾರೂ ಕಲಿಸಿರುವುದಿಲ್ಲ. ಮುಂದೆ ಒದಗುವ ಸಂಕಟದಿಂದ ಆತ್ಮ 
ಸಂರಕ್ಸಣವನ್ನು ಮಾಡಿಕೊಳ್ಳಬೇಕೆಂಬ ಸಹಜ ಪ್ರವೃತ್ತಿಯಿಂದ ಈ 
ಕಾರ್ಯವು ಸಂಭವಿಸುವುದು. 

ಮೇಲಿನ ಎರಡು ಉದಾಹರಣೆಗಳಿಂದ ಸಹಜ ಪ್ರವೃತ್ತಿ ಅಂದರೇ 
ನೆಂಬುದು ಲಕ್ಷದಲ್ಲಿ ಬರುವುದು. ಎಲ್ಲ ಪ್ರಾಣಿಗಳು ಹುಟ್ಟುಗುಣ 
ದಿಂದ ಕೆಲವೊಂದು ವಿಶಿಷ್ಟ ಪ್ರಸಂಗದಲ್ಲಿ ಒಂದು ವಿಶಿಷ್ಟ ರೀತಿ 
ಯಿಂದ ನಡೆಯುವುವು. ಹೀಗೆ ಉಂಟಾಗುವ ಪ್ರವೃತ್ತಿಯೇ 
ಸಹಜ ಪ್ರವೃತ್ತಿಯೆಂದು ಹೇಳಬಹುದು. ಈ ಪ್ರವೃತ್ತಿಗಳು 
ಶಿಕ್ಷಣ ಸಂಸ್ಕ್ಯಾರ-ಅನುಭವಗಳಿಂದ ಬರತಕ್ಕವುಗಳಲ್ಲ. ಜನ್ಮತಃ 
ಖಂದಿರುವುವು. ಕೆಲವು ಸಹಜ ಪ್ರವೃತ್ತಿಗಳು ಬಲ್ಲ ಪ್ರಾಣಿಗಳಲ್ಲಿ 
ಇರುವವು. ಉದಾ: ಆತ್ಮಸಂರಕ್ಸ ಣೆಯ ಸಲುವಾಗಿ ಓಡಿ 
ಹೋಗುವುದು. ಇನ್ನು, ಕೆಲವು ಪ್ರವೃತ್ತಿಗಳು ಒಂದು ಜಾತಿಯ 
ಎಲ್ಲ ಪ್ರಾಣಿಗಳಲ್ಲಿ ಮಾತ್ರ ಕಂಡು ಬರುತ್ತವೆ. ಉದಾಃ ಹುಟ್ಟು 
ಗಳನ್ನು ಕಟ್ಟಿ ಅದರಲ್ಲಿ ತುಪ್ಪವನ್ನು ಸಂಗ್ರಹಿಸುವ ಪ್ರವೃತ್ತಿಯು 
ಜೇನ ಹುಳಗಳಲ್ಲಿ ಮಾತ್ರ ಕಂಡುಬರುವುದು. 

ಪ್ರಾಣಿಗಳ ಎಲ್ಲ ತರದ ಕಾರ್ಯಪ್ರವೃತ್ತಿಯ ಮೂಲವು ಈ 

ತ್ರ 


ಸಹಜ ಪ್ರವೃತ್ತಿಗಳಲ್ಲಿ ದೊರೆಯುವುದು. ಕಾರ್ಯಕ್ಯೆ ಪ್ರವೃತ್ತ 


೫೪ ಶಿಕ್ಷಣದ ಮೂಲತತ್ವಗಳು 


ವಾಗುವ ಶಕ್ತಿಯು ಪ್ರಾಣಿಗಳಲ್ಲಿ ಹೇಗೆ ಉತ್ಪನ್ನವಾಗುವುದೆಂಬದನ್ನು 
ಆಲೋಚಿಸುವ; ಸಂಕಟ ಒದಗಿದಾಗ ಆತ್ಮಸೆಂರಕ್ಸಣ ಮಾಡಿಕೊಳು ವೆ 
ಪ್ರವೃತ್ತಿಯನ್ನು ದೇವರು ಎಲ್ಲ ಪಾ ಣಿಗಳಿಗೂ ಕೊಟ್ಟಿದ್ದಾನೆ. ನಾವು 
ದಾರಿಯಿಂದ ಹೋಗುತ್ತಿರುವಾಗ ಒಂದು ಗೂಳಿಯು ನಮ್ಮ 
ಮೈ ಮೇಲೆಬಂದಿತೆಂದು ತಿಳಿಯುವ; ಕೂಡಲೆ ನಾವು ಗಾಬರಿಯಾಗುವೆವು. 
ಆಗ ನಾವು ಸ್ವಸಂರಕ್ಷಣದ ಸಲುವಾಗಿ ಓಡಿಹೋಗುವೆವು : ಇಲ್ಲವೆ: 
ಮರೆಗೆ ಆಡಗಿಕೊಳ್ಳು ವೆವು. ಅಂಗಳದಲ್ಲಿ ಕಾಳು ಆರಿಸಿ ತಿನ್ನುತ್ತಿರುವ 
ಕೋಳಿಗೆ ಬೆಕ್ಕು ದೃಷ್ಠಿ ಗೆ ಬಿದ್ದಕೂಡಲೆ ಅದು ಗಾಬರಿಯಾಗಿ ಕ.ಕೃ-ಕ್ವ 
ಎಂದು ಅಲ್ಲಿಂದ ಹಾರಿ ಮನೆಯೊಳಗೆ ಹೋಗುವುದು. ಇದೇ ಪ್ರಕಾರ 
ಬಾಗಿಲಿನಲ್ಲಿ ಒಬ್ಬ ಬೈರಾಗಿಯ ಬಂದ ಕೂಡಲೆ ಅವನನ್ನು ಕಂಡು 
ಅಲ್ಲಿಯೇ ಆಡುತ್ತಿರುವ ಕೂಸು ಅಂಜಿ ತಾಯಿಯ ಬಳಿಗೆ ಓಡಿ 
ಹೋಗುವುದು ; ತಾಯಿಯು ಅದನ್ನು ಎತ್ತಿ ಕೊಂಡು ಸಮಾಧಾನ. 
ಪಡಿಸುವಳು. ಈ ಮೂರೂ ಉದಾಹರಣೆಗಳಿಂದ ತಿಳಿಯುವುದೇ 
ನಂದರೆ;-- ಮೊದಲು ಪ್ರಾಣಿಗಳಿಗೆ ಭೀತಿದಾಯಕ ವಸ್ತುಗಳ ಜ್ಞಾನ 
ವಾಗುವುದು. ಆ ಬಳಿಕ ಭೀತಿ ಈ ಮನೋವಿಕಾರವು ಅದರ ಮನಸಿನಲ್ಲಿ 
ಉತ್ಪನ್ನ ವಾಗುವುದು. ಆ ಭೀತಿಯಿಂದ ಆ ಪ್ರಾಣಿಗೆ ಅಪಾಯ 
ಮಾಡುವ ವಸ್ತುವಿನಿಂದ ದೂರ ಹೋಗಬೇಕೆಂಬ ಪ್ರೇರಣೆಯು. 
ಆಗುವುದು. ಆ ಬಳಿಕ ಪ್ರಾಣಿಯು ದೂರ ಓಡಿ ಹೋಗುವದು. ಇಲ್ಲವೆ. 
ಅಡಗಿಕೊಳ್ಳುವ ಕಾರ್ಯವನ್ನು ಮಾಡುವುದು. ಸಹಜ ಪ್ರವೃತ್ತಿ 
ಯಿಂದ ಸಂಭವಿಸುವಂಥ ಯಾವದೊಂದು ಕಾರ್ಯದ ಬಗೆಗೆ ವಿಚಾರ 
ಮಾಡಿದರೂ ಜ್ಞಾನ, ಮನೋವಿಕಾರ, ಪ್ರವರ್ತಕ ಶಕ್ತಿ ಈ ಮೂರು 
ಕಂಡುಬರುತ್ತವೆ. ಮೇಲಿನ ಉದಾಹರಣೆಗಳಲ್ಲಿ ಮೊದಲು ವಸ್ತುನಿನ 
ಜ್ಞಾನ, ಆನೇಲೆ ಭೀತಿ ಎಂಬ ಮನೋವಿಕಾರ, ಓಡಿ ಹೋಗೋಣ 
ಇದು ಪ್ರವರ್ತಕ ಶಕ್ತಿಯ ಕಾರ್ಯ ಎಂಬುದು ಸ್ಪಷ್ಟವಿದೆ. ಮನೋ 
ವಿಕಾರಗಳು ಕಾರ್ಯಪ್ರವೃತ್ತಿಯ ಪ್ರಬಲವಾದ ಕಾರಣಗಳೆಂದು 


೨೮ 


ಹೇಳಬಹುದು. ಈ ವಿಕಾರಗಳು ಹೊರಗಿನ ಒಂದು ವಸ್ಕುವಿನಿಂದಾಗಲಿ, 


ಸಹಜ ಪ್ರವೃತ್ತಿ ಗಳು ೫೫ 
ಲು ತಿ 


ಒಂದು ಪ್ರಸಂಗದಿಂದಾಗಲಿ ಪ್ರಚೋದನ ಗೊಳ್ಳು ವುವು. ಅವು 
ಕಾರ್ಯದಲ್ಲಿ ಪ್ರ ವೃತ್ತಿ ಯನ್ನು ೦ಟು ಮಾಡುವುವು. 

ಖಾಜಿ ಮನಸಿನಲ್ಲಿ ಉತ್ಪನ್ನವಾಗುವ ಪ್ರವೃತ್ತಿಗಳು ಮುಖ್ಯ 
ವಾಗಿ ಸ್ವಸಂರಕ್ಸಣದ ಸಲುವಾಗಿ, ಇಲ್ಲವೆ ಸಂತತಿ ಸಂವರ್ಧನದ 
ಸ ಸ ಉಳಿದ ಎಷ್ಟೋ ಪ್ರ ವೃತಿ ತ್ಲಿಗಳು ಇವೆರಡರಲ್ಲಿಯೇ 
ಸಮಾವೇಶವಾಗುವುವು.. ಉದಾ'- wo ಸಂಪಾದಿಸಬೇಕೆಂಬ 
ಪ್ರವೃತ್ತಿಯು ಆತ್ಮಸಂರಕ್ಸಣದ ಪ್ರವೃತ್ತಿಯಲ್ಲಿಯೇ ಸಮಾವೇಶವಾಗು 
ವುದು. ಯುಯುತ್ಸಾ ಪ್ರವೃತ್ತಿ ಅಥವಾ ಯುದ್ಧ ಪ್ರವೃತ್ತಿಯು. 
ಮೊದಲು ತನ್ನ ಸಂತತಿಗೆ ತು ಗಳಿಂದ ಉಂಟಾಗುವ ಪೀಡೆಯನ್ನು 
ಪರಿಹರಿಸುವುದಕ್ಕೆ ಉತ್ಪನ್ನ ವಾಗುವುದು. ಮುಂದೆ ಆಹಾರ ಸಂಪಾದಿ. 
ಸುವಾಗ ಒದಗುವ ತ ಸಂದಕಿಗಳನು ದೂರಮಾಡುವಾಗ ಈ 
ಪ್ರವೃತ್ತಿಯ ಕ ವು ಹತಾ 

ಈ ಎರಡು ಮುಖ್ಯ ಪ್ರವೃತ್ತಿಗಳಲ್ಲಿ ಯಾವದು ಹೆಚ್ಚಿನದೆಂಬ. 
ಬಗೆಗೆ ಶಾಸ್ತ್ರಜ್ಞರಲ್ಲಿ ಮತಭೇದವುಂಟು. ಕೆಲವರು ಆತ್ಮ ಸಂರಕ್ಷಣೆಯು. 
ಹೆಚ್ಚಿ ನದೆಂಬುವರು. ಮಿಕ್ಕವರು ಸಂತತಿ ಸಂವರ್ಧನೆಯೇ ಪ್ರಬಲ 
ವಾದದ್ದೆನ್ನು ವರು. ಸುಧ ಪಕ್ಷದವರೂ ತಮ್ಮ ತಮ್ಮ ಅಭಿಪ್ರಾಯ. 
ವನ್ನು ಸ್ನ ಶಷ್ಟಪಡಿಸಲಿಕ್ಕೆ ದೃಷ್ಟಾ ೦ತಗಳನ್ನು ಕೊಡುವರು. ಸಂತತಿ 
ಸಂವರ್ಧನದನ್ಲಿ ಎಷೊ ೩ ಪ್ರಾಣಿಗಳ ಸ್ವಾರ್ಥತ್ಯಾಗವು ಕತಂಡುಬರು. 
ವುದು. ಜಾತಿ ನಿ ಪ್ರೇಮವು ಒಳ್ಳೇ ಪ್ರಬಲವಾಗಿರುವುದು, 
ಮೂಲ ಬೇವಘಟಿಕವನ್ನು ನೋಡಿದರೆ ತನ್ನ ಜಾತಿ ಸಂವರ್ಧನೆ 
ಗಾಗಿ ತನ್ನನ್ನೇ ಇಬ್ಭಾಗವಾಗಿ ವಿಭಾಗಿಸಿಕೊಂಡು ತನ್ನತನ (ಆತ್ಮತ್ವ) 
ವನ್ನು ಬೆಳೆಸುವುದು. ಅಂದರೆ ತನ್ನ ಅಮರತ್ವವನ್ನು ಕಾಯ್ದು 
ಕೊಳ್ಳು ವುದು, ಮಾನವರಲ್ಲಿಯೂ ಈ ಪ್ರೇರಣೆಯು ಸಂತತಿ ಸಂವರ್ಧನ 
ಗಳಲ್ಲಿ SR ತಂದೆಯು ಮಗನಲ್ಲಿ ತನ್ನನೆ ನ್ನು ಕಾಯು 
ಕೊಂಡಿರುವನೆಂದೆನ oN ವರು. ಇದೇ ಪುನರ್ಜನ್ಮವೆ ತಲು ಕೆಲವರ. 
ಕಲ್ಪನೆಯು. 


೫೬ ಶಿಕ್ಷಣದ ಮೂಲತತ್ವಗಳು 


ಈ ಎರಡು ಪ್ರವೃತ್ತಿಗಳ. ಕೂಡ ಮೂರನೆಯದೊಂದು 
ಪ್ರವೃತ್ತಿಯು ಕಂಡುಬರುವುದು. ಅದು ಸಾಂಿಕ ಪ್ರವೃತ್ತಿಯು, 
ಸಜಾತಿಯ ಪ್ರಾಣಿಗಳು ತನ್ನು ಹಿಂಡಿನೊಳಗಿನ ಇತರ ಪ್ರಾಣಿಗಳನ್ನು 
ದೂರದಿಂದಲೇ ಗುರುತಿಸಿಕೊಂಡು ಅವುಗಳೊಡನೆ ಸೇರಿಕೊಳ್ಳುವವು. 
ಈ ಸಾಂಘಿಕ ಪ್ರವೃತ್ತಿಯು ಜಾತಿಯ ಹಾಗು ವ್ಯಕ್ತಿಯ ಸಂರಕ್ಷಣೆಗೆ 
ಉಪಯುಕ್ತವಾದದ್ದು. ಮತ್ತು ತಮಗೆ ಅನುರೂಪವಾದ ದಾಂಪತ್ಯ 
ವನ್ನು ದೊರಕಿಸಿಕೊಳ್ಳು ವುದಕ್ಕೂ ಚಿಕ್ಕವರ ರಕ್ಷಣೆ ಪೋಷಣೆಗಳಿಗೂ 
ಉಪಯೋಗವಾಗುವುದು. ಈ ಸಾಂಘಿಕ ಪ್ರವೃತ್ತಿಯ ತಳಹದಿಯ 
ಮೇಲೆಯೇ ಮಾನವ ಸಮಾಜವು ಕಟ್ಟಲ್ಪಟ್ಟಿರುವುದು. ಸಮಾಜ 
ಬಂಧನವು ಸಾಂಘಿಕ ಪ್ರೇರಣೆಯ ಶಿಶುವು. ಸಮಾಜ ಘಟನೆಯಲ್ಲಿ 
ಸ್ವಾರ್ಥತ್ಯಾಗ ಮೊದಲಾದ ಉಚ್ಚ ಮನೋವೃತ್ತಿಗಳು ಒಳಗೊಂಡಿ 
ರುವುವು, 

ಸಹಜ ಪ್ರವೃತ್ತಿಗಳ ವಿಷಯವಾಗಿ ಹಿಂದೆ ಹೇಳಿದ ಪ್ರಕಾರ 
ಮುಖ್ಯವಾಗಿ ಮೂರು ಸಂಗತಿಗಳನ್ನು ಲಕ್ಸದಲ್ಲಿಡತಕ್ಕದ್ದು. (೧) 
ಸಹಜ ಪ್ರವೃತ್ತಿಗಳು ಎಲ್ಲ ಪ್ರಾಣಿಗಳಲ್ಲಿ ಅಥವಾ ಒಂದು ಜಾತಿಯ 
ಎಲ್ಲ ಪ್ರಾಣಿಗಳಲ್ಲಿ ಇರುವುವು. (೨) ಸಹಜ ಪ್ರವೃತ್ತಿಯಿಂದ 
ಆಗತಕ್ಕ ವ್ಯಾಪಾರಗಳಲ್ಲಿ ಜ್ಞಾನ್ಯ ಮನೋನಿಕಾರ ಪ್ರವರ್ತಕ 
ಶಕ್ತಿ ಇವು ಮೂರು ಕಂಡುಬರುವುವು. (೩) ಕೆಲವು ಬುದ್ಧಿವಂತ 
ಪ್ರಾಣಿಗಳ ಸಹಜ ಪ್ರವೃತ್ತಿಯಿಂದ ಆಗತಕ್ಕ ಕಾರ್ಯಗಳಲ್ಲಿ 
ಅನುಭವದಿಂದಲೂ ಶಿಕ್ಷಣದಿಂದಲ್ಲೂ ಬಹಳ ಹೆಚ್ಚುಕಡಿಮೆ 
ಗಳಾಗುವುವು. ಉದಾ:- ಒಂದು ವರ್ಷದ ಕೂಸು ಪೇಢೆಯನ್ನು 
ಕಂಡಕೂಡಲೆ ಒಮ್ಮೆಲೆ ಕೈಹಾಕಿ ತಕ್ಕೊಂಡು ಬಾಯಿಗೆ ಹಚ್ಚುವುದು. 
ನಾಲ್ಕು. ವರ್ಷ ವಯಸ್ಸಿನ ಹುಡುಗನು ಹಾಗೆ ಮಾಡದೆ ತಾಯಿಯನ್ನು 
ಕೇಳಿ ತಕ್ಕೊಳ್ಳುವನು. ಹತ್ತು ವರ್ಷದ ಹುಡುಗನು ತಾಯಿಯು 
ಎಲ್ಲರಿಗೂ ಪೇಢೆಯನ್ನು ಹಂಚಿಕೊಡುವತನಕ ಅವಳ ಬಳಿಗೆ ಸುಮ್ಮನೆ 
ನಿಂತುಕೊಳು ವನು, 


ಸಹಜ ಪ್ರವೃತ್ತಿ ಗಳು ೫೭ 


ಆನೆ, ಕುದುರೆ, ನಾಯಿ, ಮಂಗ ಮೊದಲಾದ ಬುದ್ಧಿವಂತ 
ಪ್ರಾಣಿಗಳ ಸಹಜಪ್ರವೃತ್ತಿಯಿಂದ ಆಗುವ ಕಾರ್ಯಗಳಲ್ಲಿ ಶಿಕ್ಷಣ 
ನಿಂದಲೂ ಅನುಭವದಿಂದಲೂ ಅಲ್ಲ ಸ್ವಲ್ಪ ಹೆಚ್ಚು ಕಡಿಮೆಯಾಗುವುದು 
ನಿಜವು. ಆದರೆ ಮನುಷ್ಯಪ್ರಾಣಿಯ ದೃಷ್ಠಿಯಿಂದ ಈ ಹೆಚ್ಚು 
ಕಡಿಮೆಯು ತೀರ ಅಲ್ಪ ಪ್ರಮಾಣದ್ದಿರುತ್ತದೆ. ಚಿಕ್ಕಮಗುವಿನ 
ಕೈಯೊಳಗಿನ ಪೇಡೆಯನ್ನು ಕಸಿದುಕೊಂಡರೆ ಮಗುವು ಸಿಟ್ಟಾಗು ವುದು, 
ಅಳುವುದು. ಕಸಿದುಕೊಂಡವರನ್ನು ಕಚ್ಚಲು ಪ್ರಯತ್ನಿಸ ಬದು 
ನಾಯಿಯು ರೊಟ್ಟಿ ಯನ್ನು ತಿನ್ನುತ್ತಿ ರುವಾಗ ಓದರ ರೊಟ್ಟಿಗೆ 
ಯಾರಾದರೂ ಕೈಹಚ್ಚಿ ದರೆ ಅದಕ್ಕೂ ಸಿಟ್ಟು ಬರುವದು. ಗುರುಗುಟ್ಟು ತ 
ಅವರ ಮೈಮೇಲೆ ಏರಿ ಹೋಗುವುದು. ತೆ ಮೇರೆಗೆ ಸಹಜ ಪ್ರವೃತ್ತಿ 
ಯಿಂದ ಆಗುವ ಚಿಕ್ಕಮಗುವಿನ ಕೃತಿ, ಹಾಗು ಅದೇ ಪ್ರವೃತ್ತಿಯ 
ಮೂಲಕ ಆಗುವ ನಾಯಿಯ ಕೃತಿ ಇವುಗಳಲ್ಲಿ ವಿಶೀಷ ಭೇದವೇನೂ 
ಕಂಡುಬರುವುದಿಲ್ಲ. ಆದರೆ ನಾಯಿಗೆ ಸಿಟ್ಟು ತರಿಸುವಂಥ ಪ್ರಸಂಗವೂ 
ಅದರಿಂದಾಗುವ ಕೃತಿಯೂ, ಅದರ ಇಡೀ ಆಯುಷ್ಯದಲ್ಲಿ ಹಾಗೆಯೇ 
ಉಳಿಯುವುವು. ನಾಯಿಯು ಎಷ್ಟು ಅನುಭ ಭವವನ್ನು "ಪಡೆದಾಗ್ಯೂ 
ಅಥವಾ ಕಲಿಸಲ ಬಟ್ಟ್ರಾಗ್ಯ್ಯೂ ಆ ನ್ನು ನಿಂದಿಸುವುದಕ್ಕಾಗಿ ಮಾಡಿದ 
ಕವಿತೆಗಳಿಂದ ಅದಕ್ಕೆ ಸಿಟ್ಟು ಒರಲಾರದು. ಮತ್ತು ತನ್ನ ಅಪಮಾನ 
ಮಾಡಿದ ಶತ್ರುಗಳ ಸೇಡು ತೀರಿಸುವುದಕ್ಕಾಗಿ ಇಲ್ಲವೆ ಅವರ ನಾಶ 
ಮಾಡುವುದಕ್ಕಾಗಿ ತನ್ನ ಜಾತಿ ಬಾಂಧವರ ಸಭೆಯನ್ನು ನೆರೆಯಿಸಿ 
ಅವರ ಸಹಾನುಭೂತಿಯನ್ನೂ ಸಹಾಯವನ್ನೂ ದೊರಕಿಸಲಾರದು. 
ಆದರೆ ಹುಡುಗನ ಬಾಲ್ಯಾವ ಸ್ಕೆಯು ಮುಗಿದು ೬೫2 ನು ಪ್ರೌಢನಾದ 
ಮೇಲೆ ತನ್ನನ್ನು ಅಪಮಾನ ಗೊಳಿಸಿದವರ ಸೇಡು ತೀರಿಸಿಕೊಳ್ಳುವು 
ದಕ್ಕಾಗಿ ಅನೇಕ ಉಪಾಯಗಳನ್ನು ಸೈ ಕೊಳ್ಳು ವನು. 

ಪ್ರತಿಯೊಂದು ಸಹಜ ಪ್ರವೃತ್ತಿಯ ಕಾರ್ಯಪ್ರವೃತ್ತಿಗೆ 
ಪಿ೦ದೊಂದು ಮನೋವಿಕಾರವು ಪ್ರಬಲವಾದ ಕಾರಣನೆಂದು ಸಕ! 


ಹೇಳಿದೆ. ಬೇರೆ ಬೇರೆ ಸಹಜ ಪ್ರ ೃತ್ತಿಗಳಲ್ಲಿ ಹುಟ್ಟುವ ಬೇರೆ ಬೇರೆ 


೫೮ ಶಿಕ್ಷಣದ ಮೂಲತತ್ವಗಳು 


ಮನೋವಿಕಾರಗಳನ ಶಿ ಅನುಲಕ್ಷಿಸಿ ಅಮೇರಿಕದ ಸುಪ ಸಿದ್ಧ ಮಾನಸ: 
ಶಾಸ್ತ್ರ ಬ್ವನಾದ ಡಾಕ್ಸ್‌ ರ ಮಾಸ್ಟರ್‌ ಸೆಂಬವವನು. ಸಹಜ: 
ಪ ವೈ! ತ್ರಿ TY ಒಂದು ಪಟ ಯನ್ನು ಸಿದ್ದ ಮಾಡಿರುವನು. ಅವುಗಳಲ್ಲಿ 
ಮುಖ್ಯವಾಗಿರುವ ಕೆಲವು ಪ ಪ್ರವೃತ್ತಿಗಳನ ನ್ನೂ ಆಪ ಪ್ರತಿಯೊಂದರಲ್ಲಿ ಕಂಡು 


“ಬರುವ ಮನೋವಿಕಾರವನ್ನೂ ಫ್ರೆಳಗೆ ಕೊಟ್ಟಿದ್ದೆ. 


ಸಹಜ ಪ್ರವೃತ್ತಿ. ಮನೋವಿಕಾರ. 

೧ ವಾತ್ಸಲ್ಯ ಪ್ರವೃತ್ತಿ ಕೋಮಲ ಭಾವನೆ, ವತ್ಸಲತೆ. 
೨ ಜಿಜ್ಞಾಸೆ ಕುತೂಹಲ ಅಥವಾ ಆಶ್ಚರ್ಯ 
೩ ಪಲಾಯನ ಪ್ರವೃತ್ತಿ ಭೀತಿ 
೪ ಯುದ್ಧ ಪ್ರವೃತ್ತಿ ಸಿಟ್ಟು 
೫ ಜುಗುಪ್ಸಾ ಸಮೃತ್ತಿ ತಿರಸ್ಕಾರ 
೬ ಆತ್ಮೆಪ್ರೌಢಿಯ ಪ್ರವೃತ್ತಿ ಅಭಿಮಾನ, ಗರ್ವ 
೭ ಲೀನತೆ ಅಥವಾ 

ನಿನಯಶೀಲತೆ ನಮ್ರತೆ 
೮ ಸಂಪಾದನ ಸ್ರವೃ 


ಇಲ್ಲವೆ ME ಪ್ರ ವೃತ್ತಿ ಪೋಷಣ್ಯ ರಕ್ಷಣ 


ಇವುಗಳಲ್ಲಿ ಒಂದೊಂದರ ವಿಷಯವಾಗಿ ಸೆಲವು ವಿಶೇಷ ಸಂಗತಿ 
ಗಳು ಕೆಳಗೆ ಕೊಡಲ ಿಟ್ಟಿರುವವು. 


೧ ವಾತ್ಸಲ್ಯ ಪ್ರವೃತ್ತಿ: ಈ ಪ್ರವೃತ್ತಿಯು ತಾಯಿತಂದೆ. 
ಗಳಲ್ಲಿ ಇರುವುದು. ಅವರು ತಮ್ಮ ಮಕ್ಕಳ ವಿಷಯವಾಗಿ ತೋರಿಸುವ 
ಬಾವಾ ಭಾ ಮಮತೆ ಎಂಬ ಹೆಸರು. ಈ ಕೋಮಲ ಭಾವನೆಯ 

ಪ್ರೇರಣೆಯಿಂದ ತಾಯಿತಂದೆಗಳು ತಮ್ಮ ಮಕ್ಕಳ ಕಲ್ಯಾ ಣದ ಸಲುವಾಗಿ 
ಅತ್ಯಂತ ಪ ಪರಿಶ ಶ್ರಮವನ್ನು ಮಾಡುವರು, ತಮ್ಮ ಸ ಸ್ವಂತದ ಸುಖ 
ದುಃಖಗಳ ಕಡೆಗೆ ಕೂತ ವೂ ಲಕ ಸ್ಸ ಸೊಡುವುದಿಲ್ಲ. ಪ್ರ ಜಾತಿಯಲ್ಲಿ 


ಗಂಡು ಹೆಣ್ಣು ಈ ಎರಡರಲ್ಲಿಯೂ & ಭಾವನೆಯು ಬಲವತ್ತೆ ರವಾಗಿರು. 


ಸಹಜ ಪ ಪ್ರವೃತ್ತಿ ಗಳು ೫&೯ 


ವುದು. ಪಶ.ಜಾತಿಯಲ್ಲಿ ತಾಯಿಯಲ್ಲಿ ಮಾತ್ರ ಈ ವಾತ್ಸಲ್ಯವು 
ಕಂಡುಬರುವುದು. ಈ ಭಾವನೆಯು ಬಹಳ ಮಹತ್ವವಾದದ್ದು. ಇದ. 
ರಿಂದಲೇ ಮುಂದಿನ ಪೀಳಿಗೆಯು ಸಿದ್ಧವಾಗುವುದು. ಸೃಷ್ಟಿಕೃಮವು 
ಅಬಾಧಿತವಾಗಿ ನಡೆಯುವುದು. ಪ್ರೇಮ, ದಯಾ, ಸ್ನೇಹ, ಅನುಕಂಪನ 
ಇತ್ಯಾದಿ ಉಚ್ಚ ಮನೋವೃತ್ತಿಗಳು ಈ ಭಾವನೆಯಿಂದಲೇ ಉತ್ಪನ್ನ 
ವಾಗುವುವು. 


೨. ಜಿಜ್ಞಾಸೆ: ಬಾಲಕರಿಗೆ ಸುತ್ತುಮುತ್ತು ಕಾಣುವ 
ಪ್ರಪ ೦ಚವೆಲ್ಲ ಹೊಸದಿರುವುದು. ಹೊಸ ವ ವಸ್ಮ್ಮ ವನ್ನು ಹೊಸ ಪ್ರಾಣಿ 
ಯನ್ನು ಕಂಡಕೂಡಲೆ ಬಾಲಕರು ಇದು ಏನು? ಇದು ಇಲ್ಲಿ ಎಕೆ 
ಇರು 20] ಇದು ಹೀಗೆ ಏಕೆ) ಇತ್ಯಾದಿ ಪ ಪ್ರಶ್ನಗಳನ್ನು ವತಾಡಿ 
ಆ ವಸ್ತುವಿನ ಶನ ಮಾಡಿಕೊಳ್ಳಬೇಕೆಂಬ ಕುತೂಹಲವನ್ನು ಇಲ್ಲವೆ 
ಸ್ಟ ರುತ್ಟು. ಪ್ರಪಂಚದೊಳಗಿನ ಹೊಸವಸು ವು 
ಬಾಹ್ಯೋತ್ತೆ ತವ ಆದು ದೃಷ್ಟಿಗೆ ಬೀಳಲು ಕುತೂಹಲವೆಂಬ 
ಪ್ರೇರಣೆಯು ತಪ್ಪದೆ ಆಗುವುದು. ಇಂಥ ಹೊಸಪದಾರ್ಥಗಳನ್ನು 


ತಂದೊದಗಿಸಿ ಅವುಗಳ ಮೂಲಕ ಬಿಜಾ ಫ್ಲಿಸೆಯನ್ನು ಹಃ ಟ್ಟಿ ಸಿ ಅದನ್ನು 
ತಣಿಸುವುದು ಶಿಕ್ನ ಕನ ಕರ್ತವ್ಯವಾಗಿದೆ ಜ್ಞಾ ನಾಧಿವೃ ದ್ಮಿಯನ್ನು 


ಮಾಡಿಕೊಳ | ಬೇಕೆಂಬ ಬಾಲಕರಲ್ಲಿಯ ಹುಮ್ಮ ಫಗ ಹಂಬಲವ ತೃಪ್ತಿ 
ಗೊಳ್ಳ ಬೇಕು. ಇಂದ್ರಿಯಗಳ ಚಂ ೫ ಹುಡುಗರು ಈ 
ಜ್ಞಾನವನ್ನು ಮಾಡಿಕೊಳ್ಳು ವರು ಚಿಕ್ಕಚಿಕ್ಕಬಾಲಕರು ದರ್ಶನೇಂದ್ರಿಯ 
ರಸನೇಂದ್ರಿಯಗಳ ಬಳಕೆಯನ್ನು ವಿಶೇಷವಾಗಿ ಮಾಡುವರು. ತೀರ 
ಹಸುಗೂಸು ಕೈಗೆ ಸಿಕ್ಕ ಪ ಪದಾರ್ಫ್ಥಗಳನ್ನೆ ಲ್ಲ ಬಾಯಲ್ಲಿ ಹಾಕಿಕೊಳ್ಳು 
ವುದು. ಯಾಕಂದರೆ ಆ ಅವಸ್ಥೆ ಯಲ್ಲಿ ರಸನೇಂದ್ರಿಯವೇ ಚ್ಚು, 
ಜಾಗೃ ತಿಯುಳ್ಳ ದ್ವಿರುವುದು. ಅಂದರೆ ಬೇರೆ ಇಂದ್ರಿಯಗಳ ಉಪಯೋಗ 
ವನ್ನು ಮಾಡಿತೊಳು ವುದಿಲ್ಲವೆಂಬಂತಿಲ್ಲ ; ;.. ಒಂದೊಂದು ಕಾಲದಲ್ಲಿ 
ಒರೆ ಇಂಗು ಇಿಂದಿ ಯದಲ್ಲಿ ಹೆಚ್ಚು ಜಾಗೃತಿ ಇರುವುದು ಕಂಡು. 
ಬರುವುದು. 


೬೦ ಶಿಕ್ಷಣದ ಮೂಲತತ್ವಗಳು 


ಈ ಕಾರಣಗಳನ್ನು ಚೆನ್ನಾಗಿ ಅರಿತುಕೊಂಡ ಫ್ರೊಬೆಲ್ಲನು ಬಾಲಕ 
-ರನು ತೋಟಗಳಲ್ಲಿ ಕರೆದುಕೊಂಡು ಹೋಗಿ ಸೃಷ್ಟಿಯ ನಿರೀಕ್ಬಣೆ 
ಮಾಡಿಸಿ ಸ್ವಾಭಾವಿಕ ರೀತಿಯಿಂದ ಬಾಲಕರು ತಾವಾಗಿಯೇ ಕಲಿಯು 
-ವಂತೆ ಕಿಂಡರ ಗಾರ್ಟನ್‌ ಪದ್ಧತಿಯಲ್ಲಿ ಏರ್ಪಾಡು ಮಾಡಿರುವನು. 
ಮಾಂಟಿಸೋರಿ ಪದ್ಧತಿಯಲ್ಲಿ ಕೂಡ ಇಂದ್ರಿಯಗಳ ಮುಖಾಂತರ 
ಶಿಕ್ಷಣವು ದೊರೆಯುವಂತೆ ಬೇರೆಬೇರೆ ವ್ಯ ವಸಾಯಗಳ ಯೋಜನೆಯು 
ಇರುವುದು. ಶಬ ಿಜ್ಞ್ಯಾಸಕ್ಸಿ ೦ತ ತಮ ವಸ್ತುಗಳ ಪರಿಚಯವಾಗ 
ಲಿಕ್ಕೆಬೇಕು. ವಸ್ತುಗಳು ಶಬ್ದಗಳ ಅರ್ಥವೆಂಬ ಮಾತನ್ನು ಶಿಕ್ಷಕರು 
ಚ ವಸ್ಸು ಗಳ ವಿಷಯವಾಗಿ ಮಕ್ಕಳು ತದಡಿ 
-ನಿರ್ದಾಕ್ಸಿಣ್ಯದಿಂದ ಪ್ರಶ್ನ ಕೇಳಲಿಕ್ಕೆ ಉತ್ತೇಜನವನ್ನು ಕೊಡತಕ್ಕದ್ದು. 
ಮತ್ತು ಶಿಕ್ಷ ಕರು ಪಾಲಕರು ತಕ್ಕ ಉತ್ತರಗಳನ್ನು ಕೊಟ್ಟು ಅವರ 
ಜೆಜ್ಡಾ ಸೆಯನ್ನು ತ ತೃಪ್ತಿಪಡಿಸತಕ್ಕದ್ದು. ಅವರು ಪ್ರಶ್ನಗಳನ್ನು ಕೇಳಿದಾಗ 
ಸಿಟ್ಟು ಮಾಡಿ ಅವರ. ಜಿಜ್ಞಾಸೆಯನ್ನು ಕುಗ್ಗಿ ಸಬಾರದು. 
ಕುದುರೆ, ಆನೆ, ನಾಯಿ, ಬೆಕ್ಕು, ಮಂಗ ಈ ಪ್ರಾಣಿಗಳಲ್ಲಿಯೂ 
ಪಕ್ಸಿಗಳಲ್ಲಿಯೂ ಈ ಪ್ರವೃತ್ತಿಯು ವಿಶೇಷವಾಗಿ ಕಂಡುಬರುವುದು. 
ಪ್ರಾಣಿಗಳ ಶರೀರಕ್ಕೆ ಹಿತಕರವಾದ ಪದಾರ್ಥಗಳು ಯಾವವು, ಅಪಾಯ 
ಕಾರಕ ಪದಾರ್ಥಗಳು ಯಾವವು, ಈ ಜ್ಞಾನವನ್ನು ಮಾಡಿಕೊಳ್ಳ 
-ಬೇಕೆಂದು ಅವು ಜಿಜ್ಞ್ಯಾಸೆಯಿಂದ ಪ್ರಯತ್ನ ಮಾಡುತ್ತಿರುವವೆಂದು 
"ಅನುಮಾನ ಮಾಡಬಹುದು. 


೩. ಪಲಾಯನ ಪ್ರವೃತ್ತಿ: ಪ್ರಾಣಿಗಳಿಗೆ ಸ್ವಸಂರಕ್ಸಣ 
ಕಾರ್ಯದಲ್ಲಿ ಈ ಸಹಜಪ್ರ ವೃತ್ತಿಯು ಬಹಳ ಉಪಯೋಗವಾಗುವುದು. 
ವಿಲಕ್ಸಣಮಾದಂಥ ಟಾ ಶತ ಕ ದಾದಂಥ ಅಲ್ಲವೆ ಕರ್ತ್ಕಶವಾದಂಥೆ 
ಸವ್ಲಳೆ, ಕಗ್ಗ ತ್ತಲೆ, ವಿಲಕ್ಸಣ ಪ್ರಾ ಣಿ, ಪರಿಚಯವಿಲ್ಲದ, ಒಳ್ಳೇ 
ವೇಗದಿಂದ ಓಡುವ ಪ್ರಾ ಚ ಇವುಗಳಿಂದ ಭಯವು ಉತ್ಪನ್ನ ವಾಸು 
ವುದು. ಈ ಮನೋವಿಕಾರದ ಪ್ರೆರಣೆಯಿಂದ ಪ್ರಾಣಿಗಳು ಈ ಸಂಕಟ 


-ದಿಂದ ತಮ್ಮ ಶರೀರದ ರಕ್ಟಣದ ಕಾ ದೂರ ಜಹವ 


ಸಹಜ ಪ್ರವೃತ್ತಿ ಗಳು ೬೧ 


ಡಿ 


ಇಲ್ಲವೆ ಎಲ್ಲಿಯಾದರೂ ಮರೆಗೆ ಅಡಗಿಕೊಳ್ಳುವುವು. ಅಡಗಿಕೊಳ್ಳು. 
ವುದು ಪಲಾಯನ ಪ್ರವೃತ್ತಿಯ ಒಂದು ಭಾಗವೆಂದು ಹೇಳಬಹುದು. 
ಯಾವ ಸಂಕಟದ ಪ್ರತೀಕಾರ ಮಾಡುವ ಸಾಮರ್ಥ್ಯವು ಇಲ್ಲವೆಂದು. 
ತಿಳಿದಾಗ ಆ ಸಂಕಟದ ಬಗ್ಗೆ ಭೀತಿಯು ಉತ ನ್ನ ವಾಗುವುದು. ಆ: 
ಸಂಕಟಕ್ಕೆ ಇದಿರಾಗಿ ಹೋರಾಡುವ ಶಕ್ತಿಯು ಇದೆ ಎಂದು ಆ. 
ಪ್ರಾಣಿಗೆ ಮನವರಿಕೆಯಾದರೆ ಅದರ ಮನಸಿನಲ್ಲಿ ಸಿಟ್ಟು ಜಾಗೃತವಾಗಿ 
ಅದು ಯುದ್ಧಕ್ಕೆ ಪ್ರವೃತ್ತವಾಗುವುದು. 

೪. ಯುದ್ಧಸ್ಪವೃತ್ತಿ:-. ಈ ಪ್ರವೃತ್ತಿಯಿಂದ ಪ್ರಾಣಿಗಳ. 
ಸಂರಕ್ಸ ಣವಾಗುವುದು. ಪ್ರಾಣಿಗಳ ಇಚ್ಛೆಗೆ ಇಲ್ಲವೆ ಕ್ರಿಯಗೆ. 
ಯಾಕ ಅಡ್ಡಬಂದರೆ ಪ್ರಾ ಗೆ ಸಿಟು ಬರುವುದು. ಈ ಮನೋ: 
ವಿಕಾರದ ಪ್ರೇರಣೆಯಿಂದ ಆ A ಅಡ್ಡ ಬಂದ ಪ್ರಾಣಿಯ. 
ಸಂಗಡ ಯುದ ಮಾಡತೊಡಗುವುದು. ಒಂದು NS "ಕೊಟ್ಟಿ 
ಯನ್ನು ತಿನ್ನು ನ್ನು ತರುವಾಗ ಎರಡನೆಯ ನಾಯಿಯು ಸಿಟ್ಟಾಗಿ ಗರು 
ಗ ವುದು. ಮತ್ತು ಒಮ್ಮೆಲೇ ಅದರಮೇಲೆ ಏರಿ ಆ ಗುಪುಡು 

೫್ಮ ಜುಗುಪ್ಸಾ ಪ್ರ ಪ್ರವೃತ್ತಿ 3--. ಈ ಪ್ರವೃತ್ತಿಯು ಪ್ರಾಣಿಗಳ 
ಶರೀರವನ್ನು ಪಿತನ ಸಂರಕ್ಸಿ ಸುವುದು. 11 ಪದಾರ್ಥ 
ಗಳು, ಕೆಟ್ಟ ವಾಸನೆ, ನೊಳೆತ ಪದಾರ್ಥಗಳು ಇವುಗಳಿಂದ ನಮಗೆ. 
ಹೇಸಿಗೆ ಬರುವುದು ; ಅವುಗಳಬಗ್ಗೆ ನಮ್ಮ ಮನಸಿನಲ್ಲಿ ತಿರಸ್ಕಾರವು. 
ಉತ್ಪನ್ನ ವಾಗುವುದು. ಈ ಮನೋವಿಕಾರದ ಪೆ ್ರೀರಣೆಯಿಂದ ನಾವು 
ಆ ಪದಾರ್ಥಗಳಿಂದ ದೂರ ಸರಿಯುತ್ತೇವೆ. ಇದೇ ಪ್ರವೃತ್ತಿಯ. 
ಮೂಲಕ ಅಸತ್ಯತೆ, ಕ್ರೂರತನ, ದುಷ್ಟತನ, ಮೊದಲಾದ ಭಾವನೆಗಳ: 
ಬಗ್ಗೆಯೂ ತಿರಸ್ಕಾರವು ಉತ್ಸನ್ನವಾಗುವುದು. 

೬. ಆತ್ಮೆಪ್ರೌಢಿಯ ಪ್ರವೃತ್ತಿ :- ಈ ಪ್ರವೃತ್ತಿಯ ಜಿನ್ನ 
ಹಿಂದೆ ಅಭಿಮಾನ ಅಥವಾ ಗರ್ವ ಈ ಮನೋನಿಕಾರವಿರುತ್ತದೆ.. 
ಅದರ ಪ್ರೇರಣೆಯಿಂದ ಮನುಷ್ಯನಲ್ಲಿ ತನ್ನ ವಿದ್ವತ್ನೆಯನ್ನೂ 
ಸಂಪತ್ತನ್ನೂ ನ್ಲ್ಲಿ, ಶಕ್ತಿಯನ್ನೂ ಸೌಂದರ್ಯವನ್ನೂ ಸಮಾಜಕ್ಕೆ ತೋರಿಸ. 


೬೨ ಶಿಕ್ಷಣದ ಮೂಲತತ್ವಗಳು 


“ಬೇಕೆಂಬ ಇಚ್ಛೆಯು ಉತ್ಪನ್ನ ವಾಗುವುದು. ಇದು ಸಾಮಾಜಿಕ 
ಪ್ರವೃತ್ತಿಯು ; ಯಾಕೆಂದರೆ ಸುತ್ತುಮುತ್ತು ಪ್ರೇಕ್ಷಕರು ಇದ್ದರೆ 
ಮಾತ್ರ ತಮ್ಮ ಶಕ್ಕ್ಯಾದಿಗಳನ್ನು ಪ್ರದರ್ಶನ ಮಾಡುವ ಇಚ್ಛೆಯು 
ಅಂತಃಕರಣದಲ್ಲಿ ಉತ್ಪನ್ನ ವಾಗುವುದು. ಕುದುರೆ, ನಾಯಿ, ಆನೆ, 
ಮೊದಲಾದ ಪಶುಗಳಲ್ಲಿಯೂ ಕೋಳಿ, ಪಾರಿವಾಳ, ನವಿಲು, ಮೊದಲಾದ 
ಪಕ್ಷಿಗಳಲ್ಲಿಯೂ ಈ ಪ್ರವೃತ್ತಿಯು ಕಂಡುಬರುವುದು. 

೭. ಲೀನತೆ ಅಥನಾ ನಿನಯಶೀಲತೆ:-- ಬಲದಿಂದಾಗಲಿ, 
ಗುಣದಿಂದಾಗಲಿ, ವಿದ್ವತ್ತಿನಿಂದಾಗಲಿ, ತಮಗಿಂತ ಶ್ರೇಷ್ಠರಾದವರನ್ನು 
ಕಂಡರೆ ಮನುಷ್ಯನ ಮನಸಿನಲ್ಲಿ ನಮ್ರುತೆಯು ಉತ್ಪನ್ನವಾಗುತ್ತದೆ. 
ಅವನು ಅಂಥವನ ಕೂಡ ಒಳ್ಳೇ ಲೀನತೆಯಿಂದ ನಡಕೊಳ್ಳುವನು. 
“ನಾಯಿಯು ತನಗಿಂತ ಬಲಿಷ್ಠವಾದ ಮತ್ತೊಂದು ನಾಯಿಯನ್ನು ಕಂಡ 
ಕೂಡಲೆ ಅದರ ಸಮೀಪಕ್ಕೆ ಹೋಗದೆ ದೂರ ಸರಿದು ನಿಂತುಕೊಳ್ಳು 
“ವುದು. ಅದರ ಬಾಲವು ಕೆಳಗಾಗುವುದು. ದೀನವೃತ್ತಿಯು ತೋರಿಬರು 
ವುದು. ಈ ವೃತ್ತಿಯು ಪಕ್ಷಿಯ ಜಾತಿಯಲ್ಲಿಯೂ ಕಂಡೂ ಬರುವುದು. 

ಈ ಏಳು ಪ್ರವೃತ್ತಿಗಳಲ್ಲದೆ ಕೃತಿ-ಪ್ರೇಮ, ಸಂಪಾದನಪ್ರವೃತ್ತಿ 
ಇವು ಶಿಕ್ಷಕರ ಹಾಗು ಪಾಲಕರ ದೃಷ್ಟಿಯಿಂದ ಬಹಳ ಮಹತ್ವದ 
ವಿರುತ್ಮವೆ. ಅವುಗಳ ವಿವರವು ಮುಂದೆ ಸ್ವತಂತ್ರ ಪ್ರಕರಣದಲ್ಲಿ 
ಬರುವುದು. 

ಸಹಜಪ್ರವೃತ್ತಿಗಳು ಹುಟ್ಟಿದಂದಿನಿಂದಲೂ ಇರುವವು. ಆದರೆ 
`ಬಾಲ್ಯುದಲ್ಲಿಯೇ ಎಲ್ಲ ಪ್ರವೃತ್ತಿಗಳು ಕಾರ್ಯಪ್ರವರ್ತಕವಾಗಿ 
ರುವುದಿಲ್ಲ. ತೀರ ಚಿಕ್ಕ ಮಕ್ಕಳಲ್ಲಿ ಸ್ವಸಂರಕ್ಷಣ ಪೋಷಣಗಳಿಗೆ 
ಉಪಯೋಗವಾಗುವ ಅಳೋಣ, ಹಿಂದಕ್ಕೆ ಸರಿಯೋಣ, ಹಾಲು 
ಈುಡಿಯೋಣ ಮುಂತಾದ ಪ್ರವೃತ್ತಿಗಳು ವೃಕ್ತವಾಗುವವು. ಹುಟಿ ದ 
ಕೂಡಲೇ ಕೂಸು ತಾಯಿಯ ಮೊಲೆಕುಡಿಯುವುದು. ಬಿಸಿಯಾದ 
ಪದಾರ್ಥವು ಶರೀರಕ್ಕೆ ತಗಲಿದರೆ ಹಿಂದಕ್ಕೆ ಸರಿಯುವದು. ಹಸಿವೆ 
ಯಾದಕೂಡಲೇ ಅಳುವುದು. ಇವೆಲ್ಲ ಸಹಜಪ್ರವೃತ್ತಿಗಳೇ ಆಗಿವೆ. 


ಸಹಜ ಪ್ರವೃತ್ತಿಗಳು ೬ 


ಮಕ್ಕಳು ತಮ್ಮ ಕೈಕಾಲು ಮೊದಲಾದ ಇಂದಿ ಯಗಳ ಉಪಯೋಗ 
ವನ್ನು ಮಾಡಲಾರಂಭಿಸಿದರೆಂದರೆ ಅವರಲ್ಲಿ ಒಂದೊಂದೇ ಸಹಜ 
ಪ್ರವೃತ್ತಿಯು ತೋರಲಾರಂಭಿಸುವುವು. ಸಾಂಭಿಕಪ್ರವೃತ್ತಿ, ಸಂಚಯ 
ಪ್ರವೃತ್ತಿ ಇವು ಕೌಮಾರಾವಸ್ಥೆಯಲ್ಲಿ ಅಂದರೆ ೧೨ ವರ್ಷದ ವಯಸ್ಸಿ 
ನಲ್ಲಿ ಕಂಡುಬರುವವು. ವಂಶವೃದ್ಧಿಯ ಪ್ರೀತಿಯು ಪ್ರೌಢ ವಯಸ್ಸಿ 
ನಲ್ಲಿ ಉತ್ಪನ್ನ ವಾಗುವುದು. 


ಈ ಸಹಜ ಪ್ರವೃತ್ತಿಗಳಿಂದಲೇ ಮನುಷ್ಯನು ನಾನಾಪುಕಾರದ 
ಪ್ರಯತ್ನಗಳನ್ನು ಮಾಡುತ್ತಿರುತ್ತಾನೆ. , ಅವನ ಆಚಾರ ವಿಚಾರ 
ರೂಢಿಗಳು, ಸೇರಿಕೆಗಳು ಸಹಜ ಪ್ರವೃತ್ತಿಯ ಫಲಗಳಾಗಿವೆ. ಸಾರಾಂಶ, 
ಈ ಸಹಜಪ್ರವೃತ್ತಿಗಳು ಗಡಿಯಾಳಕ್ಕೆ ಮುಖ್ಯ ಸ್ಟ್ರಿಂಗು ಹೇಗೋ 
ಹಾಗೆ ಮನುಷ್ಯನಿಗೆ ಉಪಯುಕ್ತವಾದವುಗಳೆಂದು ಹೇಳಬಹುದು. 
ಸ್ಟ್ರಿಂಗು ಕೆಟ್ಟರೆ ಇಲ್ಲವೆ ನಷ್ಟವಾದರೆ ಗಡಿಯಾರವು ನಿಂತುಬಿಡುವುದು. 
ಅದೇ ಪ್ರಕಾರ ಮನುಷ್ಯ ಪ್ರಾಣಿಯ ನಹಜಪ್ರವೃತ್ತಿಗಳು ನಷ್ಟವಾದರೆ 
ಅವನಿಂದ ಯಾವತರದ ಕಾರ್ಯಗಳೂ ಆಗುವ ಸಂಭವವಿಲ್ಲ. 


ಈ ಸಹಜಪ್ರವೃತ್ತಿಗಳನ್ನು ಸಂಪೂರ್ಣವಾಗಿ ನಷ್ಟಮಾಡುವುದು 
ಅಥವಾ ಹತ್ತಿಕ್ಕುವುದು ಶಕ್ಯವಿಲ್ಲ. ಆದರೆ ಶಿಕ್ಪೃಣದಿಂದ ಈ ಪ್ರವೃತ್ತಿ 
ಗಳನ್ನು ಹಿತಕರವಾದ ಯೋಗ್ಯಮಾರ್ಗಕ್ಕೆ ತಿರುಗಿಸಿ ಮನುಷ್ಯನ 
ಜೀವನವು ಅವನ ಸ್ವಂತಕ್ಕೂ ಸಮಾಜಕ್ಕೂ ಉಪಯುಕ್ಕವೂ ಸುಖ- 


ಈರವೂ ಆಗುವಂತೆ ಮಾಡುವುದು ಶೆಕ್ಕವಿರುವುದು. ಅದು ಮುಂದಿನ 
ಪ್ರಕರಣದಲ್ಲಿ ವಿವರಸಲ್ಪಡುವುದು. 


ಕೊಡ 


೬ನೆಯ ಪ್ರಕರಣ 
ಶಿಕ್ಷಣವೂ ಸಹಜಪ್ರವೃತ್ತಿಗಳೂ 


ಹಿ೦ದಿನ ಕಾಲದ ಶಿಕ್ಷಣ ಶಾಸ್ತ್ರಜ್ಞರು ವಿಷಯ ಜ್ಞ್ಯಾನಕ್ಕೇ 
ಹೆಚ್ಚು ಪ್ರಾಶಸ್ತ್ಯವನ್ನು ಕೊಟ್ಟಿದ್ದರಿಂದ ಅವರು ಈ ಸಹಜ ಪ್ರವೃತ್ತಿ 
ಗಳಿಗೂ ಭಾವನೆಗಳಿಗೂ , ವಿಶೇಷ ಮಹತ್ವವನ್ನು ಕೊಟ್ಟಿರಲಿಲ್ಲ. 
ಇತ್ತಿತ್ತಲಾಗಿ ಮಾನಸಶಾಸ್ತ್ರದಲ್ಲಿ ಹೊಸಹೊಸ ಶೋಧಗಳು ಆದದ್ದ 
ರಿಂದ ಶಿಕ್ಷಣದಲ್ಲಿಯೂ ಅನೇಕ ಸೌಕರ್ಯಗಳು ಉಂಟಾಗಿರುವುವು. 
ಚಿಕ್ಕಮಕ್ಕಳಿಗೆ ಶಿಕ ಣಕೊಡುವ ಸುಲಭವಾದ ಮಾರ್ಗಗಳು ದೊರೆ: 
ತಿರುವುವು. ಶಿಕ್ಷಣದಲ್ಲಿ ಮಕ್ಕುಳ ಸಹಜ ಪ್ರವೃತ್ತಿಗಳನ್ನು ಉಪಯೋಗಿ- 
ಸುವುದರಿಂದ ಅಂದರೆ ಆಯಾಭಾವನೆಗಳನ್ನು ಪ್ರಜೋದನಗೊಳಿಸುವುದ. 
ರಿಂದ ಮಕ್ಕಳು ತಾವಾಗಿಯೇ ಕಾರ್ಯದಲ್ಲಿ ಪ್ರವೃತ್ತರಾಗುವರು.. 
ಪೃತ್ಯಕ್ಪವಾದ ಆಚರಣೆಯಲ್ಲಿ ನೀನು ಹೀಗೆ ಮಾಡು, ನೀನು ಹೀಗೆ 
ಮಾಡಬೇಡ ಎಂದು ವಿಧಿನಿಷೇಧಪರವಾದ ಅಪ್ಪಣೆಗಳನ್ನು ಕೊಡುವುದ. 
ರಿಂದ ಎಲ್ಲ ಕಾಲಕ್ಕೂ ಒಳ್ಳೇ ಪರಿಣಾಮವಾದೀತೆಂದು ಹೇಳಲಿಕ್ಕೆ 
ಬರುವಂತಿಲ್ಲ. ಮಕ್ಕಳು ನಮಗೆ ಬೇಡಾದ ಒಂದು ಕಾರ್ಯವನ್ನು 
ಮಾಡುತ್ತಿದ್ದರೆ ಅದನ್ನು ಮಾಡಬೇಡೆಂದು ಹೇಳಿದರೆ ಒಮ್ಮೊಮ್ಮೆ 
ಅವರು ಕೇಳಲಿಕ್ಕಿಲ್ಲ. ಅಂಥ ಪ್ರಸಂಗದಲ್ಲಿ ಬೇರೊಂದು ಪ್ರವೃತ್ತಿಯ 
ಭಾವನೆಗೆ ಪ್ರಜೋದನವನ್ನು ಕೊಟ್ಟು ಮತ್ತೊಂದು ಕಾರ್ಯದಲ್ಲಿ 
ತೊಡಗಿಸಿದರೆ ಆ ಹುಡುಗನು ಬೇಡಾದ ಕಾರ್ಯವನ್ನು ತಾನಾಗಿಯೇ: 
ಬಿಟ್ಟು ಬಿಡುವನು. ಚಿಕ್ಕಮಗುವು ಹಟಮಾಡುತ್ತಿರುವಾಗ ಒಂದು 
ಸುಂದರವಾದ ಗೊಂಬೆಯನನ್ನಿಗಲಿ, ಚಿತ್ರವನ್ನಾ ಗಲಿ ಅದರ ಕೈಯಲ್ಲಿ 
ಕೊಟ್ಟರೆ ಅದು ಅಳುವುದನ್ನು ಬಿಟ್ಟು ಸುಮ್ಮುನಾಗುವುದು. ಇಲ್ಲಿ. 
ಕುತೂಹಲ ಪ್ರವೃತ್ತಿಗೆ ಪ್ರಚೋದನ ಕೊಟ್ಟಂತಾಯಿತು. 


ಶಿಕ್ಷಣವೂ ಸಹಜಪ್ರವೃತ್ತಿಗಳೂ ೬೫: 


ಚಿಕ್ಕಮಕ್ಕಳ ಶಿಕ್ಷಣಕಾರ್ಯದಲ್ಲಿ ಜಿಜ್ನಾ ಸೆಯಷ್ಟು ಉಪ. 
ಯುಕ್ತವಾದ ಪ್ರವೃತ್ತಿಯು ಬೇರೊಂದಿಲ್ಲ. ಆದಕಾರಣ ಶಿಕ್ಲಕರು 
ನಾನಾವಿಧ ಪ್ರಯತ್ನಗಳಿಂದ ಮಕ್ಕಳ ಮನಸಿನಲ್ಲಿ ಜಿಜ್ಞಾಸೆಯನ್ನು 
ಹುಟ್ಟಿಸಿ ಪಾಠದಲ್ಲಿ ಅವಧಾನವನ್ನು ಹುಟ್ಟಿಸತಕ್ಕುದ್ದು. ನವನಿರ್ಮಿತಿ 
(ಕೃತಿಪ್ರೇಮ) ಈ ಪ್ರವೃತ್ತಿಯೂ ಪಾಠದಕಡೆಗೆ ಮಕ್ಕಳ ಲಕ್ಷವನ್ನು 
ಎಳೆದು ಕೊಳ್ಳುವುದಕ್ಕೆ ಎರಡನೆಯ ಸಾಧನವಾಗಿದೆ. ಇದನ್ನು ಮುಂದಿನ 
ಪ್ರಕರಣದಲ್ಲಿ ಸ್ವತಂತ್ರವಾಗಿ ವಿವರಿಸಲಾಗಿದೆ. ಉಳಿದ ಕೆಲವು ಪ್ರವೃತ್ತಿ 
ಗಳು ನೈತಿಕ ದೃಷ್ಟಿಯಿಂದಲೂ ಸಾಮಾಜಿಕ ದೃಷ್ಟಿಯಿಂದಲೂ ಉಪ 
ಯುಕ್ತವಾಗಿರುವುವು. ಅವುಗಳನ್ನು ಶಿಕ್ಸಣದಲ್ಲಿ ಉಪಯೋಗಿಸುವ 


ದ 
ರೀತಿಯು ಈ ಪ್ರಕರಣದಲ್ಲಿ ವಿವರಿಸಲ್ಪಟ್ಟಿದೆ. 


೧. ಜಿಜ್ಞಾಸೆ: ಈ ಪ್ರವೃತ್ತಿಯಲ್ಲಿ ಕುತೂಹಲ' ಈ ಮನೋ 
ವಿಕಾರವಿರುತ್ತದೆ. ಮಕ್ಕಳು ಯಾವದಾದರೊಂದು ಹೊಸವಸ್ತುವನ್ನು 
ಇಲ್ಲವೆ ಸಂಗತಿಯನ್ನು ನೋಡುವರು; ಅದರ ಬಗ್ಗೆ ಅವರ ಮನಸ್ಸಿನ 

ಕುತೂಹಲವು ಜಾಗೃತವಾಗುವುದು. ಆಗ ಅವರು ಇದು ಏನು, 
ಅದು ಏನು, ಅದು ಹೀಗೆ ಯಾಕೆ ಇತ್ಯಾದಿ ಪ್ರಶ್ನಗಳನ್ನು ಫಘೇಳಿ ಅದರ 
ವಿಷಯವಾಗಿ ಜ್ಞಾನ ಸಂಪಾದಿಸಲು ಇಚ್ಛಿಸುವರು. ಮತ್ತು ತಕ್ಕ 
ಪ್ರಯತ್ನಗಳನ್ನು ಮಾಡುವರು. ಇಚ್ಛಿಸಿದ ಜ್ಞಾನವು. ದೊರಕಿದರೆ 
ಅವರ ಮನಸಿಗೆ ಬಹಳ ಆನಂದವಾಗುವುದು. ಈ ತರದ ಮಕ್ಕಳ 
ಪ್ರವೃತ್ತಿಗೆ ಶಿಕ್ಷಕರೂ ಪಾಲಕರೂ ಯೋಗ್ಯ ಉತ್ತೇಜನವನ್ನು ಕೊಟ್ಟು, 
ಉತ್ತಮ ಮಾರ್ಗಕ್ಕೆ ಹಚ್ಚಿದರೆ ಮಕ್ಕಳ ಮನಸಿನಲ್ಲಿ ಜ್ಞಾನಸಂಪಾ 
ದನೆಯ ಉತ್ಸುಕತೆಯು (ಉತ್ಕಂಶೆಯು) ಸ್ಮಿರವಾಗುತ್ತ ಹೋಗುವುದು. 
ಚಿಕ್ಕವಯಸ್ಸಿನಲ್ಲಿ ಬಲವತ್ತರವಾಗಿರುವ ಈ ಪ್ರವೃತ್ತಿಯು ಸಾಲೆಯೊಳ 
ಗಿನ ಯಾಂತ್ರಿಕ ಅಭ್ಯಾಸಕ್ರ್ರಮದಿಂದ ದುರ್ಜಲವಾಗುವುದು. ಶಿಕ್ಷಕರ 
ಪ್ರತಿಒಂದು ಪಾಠವು ಮಕ್ಕಳಿಗೆ ಮನೋರಂಜಕವಾಗಿ ಹುಡುಗರ 
ಕುತೂಹಲವು ಬೆಳೆದು ಅದನ್ನು ತಿಳಿದುಕೊಳ್ಳಬೇಕೆಂಬ ಪ್ರಬಲವಾದ. 
ಇಚ್ಛೆಯು ಹುಟ್ಟುವಂತೆ ಇರಬೇಕು; ಮಕ್ಕಳ ಮನಸಿನಲ್ಲಿ ವಿಷಯದ 

೫-೨೪೧೭ 


೬೬ ಶಿಕ್ಷಣದ ಮೂಲತತ್ವಗಳು 


ಅಭಿರುಚಿಯನ್ನು ಹುಟ್ಟಿ ಸಬೇಕು. ಆ ವಿಷಯದ ಜ್ಞಾನವನ್ನು 
ಹುಡುಗರು ಸ್ಪಪ್ರಯತ್ನ "ದಂದ ದೊರಕಿಸಬೇಕೆಂದು ಅವರು ಹುಡು 
ಗರಿಗೆ ಉತ್ತೇಜನ ಸವನ್ನು ಇರೇ. ಅವಶ್ಯವಾದ ಸಾಹಿತ್ಯಗಳನ್ನು 
ಒದಗಿಸಿಕೊಡಬೇಕು. ಅಗತ್ಯವಿದ್ದಲ್ಲಿ ಅವರಿಗೆ ಸಾಹಾಯ್ಯವನ್ನು 
ಮಾಡಬೇಕು. ಮತ್ತು ಮಕ್ಕಳು ದೊರಕಿಸಿದ ಜ್ಞಾನವನ್ನು. ಉಪ 
ಯೋಗಿಸುವ ತಕ್ಕ ಸಂಧಿಯನ್ನು ಒದಗಿಸಿಕೊಡಬೇಕು. ಹೀಗೆ ಮಾಡು 
ವುದಠಿಂದ ಅವರ ಮನಸಿನಲ್ಲಿ ಜ್ಞಾನೆಲಾಲಸೆಯು ಜಾಗೃತವಾಗುವುದು. 
ರೂಢಿಯಿಂದ ಈ ಮನೋವೃತ್ತಿ ಯು ದೃಢವಾಯಿತೆಂದರೆ ಅವರ 
ಸ ಆಯುಷ್ಯದಲ್ಲಿ ಈ ಉತ್ಸೃಕತೆಯು ಬಲವತ್ತರವಾಗಿ ಜ್ಞಾ ನ 

ಪ್ರಿಯಿಂದಾಗುವ ಆನಂದವನ್ನು ಅನುಭವಿಸುವುದು ಅವರಿಗೆ 
bhi 


ಶಿಕ್ಸ್ಗಕರ ಹಾಗು ಪಾಲಕರ ಮನಸಿನಲ್ಲಿ ಈ ತರದ ಜ್ಞಾನ 
ಸಂಪಾದಿಸುವ ಪ್ರಬಲವಾದ ಉತ್ಕಂಕೆಯು ಇದ್ದರೆ ಮಾತ್ರ ಅದನ್ನು 
ಮಕ್ಕಳ ಮನಸಿನಲ್ಲಿ ಉತ್ಪನ್ನ ಮಾಡುವುದು ಶಕ್ಕವಾಗು ವುದು. ಮಕ್ಕಳು 
ಆಗಾಗ್ಗೆ ಕೇಳುವ ಪ್ರಶ್ನಗಳಿಗೆ ಪಾಲಕರು ಹಾಗು ಶಿಕ್ಸಕರು ತಕ್ಕ 
ಉತ್ತ ರಗಳನು ಸ ಕೊಟ್ಟು ಅವರನ್ನು ಸಮಾಧಾನಪಡಿಸಬೇಕು. ಮಕ್ಕಳ 
ರಾಡಿ ಬರೆಯಲ್ಪಟ್ಟ ಶಕೆ ಬೇರೆ ವಿಷಯಗಳ ಮೇಲಿನ 
ಸುಲಭವೂ ತೋರಾ ಆದ ಸಣ್ಣ ಸಣ್ಣ ಪುಸ್ತಕಗಳನ್ನು 
ಅವರಿಂದ ಓದಿಸಬೇಕು. ಹೊಲಗಳು, ತೋಟಗಳು, ಹೊಳೆಗಳು, 
ಸಮುದ್ರದ ದಂಡೆ, ವಸ್ತುಸಂಗ್ರಹಾಲಯ, ಪಶುಸಂಗ್ರಹಾಲಯ 
ಮುಂತಾದ ಸ್ಲಳಗಳನ ತ್ರ ಮಕ್ಕಳಿಗೆ ತೋರಿಸಿ ಅವರ ಜಿಜ್ಞಾಸೆಯನ್ನು 
ಮತ್ತಿಷ್ಟು ಜಾಗ ತಗೊಳಿಸಬೇಕು. ಸಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ 
ಅವಶ್ಯವಿರುವ ಸಾಸತ್ಯಗಳನ್ನೂ ಪುಸ್ತಕ ನಕಾಶಗಳನ್ನೂ ಒದಗಿಸಿ 
ಕೊಟ್ಟು ಅವರಿಗೆ ಸ ಸ್ವ ಪ್ರಯತ್ನ ಡು ಜ್ದಾ ್ನ ಸೆಂಪಾದಿಸಳಿಕ್ಕ ಉತ್ತೇಜನ 
ವನ್ನು ಸಡಬೇಕ 


ಶಿಕ್ಷಕರು ಪಾಠವನ್ನು ಕಲಿಸುವಾಗ ಎಲ್ಲ ಸಂಗತಿಗಳನ್ನು ತಾವೇ 


ಶಿಕ್ಷಣವೂ ಸಹಜಪ್ರವೃತ್ತಿಗಳೂ ೬೭ 


ಶೇಳಿಬಿಡುವುದರಿಂದಲೂ, ಗಾರುಡಿಗನ ಆಟದಂತೆ ಎಲ್ಲ ಪ್ರಕಾರದ 
ಪ್ರಯೋಗಗಳನ್ನು ತಾವೇ ಮಾಡಿತೋರಿಸಿ ಮಕ್ಕಳೆ ಮನೋರಂಜನ 
ಮಾಡುವುದರಿಂದಲೂ ಅವರು ಸೋಮಾರಿಗಳಾಗುವರು. ಅವರಲ್ಲಿ 
ಖ್ಞ್ಯಾನಸಂಪಾದಿಸಬೇಕೆಂಬ ಇಚ್ಛೆಯು ಉತ್ಪನ್ನ ವಾಗುವುದಿಲ್ಲ. 

ಪ್ರತಿ ಒಬ್ಬ ಮನುಷ್ಯನಿಗೆ ಯಾವುದಾದರೊಂದು ವಿಷಯದ 
ಜ್ಞಾ ನವನ ಬ ಸಂಪಾದಿಸಬೇಕೆಂಬ ಪ್ರಬಲವಾದ ಇಚ್ಛೆಯು ಇರ ರತಕ್ಕದ್ದು. 
ಬಿಡುವಿನ ವೇಳೆಯನ್ನು ಆ ವಿಷಯದ ಸತತ ವ್ಯಾಸಂಗದಲ್ಲಿ ಕಳೆಯ 
ಬೇಕು. ಅದರಿಂದ ಅವನಿಗೆ ಬಹಳ ಹಿತವಾಗುವುದು. 

ಪಾಶ್ಚಿ ಮಾತ್ಯ ಪ್ಲ ಪ್ರಸಿದ್ಧ ಶಾಸ್ತ್ರಜ್ಞ ರಲ್ಲಿ ಎಷ್ಟೋ ಜನರು ತೀರ 
ಖಡಶನದ ಸ್ಸೈತಿಯಲ್ಲಿ ಹುಟ್ಟಿದ್ದರು; ಬಡತನದ ಮುಕ ಚಿಕ್ಕಂದಿ 
ನಲ್ಲಿಯೇ ಆವರು ಸಾಲೆಯನ್ನು. ಬಿಟ್ಟು ಹೊಟ್ಟಿ ಯ ಉದ್ಯೋಗವನ್ನು 
ಕೈಕೊಳ್ಳಬೇಕಾಯಿತು. ಆದರೆ ಅವರೆ ಮನಸಿನ ಲ್ಲಿ ಜ್ಞಾನ ಲಾಲಸೆಯು 
ಒಳ್ಳೇ ಜಲವತ್ತರವಾಗಿದ್ದ ಮೂಲಕ ಅವರು ತಮ್ಮ ಬಿಡುವಿನ ವೇಳೆ 
ಯನ್ನು ಜ್ಮಾನಾರ್ಜನೆಯಲ್ಲಿ ಕಳೆದು ತಮ್ಮ ಪ್ರೀತಿಯ ವಿಷಯದ 
ಅಭ್ಯಾಸವನ್ನು ಮಾಡಿ ಅದರಲ್ಲಿ ಪ್ರಗತಿಯನ್ನು ಸಂಪಾದಿಸಿದರು. 
ಅವರು ತಮ್ಮ ಬುದ್ಧಿ ಕೌಶಲ್ಯದಿಂದಲೂ, ಸತತ ವ್ಯಾಸಂಗದಿಂದಲ್ಕೂ 


ಅಲ್ಪಕಾಲದಲ್ಲಿಯೇ ಶಾಸ್ತ್ರ ಜ್ಜ ರೆಂದು ಹೆಸರು ಪಡೆದರು. 


೨. ತರಯ ್ರವೃತ್ತಿ:-- ಈ ಪ್ರವೃತ್ತಿಯಲ್ಲಿ " ಭೀತಿ? ಈ 
ಮನೋವಿಕಾರವಿರುತ್ತದೆ. ನಗಳು ದೊಡ್ಡವರಾದಂತೆ ಅವರಲ್ಲಿ 
ವಾಸಮಾಡಿಕೊಂಡಿರುವ ಭೀತಿಯು ಕಡಿಮೆಯಾಗಲಿಕ್ಕೆ ಬೇಕು. 
ಭೀತಿಯು ದುರ್ಗುಣವಾಗಿದೆ. ಶಿಕ್ಷಕರೂ ಪಾಲಕರೂ ಮಕ್ಕಳ 
ಭೀತಿಯನ್ನು ಕಳೆಯುವ ಪ್ರಯತ್ನ ವನ್ನು ಮಾಡಬೇಕು. ಮಕ್ಕಳು 
ಕಗ್ಗತ್ತಲೆಯಲ್ಲಿ ಅಂಜುತಿ ದ್ದರೆ ಅಲ್ಲಿ ದೀಪವನ್ನು ಹಚ್ಚಿ ಅಂಜಿಸುವ 
ಪದಾರ್ಥವೇನೂ ಇಲ್ಲೆಂದು ತೋರಿಸಿಕೊಡಬೇಕು. ಬಾವಾ ಬಂತೆಂದು 
ಚಿಕ್ಕಮಕ್ಕಳನ್ನು ಎಂದೂ ಅಂಜಿಸಬಾರದು. ಪುತ್ಯಕ್ಪು ವಸ್ಮುವಿನ 


ಭೀತಿಗಿಂತ ಕಾಲ್ಪನಿಕ ವಸ್ಮುಗಳ ಭೀತಿಯು ಬಹಳ ಕಷ್ಠ ತ್ಯೆ ಗುರಿ 


೬೮ ಶಿಕ್ಷಣದ ಮೂಲತತ್ವಗಳು 


ಮಾಡುವುದು. ಮಕ್ಕಳು ಕಲ್ಪನಾಶಕ್ತಿಯಿಂದ ಬಾವಾನ ಚಿತ್ರವನ್ನು 
ತಮ್ಮ ಮನಸಿನಲ್ಲಿ ಮೂಡಿಸಿಕೊಳ್ಳುವರು; ಅದರಿಂದ ಕತ್ತಲೆಯ ಪ್ರತಿ 
'ಒಂದು ಸ್ಥಳದಲ್ಲಿ ಅವರ ಕಣ್ಣಿಗೆ ಬಾವಾನು ಕಾಣಿಸಹತ್ತುವನು. 
ಮಕ್ಕಳಲ್ಲಿ ವಿಚಾರಶಕ್ತಿಯು ಕಡಿಮೆ ಇರುವುದರಿಂದ ಅವರ. 
ಶರೀರಕ್ಕೆ ಅಪಾಯವಾಗುವ ಅನೇಕ ಪ್ರಸಂಗಗಳು ಒದಗುವ ಸಂಭವ 
ಮಂಟು. ಈ ಅಪಘಾತಗಳಿಂದ ಭೀತಿಯು ಅವರನ್ನು ರಕ್ಷಿಸುವುದು. 
ಮನುಷ್ಯನು ಒಳ್ಳೇ ಬುದ್ದಿವಂತ ಪ್ರಾಣಿಯು, ಅವನು ಜಗತ್ತಿ 
ನಲ್ಲಿ ಅನೇಕ ಪ್ರಕಾರದ ಕರ್ತವ್ಯಗಳನ್ನು ಮಾಡಬೇಕಾಗುವುದು. 
ಅವನು ತನ್ನ ಕುಟುಂಬದಲ್ಲಿಯೂ ಸವರಾಜದಲ್ಲಿಯೂ ರಾಷ್ಟ್ರದಲ್ಲಿಯೂ- 
ನಡಕೊಳ್ಳಬೇಕಾಗು ವುದು. ಆತನ ಸೌಖ್ಯವು ಇವೆಲ್ಲವುಗಳ ಸೌಖ್ಯವನ್ನು 
ಅವಲಂಬಿಸಿರುವುದು. ಆದುದರಿಂದ ಭೀತಿ ಈ ಮನೋವಿಕಾರಕ್ಕೆ 
ಬೇರೆ ಮಾರ್ಗವನ್ನು ತೋರಿಸಬೇಕಾಗುವುದು. ಭೀತಿಯ ಕಾರಣವು, 
ನಿಷ್ಕಾರಣವಾದದ್ದಿದ್ದರೆ ಅಂಥ ಭೀತಿಯನ್ನು ನಷ್ಟಪಡಿಸತಕ್ಕದ್ದು. 
ಸಣ್ಣಮಕ್ಕುಳ ಸುತ್ತುಮುತ್ತಲಿನ ವಾತಾವರಣವು ಪ್ರೇಮದ್ದಿರಬೇಕು.. 
ಮನೆಯಲ್ಲಿಯೂ ಶಾಲೆಯಲ್ಲಿಯೂ ಶಿಸ್ತು ಜೆನ್ನಾಗಿರಬೇಕು. ತಾಯಿ. 
ತಂದೆಗಳ ಬಗ್ಗೆಯೂ, ಶಿಕ್ಚ ಕರ ಬಗ್ಗೆಯೂ ಪ್ರೇಮವಿರಲಿಕ್ಕೆಬೇಕು.. 
ಅದರಿಂದ ಮಕ್ಕಳು ಇಂಥದೊಂದು ಅಯೋಗ್ಯ ಕೆಲಸವನ್ನು ಮಾಡಿದರೆ. 
ಗುರುಹಿರಿಯರು ಏನು ಅಂದಾರೆಂಬ ಹೆದರಿಕೆಯಿಂದ ಅವರು ಅಯೋಗ್ಯ. 
ಕೆಲಸಗಳನ್ನು ಮಾಡುವುದಿಲ್ಲ. ಮುಂಡೆ ಸದಸದಿ ಚಾರ ಶಕ್ತಿಯು ಬೆಳೆದು 
ಮೇಲೆ ಚಲೋದು ಯಾವದು, ಕೆಡಕು ಯಾವದು, ಎಂಬುದು ಅವರಿಗೇ 
ತಿಳಿಯ ಹತ್ತುವುದು. ಅವರ ಸ್ವಾಭಿಮಾನವು ಜಾಗೃತವಾಗುವುದು. 
ಅವರ ನೈತಿಕ ಮನೋವೃತ್ತಿಗಳು ಬಲಿಷ್ಠವಾಗುವವು. ಸೃಷ್ಟಿಕರ್ತನ. 
ವಿಷಯವಾಗಿ ಅಂತಃಕರಣದಲ್ಲಿ ಪೂಜ್ಯಬುದ್ಧಿಯು ಉತ್ಪನ್ನ ವಾಗು 
ವುದು. ಪಾಪ ಪುಣ್ಯಗಳ ತಿಳುವಳಿಕೆಯು ಹುಟ್ಟಿ ವುದು. ಆಗಅವನು 
ಕೆಟ್ಟಿಕೆಲಸಗಳಿಂದ ನಗೆಗೇಡು, ಮನಸಿನ ಚುಚ್ಚುವಿಕೆ, ಡೇವರಕೋಪ,. 
ಈ ಮೂರು ಸಂಗತಿಗಳಿಗೆ ಅಂಜಿಕೊಂಡು ನಡೆಯುವನು. ಈ ಮೇರೆಗೆ: 


ಶಿಕ್ಷಣವೂ ಸಹಜಪ್ರವೃತ್ತಿಗಳೂ ಹ೯ 


ಕಶಿಕ್ಷಿತರಾದ ತಾಯಿತಂದೆಗಳ ಸಹವಾಸದಲ್ಲಿ ಬಿಳೆದ ಮಕ್ಕಳ ಭೀತಿಗೆ 
ಕೋಗ್ಯಮಾರ್ಗವು ದೊರಕುವುದು, ಭೀತಿ ಈ ಮನೋವಿಕಾರಕ್ಕೆ 
ಕೋಗ್ಯಮಾರ್ಗಕ್ಕೆ ಹಚ್ಚು ವುದಕ್ಕಾಗಿ ಕೆಳಗೆ ಹೇಳಿದಂತೆ ಕೆಲಸ 
ಕಾಡಬೇಕು. 

೧. ಮಕ್ಕಳ ಜ್ಞಾನವನ್ನು ಬೆಳಿಸಬೇಕು. ಅವರಿಗೆ 
ಷ್ಠಾರಣವಾಗಿ ತೋರುವ ಭೀತಿಯನ್ನು ನಾಶಪಡಿಸಬೇಕು. 
ಕ್ಸ ರ್ಯಶಾಲಿಗಳ ಚರಿತ್ರವನ್ನು ಓದಿಸಬೇಕು. 


೨. ಮಕ್ಕಳಿಗೆ ಧೈರ್ಯದಿಂದ ಸಂಕಟಕ್ಕೆ ಇದಿರಾಗುವು 
ನನ್ನು ಕಲಿಸಬೇಕು. ಮನೆಯ ಹಾಗು ಶಾಲೆಯ ವಾತಾವರ 
ಇವು ಪ್ರೇಮದ್ದಿರಬೇಕು; ಮತ್ತು ಎರಡೂ ಕಡೆಗೆ ಶಿಸ್ತು 
ತೆನ್ನಾ ಗಿರಬೇಕು. 

೩. ಮಕ್ಕಳೆ ವಿಚಾರ ಶಕ್ತಿಯನ್ನು ಬೆಳೆಸಬೇಕು. ಅವರ 
ಕೈತಿಕ ಶಕ್ತಿಗಳನ್ನೂ ವಿಕಾಸಗೊಳಿಸಬೇಕು. ಅವರ ಸ್ವಾಭಿ 
ರಾನವನ್ನು ಜಾಗೈತಗೊಳಿಸಬೇಕು. 

ಭೀತಿಯ ವಿಷಯವಾಗಿ ಒಂದು ಗ್ರಂಥದಲ್ಲಿ ಕೆಳಗೆ ಕೊಟ್ಟಿ 
*ಥೆಯು ಉಂಟು, ಒಂದು ದಿನ ಒಬ್ಬ ಮುದುಕನು ಅಡವಿಯೊಳಗಿನ 
ರಾರಿಯಿಂದ ಬೇರೂರಿಗೆ ಹೋಗುತ್ತಿದ್ದನು. ಅವನ ಬೆರಳೊಳಗೆ 
ಎ೦ದು ವಜ್ರದ ಉಂಗುರವಿತ್ತು. ಆ ದಾರಿಯಲ್ಲಿ ಜನರ ಓಡಾಟವು 
ುಶೇಷವಾಗಿದ್ದಿಲ್ಲ. ದಾರಿಯಲ್ಲಿ ಆ ಮುದುಕನಿಗೆ ಒಬ್ಬ ಮನುಷ್ಯನು 
೩ದಿರಾದನು. ಮುದುಕನ ಕೈಯೊಳಗಿನ ಉಂಗುರವು ಅವನ ಕಣ್ಣಿಗೆ 
ಶಿತ್ಲು. ಕೂಡಲೆ ಅವನು ಮುದುಕನನ್ನು ಹಿಡಿದು ಆ ಉಂಗುರವನ್ನು 
ಎತ್ತ್ಯಾಯದಿಂದ ಕಸಿದುಕೊಳ್ಳಬೇಕೆಂದು ನಿಶ್ಚಯಿಸಿದನು. ಅಷ್ಟರಲ್ಲಿ 
*ವನಿಗೆ ಪೋಲೀಸರ ಸೀಟಿಯ ಸಪ್ಪುಳವು ಕೇಳಿಸಿತು. ಕೂಡಲೆ ಅವನು 
ಕೆದರಿ ಆ ಮುದುಕನನ್ನು ಬಿಟು ಶೆ ತನ್ನ ದಾರೀ ಹಿಡಿದು ನಡೆದನು. 
ಮುಂದೆ ಹೋಗುವಷ್ಟರಲ್ಲಿ ಆ ಮುದುಕನಿಗೆ ಮತ್ತೊಬ್ಬ ಮನುಷ್ಯನು 
೩ದಿರಾದನು. ಅವನ ಮನಸಿನಲ್ಲಿಯೂ ಮುದುಕನ ಉಂಗುರವನ್ನು 


೭೦ ಶಿಕ್ಷಣದ ಮೂಲತತ್ವಗಳು 


ಕಸಿದುಕೊಳ್ಳಬೇಕೆಂಬ ವಿಚಾರವು ಬಂದಿತು. ಆದರೆ ತತ್ಕಾಲಕ್ಕೆ 
ಅವನ ಮನಸಿನಲ್ಲಿ ಸದಸದ್ವಿವೇಕವು ಜಾಗೃತವಾಗಿ, ಈ ಉಂಗುರವನ್ನು 
ನಾನು ತೆಗೆದುಕೊಂಡರೆ, ಈ ಸುದ್ದಿಯು ನಾಳೆ ಜನರಲ್ಲಿ ಪ್ರಸಾರ 
ವಾಗುವುದು; ಅದರಿಂದ ಸಮಾಜದಲ್ಲಿ ನನಗೆ ಅಪಮಾನವಾಗುವುದು. 
ಈ ಭೀತಿಯು ಅವನ ಮನಸಿನಲ್ಲಿ ಉತ್ಸನ್ನ ವಾಯಿತು. ಅದರಿಂದ 
ಅವನು ಆ ಉಂಗುರವನ್ನು ಕಸಿದುಕೊಳ್ಳುವ ವಿಚಾರವನ್ನು ಬಿಟ್ಟು 
ತನ್ನ ದಾರೀ ಹಿಡಿದು ನಡೆದನು. ಮುಂದೆ ಕೆಲವು ಹೊತ್ತಿನ ಮೇಲೆ 
ಮೂರನೆಯವನೊಬ್ಬನು ಆ ಮುದುಕನಿಗೆ ಇದಿರಾದನು. ಅವನಿಗೂ 
ಆ ಉಂಗುರವನ್ನು ಕಸಿದುಕೊಳ್ಳುವ ದುರ್ಬುದ್ಧಿಯು ಹುಟ್ಟು ಹುಟ್ಟು 
ವಷ್ಟರಲ್ಲಿ ಆ ವಿಚಾರವನ್ನೇ ಅವನು ತನ್ನ ಮನಸಿನೊಳಗಿಂದ ಕಿತ್ತು 
ಹಾಕಿದನು. ಆಗ ಅವನು ತನ್ನ ಮನಸಿನಲ್ಲಿ ಅಂದದ್ದೇನಂದರೆ: 
ನಾನು ಈಗ ಈ ಮುದುಕನ ಉಂಗುರವನ್ನು ತಕ್ಕೊಂಡರೆ ಇದು 
ಅಯೋಗ್ಯ ಕೆಲಸವಾಗುವುದು. ಅದರಿಂದ ನನ್ನ ಮನಸ್ಸು ನನ್ನನ್ನೇ 
ದಿನಾಲು ತಿನ್ನ ಹತ್ತುವುದು ; ಅದರಿಂದ ನನಗೆ ಊಟವು ರುಚಿ 
ಹತ್ತಲಿಕ್ಕಿಲ್ಲ. ರಾತ್ರಿ ನಿದ್ರೆ ಹತ್ತಲಿಕ್ಕಿಲ್ಲ. ನನ್ನ ಈ ಕೃತಿಯು ದೇವರ. 
ಮನಸಿಗೆ ಬರುವದಿಲ್ಲ” ಹೀಗೆಂದು ಆಲೋಚಿಸಿ ಆ ಮುದುಕನಿಗೆ 
ನಮಸ್ಕಾರ ಮಾಡಿ ಮುಂದಕ್ಕೆ ಸಾಗಿದನು. ಈ ಕಥೆಯಲ್ಲಿ ಭೀತಿಯ 
ಮೂರೂ ಪ್ರಕಾರಗಳು ತೋರಿಸಲ್ಪಟ್ಟಿರುವುವು. ಶಾರೀರಿಕ ಭೀತಿ, 
ಸಾಮಾಜಿಕ ಭೀತಿ ನೈತಿಕ ಭೀತಿ ಇವುಗಳಲ್ಲಿ ನೈತಿಕ ಭೀತಿಯ 
ಶ್ರೇಷ್ಠವಾದದೈಂಬುದು ಸಹಜವು. ಗೃಹಶಿಕ್ಸಣದಿಂದಲೂ, ಸಾಲೆ 
ಯೊಳಗಿನ ಶಿಕ್ಷೃಣದಿಂದಲೂ ಈ ನೈತಿಕ ಭೀತಿಯನ್ನು ಮಕ್ಕಳ ಮನಸಿ 
ನಲ್ಲಿ ಹುಟ್ಟಿ ಸಲಿಕ್ಕೆ ಬೇಕು. 


೪. ಜುಗುಪ್ಸಾ:- ಈ ಪ್ರವೃತ್ತಿಯಲ್ಲಿ "ತಿರಸ್ವಾರ' ಈ 
ಮನೋವಿಕಾರವಿರುತ್ತದೆ. ಈ ಪ್ರವೃತ್ತಿಗೆ ಅಂದರೆ ಅದರಲ್ಲಿರುವ 
ಮನೋವಿಕಾರಕ್ಕೆ ಭೀತಿಯಂತೆಯೇ ಶಿಕ್ಸಣವನ್ನು ಕೊಡಬೇಕು. 
ಮಕ್ಕಳಲ್ಲಿ ಜ್ಞಾನವನ್ನು ಬೆಳಿಸಬೇಕು. ಶಾಲೆಯಲ್ಲಿಯೂ ಮನೆಯಲ್ಲಿಯೂ 


ಶಿಕ್ಷಣವೂ ಸಹಜಪ್ರವೃತ್ತಿಗಳು ೭೧ 


ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಬೇಕು. ಅವೆರಡರಲ್ಲಿಯೂ ಶಿಸ್ತು 
ಚೆನ್ನಾಗಿರಬೇಕು. ಪಾಲಕರೂ ಶಿಕ್ಷಕರೂ ಮಕ್ಕಳಿಗೆ ನೈತಿಕ ಶಿಕಣ 
ವನ್ನು ಕೊಡಬೇಕು. ಸ್ಪಾರ್ಥತ್ಯಾಗ, ಶೌರ್ಯ, ಸತ್ಯಪಾಲನ, 
ಸಮಾಜಸೇವೆಯ ಪ್ರೇಮ ಇತ್ಯಾದಿ ಸದ್ಗುಣಗಳುಳ್ಳೆ ಸ್ತ್ರೀಪುರುಷರ 
ಕಥೆಗಳನ್ನು; ಮಕ್ಕಳಿಗೆ ಹೇಳಬೇಕು. ಅದರಿಂದ ಅವರ ಮನಸಿನಲ್ಲಿ 
ಅಸತ್ಯ ಅಂಜುಬುರಕತನ, ಅಪ್ಪಾಮಾಣಿಕತನ ನೀಚವೃತ್ತಿ ಇವುಗಳ 
ಬಗ್ಗೆ ತಿರಸ್ಥಾರವು ಉತ್ಪನ್ನವಾಗುವುದು. ಈ ದುರ್ಗುಣಗಳಿಂದ 
ಆವರು ದೂರದಲ್ಲಿ ಇರಲಿಕ್ಕೆ ಪ್ರಯತ್ನ ಮಾಡುವರು. ಅದೇ ಪ್ರಕಾರ 
ಸಾಲೆಯೊಳಗಿನ ಮನೆಯೊಳಗಿನ ಉತ್ತಮತರದ ಶಿಸ್ತು ವ್ಯವಸ್ಥೆಗಳಿಂದ 
ಅಸ್ವಚ್ಛತೆ, ಅವ್ಯವಸ್ಥೆ, ಅನಿಯವಿುತತನ ಇವುಗಳ ಸಲುವಾಗಿಯೂ 
ಮಕ್ಕಳ ಮನಸಿನಲ್ಲಿ ತಿರಸ್ಕಾರವು ಉತ್ಪನ್ನ ವಾಗುವುದ:. ಹೊಲಸು 
ಪದಾರ್ಥಗಳ ಬಗ್ಗೆ ಮನುಷ್ಯರಿಗೆ ಹೇಗೆ ತಿರಸ್ಕಾರವು ಹುಟ್ಟುವುದೋ 
ಅದೇ ಪ್ರಕಾರ ಕೆಟ್ಟ ಆಚಾರ ವಿಚಾರಗಳ ಬಗ್ಗೆಯೂ ತಿರಸ್ಕಾರವು 
ಹುಟ್ಟಿತಕ್ಕದ್ದು. 

೫. ಯುದ್ಧಪ್ರವೃತ್ತಿ :-- ಈ ಪ್ರವೃತ್ತಿಯಲ್ಲಿ "ಸಿಟ್ಟು' ಈ 
ಮನೋವಿಕಾರವಿರುತ್ತದೆ. ಈ ಪ್ರವೃತ್ತಿಯು ಮನುಷ್ಯನಲ್ಲಿರದಿದ್ದರೆ 
ಅಥವಾ ದುರ್ಬಲವಾಗಿದ್ದರೆ ೮ ಮನುಷ್ಯನ ಆಯುಷ್ಯವು ಅತ್ಯಂತ 
ದುಃಖಮಯವಾಗುವುದು. ಅವನಿಂದ ಸಮಾಜೆ ಉಪಯೋಗ 
ವೇನೂ ಆಗುವುದಿಲ್ಲ. ಇಡು ಜನರ ಸಮಾಜದಲ್ಲಿ ಈ ಯುದ್ಧ 
ಪ್ರವೃತ್ತಿಯು ವಿಶೇಷವಾಗಿರುವುದು. ಅವರು ತೀರ ಕ್ಪಲ್ಲಕ ಕಾರಣ 
ಗಳ ಸಲುವಾಗಿ ಯುದ್ಧ ಮಾಡುವರು. ಸಮಾಜವು ಹೆಚ್ಚು ಹೆಚ್ಚು 
ಸುಧಾರಣೆ ಹೊಂದಿದಂತೆ ಸಿಟ್ಟು ಈ ಮನೋವಿಕಾರಕ್ಕೆ ಶಿಕ್ಷ ಣವು 
ದೊರೆಯುವುದು; ಸುಧಾರಿಸಿದ ಸಮಾಜವನ್ನು ಪ್ರತಿ ಒಬ್ಬ ವ್ಯಕ್ಕಿಯು 
ತನ್ನ ಮನಸ್ಸನ್ನು ಆಧೀನದಲ್ಲಿಟ್ಟು ಕೊಳ್ಳಬೇಕಾಗುವುದು. ದುರ್ಬಲರ 
ಮೇಲಾಗುವ ಅನ್ಯಾಯ, ಅನೀತಿಯ ವರ್ತನ, ಧರ್ಮದ ಹೆಸರಿನ 
ಮೇಲೆ ಬಡ ಜನರಿಗೆ ಆಗುವ ತಾಪ ಇವೇ ಮೊದಲಾದವು 


ಬ 


೭೨ ಶಿಕ್ಷಣದ ಮೂಲತತ್ವಗಳು 


ಗಳು ಸುಶಿಕ್ಷಿತರ ಮನಸಿನಲ್ಲಿ ಸಿಟಿ 
ಸಂಗತಿಗಳಾಗಿವೆ. 

ಹುಡುಗರು ದೊಡ್ಡವರಾದಂತೆ ಅವರು ತಮ್ಮ ಸಿಟ್ಟನ್ನು ಬಿಗಿ 
ಹಿಡಿಯಲಿಕ್ಕೆ" ಕಲಿತುಕೊಳ್ಳಬೇಕು. ಕುಟುಂಬದೊಳಗಿನ ಜನರು 
ಯಾರೂ ತಮ್ಮ ಕಡೆಗೆ ಲಕ್ಷ್ಮಕೊಡುವುದಿಲ್ಲ; ಇದಲ್ಲದೆ ನಾವು 
ಸಿಟ್ಟಾದದ್ದರಿಂದ ನಮಗೆ ಬೇಕಾದ ವಸ್ತುವು ದೊರಕಲಿಲ್ಲ; ನಮ್ಮ, 
ಸಿಟ್ಟಿನ ಮೂಲಕ ನಮ್ಮ ತಾಯಿತಂದೆಗಳ ಪ್ರೀತಿಯೂ ನಮ್ಮ ಮೇಲೆ 
ತಡಿಮೆಯಾಯಿತು ; ಇತ್ಯಾದಿ ಸಂಗತಿಗಳು ಹುಡುಗರಿಗೆ ತಿಳಿದರೆ 
ಅವರ ಸಿಟ್ಟು ಹಾಗು ಅದರಿಂದ ಉತ್ಪನ್ನ ವಾಗುವ ಯುದ್ದ 
ಪ್ರವೃತ್ತಿಯು ಬಹುಮಟ್ಟಿಗೆ ತನ್ಪಿಂದ ತಾನೇ ಕಡಿಮೆಯಾಗುವುದು. 
ಹುಡುಗರು ದೊಡ್ಡವರಾದಂತೆ ಸಮಾಜದಲ್ಲಿ ನಡೆಯುವ ಪ್ರಸಂಗಗಳು 
ಒದಗುವುವು. ಆಗ ಅವರು ತಮ್ಮ ಮನಸ್ಸನ್ನು ಆಧೀನದಲ್ಲಿಟ್ಟು 
ಕೊಳ್ಳಬೇಕಾಗುವುದು. ಆಗ ಕ್ಪುಲ್ಲಕ ಸಂಗತಿಗಳ ಸಲುವಾಗಿ ಅವರಿಗೆ 
ಸಿಟ್ಟು ಬರುವುದಿಲ್ಲ. ಬಂದರೂ ಅದನ್ನು ವ್ಯಕ್ತಪಡಿಸುವುದಿಲ್ಲ. ಶಾಂತ 
ರೀತಿಯಿಂದ ವಿಚಾರ ಮಾಡಿ ಸಿಟ್ಟು ತರಿಸುವ ಸಂಗತಿಯ ಪ್ರತೀಕಾರ 
ಮಾಡುವುದಕ್ಕೆ ಉಪಾಯವನ್ನು ಹುಡುಕುವರು. ಶಿಸ್ತಿನ ವಿರುದ್ಧ 
ವಾಗಿ ನಡೆದದ್ದರ ಸಲುವಾಗಿಯೂ, ಅನೀತಿಯ ಕೆಲಸದ ಸಲು 
ವಾಗಿಯೂ, ಅನ್ಯಾಯದ ಸಲುವಾಗಿಯೂ ನಿಷ್ಕಾರಣವಾಗಿ ಆದ ತನ್ನ 
ಅಪಮಾನದ ಸಲುವಾಗಿಯೂ ಹುಡುಗರ ಮನಸಿನಲ್ಲಿ ಸಿಟ್ಟು ಉತ್ಪನ್ನ 
ವಾಗಲಿಕ್ಕೆ ಬೇಕು... ಕೋಪವು ಬರಿಯ ಪ್ರಕ್ಟುಬ್ಧವಾದರೆ ಏನು 
ಪ್ರಯೋಜನವು? ಅದರ ಪ್ರೇರಣೆಯಿಂದ ಸಿಟ್ಟು ¥ ತರಿಸುವ ಸಂಗತಿಯ 
ಪ್ರತೀಕಾರ ಮಾಡುವ ಪ್ರವೃತ್ತಿಯು ಬಲವತ್ತರವಾಗಿರಬೇಕು. 

ಮಕ್ಕಳ ಸಿಟ್ಟಿನಿಂದಲೂ ಯುದ್ಧ ಪ್ರವೃತ್ತಿಯಿಂದಲೂ, ಶಿಕ್ಷಕ 
ರಿಗೂ ಪಾಲಕರಿಗೂ ಬಹಳ ತಾಪವಾಗುವುದು. ಯಾಕಂದರೆ ಮಕ್ಕಳ 
ಆ ಪ್ರವೃತ್ತಿಯಿಂದ ಅವರ ಕೆಲಸಕ್ಕೆ ಬಹಳ ತೊಂದರೆಯಾಗುವುದು. 
ಅದರಿಂದ ಅವರು ಆ ಪ್ರವೃತ್ತಿಗಳನ್ನು ಹತ್ತಿಕ್ಕಲು ಪ್ರಯತ್ನ ಮಾಡು 


ಪಿ ಉತ್ಪನ್ನ ಮಾಡುವ 


ಶಿಕ್ಷಣವೂ ಸಹಜಪ್ರವೃತ್ತಿಗಳು ತ್ತಿ 


ವರು. ಹಾಗೆ ಮಾಡುವುದು ಸರಿಯಲ್ಲ. ಯಾವ ಹುಡುಗನಿಗೆ ಸಿಟ್ಟು XN 
ಖರುವುದಿಲ್ಲವೋ, ಬಂದರೂ ಕೂಡ ಯುದ್ಧ ಪ್ರವೃತ್ತಿಯು ಜಾಗೃತ 
ವಾಗುವುದಿಲ್ಲವೋ ಆ ಹುಡುಗನ ಶರೀರ ಪ್ರಕೃತಿಯೂ ಪ್ರವರ್ತಕ 
ಶಕ್ತಿಯೂ ಅತ್ಯಂತ ದುರ್ಬಲವಾಗಿದೆ ಎಂದು ಹೇಳಬಹುದು. ಇಂಥ 
ಹುಡುಗರಿಂದ ಮುಂದೆ ಯಾವ ಮಹತ್ಕಾರ್ಯಗಳೂ ಆಗುವ ಸಂಭವ 
ವಿಲ್ಲ. ಆದಕಾರಣ ಮಕ್ಕಳ ಸಿಟ್ಟು ಹಾಗು ಯುದ್ಧ ಪ್ರವೃತ್ತಿಗಳಿಗೆ 
ಶಿಕ್ಷಣದಿಂದ ಯೋಗ್ಯ ಮಾರ್ಗಕ್ಕೆ ಹಚ್ಚತಕ್ಕದ್ದು ಅದರಿಂದ 
ಪ್ರಯೋಜನವಾಗುವುದು ; ಇಲ್ಲದಿದ್ದರೆ ಬಹಳ ಹಾನಿಯಾಗುವುದು. 


ಆತ್ಮಸ್ರೌಢಿಯ ಪ್ರವೃತ್ತಿಯು:--ಈ ಪ್ರವೃತ್ತಿಯಲ್ಲಿ "ಗೆರ್ವ' 
ಇಲ್ಲವೆ "ಡೌಲು' ಈ ಮನೋವಿಕಾರಗಳಿರುತ್ತವೆ. ಈ ಪ್ರವೃತ್ತಿಗೆ 
ಯೋಗ್ಯ ಶಿಕಣ ದೊರೆತು ಸ್ವಾಭಿಮಾನವು ಅವರ ಮನಸಿನಲ್ಲಿ ದೃಢ 
ವಾದರೆ ಅದರಿಂದ ವ್ಯಕ್ತಿಗೂ ಸಮಾಜಕ್ಕೂ ಬಹಳ ಲಾಭವಾಗುವುದು. 
ಚಿಕ್ಕಮಕ್ಕಳಲ್ಲಿ ತಮ್ಮ ಅರಿವೆ-ಅಂಚಡಿಗಳ ಬಗ್ಗೆ ಬುದ್ಧಿಚಾತುರ್ಯದ 
ಪ್ರದರ್ಶನವನ್ನು ಮಾಡುವ ಉತ್ಸಾಹವು ಆಗಾಗ್ಗೆ ಕಂಡುಬರುವುದು. 
“ಇಗೋ ನೋಡು ನನ್ನ ಟೊಪ್ಪಿಗೆಯು ಎಷ್ಟು. ಚಂದವಾಗಿದೆ ! 
“ಇಗೋ, ನಾನು ಎಷ್ಟು ದೂರ ಜಿಗಿಯುತ್ಮೇನೆ? ಇತ್ಯಾದಿ ಅವರ 
ಉದ್ಗಾರಗಳು ಈ ಪ್ರವೃತ್ತಿಯ ;ನಿದರ್ಶಕವಾಗಿರುತ್ತವೆ. ವರ್ಗದಲ್ಲಿ 
ತೊಡ ಮಕ್ಕಳು “ ನಾನು ಹೇಳುತ್ತೇನೆ '' 4 ಕರೇ ಹಲಗೆಯ ಮೇಲೆ 
ನಾನು ಬರೆಯುತ್ತೇನೆ” ಇತ್ಯಾದಿ ಶಿಕ್ಷಕರ ಮುಂದೆ ಬಂದು ಹೇಳು 
ತ್ತಿರುತ್ತಾರೆ ಈ ಮಾತುಗಳಿಂದಲೂ ಅವರು ತಮ್ಮ ಬುದ್ಧಿ ಕೌಶಲ್ಯದ 
ಪ್ರದರ್ಶನ ಮಾಡುವ ಪ್ರವೃತ್ತಿಯು ವ್ಯಕ್ತವಾಗುವುದು. ಶಿಕ್ಷಕರು 
ನಿರ್ದಯತನದಿಂದ ಮಕ್ಕಳ ಈ ಪ್ರವೃತ್ತಿಯನ್ನು ಹತ್ತಿಕ್ಕುವ ಪ್ರಯತ್ನ 
ವನ್ನು ಮಾಡಬಾರದು. ಈ ಪ್ರವೃತ್ತಿಯಿಂದಲೇ ಮನುಷ್ಯನು 
ಜ್ಮಾನಾರ್ಜನೆಯನ್ನು ಮಾಡುವನು ; ಕೌಶಲ್ಯವನ್ನು ಸಂಪಾದಿಸುವನು. 
ಇದೇ ಪ್ರವೃತ್ತಿಯಿಂದ ಜನರು ಸತ್ಕಾರ್ಯಗಳನ್ನು ಮಾಡುತ್ತಾರೆ. 
ತಮ್ಮ ದಾನಧರ್ಮದ ಪ್ರದರ್ಶನವಾಗಬೇಕೆಂದು ಶಾಲಾಗೃಹೆಗಳೆನ್ನೂ 


೭೪ ಶಿಕ್ಷಣದ ಮೂಲತತ್ವಗಳು 


ಔಷಧಾಲಯಗಳನ್ನೂ ಕೆರೆಭಾವಿಗಳನ್ನೂ ಕಟ್ಟಿಸುವರು. ಆದಕಾರಣ 
ಶಿಕ್ಷಕರೂ ಬಾಲಕರೂ ಮಕ್ಕಳ ಇಂಥ ಪ್ರಯತ್ನಗಳಿಗೆ ಯೋಗ್ಯ 
ಉತ್ತೇಜನವನ್ನು ಕೊಡಬೇಕು. 

ನಿನೆಯಶೀಲತೆ:- ಈ ಪ್ರವೃತ್ತಿಯಲ್ಲಿ "ದೈನ್ಯ'ವೆಂಬ ಮನೋ 
ವಿಕಾರವಿರುತ್ತದೆ. ತಮಗಿಂತ ಶಕ್ತಿಯಿಂದಾಗಲಿ, ಅಧಿಕಾರದಿಂದಾಗಲಿ, 
ಐಶ್ವರ್ಯದಿಂದಾಗಲಿ, ವಿದ್ವತ್ತಿನಿಂದಾಗಲಿ ಹೆಚ್ಚಾ ದವರನ್ನು ಕಂಡರೆ 
ಅವರ ಕೂಡ ವಿನಯದಿಂದ ತಲೆಬಾಗಿಸಿ ನಡೆಯುವ ಪ್ರವೃತ್ತಿಯು 
ಅನಾದಿಕಾಲದಿಂದ ನಡೆಯುತ್ತ ಬಂದಿದೆ. ಚಿಕ್ಕಮಕ್ಕಳಲ್ಲಿಯೂ ಈ 
ಪ್ರವೃತ್ತಿಯು ಕಂಡುಬರುತ್ತದೆ. ಶಿಕ್ಷಕರು ಮಕ್ಕಳ ಈ ಪ್ರವೃತ್ತಿ 
ಯನ್ನು ಉಪಯೋಗಿಸಿಕೊಂಡು ಅವರ ಮೇಲೆ ತಮ್ಮ ಅಧಿಕಾರವನ್ನು 
ನಡಿಸುವರು. ಮಕ್ಕಳು ಅವರ ಆಜ್ಞಾಧಾರಕರಾಗಿ ನಡೆಯುವರು. 
ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಸದಸದ್ವಿವೇಕ ಬುದ್ಧಿಯು ಇರುವುದಿಲ್ಲ. 
ಆ ಕಾಲಕ್ಕೆ ಶಿಕ್ಪಕರು ಈ ಪ್ರವೃತ್ತಿಯ ಉಪಯೋಗವನ್ನು ಮಾಡಿ 
ಕೊಳ್ಳಲಿಕ್ಕೆ ಅಡ್ಡಿಯಿಲ್ಲ. ಆದರೆ ಮಕ್ಕಳು ದೊಡ್ಡವರಾದಂತೆ ತಮ್ಮ 
ಸ್ವಂತ ವಿಚಾರದಿಂದ ಶಿಕ್ಷಕರ ಮೇಲಿನ ಪ್ರೇಮದಿಂದ ಅವರ ವಿಷಯ 
ವಾಗಿ ತಮ್ಮ ಮನಸಿನೊಳಗಿನ ಆದರಬುದ್ದಿಯಿಂದ ಸಾಲೆಯ ಶಿಸ್ತು 
ಚೆನ್ನಾಗಿ ಉಳಿಯುವಂತೆ ನಡಕೊಳ್ಳುವುದು ಯೋಗ್ಯವು. ಶಿಕ್ಷಕರ: 
ವಿಷಯವಾಗಿ ಮಕ್ಕಳ ಮನಸಿನಲ್ಲಿ ಅಂಜಿಕೆ ಹಾಗು ಅನಾದರವು. 
ಇರತಕ್ಕದ್ದಲ್ಲ. ಆದರೆ ಪರರ ಭೀತಿಯಿಂದ ಸ್ವಾಭಿಮಾನವನ್ನು 
ಮರೆತು ಅವರ ಮುಂದೆ ನಮ್ರರಾಗಿ ನಡೆಯುವ ಸ್ವಭಾವವು ಅನಿಷ್ಟ 
ವಾದದ್ದು. ವಿನಯಶೀಲತೆಯಿಂದ ಮಕ್ಕಳ ಸ್ವಾಭಿಮಾನವು ನಷ್ಟ 
ವಾಗದಂತೆ ಶಿಕ್ಪಕರು ಎಚ್ಚರ ಪಡಲಿಕ್ಕೆಬೇಕು. 





ಪೆಲರೀರಿಕ ಮಾನಸಿಕ ಶಕ್ಕಿಗಳ ವಿಕಾಸವಾಗಬೇಕೆಂಬುದೇ ಈ 
ಪ್ರವೃತ್ತಿಯ ಮುಖ್ಯೋದ್ಧೇಶವಾಗಿರುತ್ತದೆ. ಈ ಪ್ರವೃತ್ತಿಯಿಂದ. 
ಮಕ್ಕಳ ಜ್ಞಾನವು ಬೆಳೆಯುವುದು; ಅವರಿಗೆ ವಿಚಾರಮಾಡುವ 
ರೂಢಿಯು ಹತ್ತುವುದು; ಅವರ ಕೈಕಾಲುಗಳೊಳಗಿನ ಸ್ನಾಯುಗಳ: 
ಶಕ್ತಿಯು ಬೆಳೆಯುವುದು, ಅನೇಕ ಪ್ರಕಾರದ ಕೃತಿಗಳನ್ನು ಮಾಡುವ 
ಕೌಶಲ್ಯವೂ ಶಕ್ಕಿಯೂ ಮಕ್ಕಳ ಸ್ನ್ಮಾಯುಗಳಲ್ಲಿ ಉತ್ಪನ್ನವಾಗುವುವು. 
ಮತ್ತು ತಾವು ಮಾಡಿದ ಕೃ ತಿಯೆನ್ನು ಕಂಡು ಅವರಿಗೆ ಬಹಳ ಸಮಾ 
ಧಾನವೂ ಆನಂದವೂ ಎ ಹಾಗು ತಾವು ಮಾಡಿದ ಪ್ರಯತ್ನ ಕ್ಕ 
ಯಶವು ದೊರಕಿದ್ದ ರಿಂದ ಅವರ ಆತ್ಮವಿಶ್ಚಾ ಿಸವು ಬೆಳೆಯುವುದು. 

ಮಕ್ಕಳು ಸಹೆಜ ಪ ಪ್ರ ವೃತ್ತಿಯಿಂದ "ಮಾಡುವ ಎಷ್ಟೋ ಕೆಲಸ 
ಗಳು ಪಾಲಕರಿಗೂ ಶಿಕ್ಪ Ee ತಾಪದಾಯಕವಾಗುವುವು. ಅದರಿಂದ 
ಅವರು ಮಕ್ಕಳ ಈ ನಪೆಜವ್ಯ ತ್ತಿಗೆ ಅಡ್ಡಬರುವರು. ಮಕ್ಕಳು ಕಿಡಿ 
ಗೇಡಿತನದಿಂದ ಇಂಥ ಕೃತಿಗಳನ್ನು ೨ ವಿತುವತದ ಅವರು ತಿಳಿಯು 
ವರು. ಇಂಥ ಕ ೃತಿಗಳನ್ನು ಮಾಡುವಲ್ಲಿ ಮಕ್ಕಳ ಮನಸಿನಲ್ಲಿ ದುರು 
ದ್ವೇಶಗಳು ಹುದು 00ರ ಖಂಡಿತವು. ನಿಜವಾಗಿ ಮಕ್ಕಳು 
ಸುಮ್ಮನೆ ಕೊಡಬಾರದು; ಓಡಾಡುವುದು, ಜಿಗಿಯುವುದು, ಒದರು 
ವುದು; ಕೈಗೆ ಸಿಕ್ಕು ವಸ್ತುಗಳಿಂದ ಏನಾದರೂ ಕೃತಿಗಳನ್ನು ಮಾಡು 
ವುದು ಇತ್ಯಾದಿ ಸ ಸೃಷ್ಟಿಯ ಸ್ಟಾ ಶಿಭಾವಿಕ ಇಚ್ಛೆ ಗಳಾಗಿರುತ್ತ ವೆ. 
ಈ ಇಚ್ಛೆಗಳ ವಿರುದ್ಧ ವಾಗಿ ರಸದಿ Wb ಅಹಿತವಾಗುವುದು. 
ಮಕ್ಕಳ ಕೃ ಕತಿಹೆ ಮನವೆಂಬ ಸಾ ಿಭಾವಿಕ ಪ್ರ ವೃತ್ತಿ ಗೆ ಯೋಗ್ಯ ಪ್ರಸಂಗ. 
ವನ್ನೂ ಸಂಧಿಯನ್ನೂ ಒದಗಿಸಿ ಕೊಡತಕ್ಕದ್ದು; ಮಕ್ಕಳ ಕೃತಿಗಳು. 


೬೭೬ ಶಿಕ್ಷಣದ ಮೂಲತತ್ವಗಳು 


ಅವರಿಗೂ ತಮಗೂ ತಾಪದಾಯಕವಾಗದಂತೆ ಶಿಕ್ಷಕರೂ ಪಾಲಕರೂ 
-ಎಚ್ಚರ ಪಡತಕ್ಕದ್ದು. 

ಕೃತಿಗಳನ್ನು ಮಾಡುವುದರಿಂದ ಮಕ್ಕಳ ಜ್ಞಾನವು ಬೆಳೆಯುತ್ತದೆ; 
“ಅವರಲ್ಲಿ ಕೆಲಸಗಳನ್ನು ಮಾಡುವ ಕೌಶಲ್ಯವೂ, ಚಾತುರ್ಯವೂ ಉತ್ಪನ್ನ 
-ವಾಗುವುವು. ಈ ಸಂಗತಿಗಳು ಪಾಲಕರ ಹಾಗು ಶಿಕ್ಪಕರ ಲಕ್ಷದಲ್ಲಿ 
ಬರುವುದಿಲ್ಲ. ಮಕ್ಕಳು ತಮ್ಮ ಸ ಸಂತ ಸ್ಫೂರ್ತಿಯಿಂದ ಅನೇಕ ಕೃತಿ 
"ಗಳನ್ನು ಮಾಡುವುದು ಮಕ್ಕಳ ಹಿತದ ದೃಷ್ಟಿಯಿಂದ ಅತ್ಯಾವಶ್ಯಕವಾದ 
ಸಂಗತಿ ಎಂಬ ಮಾತಿಗೂ ಅವರು ಒಪ್ಪುವುದಿಲ್ಲ. 

ದಟ್ಟಾದ ಜನವಸತಿಯುಳ್ಳ ಪಟ್ಟಣಗಳಲ್ಲಿ ಇರುವ ಹುಡುಗರಿಗೆ 
ಕೃತಿಗಳನ್ನು ಮಾಡಲಿಕ್ಕೆ ಅವಕಾಶವೇ ದೊರೆಯುವುದಿಲ್ಲ ಅದೇ ಪ್ರಕಾರ 
ಎಷ್ಟೋ ಶಾಲೆಗಳಲ್ಲಿ ಹುಡುಗರಿಗೆ ಕೂಡಲಿಕ್ಕೆ ಸಾಕಷ್ಟು ಸ್ಥಳ, ಆಟದ 
`ಬೈಲು ಇರುವುದಿಲ್ಲ. ಅಂದಮೇಲೆ ಕೃತಿಗಳನ್ನು ಮಾಡುತ್ತ ಪಾಠಗಳನ್ನು 
“ಕಲಿಯುವುದು, ಎತ್ಮಕಡೆಗೆ? ಸ್ವೇಜೆ ಯಿಂದ ಓಡಾಡಿ ಆಟಗಳನ್ನು 
ಆಡುವುದು ಎಲ್ಲಿ? ಆಟಿಗಳಲ್ಲಿಯೂ ಅನೇಕ ಕೃತಿಗಳನ್ನು ಮಾಡಬೇಕಾಗು 
ವುದು; ಅದಕ್ಕಾಗಿ ಮನೆಯಲ್ಲಿಯೂ ಶಾಲೆಯಲ್ಲಿಯೂ ಮಕ್ಕಳಿಗೆ 
ಆಡಲಿಕ್ಕೆ ಸಾಕಷ್ಟು ಸ್ಮಳವು ಇರತಕ್ಕದ್ದು, ಮನೆಯ ಅಂಗಳ ಹಿತ್ತಲಗಳು 
“ಮಕ್ಕಳ ಮೊದಲನೇ ಶಾಲೆಗಳೆಂದು ಹೇಳಬಹುದು. ಅವರಿಗೆ ಗೊಂಬೆ, 
"ಗೆಜ್ಜೆ, ಬೊಗರಿ, ಊದುವ ಗುಬ್ಬಿ, ಹಲಗೆ, ಗುಂಡು, ಗಜಗ, ಸ್ವರದ 
ಪೆಟ್ಟಿಗೆ ಮುಂತಾದ ಆಟಿದ ಒಡವೆಗಳನ್ನು ಮಕ್ಕಳ ವಯೋಮಾನಕ್ಕನು 
ಸರಿಸಿ ಒದಗಿಸಿಕೊಡುತ್ತಿರಬೇಕು. ಸರಿಕರ ಸಂಗಡ ಅವರಿಗೆ 
ಆಡಗೊಡಬೇಕು. ಇಟ್ಟಂಗಿಯ ಆಕೃತಿಯ ಕಟ್ಟಿಗೆಯ ತುಂಡುಗಳು 
ಡಬ್ಬಿಗಳು ದೀಪದಪೆಟ್ಟಿಗೆಗಳು ಇವುಗಳಿಂದ ಮನೆಗಳನ್ನೂ ಪೂಲು 
ಗಳನ್ನೂ ಕಟ್ಟಿ ್ರ ಆಡಲಿಕ್ಕೆ ಅನುಕೂಲ ಮಾಡಿಕೊಡಬೇಕು 

ಸಾಲೆಯ ಅಭ್ಯಾಸಕ್ರಮದಿಂದಲೂ ವಿಷಯಗಳನ್ನು. ಕಲಿಸುವ 
“ಪದ್ಧತಿಯಿಂದಲೂ ಮಕ್ಕಳ ಕೃತಿ ಪೆ ಮಕ್ಕೆ ಆಸ್ಪದ ದೊರೆಯು 
-ವಂತೆ ವ್ಯವಸ್ಥೆ ಇರತಕ್ಕದ್ದು. ಸದ್ಯದ ಪರಿಸ್ಥಿತಿಯು ಹಾಗಿಲ್ಲ. 


ಕೃತಿ-ಪ್ರೇನು ೩. 


ಉದಾಹರಣಾರ್ಥವಾಗಿ ತೀರ ಸಣ್ಣಮಕ್ಕಳು ಸಾಲೆಗೆ ಒಂದಕೂಡಲೆ` 
ಶಿಕ್ಷಕರು ಅವರಿಗೆ ಅಂಕೆ ಮಗ್ಗಿಗಳನ್ನು ಪಾಟಿಯಮೇಲೆ ಬರೆದುಕೊಟ್ಟು 
ಬಾಯಿಂದ ಹೇಳಲಿಕ್ಕೆ ಹಚ್ಚುವರು. ಇದರಿಂದ ಅವರ ಮನಸಿಗೆ ಸೇರಿಕೆ- 
ಯಾಗುವುದಿಲ್ಲ. ಸ್ವಲ್ಪಹೊತ್ತಿನಲ್ಲಿ ಅವರು ಬೇಸರಿಯುವರು. ಅವರ. 
ಸ್ನಾಭಾವಿಕ ಪ್ರವೃತ್ತಿಗೆ ಅನುಸರಿಸಿ ಅವರಿಗೆ ಏನಾದರೂ ಕೆಲಸವು. 
ಕೀಕು, ಅದು ಅವರಿಗೆ ದೊರೆಯದಿದ್ದ ರೆ ತಮಗೆ ಬೇಕಾದ ಕೆಲಸವನ್ನು 
ಕಾಮವೇ ಹುಡುಕ ಕೊಳ್ಳು ವರು; ತಮ್ಮ ತಮ್ಮೊಳಗೆ ರುತ. 
ಕುವರು. ಏನಾದರೂ ಸರತಿ ್ಲಿ ಎಬ್ಬಿ ಸುವರು. ಈ ಹುಡುಗರು 
ಕುಂಟಿರಿರುವರೆಂದು ಶಿಕ್ಚ. ಕರು ಅವರಿಗೆ" ಸಿಟ್ಟ ಮಾಡುವರು, ಹೊಡೆಯು 
ರರು; ಈ ಮೇರೆಗೆ ತಮ್ಮ ಅಧಿಕಾರದಿಂದ ಟವಕನ್ಸು ಅಂಜಿಸಿ ಸುಮ್ಮನೆ 
ಕೂಡ್ರಿಸುವರು. ಆಬಳಿಕ ವಾಚನದ ಪಾಠವು ಪ್ಪಾ ತ್ರಾರಂಭವಾಗುವುದು. 
ಶಿಕ್ಷ ಕರು ಒಬೊ ಬ್ಬ ಕುಡುಗನಿಗೆ ಎರಡೆರೆಡು ಸಾಲು ಓದಲಿಕ್ಕೆ ಹೇಳಿ 
ಉಳಿದ ಹುಡುಗರಿಗೆ ತಮ್ಮ ಪುಸ್ಮಕದಲ್ಲಿ ನೋಡಿರೆಂದು ಅಪ್ಪಣೆ ಕೊಡು 
ವರು. ಆದರೆ ಹುಡುಗರ ಲಕ್ಷ ವು ಪುಸ್ತಕದೊಳಗಿನ ಸ ಸಾ ಗಳ ಕಡೆಗೆ 
ಒಂದೇ ಸಮನೆ ಹತ್ತುವುದು ಶಕ್ಯವಿಲ್ಲ. ಅದರಿಂದ ಅವರು ಬೇಗನೆ 
ಬೇಸತ್ತು ಗೊಂದಲಕ್ಕೆ ಪ್ರಾರಂಭಮಾಡುವರು; ಪುನಃ ಶಿಕ್ಪಕರು ಅವರ 
ಮೇಲೆ ಹರಿಹಾಯುವರು. ಹೊಡತದ ಅಂಜಿಕೆಯಿ೦ದ ಅವರು ಸುಮ್ಮನೆ 
ಕೂಡುವರು. ಈ ತರದ ಅಭ್ಯಾಸಕ್ರಮದಲ್ಲಿ ಮಕ್ಕಳಿಗೆ ಸ್ವಂತ 
ಪ್ರೇರಣೆಯಿ೦ದ ತಮಗೆ ಸೇರುವಂಥ ಕೃತಿಯನ್ನು ಮಾಡುವ ಸಂಧಿಯು 
ಇಡೀ ದಿವಸದಲ್ಲಿ ಒಮ್ಮೆಯಾದರೂ ದೊರೆಯುವುದಿಲ್ಲ. ಬರೆಹ, 
ವಾಚನ, ಅಂಕೆ, ಮಗ್ಗಿ ಮೊದಲಾದ ವಿಷಯಗಳನ್ನು ಕಲಿಸುವ 
ಈ ಬೆಸರಿಕೆಯ ಪದ್ಧತಿಯ ಬದಲು ಮಕ್ಕಳು ಕೆಲಸಮಾಡುತ್ತ 
ಈ ವಿಷಯಗಳನ್ನು ಕಲಿಯುವ ಪದ್ಧತಿಯನ್ನು ಉಪಯೋಗಿಸ 
ತಕ್ಕದ್ದು. 

ಈ ಪದ್ಧತಿಯ ದಿಗ್ಬರ್ಶನಮ್ಮ ಕೆಳಗೆ ಕೊಟ್ಟ ಒಂದೆರಡು ಉದಾ: 
ಹರಣೆಗಳಿಂದ ಅರಿತುಕೊಳ್ಳಬಹುದು. 


೮ ಶಿಕ್ಷಣದ ಮೂಲತತ್ವಗಳು 


ಮಕ್ಕಳಿಗೆ ೧ ರಿಂದ ೧೦ರ ವರೆಗಿನ ಅಂಕೆಗಳ ಜ್ಞಾನವಾಗಿದೆ 
ಎಂದು ತಿಳಿಯುವ; ಅವುಗಳ ಅಭ್ಯಾಸದ ಸಲುವಾಗಿ ತಿಕ ಕರು ಪಾಟಿಯ 
ಮೇಲೆ ಬರೆಯಲಿಕ್ಕೆ ಹೇಳುವರು. ಹುಡುಗರು ನಾಲ್ಕಾರು ಸಾಕೆ 
ಆ ಅಂಕೆಗಳನ್ನು ಪಾಟಿಯ ಮೇಲೆ ಬರೆಯುವರು. ಅದರಿಂದ ಬೇಸತ್ತು, 
ತಮ್ಮ ಮನಸ್ಸಿಗೆ ಸಂತೋಷವಾಗುವಂಥ ಯಯವದೊಂದು ಕೆಲಸದಲ್ಲಿ 
ತೊಡಗುವುರು. ಇದಲ್ಲದೆ ಒಂದು ತಾಸಿನ ವರೆಗೆ ಅಂಕೆಗಳನ್ನು 
ಮೇಲೆ ಮೇಲೆ ಬರೆಯುವುದರಿಂದ ಮಕ್ಕಳಿಗೆ ಅಂಕೆಗಳ ನಿಜವಾದ 
ಜಾ ಫಾ ನವಾಗುವುದೇ ಇಲ್ಲ, ಯಾಕಂದರೆ ಈ ಯಾಂತ್ರಿಕ ಪದ್ದತಿಯಿಂದ 
ಮಕ್ಕಳಿಗೆ ಪ್ರತಿ ಒಂದು ಅಂಕೆಯ ಬೆಲೆಯು ಗೊತ್ತಾಗುವುದಿಲ್ಲ. 
ಮತ್ತು ಅವುಗಳ ಉಪಯೋಗವನ್ನೂ ಸರಿಯಾಗಿ ಮಾಡಲಿಕ್ಕೆ ಬರುವು 
ದಿಲ್ಲ. ೧ ರಿಂದ೧೦ರ ವರೆಗಿನ ಅಂಕೆಗಳ ಸರಿಯಾದ ಜ್ಞಾನವನ್ನು 
ಮಾಡಿಕೊಡುವುದಕ್ಕಾಗಿ ಆಟದ ರೂಪದ ಬೇರೆ ಬೇರೆ ವ್ಯವಸಾಯ 
ಗಳನ್ನು ಕೊಟ ರೆ ಅವರು ಆ ವ್ಯವಸಾಯಗಳನ್ನು ಒಳ್ಳೇ ಲಕ್ಪಪೂರ್ವಕ 
ವಾಗಿ ಮಾಡತೊಡಗುವರು. ಯಾಕಂದರೆ ಮಕ್ಕಳ ಕೃತಿಪೇಮ 
ವೆಂಬ ಸಹಜ ಪ್ರವೃತ್ತಿಗೆ ಆ ವ್ಯವಸಾಯದಲ್ಲಿ ಸಾಕಷ್ಟು ಯೋಗ್ಯ 
ಸಂಧಿಯು ದೊರಕುವುದು. ಆ ವ್ಯವಸಾಯವನ್ನು ಮಾಡುವುದರಿಂದ 
ಮಕ್ಕಳಿಗೆ ಅಂಕೆಗಳ ಯಥಾರ್ಥ ಜ್ಞಾನವಾಗುವುದಲ್ಲದೆ ಅವುಗಳ ನಿಜ್ಮ 
ವಾದ ಉಪಯೋಗವೂ ಅವರಿಗೆ ತಿಳಿಯುವುದು. ಉದಾಹರಣಾರ್ಥ 
ವಾಗಿ ಕೆಳಗಿನ ವ್ಯವಸಾಯವನ್ನು ನೋಡಿರಿ. 

ಈ ವ್ಯವಸಾಯದಲ್ಲಿ ಮೊದಲು ಪ್ರತಿ ಒಬ್ಬ ಹುಡುಗನಿಗೆ ಒಂದ 
ರಿಂದ ಹತ್ತರ ವರೆಗಿನ ಹತ್ತು ಇಸ್ಪೇಟುಗಳನ್ನು ಕೊಡಬೇಕು. 
ಹುಡುಗರು ಅವುಗಳನ್ನು ಎಕ್ಕಾದಿಂದ ಆರಂಭಮಾಡಿ ಕ್ರಮವಾಗಿ 
ಎರಡು ಸಾಲಾಗಿ ತಮ್ಮ ಮುಂದೆ ಇಟ್ಟು ಕೊಳ್ಳು ವರು. 


ಆ ಬಳಿಕ ಹುಡುಗನು ಆ ಇಸ್ಪೇಟುಗಳನ್ನು ನೋಡಿ ತನ್ನ 
ಪಾಟಿಯ ಮೇಲೆ «೧' ರ ಚಿನ್ನವನ್ನು ಬರೆದು ಅದರ ಮುಂದೆ ಛಿ ಈ 
ಒಂದು ಶೂನ್ಯವನ್ನು ಬರೆಯುವನು. ಅದರ ಕೆಳಗೆ (೨' ರ ಚಿನ್ನವನ್ನು 


ಕೃತಿ-ಪ್ರೇಮ ೭೯ 


ಬರೆದು ಅದರ ಮುಂದೆ ಲಿಲಿ ಹೀಗೆ ಎರಡು ಶೂನ್ಯಗಳನ್ನು 
ಬರೆಯುವನು. ಇದೇ ಮೇರೆಗೆ ಹತ್ತರ ವರೆಗಿನ ಅಂಕೆಗಳ ಗುರ್ತು 
ಗಳನ್ನೂ ಅವುಗಳಿಗೆ ತಕ್ಕಷ್ಟು ¥ ಶೂನ್ಯಗಳೆನ್ನೂ ಬರೆದು ಮುಗಿಸಲಿಕ್ಕೆ 
೨೦-೨೫ ಮಿನೀಟು ವೇಳೆಯು ಬೇಕಾಗುವುದು. ಈ ವ್ಯವಸಾಯ 
ದಿಂದ ಮಗುವಿಗೆ ಅಂಕೆಗಳ ಜ್ಞಾ ನವೂ ಸರಿಯಾಗಿ ಆಗುವುದು. ಮೇಲೆ 
ಹೇಳಿದಂತೆ ಶಿಕ್ಷಕರು ಆಂಕೆಗಳ ಗುರುತುಗಳ ಮುಂದೆ ಛಿ. ಈ ಶೂನ್ಯದ 
ಖದಲು ಹೂವು, ಜೆಂಡು, ಕೊಡೆ, ಮನುಷ್ಯ ಇತ್ಯಾದಿ ವಸ್ತುಗಳ 
ಆಕೃತಿಗಳನ್ನು ತೆಗೆಯಲಿಕ್ಕೆ ಹೇಳುವನು. ಪ್ರತಿ ಒಬ್ಬ ಹುಡುಗನು 
ತನಗೆ ಸೇರಿದ ಯಾವುದೊಂದು ವಸ್ತುವಿನ ಚಿತ್ರವನ್ನು ತೆಗೆಯಲಿಕ್ಕೆ 
ಪ್ರಯತ್ನಮಾಡುವನು. ಹೇಗಂದರೆ :. 


೧ ಥ ಹೂವು, ೨ ಘ 4 ಹೂವುಗಳು, ೩ ಕ ಕ್ರಾ ಘ ಹೂವುಗಳು, 
೪ ಘಿ ಈ ಘ ಹೂವುಗಳು ಇತ್ಯಾದಿ. 
ಮತ್ತೊಮ್ಮೆ ಶಿಕ್ಷಕನು ಒಬ್ಬೊಬ್ಬ ಹುಡುಗನಿಗೆ ಒಂದೊಂದು 

ಕಾಗದದ ಚೀಲವನ್ನು ಕೊಡುವನು ಒಂದೊಂದು ಚೀಲದಲ್ಲಿ ಎರಡೆರಡು 
ಪಾರ್ಡುಗಳು ಇರುವವು. ಪ್ರತಿ ಒಂದು ಕಾರ್ಡಿನ ಮೇಲೆ ಎರಡು 
ಉದಾಹರಣೆಗಳು ಇರುವವು. ಆ ಉದಾಹರಣೆಯಲ್ಲಿ ಅಂಕೆಗಳೂ 
ಆಕೃತಿಗಳೂ ಬರೆಯಲ್ಪಟ್ಟಿರುವವು. ಉದಾ: 

D0 ೨ 

ETT ೫ 
ಹುಡುಗರು ಈ ಉದಾಹರಣೆಯನ್ನು ತಮ್ಮ ಪಾಟಿಯ ಮೇಲೆ ಆಕೃತಿ 
ಸಹಿತವಾಗಿ ಕೆಳಗೆ ಕೊಟ್ಟಿ ಪ್ರಕಾರ ಬರೆದುಕೊಂಡು ಉತ್ತರವನ್ನು 
ಬರೆಯುವದು, 

೧೧ ೨ 
0೧0೧೧00೧ ೫ 


ಆಂ ಶಿಕ್ಷಣದ ಮೂಲತತ್ವ ಗಳು 


ಇದೇ ಪ್ರಕಾರ ಹುಡುಗರು ಕಾರ್ಡಿನಮೇಲೆ ಮತ್ತೊಂದರ 
ಉದಾಹರಣೆಯನ್ನು ಬರೆದು ಉತ್ತರವನ್ನು ಬರೆಯುವರು. ಈ ಮೇರೆಗೆ: 
ಎರಡೂ ಕಾರ್ಡುಗಳೊಳಗಿನ ಉದಾಹರಣೆಗಳನ್ನು ಬರಕೊಂಡು ಉತ್ತರ- 
ಬರೆಯಲಿಕ್ಕೆ ೨೫-೩೦ ವಿುನಿಟುಗಳು ಹಿಡಿಯುವುವು. ಈ ಕೆಲಸವನ್ನು 
ಮಾಡುತ್ತಿರುವಾಗ ಮಗುವಿನ ಸಂಪೂರ್ಣ ಲಕ್ಷ್ಯವು ಅದರಲ್ಲಿ ತೊಡಗಿರು- 
ವುದು; ಮತ್ತು ತಾವು ಮಾಡಿದ ಕೆಲಸವನ್ನು ಕಂಡು ಆವರಿಗೆ ಬಹಳ 
ಸಂತೋಷವಾಗುತ್ತದೆ. ಇದೇ ಪ್ರಕಾರ ಬರೆಹ, ವಾಚನಗಳ ವಿಷಯ 
ವಾಗಿಯೂ ಹುಡುಗರಿಗೆ ವ್ಯವಸಾಯಗಳನ್ನು ಕೊಡಬಹುದು. ಬರೆಹ 
ಮತ್ತು ವಾಕ್ಯರಚನೆ ಈ ವಿಷಯಗಳ ಅಭ್ಯಾಸದ ಸಲುವಾಗಿ ೧ನೆ ನೆಯ. 
ಇಯತ್ತೆಯ ವಿದ್ಯಾರ್ಥಿಗಳಿಗೆ ಕೆಳಗೆ ಕೊಟ್ಟ ವ್ಯವಸಾಯವನ್ನು 
ಹೇಳಬಹುದು. ಶಿಕ್ಷಕನು ಪ ಪ್ರತಿಒಬ್ಬ ಮುಜುಗಳು ಒಂದೊಂದು. 
ಕಾರ್ಡು ಕೊಡುವನು. ಆ ಪ್ರತಿಒ೦ದು ಕಾರ್ಡಿನಮೇಲೆ ಕೆಳಗೆ 
ಕೊಟ್ಟಂಥ ಬೇರೆಬೇರೆ ಅಯ್ದಯ ಪೂರ್ಣ ವಾಕ್ಯಗಳು ಇರುವುವು. 


x x x ಉಂಗುರವನ್ನು ಮಾಡುತ್ತಾನೆ. 

x x x ಹೊಲವನ್ನು ಹರಗುತ್ತಾನೆ. 

x XxX ಬೆಲ್ಲವನ್ನು ಮಾರುತ್ತಾನೆ. 

x xx ಹುಡುಗರಿಗೆ ಕಲಿಸುತ್ತಾನೆ. 

x xx ಪೆಟ್ಟಿಗೆಯನ್ನು ಮಾಡುತ್ತಿದ್ದಾನೆ. 

ಈ ವಾಕ್ಯಗಳ ಕೆಳಗೆ ಶಿಕ್ಪೃಕ, ಅಂಗಡಿಕಾರ ಒಕ್ಕಲಿಗೆ, ಬಡಿಗ, 
ಅಕ್ಕುಸಾಲಿಗ ಈ ಶಬ್ದಗಳು ಬರೆಯಲ್ಪಟ್ಟಿರುತ್ತವೆ. ಹುಡುಗನು- 
ವಿಚಾರ ಮಾಡಿ ಈ ಅಯ್ದು ಶಬ್ದ ಗಳಲ್ಲಿ ಯೋಗ್ಯವಾದ ಶಬ್ದವನ್ನು 
ವಾಕ್ಯದಲ್ಲಿ ಹಾಕಿ ಅದನ ಕೆ ರ್ಣ ಮಾಡರು ಇದೇ ಪ್ರಕಾರ. 
ಅಯ್ದು ವಾಕ ಗಳನ್ನು ಪೂರ್ಣಮಾಡಿದ ಮೇಲೆ ಆ ಕಾರ್ಡನ್ನು 
ಮತ್ತೊಬ್ಬ ಹುಡುಗನಿಗೆ ಕೊಟ್ಟು ಅವನ ಕಾರ್ಡನ್ನು ತಾನು ತಕ್ಕೊ- 
ಳು ವನು. ಈ ರೀತಿಯಿಂದ ಪ್ರತಿಒಬ್ಬ ಪಡ ಮುಕ್ಕಾಲು 
ತಾಸಿನಲ್ಲಿ ೧೫-೨೦ ವಾಕ್ಯಗಳನ್ನು ಪೂರ್ಣಮಾಾಡಿ ತನ್ನ ಪಾಟಿಯಮೇಲೆ- 


ಕೃತಿ-ಪ್ರೇಮ ೮೧ 


ಬರೆಯುತ್ತಾನೆ. ಕಾರ್ಡಿನ ಮೇಲಿನ ವಾಕ್ಯಗಳು ಒಳ್ಳೇ ಸುಂದರವಾದ 
ಆಕ್ಸರಗಳಿಂದ ಬರೆಯಲ್ಪಟ್ಟಿರುವುದರಿಂದ ಹುಡುಗರು ಕೂಡ ಅದರಂತೆ 
ಸುಂದರವಾಗಿಯೂ ಶುದ್ಧವಾಗಿಯೂ ಬರೆಯಲಿಕ್ಕೆ ಪ್ರಯತ್ನ ಮಾಡು 
ವರು. 


ಯುರೋಪ ಅಮೇರಿಕಾಖಂಡಗಳೊಳಗಿನ ಬಾಲಕರ ಸಾಲೆಗಳಲ್ಲಿ 
ಹುಡುಗರ ಕೃತಿಪ್ರೇಮವೆಂಬ ಪ್ರವೃತ್ತಿಯನ್ನು ಶಕ್ಕವಿದ್ದಷ್ಟುಮಟ್ಟಿಗೆ 
ಉಪಯೋಗಿಸಿಕೊಂಡು ಆ ಸಹಜಪುವೃತ್ತಿಯನ್ನು ತಕ್ಕ ಮಾರ್ಗಕ್ಕೆ. 
ಹಚ್ಚುವರು. ಈ ಶಾಲೆಗಳೊಳಗಿನ ಶಿಕ್ಷಕರು ತಾವು ಸ್ವತಃ ಬಹಳ 
ಸ್ವಲ್ಪ "ಕಲಿಸುವರು. ಅನೇಕಪ್ರ ಕಾರದ ಉಪಕರಣಗಳ ಉಪಯೋಗವನ್ನು 
ವ ಮಕ್ಕಳು ಸ್ಥೆ ಸೆ ಸಜ್ಜೆ ಯಂದ ಅನೇಕ ಕೃ ೃತಿಗಳನ್ನು ಮಾಡಿ ತಮ್ಮ. 
ಜ್ಞಾನವನ್ನು ಚಿಳಿಸಿತೊಳ್ಳು ತ್ತಾರೆ. ಆಕೃ Rs ಮಶ್ವಳ ಕೈಕಾಲುಗಳ 
ಸ್ಟಾ ಯುಗಳಲ್ಲಿ ಚಪ ಅತೆ ಹುಟ್ಟಿ ಬೆರಳುಗಳಲ್ಲಿ ಕೌಶಲ್ಯವು ಉತ್ಪನ್ನ 
ವಾಗುವುದು. 

ಮನೆಯಲ್ಲಿ ಪಾಲಕರು ಈ ವಿಷಯದಲ್ಲಿ ಮನಸುಹಾಕಿ ಮಕ್ಕಳಿಗೆ. 
ಅನೇಕ ಪ್ರಕಾರದ ಮನೋರಂಜಕ ಹಾಗು ಚ್ಞ್ಯಾನವರ್ಧಕೆ ಕೃತಿಗೆಳನ್ನು 
ಮಾಡುವ ಪ್ರಸಂಗಗಳನ್ನು ಒದಗಿಸಿಕೊಟ್ಟಿ ತ ಅವರ ಶಿಕ್ಷಣಕ್ಕೆ 
ಉತ್ತೇಜನ ಕೊಟ್ಟಿಂತಾಗುವುದು. ಸ್ವಲ್ಪ "ಕೊಡ್ಡ ವರಾದ ಕೂಡಲೆ” 
ಮ್ಮ್ಮ ಕೈಜಾಯಿಗಳನ ನ ತಾವೇ ತೊಳಕೊಳ್ಳು ವುಶು, ತಮ್ಮ ಅಂಗಿ. 
ಚಣ್ಣಗಳನ್ನು ತಾವೇ ಹಾ ವುದು, ತಮ್ಮ ಪಾಟಿ, ಪುಸ್ಮಕ,. 
ಆಂಗಿ ಟೊಪ್ಪಿಗೆ ಮುಂತಾದವುಗಳನ ವ್ಯವಸ್ಥೆ ಯಿಂದ ಗೊತ್ತುಮಾಡಿದ: 
ಸ್ಮಳದಲ್ಲಿ ಇಟ್ಟುಕೊಳ್ಳುವುದು, ತಮ್ಮ ಊಟದ ತಾಟು, ಮಣಿ, 
By ವಾಟಕ "`ುಂತೂದವುಗಳನ್ನು ತಾವೇ ವ್ಯವಸ್ಥೆ ಸಯಿಂ೦ದ ಇಟ್ಟು 
ಕೊಳ್ಳು ವುದು ಇತ್ಯಾದಿ ಅನೇಕ ಸಣ್ಣ ಪುಟ್ಟಿ ಕೆಲಸಗಳನ್ನು ತಾವೇ: 
ಮಾಡಿಸೊಳು ವುದರಿಂದ ಮೆಕ್ಕಳಿಗೆ ಬಹಳ oe ವೃಷ is 
ಮೇಲಿನ ಅಯೋಗ್ಯ ಮಮತೆಯಿಂದ ಅಥವಾ ಅಚ್ಚೆ ಯಿಂದ ಎಷ್ಟೊ 


ತಾಯಿತಂದೆಗಳು ಅನರಿಗೆ ಏನೂ ಕೆಲಸ ಮಾಡಗೊಡುವುದಿಲ್ಬ. pe 
೬೨೪೧೭ 


ಆ೨ ಶಿಕ್ಷಣದ ಮೂಲತತ್ವಗಳು 


ಕೈಲಸೆಗಳನ್ನೆ ಲ್ಲ ಅವರ ಸಲುವಾಗಿ ತಾವೇ ಮಾಡುತ್ತಾರೆ. ಅದರಿಂದ 
ಅವರಿಗೆ ಜನ್ಮದ ಹಾನಿಯು ಸಂಭವಿಸುವುದು. 

ಡಾ. ಮಾಂಟಿಸೋರಿಯವರು ತಮ್ಮ ಅನುಭವದ ಒಂದು ಕಥೆ 
ಯನ್ನು ಬರೆದಿದ್ದರೆ. ಒಬ್ಬ ಶ್ರೀಮಂತ ಗೃಹಸ್ಥನ ೩ ವರ್ಷದ 
ಹುಡುಗನನ್ನು ಕೈಬಂಡಿಯಲ್ಲಿ ಕೂಡ್ರಿಸಿಕೊಂಡು ಒಬ್ಬ ದಾಯಿಯು 
ಸಮುದ್ರ ದಂಡೆಗೆ ಹೋದಳು ; ಅಲ್ಲಿ ಆ ಹುಡುಗನು ತನ್ನ ಆಟಿಗೆ 
ಯೊಳಗಿನ ಪುಟ ಕ್ಲೆ ಬಾಲದಿಯೊಳಗೆ ಪುಟ್ಟಿ ಶೆ ಸಲಿಕೆಯಿಂದ ಉಸುಕು ತುಂಬು 
ತ್ತಿದ್ದನು. ಕೆಲಹೊತ್ತಿನಮೇಲೆ ಆ ದಾಯಿಯು ಮನೆಗೆ ಹೋಗುವ 
ಅವಸರದ ಮೂಲಕವಾಗಿ ತಾನೇ ಆ ಪುಟ್ಟಿ ಟಾಲದಿಯಲ್ಲಿ ಉಸುಕು 
ತುಂಬಿ ಬಂಡಿಯಲ್ಲಿ ಇಟ್ಟು, ಹುಡುಗನನ್ನು ಒತ್ತಾಯದಿಂದ ಬಂಡಿಯಲ್ಲಿ 
ಹೂಡಿಸಿ ಮನೆಯ ದಾರೀ ಹಿಡಿದಳು. ದಾಯಿಯ ಈ ಕೆಲಸವು ಆ 
ಹುಡುಗನಿಗೆ ಸೇರಲಿಲ್ಲ. ಅವನು ದೊಡ್ಡದನಿಯಿಂದ ಅಳಲಾರಂಭಿಸಿದನು. 
ಆ ಹುಡುಗನಿಗೆ ಉಸುಕು ಬೇಕಾಗಿದ್ದಿಲ್ಲ. ತಾನೇ ಸ್ಮೃತಃ ಬಾಲದಿಯಲ್ಲಿ 
ಉಸುಕು ತುಂಬುವ ಕೆಲಸದಿಂದ ಅವನಿಗೆ ಸಂತೋಷವೆನಿಸುತ್ತಿತ್ತು. 
ಆ ಕೆಲಸದಲ್ಲಿ ಅವನ ಕೃತಿಪ್ರಿಯತೆ ಎಂಬ ಸಹಜಪ್ಪವೃತ್ತಿಗೆ ಸಾಕಷ್ಟು 
ಅವಕಾಶವು ದೊರೆಯುತ್ತಿತ್ತು. ದಾಯಿಯು ಆ ಪ್ರವೃತ್ತಿಗೆ ಅಡ್ಡ 
ಬಂದದ್ದರಿಂದ ಆ ಹುಡುಗನಿಗೆ ಬಹಳ ಕೆಡಕೆನಿಸಿತು. ಅದರಿಂದ ಅವನು 
ಅಳಲಾರಂಭಿಸಿದನು. ಮನೆಯೊಳಗಿನ ಸುಲಭವಾದ ಹಾಗು ಹುಡುಗರಿಗೆ 
ಸಹಜವಾಗಿ ಮಾಡಲಿಕ್ಕೆ ಬರುವಂಥ ಕೆಲಸಗಳನ್ನು ಹುಡುಗರಿಗೆ 
ಹೇಳಬೇಕು. ಆದರಿಂದ ಅವರಿಗೆ ಬಹಳ ಆನಂದವಾಗುವುದು ; ಪರರಿಗೆ 
ಸಹಾಯ್ಯ ಮಾಡುವ ರೂಢಿಯು ಹತ್ತುವುದು. ಆದರೆ ಒಂದೇಸಮನೆ 
ಆವರನ್ನು ಕೆಲಸದಲ್ಲಿಯೇ ತೊಡಗಿಸಿಬಿಡಬೇಕೆಂದು ಮಾತ್ರ ತಿಳಿಯ 
ತೊಡದು. 


ಮಕ್ಕಳಿಗೆ ತಕ್ಕಂಥ ಹಾಗು ಆನಂದದಾಯಕವಾದಂಥ ಕೆಲಸ 
ಗಳನ್ನು ಮಾಡಲಿಕ್ಕೆ ಆಗಾಗ್ಗೆ ಸಾಕಷ್ಟು ಪ್ರಸಂಗಗಳು ಸಿಗುತ್ತಿದ್ದರೆ 
ಕಡಿಗೇಡಿತನವನ್ನು ಮಾಡಬೇಕೆಂಬ ಮೋಹವು ಅವರಿಗೆ ಉತ್ಪನ್ನವಾಗು 


ಇಡೆ 
ತಿ-ಪ್ರೇ ಮ ೮೩ 


ವುದಿಲ್ಲ... ಇಂಗ್ಲಂಡದೊಳಗಿನ ತಿಶುಶಾಲೆ, ಬಾಲೋದ್ಯಾನಶಾಲೆ ಇವು 
ಗಳಿಗೂ ನಮ್ಮಲ್ಲಿಯ ಪ್ರಾಥಮಿಕಶಾಲೆಗಳಿಗೂ ಬಹಳ ಅಂತರವುಂಟು. 
'ಬಾಲೋದ್ಯಾ ನ ಶಾಲಾಮಂದಿರಗಳು ಅವುಗಳ ಸಲುವಾಗಿಯೇ ಕಟಿ ಲ್ಪ 
ಬರುತ್ತವೆ. ಅಲ್ಲಿ ಸಾಕಷ್ಟು ಸ್ಕಳವಿರುತ್ತ ದೆ. ಮಕ್ಕಳಿಗೆ ತಕ್ಕಂಥ 
ಹರ ಮೇಜು ಮಂತಾಡ ಸಾಮಾನುಗಳು ಇರುತ್ತವೆ. ಶಾಲೆಯ 
ಸುತ್ಮುಮುತ್ತು ವಿಶಾಲವಾದ ತೋಟವಿರುತ್ತದೆ. ಅದರಲ್ಲಿ ಗಿಳಿ, ನವಿಲು, 
ಮೊಲ ಮೊದಲಾದ ಸಾಕಿದ ಪ್ರಾಣಿಗಳನ್ನು ಇಟ್ಟಿರುತ್ತಾರೆ. ಸಣ್ಣಸಣ್ಣ 
'ಹೌದುಗಳೆನ್ನು ಕಟ್ಟಿ ಅಲ್ಲಿ ನೀರುಬಿಟ್ಟು ಅದರೊಳಗೆ ತರತರದ ಮೂನ 
ಗಳನ್ನು ಬಿಟ್ಟಿರುತ್ತಾರೆ. ಮಕ್ಕಳ ಆಟಿದ ಸಲುವಾಗಿ ಅನೇಕ ಪಾಹಿತ್ಸ 
ಗಳು ಇಡಲ್ಪಟ್ಟಿರುತ್ತವೆ. ಹಸಿ ಉಸುಕು, ಹಸಿಯಾಗಿದ್ದರೂ ಕೈಗೆ 
ಹತ್ತದಂಥ ಮಣ್ಣು, ಕಟ್ಟಿಗೆಯ ನಿಯಮಿತ ಆಕೃತಿಯ ಸಣ್ಣದೊಡ್ಡ 
ತುಂಡುಗಳು ಬಣ್ಣದ ಖಡುಗಳು, ಹಣ್ಣುಗಳು ಈ ಮುಂತಾದ 
ಷಾಮಗ್ರಿಗಳು ಎಲ್ಲ ಹುಡುಗರಿಗೆ ಸಾಕಾಗುವಷ್ಟು ಇರುತ್ತವೆ. 
ಬಣ್ಣದ ತುಳು ಚಿತ್ರದ ಪುಸ್ತಕಗಳು ಬೇಕಾದಷ್ಟು ಇರುವವು; 
ಮಂಜುಳ ವಾದ್ಯಧ್ವ ನಿಯಿಂದ ೧೦೦-೧೫೦ ಹುಡುಗರ My ಲ್‌ ನಾಚು, 
ಆಟಿ ಮುಂತಾದವುಗಳನ್ನು ನಡೆಯಿಸಲಿಕ್ಕೆ ಅಹ 

ಹುಡುಗರು ದಣಿದಕೆಂದರೆ ವಿಶ್ರಾಂತಿಗಾಗಿ ವಿಶಾಲವಾದ ಹಾಲಿನಲ್ಲಿ 
ಸಣ್ಣಸಣ್ಣ ಮಂಚಗಳು ಅವುಗಳಿಗೆ ಸೊಳ್ಳೆಯ ಪರದೆಗಳು ಮಂಚಗಳ 
ಮೇಲೆ ಗಾದಿಗಳನ್ನು ಹಾಸಿ ಮೇಲೆ ಸ್ವಚ್ಛವಾದ ಮಗ್ಗ ಲುಹಾಸಿಗೆ 
ಯನ್ನು ಹಾಸಿರುತ್ತಾರೆ. ಮಕ್ಕ ಳಿಗೆ ಫರಾಹಾರ, ಹಾಲು ಮುಂತಾದ 
ಉಪಹಾರದ ವ್ಯವಸ್ಥೆಯೂ ಮಾಡಲ್ಪಟ್ಟಿರುತ್ತದೆ. ಸ್ನಾನದ ಅನುಕೂಲ 
ತೆಯೂ ಅಲ್ಲಿಯೇ ಮಾಡಲ್ಪಟ್ಟಿ ರುತ್ಮದೆ. ಇತ್ರ ಶಾಲೆಗಳಿಗೂ, 
ಕೊಡಲಿಕ್ಕೆ ಸಹ ಸ್ಥಳ ಸಾಲದಿದ್ದಂಥ ನಮ್ಮಲ್ಲಿಯ ಶಾಲೆಗಳಿಗೂ 
ತುಲನೆಯು ಹೇಗೆ ಸರಿಹೋಗುವುದು. ಇಂಥ ಶಾಲೆಗಳ ಒಬ್ಬೊಬ್ಬ 
ಶಿಕ್ಷಕನು ೬೦-೮೦ ಹುಡುಗರಿಗೆ ಕಲಿಸುವನು. ಇಂತಿಷ್ಟು ಹುಡುಗರು 
ತೊಟ್ಟಿ ವ್ಯವಸಾಯಗಳನ್ನು ಸದ್ದಿಲ್ಲದೆ ಗದ್ದಲ ಗೊಂದಲಗಳಿಲ್ಲದೆ 
ಮನಃಪೂರ್ವಕವಾಗಿ ಮಾಡುವುದರಲ್ಲಿ ಮಗ್ನರಾಗಿರುತ್ತಾರೆ. 


ಲಳ ಶಿಕ್ಷಣದ ಮೂಲತತ್ವಗಳು 


ಸಾರಾಂಶ, ಮಕ್ಕಳಿಗೆ ಮನೋರಂಜಕ ವೃವಸಾಯಗಳನ್ನು 
ಕೊಟ್ಟು ಶಿಕ್ಪಕರ ಮೇಲ್ವಿಚಾರಣೆಯ ಕೆಳಗೆ ಸ್ವಂತಶ್ರಮದಿಂದ ಜ್ಞಾನೆ 
ಸಂಪಾಸನಮಾಡಿಕೊಳ ಕಕ್ಕ ಹಚ್ಚತಕ್ಕದ್ದು. ರೆವಕ್ಯವಿದ್ದ ಲ್ಲಿ ಶಿಕ್ಷಕರು 
ಮಕ್ಕ ಳಿಗೆ ಸ ಸಾಹಾಯ್ಯಮಾಡತಕ್ಕುಮ್ಮು ಸ್ವ ೦ತಶ್ರಮದಿಂದ Ao 
ಸಿದ ಹಸವ ಬಹುಕಾಲ ನಿಲ್ಲುವುದು... ಮುಕ್ಯ ಕೃತಿಪ್ಟೆ ಪ್ರೇಮವೆಂಬ 
ಸಹಜಪ್ರವೃತಿಯನ್ನು ಶಿಕ್ಷಣದ ಕಾರ್ಯದಲ್ಲಿ ಉಪಯೋಗಿಸಿಕೊಂಡರೆ 
ಅವರ ಜಾ ನವು ಚಿಳೆಯುವುದು; ಅವರಲ್ಲಿ ಚಪಲತೆಯೂ, ಕೌಶಲ್ಯವೂ 
ಉತ್ಪನ್ನ ವಾಗುವುವು; ಮತ್ತು ಅವರ ಎಲ್ಲ ಪ್ರಕಾರದ ಉನ್ನ ತಿಯು 
ಆಗುವುದು. ಶಿಕ್ಟುಕರೂ ಶಾಲಕರು ಈ ಸಂಗತಿಗಳನ್ನು ಲಕ್ಷ ದಲ್ಲಿಟ್ಟು 
ನಡೆದರೆ ಮಕ್ಕಳ 3 ಸ ಣವು ಸುಲಭವಾಗುವುದು. 


Ky 
LMR 





೪ನೆಯ ಪ್ರಕರಣ 


ಸಂಪಾದನ ಪ್ರವೃತ್ತಿ 


ಖಂ ಲ್ರಣಿಗಳ ಫೋಷಣವೂ ಶಿಕ ಕಣವೂ ಸರಿಯಾಗಿ ಆಗಿ ಅವುಗಳ 
ಜೀವನಕ್ರ ವ ಸುಖಕರವಾಗಬೇಕೆಂಬುದೆ! ಈಪ ಪ್ರವೃತ್ತಿ ಯ ಉದೆ ಕ್ಲೇಶ 
ವಿರುವುದು, ಈ ಪ್ರವೃತ್ತಿಯು ಮನುಷ್ಯೇತರ ಪ್ರಾಣಿಗಳಿಗಿಂತ 
ಮನುಷ್ಯಪ್ರಾಣಿಗಳಲ್ಲಿ ಒಳ್ಳೇ ಪ್ರಬಲವಾಗಿರುವುದು, ಸ್ವತಂತ್ರವಾಗಿ 
ಜೀವನಕ್ರಮವನ್ನು ಸಾಗಿಸಿಕೊಂಡುಹೋಗುವ ಬಲಶಾಲಿಗಳಾದ 
ಹುಲ ಸಿಂಹ ಮೊದಲಾದ ಪ್ರಾಣಿಗಳಲ್ಲಿ ಈ ಪ್ರವೃತ್ತಿಯು ತೀರ 
ಕಡಿಮೆ ಇರುತ್ತದೆ. ಆ ಪ್ರಾಣಿಗಳು ಹಸಿವೆಯಾದಾಗ ತಮ್ಮ 
ಸ್ಥಳಬಿಟ್ಟು ಬೇಟೆಯ ಸಲುವಾಗಿ ಹೊರಗೆ ಹೊರಡುವವು. ಬೇಟೆಯು 
ಸತ್ರ ಸತಿಯು ಹಿಂಗಿತೆಂದರೆ ತೀರಿತು. ನಾಳಿಗೆ ಬೇಕು, ಇನ್ನು 
ಒಂದು ವಾರದ ವರೆಗೆ ಸಾಲುವಷ್ಟು ವ್ಯವಸ್ಥೆ ಮಾಡಿಟ್ಟು ಕೊಳ್ಳ ಬೇಕು 
ಈ ಬಗೆಯ ಸಂಚಯಸ್ರವೃತ್ತಿ ಯು ಅನಹ್ಟಿರುವುದಿಲ್ಲ. 'ಹೆಣ್ಣು 
ಹುಲಿಯ ಸಹ ಬೇಟೆಯಾಡಿ ಆಹಾರವನ್ನು ಸಂಪಾದಿಸಿ ತನ್ನ 
ಮರಿಗಳಿಗೆ ಕೊಟ್ಟು ತಾನು ತಿಂದು ಗವಿಯಲ್ಲ ಸ್ವಸ್ಥವಾಗಿ 
ಬಿದ್ದು ಕೊಳ್ಳು ವುದು. 


ದುರ್ಬಲವಾದ ಕೆಲವು ಪ್ರಾಣಿಗಳು ದುಡಿದು ಆಹಾರವನ್ನು 
ಸಂಪಾದಿಸುವುದಲ್ಲದೆ ಸಂಚಯಮಾಡುವುವು. ಜೀನ್ನೊಣಗಳು ತಮ್ಮ 
ಮರಿಗಳ ಸಲುವಾಗಿ ತುಪ್ಪವನ್ನು ಕೂಡಹಾಕುವುವು. ಇರುವೆಗಳು 
ಮಳೆಗಾಲದ ಸಲುವಾಗಿ ಕಾಳುಗಳನ್ನು ಸಂಗ್ರಹಿಸಿಡುತ್ತವೆ. ಇಣಿಚಿ 
ಗಳು ಸುಗ್ಗಿಯಲ್ಲಿ ದೊರೆತ ಹಣ್ಣುಗಳನ್ನು ತನ್ನ ಗೂಡಿನಲ್ಲಿ 
ಸಂಗ್ಗ ಹಿಸಿಡುವುದು. 


೮೬ ಶಿಕ್ಷಣದ ಮೂಲತತ್ವ ಗಳು 


ಹೀಗಿದ್ದರೂ ಮನುಷ್ಯಪ್ರಾಣಿಗಿಂತ ಈ ಪ್ರಾಣಿಗಳ ಸಂಪಾದನೆ 
ಪ್ರವೃತ್ತಿ ಯಂ ತೀರ ದಟ ತಾಡಿ ಯ ಚತದ 

ಮನುಷ್ಯನು ತನ್ನ ಆಯುಷ್ಯವನ್ನೆಲ್ಲ ಸಂಪಾದನದಲ್ಲಿಯೇ 
ಕಳೆಯುವನು. ಅವನ ಮಹತ್ವಾಕಾಂಕ್ಸೆಯು ಕ್ರಮಕ್ರಮವಾಗಿ 
ಬೆಳೆಯುತ್ತಹೋಗುವುದು. ಹೆಚ್ಚಿನತರದ ಸೌಖ್ಯವನ್ನು ಸಂಪಾದಿ 
ಸುವುದಕ್ಕಾಗಿಯೂ, ಸಂತತಿಯ ಸುಖದ ಸಲುವಾಗಿಯೂ ದ ್ರವ್ಯವನ್ನು 
ಸಂಪಾದಿಸಿ ಸಂಚಯವಮಾಡುತ್ತಲೇ ಇರುವನು. 

ಈ ಸಂಪಾದನ ಪ್ರವೃತ್ತಿಯಿ೦ಂದಲೇ ಇಂದಿನ ವರೆಗೆ ಮನುಷ್ಯ 
ಪ್ರಾಣಿಯು ನಾನಾಪ್ರಕಾರದ ಸುಧಾರಣೆಯನ್ನು ಹೊಂದಿದೆ. ಅವನು 
ತೀರ ವರ ತಿಯಿಂದ ಇಂದಿನ ನಾಗರಿಕಸ್ಸಿ ಹನ ನ್ನ ಪಡೆದಿದ್ದಾನೆ. 
ಇನ್ನೂ ಆ ನ ಸುಧಾರಣೆಯ ಕಾರ್ಯಗಳು. ಬಡೇ ತತ ನಡೆದೇ 
ಇರುವುವು. ಅದಕ್ಕೆ ಪೋಷಕವಾಗಿ  ಸಂಪಾದನಪ್ರವೃತ್ತಿಯೂ. 
ಸಂಚಯಪ ವೃತ್ತಿ ಯೂ ಬೆಳೆಯುತ್ತಲೇ ಇರುವುವು. 

ಸಂಪಾದನಪ್ರನ ೃತ್ತಿ ಯಲ್ಲಿ ನಾನು ನನ್ನ ದು ಎಂಬ ವಿಚಾರಗಳಿಂದ. 
ಉತ್ಪನ್ನ ವಾಗುವ pe ಭಾವನೆಯು ಹ ದೆ. ಈದ ದ್ರವ್ಯವನ್ನು 
ನಾನು ಗಳಿಸಿದ್ದೇನೆ; ಇದು ನನ್ನನು, ಈ ಕಲ್ಲ )ನೆಯು ನಮಗೆ ಬಹಳ 
ಆನಂದವನ್ನು ಂಟುಮಾಡುತ್ತದೆ, ಸಂಪಾದನಪ್ರವೃತ್ತಿಯಿಂದ 
ಮನುಷ್ಯನು ಬಹಳ ಶ್ರಮಬಡುತ್ತಾನೆ, ಆ ಶ್ರಮಕ್ಕೆ ತಕ್ಕ ಪ್ರತಿಫಲವು 
ದೊರೆಯುವುದು; ಸಂಪತ್ತಿಯು ದೊರಕಬೇಕೆಂದು ಅನೇಕ ಬುದ್ಧಿ 
ವಂತರು ಯಂತ್ರಗಳನ್ನು ಶೋಧಿಸಿದರು, ಅದ್ದರಿಂದ ಅವರಿಗೆ ಸಂಪತ್ತು 
ದೊರಕಿತು, ಇತ್ತ ಸಮಾಜಕ್ಕೆ ಆ ಯಂತ್ರದಿಂದ ಪ್ರಯೋಜನವೂ: 
ಆಯಿತು, ಒಟ್ಟಾರೆ, ಮನುಷ್ಯನ ಸಂಪಾದ ನಪ್ರವೃತ್ತಿಯು 
ಸಜೆ ಉಿನಶಾನಕನೇ ಆಗಿರುತ್ತದೆ, ಆದರೆ ಸಂಪಾದನ: 

ಪ್ರವೃತ್ತಿಯ ಪ್ಲೆ ಸೀರಣೆಯಿಂದ ತೈಮೂರಲಂಗನ ನಂಥವರು : ಪರದೇಶಗಳ 
ಮೇಲೆ ಸಾಗಿಹೋಗಿ ಅಲ್ಲಿಯ ಜನರ ಕೊಲೆ ಸುಲಿಗೆಗಳನ್ನು ಮಾಡಿ. 
ಧನವನ್ನು ಸಂಪಾದಿಸುವುದು ಅನಿಷ್ಟವಾದದ್ದೂ ಅಪಾಯಕಾರಕ 
ವಾದದ್ದೂ ಆಗಿದೆ. 


ಸಂಪಾದನ ಪ್ರವೃತ್ತಿ ೮೩೭ 


ಮಕ್ಕಳು ಸ್ವಲ್ಲ ಸಲ್ಪ ದೊಡ್ಡವರಾಗಿ ಓಡಾಡಲಾರಂಭಿಸಿದರೆಂದರೆ, 
ಕೆಲವು ಸಣ್ಣ ಪುಟ್ಟ ವಸ್ತು ಗಳನ್ನು ಸ್ವತಃ ಸಂಪಾದಿಸತೊಡಗುವರು. 
ಹಿರಿಯರ ಸಂಗಡ pa ಇಲ್ಲವೆ. ಸಮುದ್ರ ದ ದಂಡೆಗೆ ಹೋದಾಗ 
ಆಲ್ಲಿಯ ಉಸುಬಿನ ಬೈಲಿನಲ್ಲಿ ಅಡ್ಡಾಡಿ ಅಲ್ಲಿ ದೊರೆಯುವ ಶಂಖ, ಶಿಂಪು, 
ಸವಿದು ಸಾಪಾದ ಗುಂಡು ಬೆನಕಗಳನ್ನು ಆರಿಸಿ ತರುವರು. ಸಿನೇಮಾದ. 

ಪತ್ರಿಕೆಗಳನ್ನೂ ವರ್ತಮಾನಪತ್ರಗಳೊಳಗಿನ ಚಿತ್ರಗಳನ್ನೂ ಸಂಗ್ರ 
ಹಿಸುವರು, ಹೆಣ್ಣು ಮಕ್ಕಳು ಅರಿವೆಯ ಸಣ್ಣ ಸಣ್ಣ ಚೂರುಗಳನ್ನು 
ತಮ್ಮ ಆಟಿಗೆಯ ಸಲುವಾಗಿ ಕಾಯ್ದಿ ಡುವರು. ವಯಸ್ಸು ಹೆಚ್ಚಾ 
ದಂತೆ ಅವರ ಸಂಪಾದನ ಪ ಪ್ರವೃ ತ್ಲಿಯು ಬೆಳೆದು ಉತ್ತಮೋತ್ಕ್ತಮವಾದ. 

ಪುಸ್ತಕಗಳು, ಗಡಿಯಾರ, ಆಟದ ಒಡವೆಗಳು ಚಿತ್ರಗಳು ಮುಂತಾದ 

ವಸು ಗಳನ್ನು ಸಂಪಾದಿಸುವಲ್ಲಿಯೂ, ಸಂಗ್ರಹಿಸಿಡುವಲ್ಲಿಯೂ ಅವರು. 
ಬಹಳ ಆನಂದಪಡುತ್ತಾರೆ. ಅವರು ಆಟದಲ್ಲಿಯಾಗಲಿ, ಚಿತ್ರಕಲೆ. 
ಯಲ್ಲಾಗಲಿ, ಅಭ್ಯಾಸದಲ್ಲಿಯಾಗಲಿ, ಮೇಲೆ ನಂಬರು ಪಡೆದು ಹು 
ದೊರಕಿಸ ಸಲಿಕ್ಕೆ ಯತ್ನ ಮಾಡುವರು. | 

ಮನುಷ್ಯನ "ವಯಸ್ಸು ಹೆಚ್ಚಾ ದಂತೆ ಅವನ ಮಹತ್ವಾ — 
ಕಾಂಕ್ಸೆಯು ಬೆಳೆಯುವುದು. "ಅವನ ಸಂಪಾದನ ಪ್ರವೃತ್ತಿಯು ಹೆಚ್ಚು 
Be ನೆಲಸಮಾಡುವುದು. ಮದುವೆಯಾದ ಮೇಲೆ ಅವನು. 
ತನ್ನ ಹೆಂಡತಿ, ಮಕ್ಕಳ ಸಲುವಾಗಿ ಹೆಚ್ಚು ಶ್ರಮಬಟ್ಟು, ದ್ರವ್ಯವನ್ನು 
ಗಳಿನುವನು. ಸಮತಾಜದ ಸಲುವಾಗಿ ಇಲ್ಲವೆ ಒಂದು ಸಂಸ್ಥೆಯ 
ಇಲ ಭಾಗಿ ಸ್ವಾರ್ಥತ್ಕಾಗವನ್ನು ಮಾಡುವ ಮನುಷ್ಯನ ಸಂಪಾದನ. 
ಪ್ರ ವೃತ್ತಿಯು ಒಳ್ಳೇ ಬಲವತ್ತರವಾದದ್ದಿರುತ್ತ ದೆ. ಪಂಡಿತ ಮದನ-- 
ಮೋಹನ ಸಚ, « ಪೈಸಾಫಂಡಿ' ನ ಕಾಳೆಯವರು 
ಖಾದೀ ಕೇಂದ್ರದ ಸಲುವಾಗಿಯೂ, ಹರಿಜನರ ಸಲುವಾಗಿಯೂ 
ಧನವನ್ನು ಕೂಡಿಸಿದ ಮಹಾತ್ಮಾ ಗಾಂಧಿಯವರೂ ಈ ಮಾತಿಗೆ. 
ಉದಾಹರಣರಾಗಿದ್ದಾರೆ. 

ಸಂಪಾದನ ಪ ಪ್ರವೃತ್ತಿ ಯಲ್ಲಿ ಸಂಪಾದನ ಮಾಡೋಣ, ಹಾಗು. 
ಸಂಚಯ ಮಾಡೋಣ ಈ ಎರಡೂ ಕಾರ್ಯಗಳ ಸಮಾನೇಶವಾಗು. 


ಆಲ ಶಿಕ್ಷಣದ ಮೂಲತತ್ವಗಳು 


ತ್ತದೆ. ಸಂಪಾದನ ಪ್ರವೃತ್ತಿಯ ಮೂಲದಲ್ಲಿ ನಾನು, ನನ್ನದು, ಎಂಬ 
ಕಲ್ಪನೆಯಿಂದಾಗುವ ಆನಂದದ ಭಾವನೆ ಇರುವುದೆಂಬುದನ್ನು ಹಿಂದೆ 
ಹೇಳಿದ್ದೆ ವೆ. ಮಕ್ಕ ಳ ಮನಸಿನಲ್ಲಿ ಸಂಪಾದನ ಪ್ರವ ೈತ್ತಿಯನ್ನು 
ಜಾಗ್ಯ ತಗೊಳಿಸಿ ಅದತ್ಯೆ ಸರಯಾದ ಮತಾರ್ಗತೋರಿಸ ಸ ಮೇಲೆ 
ಹೇಳಿದ ಮಹತ್ತ್ವದ ಸಂಗತಿಗಳನ್ನು ಶಿಕ್ಷಕರೂ ಪಾಲಕರೂ ಲಕ್ಕ 
ದಲ್ಲಿಡತಕ್ಕದ್ದು. ಸಣ್ಣಮಕ್ಕುಳಿಗೆ ಬೇಕಾಗುವ ಎಲ್ಲತರದ ವಸ್ತುಗಳು 
ಅಂಗಿಟೊಪ್ಪಿಗೆಗಳು, ಚಡ್ಡಿಗಳು, ಮಣಿ, ತಾಟು, ಬಟ ಶಿಲಾ ಮುಂತಾದ 
ವುಗಳು- ಸ್ವತಂತ್ರ ವಾಗಿರಬೇಕು, ಆವರ ಆಟಿಗೆಗಳು. ಕೂಡ ನ ತತ್ರ 
ವಾಗಿರಬೇಕು. ಈ ಎಲ್ಲ ವಸ್ತುಗಳು ನನ್ನ ವೆಂಬ ಆಜು ಅವರ 

ಮನಸಿನಲ್ಲಿ ಹುಟ್ಟಿ ಲಿಕ್ಕೆ' ಬೇಕು. ಮಮತ್ವ ದ ಭಾವನೆ ಅಥವಾ 
ನನ್ನ ದು ಎಂಬ ಭಾವನೆಯ ಮೇಲೆಯೇ ಈ ಜಗತ್ತಿ ನ ಎಲ್ಲ ವ್ಯವಹಾರ 
ಗಳು ನಡಿದಿವೆ. ಹುಡುಗರಿಗೆ ತಿಳಿಯಹತ್ಮಿದ ಮೇಲೆ ಅವರಿಗೆ ತಮ್ಮ 
ವಸ್ತುಗಳ ಬಗೆಗೆ ಎಚ ಪಡಲಿಕ್ಕೆ ಕಲಿಸಬೇಕು. ತಮ್ಮ ಅರಿವೆ- 
ಅಂಚಡಿಗಳನು ನ್ನು ಪುಸ್ತಕ ಸಾಮಾನುಗಳನ್ನು ಇಟ್ಟು ಕೊಳ್ಳು ವುದಕ್ಕೆ 
ಒಂದು ೫ ಸೆಟ್ಟಿ ಗೆಯನ್ನಾ ಗಲಿ, ಕಪಾಟನ್ನಾ ಗಲಿ, ಇಡಬೇಕು, ಅದರಲ್ಲಿ 
ಅವರು ತಮ್ಮ ವಸ್ಮುಗಳನ ಪ ಸುವ್ಯವಸ್ಥೆ “ಯಿಂದ ಇಟ್ಟು ಹೊಳ ಸೈತಕ್ಕದ್ದು | 
ಮಕ್ಕಳಿಗೆ ಒಂದು ಸ ತಂತ ವಾದ ಕೋಣೆಯು ರ ಅವಶ್ಯ; 
ಕನಿಷ್ಟ ಪಕ್ಷ ಕೆ ಬಲ್ಲ ಡಡ ಗರಿಗೆ ಕೂಡಿ ಒಂದು ಕೋಣೆಯು ಇದ್ದರೂ 
ಹ ಸ ಕೋಣೆಯನ್ನು ಸ್ವಚ್ಛ ವಾಗಿಟ್ಟು ಹೊಳ ೈಲಿಕ್ಕೆ ಅವರಿಗೆ 
ಕಲಿಸತಕ್ಕದ್ದು. ಮಮತ್ತ ದ ಭಾವನೆಯನ್ನು ಟ್ಟ ಸುತ್ತಿರುವಾಗ 
ಪಾಲಕರೂ ಶಿಕ್ಷಕರೂ ಮಕ್ಕಳ ಮನಸಿನಲ್ಲಿ ಕ್ಲುದ್ರಸಾ ಎರ್ಥವು ಹುಟ್ಟಿ 
ದಂತೆ ಎಚ್ಚ ರವಡತಕ್ಕದ್ದು ಹುಡುಗನು ತನ್ನ ಆಟಿಗೆಯನ್ನು 
ಸ್ವಸಂತೋಷದಿಂದ ತನ್ನ ತಂಗಿಗೆ ಇಲ್ಲವೆ ತಮ್ಮನಿಗೆ ಅಥವಾ ಗೆಳೆಯನಿಗೆ 
ಇೊಟು ಸಹಾನುಭೂತಿಯನ್ನು ತೋರಿಸತಕ್ಕದ್ದು. ಮಕ್ಕಳ ವಸ್ತು 
ಗಳು ಹಿರಿಯರಿಗೆ ಬೇಕಾಗಿದ್ದರೆ ಅದನ್ನು ಅಧಿಕಾರಬಲದಿಂದ ಬೇಡದೆ 
ಮೃದು ಸ್ವರದಿಂದಲೂ ಸವಿಮಾತಿನಿಂದಲೂ ಬೇಡಿದರೆ ಮಗುವಿಗೆ 
ಆನಂದವಾಗುವುದು. 


ಸಂಪಾದನ ಪ್ರವೃತ್ತಿ ೮೯ 


ಮಕ್ಕಳು ಸಾಲೆಗೆ ಹೋಗಹತ್ತಿದಕೆಂದರೆ «ಈ ವರ್ಗದ 
ಕೋಣೆಯು ನಮ್ಮದೆಂಬ ಭಾವನೆಯನ್ನು ಅವರ ಮನಸಿನಲ್ಲಿ ಹುಟ್ಟಿ ಸ 
ಬೇಕು. ಪ್ರೇಮದ ಶಿಕ ಕನು ಈ ತರದ ಭಾವನೆಯನ್ನು ಬಹುಬೇಗ 
ಹುಟ್ಟಿಸುವನು. ಹುಡು ಮನಸಿನಲ್ಲಿ ಈ ಮಹತ್ವದ cE 
ಭಾವನೆಯು ಉತ್ಪನ್ನ ವಾದ ಕೂಡಲೆ ಹುಡುಗರು ತಮ್ಮ ವರ್ಗದ 
ಕೋಣೆಯನ್ನು ಸ್ವಚ್ಛವಾಗಿರಿಸುವರು ; ಅಲ್ಲಿರುವ ವಸ್ತುಗಳನ್ನು 
ವ್ಯವಸ್ಥೆಯಿಂದ ಇಡುವರು ; ವರ್ಗದ ತೋಟದ ಸಲುವಾಗಿ ಬೀಜ 
ಗಳನ್ನು ಸಂಗ್ರಹಿಸುವರು ; ವರ್ಗದ ಸಂಗ್ರಹಾಲಯದ ಸಲುವಾಗಿ 
ನಾನಾಬಗೆಯ ಅಪರೂಪದ ವಸ್ತುಗಳನ್ನು ಕೂಡಹಾಕುವರು ; 
ಇತ್ಯಾದಿ ಕೆಲಸಗಳಿಂದ ಅವರ ಸಂಪಾದನ ಪ್ರವೃತ್ತಿಗೆ ಸರಿಯಾದ 
ಮಾರ್ಗವು ಹತ್ತುವುದು, ಪಾಲಕರು ತಮ್ಮ ಮಕ್ಕಳಿಗೆ ಜಾತ್ರೆ, 
ಉತ್ಸವ, ಹಬ್ಬ, ಪ್ರದರ್ಶನ, ಮುಂತಾದ ವ ಸ ಸಂಗಗಳಲ್ಲಿ ಚಿತ್ರದ 
ಧು ಸ್ವಕಗಳನ್ನಾ ಗಲಿ ಆಟಿಗೆಗಳನ್ನಾ ಗಲಿ, ಪ್ರೀತಿಯ ಸಣ್ಣಪುಟ್ಟ ಒಡವೆ 
ಫಳನ್ನಾಗಲಿ ಕೊಳ್ಳ ಲಿಕ್ಕೆಂದು ಅಲ್ಪ ಸ್ವಲ್ಪ ಹಣವನ್ನು ಕೊಡುತ್ತಿ ರ 
ಫೇಕು ಮತ್ತು, ಹ ಆ ಹಣದ ಯೋಗ್ಯ ಉಪಯೋಗವನ್ನು 
ಮಾಡುವಂತೆ ಮೇಲ್ವಿಚಾರಣೆಯನ್ನು ಮಾಡುತ್ತಿರಬೇಕು, ಡುಗ 
ತಮಗೆ ಕೊಟ್ಟಿ ಹಣದಲ್ಲಿ ಕೆಲವೊಂದು ಭಾಗವನ ನ್ನ ತಮಗಿಂತ ಚಿಕ್ಕವರ 
ಸಲುವಾಗಿ ಉಪಯೋಗಿಸುವಂತೆ ತಿಳಿಸಿಹೇಳಬೇಕು. 


ಹೊಸ ಇಯತ್ಮೆಗೆ ಸೇರಿದ ಬಾಲಕನಿಗೆ ಒಂದು ಒಂ 
ಸಾಲುವಷ್ಟು ಕಾಗದ, ಪೇನ್ಸಿ ಲು, ಬಾಕು, ಮಸಿ ಅಭ್ಯಸನ ಪುಸ್ತ 
ಮುಂತಾದವುಗಳನ್ನು ಕೊಟ್ಟರೆ ಅವನು ಅವುಗಳನ್ನು ಯ 
ಮಿತದಿಂದಲೂ RS ವರ್ಗದಲ್ಲಿ ತನ್ನ ಓರಿಗೆಯವ 
ನೊಬ್ಬನು ಅಕಸ್ಮಾತ್ತಾಗಿ ಮಾನಕ ಒಡವೆಯನ್ನು ತರಲಿಕ್ಕೆ 
ತಪ್ಪಿ ಬೆ ಇವನು ಸಹಾನುಭೂತಿಯಿಂದ ಅವನಿಗೆ ಕೊಟ್ಟು, ಅ 
ರ ಮುಂದಾಗುವನು. ಇದು ಅವನ ಔದಾರ್ಯ, ಸ್ನೇಹ 
ಮೊದಲಾದವುಗಳ ಪ್ರಥಮ ಮೋ ತಿಳಿಯ ಬಹುದು. ತನಗೇ 


೯ಂ ಶಿಕ್ಷಣದ ಮೂಲತತ್ವಗಳು 


ಆ ವಸ್ತುಗಳಿಲ್ಲದ ಬಾಲಕರು ಅನ್ಯರಿಗೆ ನೆರವಾಗುವುದು ಹೇಗೆ? 
ಶ್ರೀಮಂತ ಪಾಲಕರು ತಮ್ಮು ಮಕ್ಕಳಿಗೆ ಈ ರೀತಿಯಿಂದ ಬಡವರ 
ಮಕ್ಕಳಿಗೆ ಸಹಾಯ್ಯಮಾಡಿ, ಆ ಸದ್ಗುಣಗಳನ್ನು ಕಲಿಯುವಂತೆ: 
ಅನುಕೂಲತೆಗಳನ್ನು ಒದಗಿಸಿಕೊಡತಕ್ಕದ್ದು. 





೯ನೆಯ ಪ್ರಕರಣ 
ಆಟಿಗಳು 


03ಕ್ಕೆ ಮಕ್ಕಳ ಸ್ವಭಾವದಲ್ಲಿ ಏನಾದರೂ ವೈಶಿಷ್ಟ್ಯವು ಕಂಡು: 
ಬರುತ್ತಿದ್ದರೆ ಅದು, ಆಟಕ್ಕೆ ಮೆಚ್ಚಿರುವ ಅವರ ಸ್ವಾಭಾವಿಕವಾದ: 
ಪ್ರವೃತ್ತಿಯಲ್ಲಿ ವ್ಯಕ್ತವಾಗುವುದು. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು 
ಆಟಿದ ಕಡೆಗೆ ಹೆಚ್ಚು ಲಕ್ಷ್ಮಕೊಡುವುದು ಸ್ವಾಭಾವಿಕವೂ ಆನುಕೂಲವೂ 
ಆಗಿರುವುದು. ಮುಂದಿನ ಆಯುಷ್ಯದಲ್ಲಿ ಅನೇಕ ಪ್ರಕಾರದ ಹೊಣೆ 
ಗಾರಿಕೆಯ ಕೆಲಸಗಳು ಅವರ ಮೈಮೇಲೆ ಬೀಳುತ್ತ ಹೋಗುವುದರಿಂದ. 
ಆಟದ ಪ್ರಮಾಣವು ತೀರ ಕಡಿಮೆಯಾಗುತ್ತದೆ. ಚಿಕ್ಕ ವಯಸ್ಸಿನಲ್ಲಿ 
ಬಾಲಕರು ತಮ್ಮ ಎಲ್ಲ ಕಾಲವನ್ನೂ ಉತ್ಸಾಹವನ್ನೂ ಆಟದಲ್ಲಿಯೇ 
ಉಪಯೋಗಿಸುವರು. ಕ್ವಚಿತ್‌ ಪ್ರಸಂಗದಲ್ಲಿ ಮಾತ್ರ ಪ್ರತಿಕೂಲ 
ಪರಿಸ್ಥಿತಿಯ ಮೂಲಕ ಮಕ್ಕಳಿಗೆ ಆಟದಲ್ಲಿ ಮನಸ್ಸು ಹಾಕುವುದು 
ತೀರ ಅಶಕ್ಕವಾಗುವುದು. ಆದುದರಿಂದ ಅವರ ಆಟದ ಪ್ರವೃತ್ತಿಗೆ 
ಪ್ರತಿಬಂಧವಾಗುತ್ತದೆ. ಊಟಿ ನಿದ್ದೆಗಳು ಮಕ್ಕಳಿಗೆ ಎಷ್ಟು ಸ್ವಾಭಾ- 
ವಿಕವಾಗಿರುವುವೋ ಅಷ್ಟೇ ಆಟಗಳು ಕೂಡ ಅವರಿಗೆ ಸ್ವಾಭಾವಿಕ 
ವಾಗಿರುವುವು. 

ಚಿಗರಿಯ ಮರಿಗಳು, ನಾಯಿಯ ಕುನ್ನಿಗಳು, ಬೆಕ್ಕಿನ ಮರಿಗಳು, 
ಕುರಿಮರಿಗಳು ಆಡುತ್ತಿರುವುದನ್ನು ನಾವು ನೋಡುತ್ತೇವೆ, ಚಿನ್ನಾಟ 
ವಾಡೋಣ, ಒಂದು ಮತ್ತೊಂದರ ಬೆನ್ನುಹತ್ತಿ ಓಡೋಣ. 
ಜಿಗಿಯೋಣ, ಇವೆಲ್ಲ ಕೃತಿಗಳು ಅವುಗಳ ಆಟಗಳಾಗಿರುತ್ತವೆ. 
ನಾಯಿಗಳು ತಮ್ಮತಮ್ಮೊಳಗೆ ಜಗಳಾಡುವ ಆಟಿಗಳನ್ನು ಆಡುತ್ತಿರು 
ತ್ತವೆ. ಇದರಿಂದ ಆಟದ ಪ್ರವೃತ್ತಿಯು ಮನುಷ್ಯ ಪ್ರಾಣಿಯಂತೆ. 
ಇತರ ಕೆಲವು ಪ್ರಾಣಿಗಳಲ್ಲಿಯೂ ಉಂಟಿಂದು ಸಿದ್ಧವಾಗುತ್ತದೆ. 


೯೨ ಶಿಕ್ಷಣದ ಮೂಲತತ್ವಗಳು 


ಮನುಷ್ಯಪ್ರಾಣಿಯಲ್ಲಿ ಆಟಿದ ಈ ಪ್ರವೃತ್ತಿಯು ಬಹಳ ಬಲವತ್ತರ 
ವಾಗಿರುತ್ತದೆ. ಆಟಿದ ಸೇರಿಕೆಯು ಮನುಷ್ಯನ ಇಡೀ ಆಯುಷ್ಯದಲ್ಲಿ 
ಒಂದೇಸಮನೆ ಇರುವುದು. ಮನುಷ್ಯನು ಚಿಕ್ಕಂದಿನಲ್ಲಿಯೂ, 
ತಾರುಣ್ಯದಲ್ಲಿಯೂ ಆಟಗಳನ್ನು ಆಡುತ್ತಿರುವನಲ್ಲದೆ ಮುಪ್ಪಿನ ಕಾಲ 
-ದಲ್ಲಿಯೂ ಅವನ ಆಟಿದ ಮೇಲಿನ ಪ್ರೀತಿಯು ಕಡಿಮೆಯಾಗುವುದಿಲ್ಲ. 


ವಯೋಮಾನಕ್ಕ ನುಸರಿಸಿ ಆಟಿಗಳು ಮಾತ್ರ ಬದಲಾಗುವುವು- 
ಕೂಸು ಮೂರು ನಾಲ್ಕು ತಿಂಗಳದ್ದಾದ ಕೊಡಲೆ ಒಳ್ಳೇ ಫೆಸುವಿನಿಂದ 
ಕೈಕಾಲುಗಳನ್ನು ಅಲ್ಲಾಡಿಸತೊಡಗುವುದು. ಇಂತಹ ಕೆಲಸಗಳನ್ನು 
ಅದು ತಿಳುವಳಿಕೆಯಿಂದ ಉದ್ದೇಶಪೂರ್ವಕವಾಗಿ ಮಾಡುವುದಿಲ್ಲ; 
ಆ ಕೆಲಸಗಳು ಸ್ತಾಭಾವಿಕವಾಗಿಯೇ 'ಆಗುತ್ತಿರುತ್ತವೆ. ಆದರೆ ಈ 
ಕಾರ್ಯಗಳಿಂದ ಮಗುವಿಗೆ ಆನಂದವಾಗುತ್ತದೆ. ಕೈಕಾಲು ಅಲ್ಲಾಡಿ 
ಸುವ ಈ ಕ್ರಿಯೆಯು ಸಣ್ಣ ಮಕ್ಕಳ ಒಂದು ಬಗೆಯ ಆಟಿವೇ ಎಂದು 
ಹೇಳಲಿಕ್ಕೆ ಅಡ್ಡಿಯಿಲ್ಲ... ಕೂಸು ಸ್ವಲ್ಪ ದೊಡ್ಡದಾದ ಮೇಲೆ 
ವಸ್ತುಗಳನ್ನು ಕೈಯಲ್ಲಿ ಹಿಡಿಯುವುದು, ಅವುಗಳನ್ನು ಅಲ್ಲಾಡಿಸು 
ವುದು, ನೆಲದ ಮೇಲೆ ಇಲ್ಲವೆ ತೊಟ್ಟಿಲದ ಪಟ್ಟಿಗಳ ಮೇಲೆ ಅಪ್ಪಳಿಸು 
ವುದು ಈ ಮುಂತಾದ ಕಾರ್ಯಗಳನ್ನು ಮಗುವು ಮಾಡಲಾರಂಭಿಸು 
ವುದು. ಗಿಲಗಂಚಿಯನ್ನಾ ಗಲಿ; ಗೆಜ್ಜೆಯನ್ನಾ ಗಲಿ, ಕೈಯಲ್ಲಿ ಹಿಡಿದು 
ಬಾರಿಸುವುದು ಮಕ್ಕಳಿಗೆ ಬಹು ಸಂತೋಷದ ಕೆಲಸವು. ತನ್ನ ಕೈಗೆ 
ಸಿಕ್ಕ ಕಾಗದವನ್ನು ಎರಡೂ ಕೈಗಳಿಂದ ಜಗ್ಗಿ ಹರಿಯುವುದರಲ್ಲಿ 
"ಮಕ್ಕಳಿಗೆ ಬಹಳ ಆನಂದವೆನಿಸುತ್ತದೆ.ಮಗುವಿನ ಕೈಯಲ್ಲಿ ಯಾರಾದರೂ 
ಒಂದು ವಸ್ತುವನ್ನು ಕೊಟ್ಟರೆ, ಅದು ಒಮ್ಮೊಮ್ಮೆ ಅದನ್ನು 
-ದೂರ ಬೀಸಾಡುವುದು; ಪುನಃ ಕೊಟ್ಟರೆ ಪುನಃ ಬೀಸಾಡುವುದು. ಈ 
ಪ್ರಕಾರ ಎಷ್ಟೋ ಸಾರೆ ಮಾಡಿ ಆನಂದಪಡುತ್ತಿರುವುದು.: ಈ ಎಲ್ಲ 
ಪ್ರಕಾರಗಳು ಹುಡುಗರ ಆಟಗಳೇ ಆಗಿರುವುವು. ಹುಡುಗರು ಕೂಡ 
`ಲಾರಂಭಿಸಿದರೆಂದರೆ ಕೈಯೊಳಗೆ ಒಂದು ಸಣ್ಣ ಬಡಿಗೆಯನ್ನು ಹಿಡಿದು 
“ಪಾತ್ರೆಯನ್ನು ಬಾರಿಸುವ ಆಟವು ಅವರಿಗೆ ಬಹಳ ಸೇರುವುದು. ಎಷೊ ಸ್ಯ 


ಆಟಗಳು ೯೩ 


ಹೊತ್ತಿನ ವರೆಗೆ ಮಗುವು ಪಾತ್ರೆಯನ್ನು ಬಾರಿಸುತ್ತಲೇ ಇರುವುದು... 
ಮಗುವು ಎರಡು ವರ್ಷದ್ದಾದ ಮೇಲೆ ತನ್ನ ಅಕ್ಕನು ಇಲ್ಲವೆ ಅಣ್ಣನು. 
ಆಡುವ ಆಟಗಳನ್ನು ನೋಡಿ ಅವರನ್ನು ಅನುಕರಿಸಿ ತಾನೂ ಅವರಂತೆ: 
ಆಟಗಳನ್ನು ಆಡತೊಡಗುವುದು. ಮೂರು ವರ್ಷಗಳಾದ ಮೇಲೆ” 
ತನ್ನ ಅಕ್ಕನ ಅಥವಾ ಅಣ್ಣನ ಕೂಡ ಆಡುವುದರಲ್ಲಿ ಮಗುವಿಗೆ ಆನಂದ. 
ವೆನಿಸುತ್ತದೆ. ಆಯ್ದು ವರ್ಷದ ಮಗುವು ಕುದುರೆಯ ಆಟಿ, ಕಣ್ಣು 
ಮುಚ್ಚಣಿಕೆಯ ಆಟಿ, ಕುಂಟಿ ಹಲಪಿ, ಸಳಿಯನ್ನು ತಿರುಗಿಸುತ್ತ. 
ಓಡುವುದು. ಮುಂತಾದ ಆಟಿಗಳನ್ನು ಆಡುವುದು. ಆ ತರುವಾಯ 
ಹುಡುಗರು ತಮ್ಮತಮ್ಮೊಳಗೆ ಗುಂಪುಗಳನ್ಸು ಮಾಡಿಕೊಂಡು ಆಟಿ. 
ಗಳನ್ನು ಆಡುವರು; ಎಂಟು ಒಂಬತ್ತು ವರ್ಷದವರಾದರೆಂದರೆ ಫಣಿ- 
ಚಂಡು, ಗಾಳೀಪಟಿ, ಖೋಖೋ, ಹುತುತು, ಮಂತಾದ ಆಟಿಗ 
ಳನ್ನು ಆಡುವರು ; ಹುಡುಗೆಯರು ಮಿಮ್ಮಾ ಫುಗಡಿ ಮ.ಂತಾದ 
ಆಟಗಳನ್ನು ಆಡುವರು. ಪ್ರಾಥಮಿಕ ಸಾಲೆಯೊಳಗಿನ ಮೇಲಿನ: 
ಇಯತ್ತೆಯ ಹುಡುಗರೂ, ಮಾಧ್ಯಮಿಕ ಸಾಲೆಯ ಹುಡುಗರೂ ತಿಳ್ಳೀ, 
ಖೋಖೋ, ಕ್ರಿಕೆಟ್‌, ಫುಟ್‌ಬಾಲ, ಹಾಕಿ ಮುಂತಾದ ಪಂಗಡಗಳನ್ನು 
ಮಾಡಿಕೊಂಡು ಆಡುವ ಆಟಗಳನ್ನು ಅಡುವರು. ನಡನಡುವೆ: 
ಹುಡುಗರು ಇಸ್ಪೇಟು, ಪಗಡಿ, ಕೇರಮ್‌ ಮುಂತಾದ ಮನೆಯಲ್ಲಿ 
ಒತ್ತಟ್ಟಿಗೆ ಕುಳಿತು ಆಡುವ ಆಟಿಗಳನ್ನೂ ಆಡುವರು. 

ಈ ಮೇರೆಗೆ ಬೇರೆ ಬೇರೆ ವಯಸ್ಸಿನ ಹುಡುಗರು ಯಾವಾಗಲೂ. 
ಆಟಕ್ಕೆ ಏಕೆ ಮೆಚ್ಚಿರುವರು? ಆಯಾ ವಯಸ್ಸಿನಲ್ಲಿ ಅವರು ಆಡುವ. 
ಆಟಗಳು ಆಂತಹವೇ ಏಕೆ ಇರುವವು? ಈ ವಿಷಯವಾಗಿ ಅನೇಕ 
ಸಂಶೋಧಕರು ಬೇರೆ ಬೇರೆ ಕಾರಣಗಳನ್ನು ಹೇಳಿದ್ದಾರೆ ಅವುಗಳಲ್ಲಿ 
ಕೆಲವನ್ನು ಇಲ್ಲಿ ಬರೆಯುವೆನು. 

ಡಾ. ಶಿಲರ್ಕ ಹಾಗು ಸ್ಪೆನ್ಸರೆ ಎಂಬುವವರ ಅಭಿಪ್ರಾಯ: 
ಮಕ್ಕಳು ತಮ್ಮ ಮಿದುಳಿನಲ್ಲಿರುವ ಪ್ರಚಂಡವಾದ ಉತ್ಸಾಹ. 
ಶಕ್ತಿಯನ್ನು ಆಟದ ಸ್ವರೂಪದಿಂದ ಆಚರಣೆಯಲ್ಲಿ ತರುತ್ಮಾರೆ. ಚಿಕ್ಕ 


ಶಿಕ್ಷಣದ 


ಮಕ್ಕಳಲ್ಲಿ ಈ ಉತ್ಸಾಹಶಕ್ತಿಯು ಒಳ್ಳೇ ಬಲವತ್ತರವಾಗಿರುವುದರಿಂದ 
ಅವರು ಯಾವಾಗಲೂ ಆಟದಲ್ಲಿ ತೊಡಗಿರುವುದು ಕಂಡುಬರುವುದು. 
ಆಶಕ್ತನೂ ರೋಗಿಷ್ಠನೂ ದಣಿದವನೂ ಆದ ಹುಡುಗನಿಗಿಂತ, ಸುದೃ 
ಢನೂ, ಉತ್ಸಾಹಿಯೂ ಆದ ಹುಡುಗನು ಹೆಚ್ಚು ಆಡುತ್ತಿರುವುದು 
ದೃಷ್ಟಿಗೆ ಬೀಳುವುದು. 

ಪ್ರೋ. ಗ್ರೋಸರೆಂಬುವವರ ಅಭಿಪ್ರಾಯ :- "" ಮಕ್ಕಳು 
ತಮ್ಮ ಆಯು ಷ್ಯದೊಳಗಿನ ಎಲ್ಲ ಪ್ರಕಾರದ ಪರಿಸ್ಥಿತಿಯ ಕೂಡ ಹೇಗೆ 
ಹೋರಾಡಬೇಕೆಂಬುವುದನ್ನು ಕಲಿಯಬೇಕಾಗಿರುವುದು ; ಅದನ್ನು 
ಅವರು ಆಟಿದಲ್ಲಿಯೇ ಕಲಿಯುವರು * ಕಡುಗಲಿಯಾದ ಡ್ಯೂಕ ಆಫ 
`ವಿಲ್ಲಿಂಗಟಿನ್ನನು ಒಂದು ಸಂದರ್ಭದಲ್ಲಿ ಅಂದದ್ದೇನಂದರೆ "" ವಾಟರ್ಲೂ 
ಕದನವನ್ನು ಗೆಲ್ಲಲಿಕ್ಕೆ ಈಟನ್ನಿನ ಆಟಿದ ಮೈ ದಾನವೇ ಕಾರಣವು ? 
ಜೀವನದ ಎಲ್ಲ ಸಂದರ್ಭಗಳಲ್ಲಿಯೂ ಬೇಕಾಗುವ ಸದ್ಗುಣಗಳೆಲ್ಲವನ್ನೂ 
ಸಾಧಿಸಿಕೊಳ್ಳು ವುದಕ್ಕಾಗಿ ಇಂಗ್ಲ೦ಡದ ಜನರಲ್ಲಿ " ಆಟಿವಾಡಬೇಕು ” 
ಎಂಬ ಈ ಮಾತು ಮಂಗಲ ಶ್ಲೋಕವಾಗಿದೆ. 

ಮಿಸ್‌ ಆಶಲ್ಪನ*ರೆಂಬುವವರು ಪ್ರಾಣಿಶಾಸ್ತ್ರದ ತತ್ವವನ್ನು 
ಅವಲಂಬಿಸಿ ಮಕ್ಕಳ ಆಟದ ಪ್ರವೃತ್ತಿಯ ಉಪಪತ್ತಿಯನ್ನು ಹೇಳುವರು. 
ಅವರ ಮತವೇನಂದರೆ:-- “ಪ್ರತಿ ಒಂದು ಆಟವು ವ್ಯಕ್ತಿಯ ಶಾರೀರಿಕ 
ರಚನೆಗೆ ಅನುಸರಿಸಿ ಇರುತ್ತದೆ. ಮತ್ತು ಅದು ಆ ವ್ಯಕ್ತಿಯ ಶಾರೀರಿಕ 
ಬೆಳವಣಿಗೆಗೆ ಆತ್ಯಂತ ಆವಶ್ಯಕವಾದ ಸಾಧನಗಳಿಂದ `ಕೂಡಿದ್ದಾಗಿರು 
ತ್ತದೆ. ? ಬೇರೆ ಬೇರೆ ವಯಸ್ಸಿನ ಹುಡುಗರು ಆಡುವ ಆಟಗಳು ಮೇಲೆ 
ವಿವರಿಸಲ್ಪಟ್ಟಿರುವುವು. ಆ ವಿವೇಚನದಿಂದ ಈ ಶಾಸ್ತ್ರಜ್ಞಳು ಹೇಳುವ 
ಮಾತಿನ ನಿಜತ್ತವು ಗೊತ್ತಾಗುವುದು. ಚಿಕ್ಕು ವಯಸ್ಸಿನ ಆಟಗಳು 
ತೀರ ಸಾದಾತರದವೂ ಸುಲಭವಾದವುಗಳೂ ಇರುವುವು. ಯಾಕೆಂದರೆ: 
“ಆಗಿನ ಅವರ ಅವಯವಗಳ ರಚನೆಯು ತೀರ ಸಾದಾತರದ್ದಿರುವುದರಿಂದ 
ಅವುಗಳಿಗೆ ಅನುಗುಣವಾಗಿ ಅವರು ತೀರ ಸಾದಾ ಆಟಿಗಳನ್ನು 
ಆಡುವರು. ಮುಂದೆ ಅವರ ವಯಸ್ಸು ಹೆಚ್ಚಾದಂತೆ ಶಾರೀರಿಕ 


ಆಟಿಗಳು ೯೫ 


ಬೆಳವಣಿಗೆಯೂ ಮಾನಸಿಕ ವಿಕಾಸವೂ ಹೆಚ್ಚು ಹೆಚ್ಚು ಆಗುವುದರಿಂದ 
ಅವುಗಳಿಗನುಗುಣವಾಗಿ ಅವರು ಕಲ್ಪನಾಚಾತುರ್ಯ ಧೋರಣ ಈ 
ಮುಂತಾದವುಗಳನ್ನು ಉಪಯೋಗಿಸಿ ಬಹು ತೊಡಕಿನ ಆಟಗಳನ್ನು 
ಆಡುವರು . ಸಾರಾಂಶ, ಮಕ್ಕಳ ಆಟಿ, ಅವರ ವಯಸ್ಸು, ಶರೀರ ರಚನೆ, 
ಅವಯವಗಳ ಬೆಳವಣಿಗೆ ಮನಸ್ಸಿನ ವಿಕಾಸ ಇವೆಲ್ಲವುಗಳಲ್ಲಿ ಅತಿ 
ಸಿಕಟಿಸಂಬಂಧವಿರುತ್ತದೆ. ಮಕ್ಕುಳ ಆಟಗಳು ಉಳಿದ ಎಲ್ಲ ಸಂಗತಿಗಳಿಗೆ 
ಅನುಗುಣವಾಗಿರುತ್ತವೆ. 

ಶಿಕ್ಷಣದ ದೃಷ್ಟಿಯಿಂದ ಮಕ್ಕಳಿಗೆ ಆಟಗಳಿಂದ ಅನೇಕ ಲಾಭಗಳಾ 
ಗುತ್ತವೆ. ಮಕ್ಕಳ ಸ್ನಾಯುಗಳು ತಕ್ಕರೀತಿಯಿಂದ ಬಲಕಬ್ಬಾಗಿ, 
ಬೆಳೆದು ಅವುಗಳಲ್ಲಿ ಕೌಶಲ್ಯ ಚಪಲತೆಗಳನ್ನು ಉತ್ಪನ್ನ ಮಾಡುವ ವಿಷಯ 
ದಲ್ಲಿ ಆಟಿಗಳಿಂದ ಬಹಳ ಪ್ರಯೋಜನವಾಗುತ್ತದೆ. ರಕ್ತಾಭಿಸರಣವು 
ಹೆಚ್ಚಾ ಗಿ ರಕ್ತವು ಪರಿಶುದ್ಧವಾಗಿ ದೇಹಶಕ್ತಿಯು ಅಭಿವೃದ್ಧಿ ಯಾಗುವು 
ದಕ್ಕೆ "ಅವು ಒಳ್ಳೇ ಪ್ಲ ಯೋಜನಕರಗಳಾಗುತ್ತವೆ. ವರ್ಗದ ಕೋಣೆ 
ಯಲ್ಲ ತಾಸು ತಾಸು ಕುಳಿತು ಮಾಡುವಂತಹ ಕೆಲಸಗಳಿಂದ ಕುಗ್ಗಿ 
ಹೋದ ಮನಸ್ಸಿನ ಉತ್ಸಾಹವನ್ನೂ ಆಸಕ್ತಿಯನ್ನೂ ಆಟಗಳು ಪುನಃ 
ಅಭಿವೃದ್ಧಿ ) ಗೊಳಿಸುವುವು. 'ಮನಸ್ಸು ಏಕಾಗ್ರತೆಯನ್ನು ಪಡೆಯುವುದ 
"ರಿಂದ ಮಕ್ಕಳ ಮನಸಿನಲ್ಲಿ ಸಹಜವಾದ ಅವಧಾನಶಕ್ತಿಯು ವ್ಯಕ್ಕ 
ವಾಗುವುದು. ಈ ಅವಧಾನಶಕ್ತಿಯ ಅಭಿವ ೈದ್ಧಿಯಂ ನಮ್ಮ ನಿತ್ಯ 
“ಜೀವನದಲ್ಲಿ ಬಹಳ ಫಲಕಾರಿಯಾಗುವುದು. 

ಆಟಗಳು ಮಕ್ಕಳ ಬುದ್ಧಿಶಕ್ಕಿಗಳಲ್ಲಿಯೂ, ಸಂಚಲನವನ್ನುಂಟು 
ಮಾಡುವುವು. ಮತ್ತು ಶರೀರದ ಎಲ್ಲ ಅವಯವಗಳೂ ತಮ್ಮ ತಮ್ಮ 
ಕೆಲಸಗಳಲ್ಲಿ ತೊಡಗುವಂತೆ ಜಾಗೃತಗೊಳಿಸಿ ಅನೇಕ ಪ್ರಕಾರದ 
ಅನುಭವ ಜ್ಞಾನವನ್ನು ತಂದುಕೊಟ್ಟು ಬುದ್ಧಿ ಶಕ್ತಿಗಳನ್ನು ಅಭಿವೃದ್ಧಿ 
ಪಡಿಸುವುವು. 

ಈ ಮೇರೆಗೆ ಶಾರೀರಿಕ ಮಾನಸಿಕ ಶಕ್ತಿಗಳ ಬೆಳವಣಿಗೆಯು 
ನಡತೆಯ ಮೇಲೆ ಅಪ ್ರತ್ಯಕ್ಸ ವಾಗಿ ಪರಿಣಮಿಸುವುದು; ಏಕೆಂದರೆ 


೯೬ ಶಿಕ್ಷಣದ ಮೂತತ್ವಗಳು 


ನಿರ್ಮಲವಾದ ದೇಹದ ಸ್ಥಿತಿಯು ನಡತೆಗೂ, ಮಾನಸಿಕ ಶಕ್ತಿಗೂ, 
ತಳಹದಿಯಾಗಿದೆ. ಕರ್ತವ್ಯತತ್ಪರತೆ, ಸತ್ಯದಲ್ಲಿ ಪ್ರೀತಿ, ಸ ಸ್ವಾವಲಂಬನೆ: 
: ತಾಳ್ಮೆ ಸಂಗಡಿಗರಲ್ಲಿ ನಂಬಿಳೆ, ವಡರುಗಳನ್ನು ಎದುರಿಸುವ “ರ್ಯ, 
ಇರಿಸಿ ಡು ನಿಗ್ರಹ, ಮನಸ್ಸು ಚಂಚಲವಾಗುವಂತಹ ಸಂದರ್ಭಗಳ 
ಲ್ಲಿಯೂ ಚಿತ್ತಸ್ಥೊರ್ಯ, ಈ ಮೊದಲಾದ ಸದ್ಗುಣಗಳು ಆಟಿಗಳಿಂದಲೇ: 
ಮಕ್ಕಳಲ್ಲಿ ಉತ್ಪನ್ನ ಸ ವಾಗುವುವು. 


ಸಾಂಘಿಕ ಆಟಿಗಳಿಂದ ಸಾರ್ವಜನಿಕ ಕೆಲಸಗಳ ಶಿಕ್ಷಣವು 
ದೊರೆಯುವುದು. ಗುಂಪಿನಲ್ಲಿ ತನ್ನನ್ನು ತಾನು ಮರಕೆತುಕೊಂಡು 
ಕೆಲಸಮಾಡುವುದು, ಗುಂಪಿನವರೆಲ್ಲರಲ್ಲಿಯೂ ಸಂಪೂರ್ಣ ಸಹಾನು 
ಭೂತಿಯನ್ನು ತಾಳಿ ಪ್ರಬಲವಾದ ಒಕ್ಕಟ್ಟಿನಿಂದ ನಡೆಯುವುದು. 
ಸಂಘದ ನಮಗ ಬದ್ಧನಾಗಿ ಆಟಿಗಳನ್ನು ಆಡುವುದು. ಯಾವ: 
ನೊಬ್ಬನು ತಮ್ಮ ಗುಂಪಿಗೆ ವಕೋಧಿಯಾದಕೆ ಅವನನ್ನು ಗುಂಪಿನಿಂದ 
ತೊರೆಯ ಬಹಿಷ್ಟರಿಸುವುದು, ಕಡೆಗೆ ಅವನ ನು ತನ್ನ ತಪ್ಪು "ಒಪ್ಪಿಕೊಂಡು, 
ಇತರರೊಡನೆ ಕೂಡಿಕೊಂಡು ಸಚ ಮಾಡುವುದು ಇವೆಲ್ಲ: 
ಸಂಗತಿಗಳು ಸಾರ್ವಜನಿಕ ಕೆಲಸಕ್ಕೆ ಅತ್ಯಾವಶ್ಯಕ ಗುಣಗಳಾಗಿವೆ.. 
ಇದಲ್ಲದೆ ಪ್ರಜಾಪ್ರಭುತ್ವದ ಮೂಲತತ್ವಗಳನ್ನು ಮಕ್ಕಳು ಆಟದ. 
ಬೈಲಿನಲ್ಲಿಯೇ ಅರಿತುಕೊಳ್ಳುವರು. ಪರರ ಹಕ್ಕು ಬಾಧ್ಯತೆಗಳಿಗೆ: 
ಗೌರವಕೊಡುವುದನ್ನೂ ಮುಂದಾಳುತನವನ್ನು ಒಪ್ಪಿಕೊಳ್ಳುವು. 
ದನ್ನೂ ಬಹುಮತಕ್ಕೆ ಪ್ರಾಶಸ್ತ್ಯ ಕೊಡುವುದನ್ನೂ ಅಲ್ಲಿಯೇ 
ಪಾ ತ್ರರಂಭಕ್ಕೆ ಕಲಿತುಕೊಳ್ಳುವರು. ಸಾರಾಂಶ ಒಂದೇ ಮಾತಿನಲ್ಲಿ 
ಹೇಳುವುದಾದರೆ ಮಕ್ಕಳು ಆಟಗಳಿಂದ ಮಾನವತ್ವ ವನೆ N ಕಲಿಯುತ್ತಾ 
ರೆಂದು ಹೇಳಿದರೆ ಅತಿಶಯೋಕ್ಕಿಯಾಗಲಾರದು. 

ಸೋಲಲಿ, ಗೆಲ್ಲಲಿ, ಆಟದಲ್ಲಿ ಪ್ರಾಮಾಣಿಕತನವಿಂಬೇಕು. 
ಸಂತೋಷದಿಂದ ಸೋಲನ್ನು ಅನುಭವಿಸಬೇಕು. ತಮಗೆ ಸೋಲು. 
ಬರುವುದೆಂದು ಜಗಳ ತೆಗೆಯುವುದು ಕಲ್ಲಿನಿಂದ ಹೊಡೆಯುವುದು, 
ಮೊದಲಾದ ದುಷ್ಟ ಕಾರ್ಯಗಳಿಗೆ ಆಸ್ಪದ ಕೊಡಬಾರದು; 


ಆಟಗಳು ೯೩ 


ಎದೆಗುಂದದೆ ಅಸಾಮಾನ್ಯಸ್ಥಿತಿಯಲ್ಲಿಯೂ ತನ್ನ ಕೈಲಾದಮಟ್ಟಿಗೂ 
ಹೆಣಗುವುದು, ನೀಚತನದಿಂದ ಎದುರಾಳಿಗಳ ಕಷ್ಟಸಮಯವನ್ನು 
ದುರುಪಯೋಗಮಾಡಿಕೊಳ್ಳದೆ ಎದುರಾಳಿಗಳನ್ನು ನ್ಯಾಯವಾದ 
ರೀತಿಯಲ್ಲಿಯೇ ಎದುರಿಸುವುದು, ನ್ಯಾಯವಾಗಲಿ, ಅನ್ಯಾಯವಾಗಲಿ 
ಆಟವನ್ನು ಗೆದ್ದರಾಯಿತೆಂದು ಭಾವಿಸದಿರುವುದು, ಇತ್ಯಾದಿ ಸದ್ಗುಣ 
ಗಳು ಆಟಿಗಳನ್ನಾಡುವಾಗ ಹುಡುಗರಿಗೆ ಸಹಜವಾಗಿ ದೊರಕುವುವು. 
ಹೊರಗಿನ ಒತ್ತಾಯವು, ಇಲ್ಲವೆ ಪರರ ಭೀತಿಯು ಇಲ್ಲದೆ 
ಸ್ವಯಂಸ್ಥೂ ರ್ತಿಯಿಂದ ಮಕ್ಕಳು ಹೇಗೆ ಆಟಿದಲ್ಲಿ ಸೇರಿ ತಮ್ಮ 
ಇಡೆ ಯಮೇರೆಗೆ ಆಡುವರೋ ಹಾಗೆ ಬೇರೆ ಬೇರೆ ವಿಷಯಗಳನ್ನೂ 
ಸ್ವಂತ ಸ್ಫೂರ್ತಿಯಿಂದ ಕಲಿಯುವಂತೆ ಮಾಡುವುದು ಬಹು ಮಹತ್ವ ಹ 


ಸತಿ ತ 


ಚಿಕ್ಕಮಕ್ಕಳು ಸಾಲೆಗೆ ಬ೦ದಾಗ ಅವರ ವಯಸ್ಸು ೫-೬ ವರ್ಷದ್ದು 
ಇರುವದು. ಅವರ ಅಭ್ಯಾಸ ಕ್ರಮವು ಸಂಪೂರ್ಣವಾಗಿ ಆಟಿದ 
ಸ್ವರೂಪದಲ್ಲಿಯೇ ಇರತಕ್ಕದ್ದು. ಮಕ್ಕಳಿಗೆ ಮನೋರಂಜಕವಾದ 
ಕೆಲವು ವ್ಯವಸಾಯಗಳನ್ನು ಕೊಟ್ಟು ವಿಷಯಜ್ಞ್ಯಾನವನ್ನು ಮಾಡಿ 
ಕೊಡುವುದರಿಂದ ಅವು ಅವರಿಗೆ ಒಂದುತರದ ಆಟಿಗಳೇ ಆಗಿ ಪರಿಣಮಿ 
ಸುವುವು. - ಇಂತಹ ಕೆಲವು ವ್ಯವಸಾಯಗಳನ್ನು ಹಿಂಡೆ ಕೃತಿ-ಪ್ರೇಮ 
ವೆಂಬ ಪ್ರಕರಣದಲ್ಲಿ ವಿವರಿಸಿದೆ. ಚಿಕ್ಕಮಕ್ಕಳ ಆಂಕೆಯ ಪಾಠಗಳಲ್ಲಿ 
ಮಣಿಗಳನ್ನಾಗಲಿ, ಕಡ್ಡಿಗಳನ್ನಾ ಗಲಿ, ಕೊಟ್ಟು ಹತ್ತರ ಗುಂಪುಗಳನ್ನು 
ವತಾಡಿಸಿ ಎಣಿಕೆಯನ್ನೂ ಬೇರೀಜು ವಜಾಬಾಕಿ ಮಗ್ಗಿ ಮೊದಲಾದವು 
ಗಳನ್ನು ಮಾಡಿಸುವ ಕ್ಸ ತಿಗಳು ಅವರಿಗೆ ಆಟಿಗಳಂತೆ ಬಹು ಮನೋ 
ಜೀತು ಜಃ ವಿಷಯಜ್ಞ್ಞಾನವೂ ಬಹಳ ಚೆನ್ನಾಗಿ 
ಆಗುವುದು. ಇದೇ ಪ್ರಕಾರ ಮುಂದಿನ ಇಯತ್ತೆಗಳಲ್ಲಿ ಸಂಖ್ಯ್ಯಾ 
ಲೇಖನ, ವಿವಿಧಪರಿಮಾಣಗಳ ಕೋಷ್ಟಕಗಳು ಸಾಮಾನ್ಯ ಅಪೂರ್ಣಾಂ 
ಕಗಳು ಇವುಗಳಿಗೆ ಸಂಬಂಧಿಸಿದ ಅನೇಕತರದ ವೈವಸಾಯಗಳನ್ನು 
ಕೊಟು ವಿಷಯಗಳ ಜ್ಞಾನವನ್ನು ಮಾಡಿಕೊಡಬಹುದು. 


೭೨೪೧೭ 


ಆಟಗಳು ೯೯ 


ಕರವಸ್ತ್ರದಿಂದ ಮುಚ್ಚು ವನು. ಆ ಬಳಿಕ ಹುಡುಗರು ಒಬ್ಬೊಬ್ಬರೇ 
ನೋಡಿದ ವಸ್ತುಗಳ ಹೆಸರುಗಳನ್ನು ಒಂದೊಂದನ್ನಾಗಿ ಹೇಳುವರು. 
ಮೊದಲನೆಯ ಇಯತ್ತೆಯವರು ಆ ವಸ್ತುಗಳ ಪಟ್ಟಿಯನ್ನು ಪಾಟಿಯ 
ಮೇಲೆ ಬರೆಯುವರು. 

ಮಕ್ಕಳೆ ಶ್ರವಣೇಂದ್ರಿ ಯಕ್ಕೆ ತಕ್ಕವ್ಯವಸಾಯವನ್ನು ಕೊಡುವ 
ಆಟಿವು: ತಾಮ್ರ, ಹಿತ್ಮಾಳಿ, ಕಂಚು, ಕಬ್ಬಿಣಗಳ ಪಾತ್ರೆಗಳ ಅಥವಾ 
ಹಿತ್ತಾಳಿಯ ಗಂಟಿ, ಸಾಯಕಲ್ಲಿನ ಗಂಟಿ ಇವುಗಳ ಸಪ್ಪುಳವನ್ನು ಬೇರೆ 
ಬೇರೆ ಮಾಡಿ ಹುಡುಗರು ನೆನಪಿನಲ್ಲಿಟ್ಟು ಕೊಳ್ಳುವಂತೆ ಮಾಡುವುದು. 
ಆ ಬಳಿಕ ಶಿಕ್ಷಕನು ಆ ವಸ್ತುಗಳಲ್ಲಿ ಯಾವದೊಂದು ವಸ್ತುವಿನ 
ಸಪ್ಪುಳವನ್ನು ಫಳದ ಮರೆಗೆ ನಿಂತು ಮಾಡುವನು, ಹುಡುಗರು ಆ 
ಸಪ್ಪುಳವು ಯಾವ ವಸ್ತುವಿನದೆಂಬುದನ್ನು ಹೇಳುವರು; ಇಲ್ಲವೆ 
ಪಾಟಿಯ ಮೇಲೆ ಬರೆಯುವರು. 

ಮತ್ತೊಮ್ಮೆ ಎಲ್ಲ ಹ.ಡುಗರು ಗಿಡದಬುಡದಲ್ಲಿ ದುಂಡಗೆ 
ಕುಳಿತುಕೊಳ್ಳುವರು. ಶಿಕ್ಷಕನು ಒಬ್ಬ ಹುಡುಗನನ್ನು ನಡುವೆ ನಿಲ್ಲಿಸಿ 
ಕರವಸ್ತ್ರದಿ೦ದ ಆತನ ಕಣ್ಣುಕಟ್ಟುವನು, ವರ್ತುಳದೊಳಗಿನ ಮತ್ತೊಬ್ಬ 
ಹುಡುಗನನ್ನು ಸನ್ನೆಮಾಡಿ ಎಬ್ಬಿ ಸುವನು. ಅವನು ಕಣ್ಣುಕಟ್ಟಿಸಿ 
ಕೊಂಡ ಹುಡುಗನನ್ನು ಹೆಸರುಗೊಂಡು ಕರೆಯುವನು. ಅವನು 
ಆತನ ಧ್ರನಿಯಿಂದ, ಕರೆಯುವ ಹುಡುಗನು ಇಂಥವನೇ ಎಂದು 
ಗುರುತುಹಿಡಿದು ಆತನ ಹೆಸರು ಹೇಳುವನು. ಸರಿಯಾಗಿ ಹೇಳಿದರೆ 
ಎಲ್ಲ ಹುಡುಗರೂ ಚಪ್ಪಳೆಯನ್ನು ಬಾರಿಸುವರು. ಇದೇ ಪ್ರಕಾರ 
ಎಲ್ಲ ಹುಡುಗರ ಸರತಿ ತೀರುವ ವರೆಗೆ ಆಡುವರು, 

ಇದೇ ಪ್ರಕಾರ ಕಿವಿ, ಕಣ್ಣು, ಮೂಗು, ಸ್ಪರ್ಶ ಈ ಇಂದ್ರಿಯ 
ಗಳನ್ನು ಜಾಗೃತಗೊಳಿಸಿ ಅವುಗಳ ಶಕ್ತಿಯನ್ನು ಬೆಳಿಸುವಂತಹ 
ಆಟಗಳನ್ನು ಆಡಿಸಬಹುದು. ಅವುಗಳ ಬೇರೆಬೇರೆ ಪ್ರಕಾರಗಳನ್ನು 
ವಾಚಕರು (ಶಾಲೆಯ ಆಟಿಗಳು' ಈ ಪುಸ್ತಕದಲ್ಲಿ ನೋಡಿಕೊಳ್ಳ 
ಬಹುದು. 


೧೦೦ ಶಿಕ್ಷಣದ ಮೂಲತತ್ವಗಳು 


ಹಿಂದೆ ಹೇಳಿದ ಎಲ್ಲ ಪ್ರಕಾರದ ಆಟಗಳಿಂದ ಆಗತಕ್ತು ಶಾರೀರಿಕ, 
ಮಾನಸಿಕ, ನೈತಿಕ ಪ 4 ಯೋ ಜನಗಳನ್ನು ಪಡೆಯಬೇಕಾದರೆ, ಮಕ್ಕಳ 
ಆಟಿಗಳು ಸರಿಯಾದ ಮೇಲ್ವಿಚಾರಣೆಗೆ ಒಳಪಟ್ಟಿ ರಶಿಕೆ ಸಬೇಕು. ಎಷ್ಟೋ 
ಪ್ರಸಂಗಗಳಲ್ಲಿ ಮೇಲಿ ಿಚಾರಣೆಯಿಲ್ಲದ ಆಟಿದ ಕ ಬಗೆಬಗೆಯೆ 
ದುರ್ವರ್ತನಕ್ಕೆ ಆಸ್ಪದವುಳ್ಳ ಸ್ಮಾನಗಳಾಗುತ್ತವೆ. ಆದಕಾರಣ ಆಧಿಕಾರ 
ಸಂಪನ್ನನಾದ ಒಬ್ಬ ಶಿಕ್ಷಕನು ಆಟದ ಬೈಲಿನಲ್ಲಿದ್ದು ಇಲ್ಲವೆ ತಾನೂ 
ಮಕ್ಕಳ ಆಟದಲ್ಲಿ ಸೇರಿ ಮಕ್ಕುಳ ಸ್ವಾಭಾವಿಕವಾದ ಸುಗುಣಗಳು ಅಭಿ 
ವೃದ್ಧಿ ಹೊಂದುವಂತೆಯೂದುರ್ಗುಣಗಳು ಹೊರಬೀಳದೆ ನಾಶಹೊಂದು 
ವಂತೆಯೂ ನೋಡಿಕೊಳು ೃತ್ತಿದ್ದರೇ ಮಾತ್ರ ಆಟಿಗಳಿಂದ ಆಗತಕ್ಕ 
ಪ್ರಯೋಜನಗಳಾಗುವುವು. ಆದುದರಿಂದ ಆಟಗಳಲ್ಲಿ ಆಭಿರುಚಿಯುಳ್ಳ 
ಹಾಗು ಜೆನ್ನಾ ಗಿ ಆಡಬಲ್ಲ ಶಿಕ್ಷ ಕನೊಬ್ಬನು ಆಟಿದ ಬೈಲಿನಲ್ಲಿ ಇದ್ದು, 
ಮೇಲ್ವಿ ಚಾಕಿ, ಮಾರ್ಗದರ್ಶಿತ್ವ ದ, ಕರ್ತವ್ಯವನ್ನು ಕೈ ಕೊಳ್ಳ 
ತಕ್ಕದ್ದು. ಮಕ್ಕಳನ್ನು ಗುಂಪುಗಳನ್ನಾಗಿ ವಿಂಗಡಿಸ ವುದು, ಬೇಕೆ 
ಬೇರೆ ಗುಂಪಿನವರಿಗೆ ಆಟಗಳನ್ನ ಡಲು ಸೈ ಸ ಳಗಳನ್ನೂ ಸೆ ಸೌಕರ್ಯಗಳನ್ನೂ 
ಒದಗಿಸಿಕೊಡುವುದೂ, ಯಾವ ಆಟಗಳನ್ನು SR ಹೇಗೆ ಆಡ- 
ಬೇಕು ಮುಂತಾದ ಸಂಗೆತಿಗಳನ ನ್ನ್ನ ಹೊಸಬರಿಗೆ ತಿಳಿಸಿಹೇಳುವುದೂ, 
ಆಟವು ಪ್ರಾರಂಭವಾದಂದಿನಿಂದ ವತ ಆಗಾಗ್ಗೆ ಒದಗೆ 
ಬಹುದಾದ ಸಣ್ಣಪುಟ್ಟಿ ಜಗಳಗಳನ್ನು ತೀರಿಸುವುದೂ, ಜಗಳಗಂಟಿ. 
ರನ್ನೂ ನೀಚತನದ ಪ್ರವರ್ತಕರನ್ನೂ ನಿಗ್ರ ಹಿಸುವುದೂ, ಇವೆಲ್ಲ ಆ 
ಮೇಲ್ವಿಚಾರಕ ನಾದ ಶಿಕ್ಷಕನ ಕರ್ತವ್ಯಗಳಾಗಿವೆ. ಎಷ್ಟೋ ಪ್ರಸಂಗ 
ಗಳಲ್ಲಿ ದುಷ್ಟಪ್ರವೃತ್ತಿಗಳನ್ನು ಪ್ಮಿಸುವಡಕ್ಕೆ ಶಿಕ ಕನು ವಿಶೇಷ 
ಕಷ್ಟ ಪಡುವ ಅವಶ್ಯಕತೆಯೂ ಇರುವುದಿಲ್ಲ. ವನು "ಟದ ಬೈಲಿನಲ್ಲಿ 
ಸ್ವ | ಇದ್ದರೆ ತ್ರ ಅವರ ಡಿ ಮೇ ಲಿ ಚಾರಣೆಯು 
ಅವತ್ಯವಿದ್ಧ ೦4, ಆಟಗಳಿಗೂ ಮೇಲ್ವಿ ಚಾರಣೆಯು ಅವಶ್ಯಕವು. 


೧೦ ನೆಯ ಪ್ರಕರಣ 
ನೈತಿಕ ಶಿಕ್ಷಣ (ಶೀಲ ಪರಿಪೋಷಣ ) 


ಪೆ'ಲರೀರಿಕ ಬೌದ್ಧಿಕ ಶಿಕ್ಪಣಗಳಿಗಿಂತ ನೀತಿ ಶಿಕ್ಷಣದ ಮಹತ್ವವು 
ಹೆಚಿ ಕ್ಲಿರುವುದು. ಮನುಷ್ಯ ನ ಶರೀರಸಂಪ ತ್ತು ಎಷ್ಟ್ಟು "ಜಿನ್ನಾ ಗಿದ್ದ ಸೂ 
ಅವನ ಬುದ್ದಿಯು ಎಷು, ಚುರುಕಾಗಿದ್ದರೂ "ಅವನಲ್ಲಿ" ಶಿವು 
ಇರದಿದ್ದ ರೆ ಅಪೆರಡೂ ವ್ಯರ್ಥವಾಗುವುವು. ಶೀಲದ ಹೊರತು ಮನುಷ್ಯ 
ಫಿಗೆ ಆಯುಷ್ಯದಲ್ಲಿ ನಿಜವಾದ ಸೌಷ್ಯೂವು ಲಭಿಸಲಾರದು. ಸುಶೀರಾದ 
ಜನರ ಸಂಖ್ಯೆಯು ಹೆಚ್ಚಿಗಿರುವ ಸಮಾಜವು ಇಲ್ಲವೆ ರಾಷ್ಟ್ರವು 
ಉತ್ಕರ್ಷವನ್ನು ಹೊಂದುವಲ್ಲಿ ಸಂಶಯವಿಲ್ಲ. ಆದಕಾರಣ ಮಕ್ಕಳಲ್ಲಿ 
ಶೀಲವನ್ನುಂಟುಮಾಡುವುದು, ಅವರು ಸದ್ದು ಜಿಗಳಾಗುವಂತೆ ಮಾಡು 
ವುದು ಶಿಕ್ಷಕನ ಮೊದಲನೆಯ ಕರ್ತವ್ಯವಾಗಿದೆ. ಮಕ್ಕಳ ತಾಯಿ- 
ತಂದೆಗಳು 2 ತಮ್ಮ ಮಕ್ಕುಳನ್ನು ಶಾಲೆಗೆ ಕಳಿಸುವಲ್ಲಿ ಅವರಿಗೆ ಅನೇಕ 
ವಿಷಯಗಳ ಜ್ಞ್ಯಾನವಾಗಬೇಕೆಂಬುದಿಷ್ಟೇ ಉದ್ದೇಶವಿರುವುದಿಲ್ಲ. ಆದರೆ 
ತಮ್ಮ ಮೆಕ್ಕಳು ಒಳ್ಳೇ ನಡತೆಯವರಾಗಬೇಕೆಂತಲೂ, ಉತ್ತಮವಾದ 
ರೂಢಿಗಳು ಅವರಿಗೆ ಹತ್ತಬೇಕೆಂತಲೂ, ಅವರ ಉದ್ದೇಶಗಳಿರುವುವು. 
ಆದುದರಿಂದ ನೈತಿಕ ಶಿಕ್ಷಣದ ಕಡೆಗೆ ದುರ್ಲಕ್ಷ್ಮಮಾಡುವ ಶಿಕ್ಷಕನು 
ತನ್ನ ಕರ್ತವ್ಯಕ್ಕೆ ತಪ್ಪುವನೆಂದು ಹೇಳಬಹುದು. ನೀತಿ ಶಿಕ್ಷಣವನ್ನು 
ಕೊಡುವುದೆಂದರೆ ಹುಡುಗರಿಂದ ಹಲವು ನೀತಿಯ ಮಾತುಗಳನ್ನು 
ಪಾಠಮಾಡಿಸುವುದು. ಇಲ್ಲವೆ ಪ್ರಾಮಾಣಿಕತನ, ಸತ್ಯಭಾಷಣ, ಅತ್ಸೆ 
ಸಂಯೆಮನ ಇತ್ಯಾದಿ ನಿಷಯಗಳನ್ನು ಕುರಿತು ನಿಬಂಧಗಳನ್ನು ಬರೆಯಿ 
ಸುನ್ರದು ಅಥವಾ ಗೋಡೆಯ ಮೇಲೆ ನೀತಿಯ ಮಾತುಗಳನ್ನು ಬರೆದು 
ಹಚ್ಚುವುದು ಅಲ್ಲ; ಆದರೆ ಹುಡುಗರಿಂದ ಪ್ರತ್ಯಕ್ಪವಾಗಿ ಸನ್ಮಾರ್ಗ 
ದಿಂದಲೂ ಪ್ರಾಮಾಣಿಕತನದಿಂದಲೂ ನಡೆಯುವರೂಢಿಯ ನ್ನು ಮಾಡಿನು 


೧೦೨ ಶಿಕ್ಷಣದ ಮೂಲತತ್ತಗಳು 
ವಿ 


ವುದು, ಅವರ ಮನಸ್ಸಿನಲ್ಲಿ ಸುವಿಚಾರಗಳನ್ನು ಉತ್ಪನ್ನುಮಾಡುವುದು, 
ಅವರ ಹೃದಯದಲ್ಲಿ ಉಜ್ಜ ಮನೋವೃತ್ತಿಗಳ ಪರಿಪೋಷಣವಾಗುವಂತೆ 
ಮಾಡುವುದು, ಅವರಲ್ಲಿ ಆತ್ಮಸಂಯಮನವನ್ನುಂಟುಮಾಡುವುದು, 
ಇತ್ಯಾದಿ. ಇವು ನಿಜವಾಗಿ ನೈತಿಕಶಿಕ್ಷಣದ ಕಾರ್ಯಗಳಾಗಿವೆ. 


ಸಾಲೆಯಲ್ಲಿ ಕೊಡತಕ್ಕ ನೈತಿಕಶಿಕ್ಸಣಕ್ಕೆ ಗೃಹಶಿಕ್ಟಣದ 
ಜೋಡು ಬೇಕು. ಮಕ್ಕಳ ಪ್ರವರ್ತಕಶಕ್ತಿಯನ್ನು ವಿಕಾಸಗೊಳಿಸ್ಸಿ 
ಅವರು ಸುಶೀಲರಾಗುವಂತೆ ಮಾಡುವ ಕಾರ್ಯವು ಅತ್ಯಂತ ಮಹತ್ವ 
ದ್ವಾಗಿರುವುದು; ಈ ಕಾರ್ಯವನ್ನು ನೆರವೇರಿಸಲಿಕ್ಕೆ ತಾಮಿ-ತಂದೆಗಳೂ 
ಶಿಕ್ಷಕರೂ ಪ್ರಯತ್ನ ಮಾಡಬೇಕಾಗುವುದು. ಮಕ್ಕಳು ಶಾಲೆಯಲ್ಲಿ 
ಕಳೆಯುವ ವೇಳೆಗಿಂತ ಮನೆಯಲ್ಲಿಯೇ ಹೆಚ್ಚು ವೇಳೆಯನ್ನು ಕಳೆಯು 
ವರು; ಇದಲ್ಲದೆ ಮಕ್ಕಳು ಸಂಪೂರ್ಣವಾಗಿ ತಾಯಿ-ತಂದೆಗಳನ್ನು 
ಅವಲಂಬಿಸಿರುವುದರಿಂದ ಅವರು ತಾಯಿ-ತಂದೆಗಳಿಗೆ ವಿಧೇಯರಾಗಿ 
ನಡೆದುಕೊಳ್ಳ ಬೇಕಾಗುವುದು. ಅದರಿಂದ ಅವರಿಗೆ ಮಕ್ಕಳ ನಡಾವಳಿ 
ಯನ್ನು ತಿದ್ದಿ ಅವರಲ್ಲಿ ಒಳ್ಳೇ ಶೀಲವನ್ನು ಂಟುಮಾಡುವ ಅನೇಕ 
ಪ್ರಸಂಗಗಳು ದೊರಕುವುವು. ಸುಶಿಕ್ಸಿತರಾದ ತಾಯಿ-ತಂದೆಗಳು 
ತಮ್ಮ ಮಕ್ಕಳಲ್ಲಿ ಪ್ರೇಮ, ಸಹಾನುಭೂತಿ, ದಯೆ, ಈಶ್ರ್ವರಭಕ್ತಿ, 
ಓರಣ, ಸಭ್ಯತನ, ಹೊತ್ತಿಗೆ ಸರಿಯಾಗಿ ಕೆಲಸಮಾಡುವ ಚಟ, ಈ 
ಮೊದಲಾದ ಅನೇಕ ಸದ್ಗುಣಗಳನ್ನು ಟುಮಾಡುವರು. ಸಾರಾಂಶ, 
ತುಟಿಂಬವು ಮಕ್ಕಳ ನೀತಿತಿಕ್ಟಣದ ತಳಹದಿಯಾಗಿದೆ. ಅಲ್ಲಿಯೇ 
ಅವರ ಆತ್ಮಪೌಢಿ ಎಂಬ ಸಹಜಪ್ರವೃತ್ತಿಯು ವಿಕಾಸಹೊಂದಿ. 
ಶೀಲಸಂವರ್ಧನವಾಗುವುದು. 

ಹೀಗಿದ್ದರೂ ಸಾಲೆಯಲ್ಲಿ ಕೊಡಲ್ಪಡುವ ನೀತಿಶಿಕ್ಸ್ನ ಣವು 
ಕಡಿಮೆಯತರಗತಿಯದೆಂದು ತಿಳಿಯ ಕೂಡದು. ಇದರಿಂದಲೂ ಅವರಿಗೆ. 
ಮುಂದಿನ ಆಯುಷ್ಯದಲ್ಲಿ ಉಪಯೋಗವಾಗತಕ್ಕ ಅನೇಕ ಸದ್ಗುಣಗಳು 
ಹತ್ತುವುವು. ಕುಟುಂಬದಲ್ಲಿರತಕ್ಕ ಜನರು ಪರಸ್ಪರ ಪ್ರೇಮದಿಂದ 
ಬದ್ಧರಾಗಿರುತ್ತಾರೆ... ಸಾಲೆಯಲ್ಲಿ ಸಮಾನವಯಸ್ಸಿನ ಅನೇಕ 


ನೈತಿಕ ಶಿಕ್ಷಣ ೧೦೩ 


ಹುಡುಗರು ಇರುವರು, ಅವರು ಬೇರೆಬೇರೆ ಜಾತಿಯವರು ಬೇರೆಬೇರೆ 
ಸ್ವಭಾವದವರು ಇರುವರು. ಇಂಥವರ ಸಂಗಡ ಹೇಗೆ ನಡಕೊಳ್ಳ 
ಬೇಕೆಂಬುದನ್ನು ಹುಡುಗರು ಸಾಲೆಯಲ್ಲಿಯೇ ಮೊದಲು ಕಲಿಯುವರು. 
ಮತ್ತು ಇಂಥ ಅನೇಕ ಹುಡುಗರು ಕೂಡಿ ಒಂದು ಕೆಲಸವನ್ನು 
ಒಮ್ಮ ನಸಿನಿಂದ ಮಾಡುವ ಪ್ರಸಂಗಗಳು ಸಾಲೆಯಲ್ಲಿ ಆಗಾಗ್ಗೆ 
ಬರುತ್ತಿರುತ್ತವೆ. ಇದಲ್ಲದೆ ಕುಟುಂಬದಲ್ಲಿ ತಾಯಿ-ತಂದೆ ಬಂಧು- 
ಬಳಗದವರ ಸಾಹಯ್ಯವು ಸಿಗುವಂತೆ ಸಾಲೆಯಲ್ಲಿ ದೊರೆಯುವು 
ದಿಲ್ಲ. ಆದಕಾರಣ ಹುಡುಗರು ಆಗಾಗ್ಗೆ ತಮ್ಮಷ್ಟಕ್ಕೆ ತಾವೇ ವಿಚಾರ 
ಮಾಡಿ ಕೆಲಸ ಮಾಡಬೇಕಾಗುವುದು. ಅದರಿಂದ ಸ್ಪತಂತ್ರವಿಚಾರ, 
ಸ್ವಾವಲಂಬನ, " ಆತ್ಮವಿಶ್ಚಾಸ ಮೊದಲಾದ ಗುಣಗಳು ಹುಟ್ಟಿಲಿಕ್ಕೆ 
ಅನುಕೂಲವಾಗುವುದು. ಮತ್ತು ಸಾಲೆಯು ಸ್ವರಾಜ್ಯದ ಒಂದು 
ಸಣ್ಣ ಮಾದರಿಯಾಗಿದೆ. ಈ ರಾಜ್ಯದಲ್ಲಿ ಹುಡುಗರು ಸ್ವಂತದ 
ಹಕ್ಕುಗಳನ್ನು ಕಾಯ್ದುಕೊಳ್ಳುವುದನ್ಯೂ ಪರರ ಹಕ್ಕುಗಳಿಗೆ ಮಾನ 
ಕೊಡುವುದನ್ನೂ ಶಾಂತತೆ ಸುವ್ಯವಸ್ಮೆಗಳನ್ನೂ ವಿತ್ತ ಜೀವಿತಗಳ ರಕ್ಷಣೆ 
ಯನ್ರೂ ತೀರ ಸಣ್ಣ ಪ್ರಮಾಣದಿಂದ ಕಲಿಯುವರು; ಈ ಸಂಗತಿಯು 
ಬಹಳ ಮಹತ್ವವಾದದ್ದು. ಇದಲ್ಲದೆ ಸಾಲೆಯ ಎಲ್ಲ ಕೆಲಸಗಳು ಕೆಲವು 
ನಿಯೆಮಗಳಿಗನುನರಿಸಿ ನಡೆಯುವುವು ಆ ನಿಯಮಗಳನ್ನು ಎಲ್ಲರೂ 
ತಪ್ಪುದೆ ಪಾಲಿಸಬೇಕಾಗುವುದು. ಇದರಿಂದ ಹುಡುಗರಿಗೆ ನಿಯಮ 
ದಿಂದ ನಡೆಯುವ ರೂಢಿಯು ಹತ್ತುವುದು. ಒಳ್ಳೇ ನಾಗಿರಿಕರೆನಿಸಿ 
ಕೊಳ್ಳಬೇಕಾದರೆ ಬೇಕಾಗುವ ಎಲ್ಲ ಸದ್ಗುಣಗಳನ್ನು ಮಕ್ತುಳು ಸಾಲೆ 
ಯಲ್ಲಿಯೇ ಕಲಿಯಬಹುದು. 


ಗೃಹಶಿಕ್ಟಣವು ಚೆನ್ನಾಗಿರುವ ಹುಡುಗರಿಗೆ ಶಾಲೆಯಲ್ಲಿ ನೀತಿ 
ಶಿಕ್ಷಣವನ್ನು ಕೊಡುವುದು ಸುಲಭವಾಗುವುದು. ಆದರೆ ಗೃಹಶಿಕ್ಸಣ 
ವಿಲ್ಲಜ ಹುಡುಗರಿಗೆ ಶಾಲೆಯಲ್ಲಿ ನೈತಿಕ ಶಿಕ್ಪಣವನ್ನು ಕೊಡಲಿಕ್ಕೆ 
ಶಿಕ್ಷಕನಿಗೆ ಬಹಳ ತೊಂದರೆಯಾಗುವುದು ; ಯಾಕಂದರೆ ಮನೆಯಲ್ಲಿ 
ಹುಡುಗರ ಮನಸಿನ ಮೇಲೆ ಆದ ಕೆಟ್ಟ ಪರಿಣಾಮಗಳನ್ನು ಕಿತ್ತುಹಾಕಿ 


೧೦೪ ಶಿಕ್ಷಣದ ಮೂಲತತ್ವಗಳು 


ಒಳ್ಳೇ ರೂಢಿಗಳನ್ನು ಹಚ್ಚಬೇಕಾಗುವುದು. ಶಿಕ್ಷಕರು ಈ ಮಾತನ್ನು 
ಲಕ್ಸದಲ್ಲಿಟ್ಟು ಶಾಂತಮನಸಿನಿಂದಲೂ, ದೃಢನಿಶ್ಚಯದಿಂದಲೂ ಹುಡು 
ಗರ ನೀತಿಯನ್ನು ತಿದ್ದುವ ಕೆಲಸವನ್ನು ಕೈಕೊಳ್ಳಬೇಕಾಗುವುದು, 
ಕುಟುಂಬದ ಅಥವಾ ಸಮಾಜದ ಇಲ್ಲವೆ ರಾಷ್ಟ್ರದ ಭಾವೀ 
ಉನ್ನ ತಿಯು ಸುಶೀಲ ಹುಡುಗರನ್ನೇ ಅವಲಂಬಿಸಿರುವುದು. 


ಮನುಷ್ಯನ ಸ್ವಭಾವವು ಸಂಪೂರ್ಣವಾಗಿ ಅವನ ಚಟಗಳನ್ನು 
ಅವಲಂಬಿಸಿರುವುದು. ಒಂದೇ ಕೆಲಸವನ್ನು ಮೇಲೆ ಮೇಲೆ 
ಮಾಡುವುದರಿಂದ ಅಡರ ಚಟವು ಬೀಳುವುದು. ಆದಕಾರಣ 
ಶಿಕ್ಷಕರು ತಪ್ಪದೆ ಹುಡುಗರಿಂದ ಒಳ್ಳೇ ಕೆಲಸಗಳನ್ನು ಮಾಡಿಸಿ 
ಅವುಗಳ ರೂಢಿಯನ್ನು ಹಚ್ಚಬೇಕು. ಒಳ್ಳೇ ರೂಢಿಗಳನ್ನು 
ಹಚ್ಚುನದೇ ನೀತಿಶಿಕ್ಷಣದ ಅಸ್ತಿನಾರನೆಂದು ಹೇಳಬಹುದು. 

ಶಾಲೆಯಲ್ಲಿ ನೀತಿಶಿಕ್ಷಣವನ್ನು ಕೊಡುವ 
ಉಪಾಯಗಳು 

೧. ಸಾಲೆಯ ತಿದ್ದುವಿಕೆ. ೨, ಶಿಕ್ಷಕನ ಸದ್ವರ್ತನ. ೩. 
ಸರಿಕರೂಳೆಗೆ ಮಾನಗೇಡಿಯಾಗುವ ಭೀತಿ. ೪. ವ್ಯವಸ್ಥಿತನಾದ 
ಆಟಗಳು, ಕವಾಯಿತು, ವ್ಯಾಯಾಮ. ೫. ಸಾಲೆಯಲ್ಲಿ 
ನಡೆಯುವ ಅಭ್ಯಾಸಕ್ರಮ. ೬. ನೀತಿಯ ಪಾಠಗಳು. ೭. 
ಧಾರ್ಮಿಕ ಶಿಕ್ಷಣ. ೮. ಬಾಲನೀರಸಂಘ (ಸ್ಕಾಟಿ; ಕನ್ಯಾಸಂಘ 
(ಗರ್ಲಗಾಯಿಡ) 


೧ ಸಾಲೆಯ ತಿದ್ದುವಿಕೆ: ಸಾಲೆಯ ತಿದ್ದುವಿಕೆಯು 
ವಿದ್ಯಾರ್ಥಿಗಳಲ್ಲಿ ಉತ್ತಮ ರೂಢಿಗಳನ್ನು ಹಚ್ಚುವ ಒಂದು ಉತ್ಕೃಷ್ಟ 
ಸಾಧನವಾಗಿದೆ. ಯಾನ ಶಾಲೆಯ ಶಿಕ್ಷಕರು ತಮ್ಮ ಕೆಲಸದಲ್ಲಿ ದಕ 
ರಾಗಿರುವರೋ ತಿದ್ದುವಿಕೆಯು ಚೆನ್ನಾಗಿರುವುದೋ ಆ ಶಾಲೆಯ ಹುಡು 
ಗರು ತಮ್ಮ ಕೆಲಸಗಳನ್ನು ಹೊತ್ತುಹೊತ್ತಿಗೆ ಮಾಡುವರು; ಸುಳ್ಳು, 
ಅಪ್ಪಾಮಾಣಿಕತನ, ಮುಂತಾದ ದುರ್ಗಣಗಳಿಂದ ದೂರವಾಗಿರುವರು. 


ನೈತಿಕ ಶಿಕ್ಷಣ ೧೦೫ 


ಇದಕ್ಕೆ ವಿಪರೀತವಾಗಿ ಯಾವ ಶಾಲೆಯ ತಿದ್ದುವಿಕೆಯು ಚೆನ್ನಾಗಿರುವು 

-ದಿಬ್ಲವೋ ಅಲ್ಲಿಯ ಹುಡುಗರು ಬೇಕಾದಾಗ ಸಾಲೆಗೆ ಬರುವರು; ಅವರು 
ಹೊತ್ತಿಗೆ ಸರಿಯಾಗಿ ಮನಃಪೂರ್ವಕವಾಗಿ ವ್ಯವಸ್ಥೆ ಯಿಂದ ತಮ್ಮ ಪಾಠ 
ಗಳನ್ನು ಕಲಿಯುವುದಿಲ್ಲ. ಸ್ವಚ್ಛ ವಾಗಿಯೂ ಅಚ್ಚು ಕಟ್ಟಾಗಿಯೂ 
ಇರುವುದಿಲ್ಲ; ಒಬ್ಬರ ಪಾಟಿಯನ್ನು ನೋಡಿ ಮತ್ತೊಬ್ಬ ರು ಲೆಕ್ಕಗಳೆ 
-ರೀತಿಗಳನು  ಬರೆದುಕೊಳ್ಳು ವುದು, pet ಉತ್ತರಗಳನ್ನು ಬಳಿ ಹಚ್ಚು 
ವುದು ಇತ್ಯದಿ ಸಂಗತಿಗಳಿಂದ ಅವರಿಗೆ ಅಪ್ಪಾಮಾಣಿಕತನದ ರೂಢಿಯು 
ಹತ್ತುವುದು. ಇಂಥ ಶಾಲೆಗಳಲ್ಲಿ ಮಕ್ಕುಳ ಅಭ್ಯಾಸವಂತೂ ಚೆನ್ನಾಗಿ 
"ಆಗುವುದಿಲ್ಲ. ಕೆಟ್ಟೆ ರೂಢಿಗಳು ಮಾತ್ರ ಹತ್ತುವವು; ಅವುಗಳ 
ದುಷ್ಪರಿಣಾಮವನ್ನು ಸಾಯುವವರೆಗೆ ಅವರು ಅನುಭವಿಸಬೇಕಾಗು 
ವುದು. ತಿದ್ದು ವಿಕೆಯಿಂದ ಮಕ್ಕ ಳಿಗೆ ಅವರ ಮನೋವಿಕಾರಗಳನ್ನೂ 
ಇಚ್ಛೆ $ ಯನ್ನೂ 'ಅಧೀನದಲ್ಲಿಟ್ಟು ಕೊಳ್ಳುವುದು ಶಕ್ಕವಿರುವುದು. ಹುಡು 
ಗರು ಕೆಟ್ಟ ರೀತಿಯಿಂದ bea ಶಿಕ ಕರು ಅವರಿಗೆ ತಪ್ಪದೆ ಶಿಕ್ಷೆ ಯನ್ನು 
ವಿಧಿಸಬೇಕು. ದುರ್ವರ್ತನದ ಲವಂಗ ಶಿಕ್ಷೆಯನ್ನು ಡಾ 
ಶಿಕ್ಷಕ ಕನು ಆ ಹುಡುಗರ ಕಲ್ಯ್ಯಾಣವನ್ನೆ € ಮಾಡುತ್ತಾನೆಂದು ತಿಳಿಯ 
ತಕ್ಕದ್ದು. ತಪ್ಪಿಗೆ ಶಿಕ್ಸ ಯು ತಪ್ಪದೆ ಆಗುವುಡೆಂಬ ಮಾತು ಹುಡುಗನ 
ಮನಸ್ಸಿನಲ್ಲಿ ಸ್ಪಷ್ಟವ ಆ ಸಬಾ ದಕೆ ಅವರು ಸಾಲೆಯ ತಿದ್ದುವಿಕೆಗೆ 
ತಪ್ಪಿ ಎಂದೂ ನಡೆಯುವುದಿಲ್ಲ. 


೨. ಶಿಕ್ಷಕನ ಸದ್ವರ್ತನ:- ಶಿಕ್ಷಕನ ಉಪದೇಶಕ್ಕಿಂತ 
ಆಚರಣೆಯು ಒಳ್ಳೇ ಮಹತ್ವವಾದದ್ದು, ನೂರಾರು ಹುಡುಗರು 
“ಅವನಿಗೆ ತಿಳಿಯದಂತೆ ಅವನ ನಡಾವಳಿಯನ್ನು ಅನುಕರಣಮಾಡುತ್ತಿರು 
ವರು. ಆದಕಾರಣ ಶಿಕ್ಷಕರ ನಡತೆಯು ತುದ್ಧವಾಡದ್ದೂ ಅನುಕರ 
ಸೀಯ ವಾದದ್ದೂ ಇರಶಿಕ್ಕೆ ಬೇಕು. 'ಮುಡಿಕಾತೆ ವಪ 
ನಾಡಿಗೆ ಮಾನ್ಯಸು.' ಎಂಬಂತೆ ಶಿಕ ಸ್ಸ ಕನು ಆಡಿದಂತೆ ತಪ್ಪದೆ ನಡೆಯು 
ತ್ತಿರಬೇಕು. "ಸತ್ಯ ರ ಸೋಮಾರಿಯಾಗಿರಬಾರದಡು, 
ಬೆಳಗಿನಲ್ಲಿ ಬೇಗನೆ ಏಳಬೇಕು ಇತ್ಯಾದಿ ಉಪಡೇಶಮಾಡಿ ತಾನೇ 


೧೦೬ ಶಿಕ್ಷಣದ ಮೂಲತತ್ವಗಳು 


ಇವುಗಳ ವಿರುದ್ಧವಾಗಿ ನಡೆದರೆ ಹುಡುಗರ ಮನಸಿನ ಮೇಲೆ ಆ 
ಉಪದೇಶದ ಪರಿಣಾಮವು ಎಷ್ಟುಮಾತ್ರಕ್ಕೂ ಆಗುವುದಿಲ್ಲ. ಶಿಕ್ಷಕನ. 
ಬಗೆಗೆ ಪೂಜ್ಯಬುದ್ಧಿಯು ಅವರ ಮನಸಿನಲ್ಲಿ ಉತ್ಪನ್ನ ವಾಗುವುದಿಲ್ಲ. 
ಅವರಾದರೂ ಶಿಕ ಸ ಕನಂತೆ ದಾಂಭಿಕರಾಗಿ ನಡೆಯಲಾರಂಭಿಸುವರು. 
ಯಾವ ಶಿಕ್ಷ ಕರ CR ಶುದ ವಾಗಿರುವುದಿಲ್ಲವೋ ಅವರು 
ಶಿಕ ಥ ದಂಥ ' ಪವಿತ್ರ ಸುಡಬ್ಬೀಗವನ್ನು ಕೈಕೊಳ್ಳ ಬಾರದು. ಸತ್ಯು 
ಭಾಷಣ, SAS SN ಸ್ವಚ್ಛತೆ, ನಿಯಮಿತತನ, ಉದ್ಯೋಗ, 
ತಾಳ್ಮೆ, ಕರ್ತವ್ಯದಕ್ಸು ತ್ರೆ ಆಜ್ಞಾ ದೌರಕತನ ಮುಂತಾದ ಸದ್ಗುಣ 
ಗಳನ್ನು ಶಿಕ್ಷಕರು ತಮ್ಮ ಆತುಕರಣೀಯ ಕಾಯಿ ಪಿಚರಣೆಯಿಂದ. 
ಮಕ್ಕಳಲ್ಲಿ ಉಂಟುಮಾಡತಕ್ಯದ್ದ. 


೩. ಸರಿಕರೊಳಗೆ ಮಾನಗೇಡಿಯಾಗುವ ಭೀತಿ:- ಹುಡುಗರ 
ಮನಸಿನಲ್ಲಿ ಸದ್ಗುಣಗಳ ಬಗೆಗೆ ಆದರವನ್ನೂ ದುರ್ಗುಣಗಳ ಬಗೆಗೆ 
ತಿರಸ್ಕಾರವನ್ನೂ ಉತ್ಪನ್ನ ಮಾಡಬೇಕು. ತಮ್ಮ ಓರಿಗೆಯ ಗೆಳೆಯ 
ರೊಳಗೆ ಅಪಮಾನವಾದೀತೆಂಬ ಅಂಜಿಕೆಯಿಂದ ಅವರು ಜೆಟ್ಟಿ ಕೆಲಸ 
ಗಳನ್ನು ಎಂದೂ ಮಾಡುವುದಿಲ್ಲ. ಮುಂದೆ ಅವರು ದೊಡ್ಡವರಾದ. 
ಮೇಲ ಸಹ ಸಮಾಜದ ಭೀತಿಯಿಂದ ತಮ್ಮ ಕರ್ತವ್ಯಗಳನ್ನು ಸರಿಯಾಗಿ. 
ಮಾಡುವರು. ಆದಕಾರಣ ಶಿಕ್ಷಕರು ಈ ತರದ ಸಮಾಜದ ಭೀತಿಯನ್ನು 
ಹುಡುಗರ ಮನಸಿನಲ್ಲಿ ಉತ್ಪನ್ನಮಾಡಲಿಕ್ಕೆ ಪ್ರಯತ್ನಮಾಡಬೇಕು. 


೪. ವ್ಯ ವಸ್ತಿ ತನಾದ ಆಟಗಳು ಕನಾಯಶು ಹ 
ವ್ಯವಸ್ಥಿ ಸ ಆಟಗಳನ್ನು ಆಡಿಸುವುದರಿಂದ ಹುಡುಗರಿಗೆ ಎಷ್ಟೊ 
ಸದ್ಗು ಣಗಳು ಹತು ವುವು; ಚಟುವಟಿಕೆ, ಧೈರ್ಯ, ಸಾಹಸ, 1 
ಸಂಗಡ ಖೆ ಪ್ರೇಮ, ಈರ್ಷೆ, ಒಕ್ತುಟ್ಟು » ಸಹಾನುಭೂತಿ ಈ ಮೊದಲಾದ 
ಸದ್ಗುಣಗಳು ಉತ್ಕ ಸನ್ನ ವಾಗುವುವು. ಕೆಲಕೆಲವು ಆಟಿಗಳಿಂದ ಹುಡುಗ 
ರಿಗೆ ಇಕ್ಕಟ್ಟಿ ನೊಳೆಗಿಂದ ಪಾರಾಗುವ ಹಂಚಿಕೆಗಳು ತಿಳಿಯುವುವು. 
ಪಂಗಡಗಳನ್ನು ಮಾಡಿಕೊಂಡು ಆಡುವ ಆಟಿಗಳಿಂದ ಹುಡುಗರಲ್ಲಿ 
ತಮ್ಮ ಪಕ್ಷ ದವರ ಬಗೆಗೆ ಅಭಿಮಾನವು ಉತ್ಪನ್ನವಾಗಿ ಅವರು ತಮ್ಮ 


ನೈತಿಕ ಶಿಕ್ಷಣ ೧೦೭ 


ಪಕ್ಸುಕ್ಕೆ ಜಯವನ್ನು ದೊರಕಿಸಿ ಕೊಡಲಿಕ್ಕೆ ಮನಃಪೂರ್ವಕವಾಗಿ 
ಯತ್ನಮಾಡುವರು. ಆದರೆ ಇಂಥ ಎಲ್ಲ ಆಟಗಳನ್ನು ಶಿಕ್ಸುಕರು 
ಹುಡುಗರೊಳಗೆ ಕೂಡಿಕೊಂಡು ಇಲ್ಲವೆ ತಮ್ಮ ಮೇಲ್ವಿಚಾರಣೆಯ- 
ಕೆಳಗೆ ಆಡಿಸಲಿಕ್ಕೆ ಬೇಕು. ಅದರಿಂದ ಶಿಕ್ಪಕರ ಬಗೆಗೆ ಹುಡುಗರ 
ಮನಸಿನಲ್ಲಿ ಪ್ರೇಮವು ಪೂಜ್ಯಬುದ್ಧಿಯೂ ಹುಟ್ಟುವುವು. ಇಲ್ಲದಿದ್ದರೆ. 
ಹುಡುಗರಿಗೆ ಸೋಮಾರಿತನ, ಅವ್ಯವಸ್ಥೆ ಸ್ವೇಚ್ಛಾಚಾರ, ಸುಳ್ಳು, 
ಪರಸ್ಪರ ದ್ವೇಷ, ಈ ಮೊದಲಾದ ದುರ್ಗುಣಗಳು ಹತ್ತುವುವು. 

ಕವಾಯತಿನಿಂದ ಹುಡುಗರಲ್ಲಿ ಆಜ್ಞ್ಯಾಧಾರಕತನವೂ ವ್ಯವಸ್ಥಿತ. 
ನವೂ ಹುಟ್ಟುವುವು; ಏಕಾಗ್ರಮನಸಿನಿಂದ ವ್ಯಾಯಾಮನ್ನ್ನು 
ಮಾಡಲಿಕ್ಕೆ ಹಚ್ಚು ವುದರಿಂದ ಹುಡುಗರಿಗೆ ಆತ್ಮ ಸಂಯಮನದ ಚಟವು 
ಹತ್ತುವುದು. ಆತ್ಮಸಂಯಮನವು ಸಕಲ ಸದ್ಗುಣಗಳ ತಾಯಿಯೆಂದು. 
ಹೇಳಬಹುದು. ಇದಲ್ಲದೆ ವ್ಯಾಯಾಮದಿಂದ, ಶರೀರದಂತೆ ಮನಸ್ಸಾ 
ದರೂ ಸುದೃಢವಾಗುವುದು. ದುರ್ಬಲ ಮನಸಿನಲ್ಲಿ ನಾನಾಬಗೆಯ. 
ವಿಕಾರಗಳು ಉತ್ಪನ್ನವಾಗುವ ಸಂಭವವು ಹೆಚ್ಚಿ ರುವುದು. 

ಸಾಲೆಯಲ್ಲಿ ನಡೆಯುವ ಅಭ್ಯಾಸ ಕ್ರಮ: ಸಾಲೆಯಲ್ಲಿ. 
ಕಲಿಸಲ್ಪಡುವ, ಭಾಷಾ, ಇತಿಹಾಸ, ಭೂಗೋಲ, ಗಣಿತ, ಮೊದಲಾದ. 
ವಿಷಯಗಳಿಂದಲೂ ಮಕ್ಕಳಿಗೆ ನೀತಿ ಶಿಕ್ಷಣವು ದೊರೆಯುವುದು. 
ಆದರೆ ಈ ವಿಷಯಗಳನ್ನು ಶಿಕ್ಟುಣಪದ್ಧತಿಯ ನಿಯಮಗಳಿಗನುಸಾರ 
ವಾಗಿ ಹುಡುಗರ ಮಾನಸಿಕ ಶಕ್ಕಿಗಳು ವಿಕಾಸ ಹೊಂದುವಂತೆ ಕಲಿಸಲಿಕ್ಕೆ 
ಬೇಕು. ಅಂದರೆ ವಿವೇಕವು ಉತ್ಪ್ಸನ್ನವಾಗುವುದು. ಈ ಯಾವತ್ತು 
ವಿಷಯಗಳನ್ನು ಕಲಿಸುವ ಮುಖ್ಯ ಉದ್ದೇಶವು ವಿವೇಕವನ್ನು ಉತ್ಪನ್ನ 
ಮಾಡುವದಾಗಿರಬೇಕು. ವಾಚನ ಪಾಠದಲ್ಲಿ ಅನೇಕ ನೀತಿಯ 
ಮಾತುಗಳು ಬಂದಿರುತ್ತವೆ. ಇತಿಹಾಸದ ಅಭ್ಯಾಸದಿಂದ ಸ್ವದೇಶದ. 
ಪ್ರೀತಿಯೂ, ಸ್ವಜನಾಭಿಮಾನವೂ ಉತ್ಪನ್ನ ವಾಗುವುವು. ಸದ್ಗುಣಗಳಿಗೆ 
ಗೆಲವೂ ದುರ್ಗುಣಗಳಿಗೆ ಸೋಲೂ ಬರುವುದೆಂಬ ತತ್ವವು ಹುಡುಗರ. 
ಮನಸಿನಲ್ಲಿ ಚನ್ನಾಗಿ ಬಿಂಬಿಸುವುದು. ಮತ್ತು ಸದ್ಗುಣಸಂಪನ್ನ ರಾದ. 


ಇ೧೦೮ ಶಿಕ್ಷಣದ ಮೂಲತತ್ನಗಳು 


“ಬನೆರ ಹರಿತ್ರಗಳನ್ನು ಅನುಕರಣಮಾಡಬೇಕೆಂಬ ಕಲ್ಪನೆಯು ಉತ್ಪನ್ನ 
`ವಾಗುವುದು. ಭೂಗೋಲ ಜ್ಞಾನದಿಂದ ಮನಸು ವಿಶಾಲವಾಗುವುದು. 
ಬೇರೆ ಬೇರೆ ರಾಷ್ಟ್ರ್ರದವರ ಬಗ್ಗೆ ಆದರವು ಉತ್ಪನ್ನ ವಾಗುವುದು. 
-ಮಹತ್ವಾಕಾಂಕ್ಸೆಯು ಬೆಳೆಯುವುದು. ಅಂಕಗಣಿತದ ಅಭ್ಯಾಸದಿಂದ 
-ಸ೦ಶಯವಿಲ್ಲದ ತಿಳುವಳಿಕೆಯೂ ಸತ್ಯಪ್ರೀತಿಯೂ ನ್ಯಾಯಬುದ್ಧಿಯೂ 
`ವ್ಯವಸ್ಥಿತತನವೂ, ಉತ್ಪನ್ನ ವಾಗುವುವು. ಮತ್ತು ವಿಚಾರದ ಚಟವು 
ಹತ್ತುವುದು. ಸೃಷ್ಟಿ ಜ್ಞಾನದ ಪಾಠಗಳಿಂದ ಶೋಧಕಬುದ್ಧಿಯು 
ಹುಟ್ಟುವುದಲ್ಲದೆ, ಸೃಷ್ಟಿಯೊಳಗಿನ ಅನಂತಪ್ರಾಣಿ ವನಸ್ಪುತಿಗಳನ್ನೂ 
ಒಡವೆಗಳನ್ನೂ ಚಮತ್ಕ್ಯಾರಗಳನ್ನೂ ಕಂಡು ಮನಸು ಆನಂದಭರಿತವಾಗು 
ವ್ರದು. ಸೃಷ್ಟಿಕರ್ತನ ವಿಷಯವಾಗಿ ಕೃತಜ್ಞತೆಯೂ, ಭಕ್ತಿಯೂ 
ಉತ್ಪನ್ನವಾಗುವುವು. ಈ ಮೇರೆಗೆ ಎಲ್ಲ ಸದ್ಗುಣಗಳು ಉತ್ಪನ್ನ ವಾಗ 
“ಬೇಕಾದರೆ ಮೇಲೆ ಹೇಳಿದ ಪ್ರತಿಒ೦ದು ವಿಷಯವನ್ನು ಶಿಕ್ಪ ಣಶಾಸ್ತ್ರ 
ಕ್ಥನುಸಾರವಾಗಿ ಕಲಿಸತಕ್ಕದ್ದು ; ಪಾಠ ಮಾಡಿಸಿದರೆ ಮನಸಿ 
ಸಂಸ್ಕಾರವಾಗುವುದಿಲ್ಲ. ಅಂದಮೇಲೆ ಆ ಅಸಂಸ್ಕೃತ ಮನಸಿನಲ್ಲಿ 
-ವಿವೇಕವು ಉತ್ಪನ್ನವಾಗುವ ಬಗೆ ಹೇಗೆ? 


೫. ನೀತಿಯ ಪಾಠಗಳು: ಶಾಲೆಯಲ್ಲಿ ಗಣಿತ, ಭಾಷಾ 
-ಮೊದಲಾದ ವಿಷಯಗಳನ್ನು ಪದ್ಧತಿಗೆ ಸರಿಯಾಗಿ ಕಲಿಸುವಂತೆ ನೀತಿಯ 
ಉದಾತ್ತ ಕಲ್ಪನೆಗಳು ಹುಡುಗರ ಮನಸಿನಲ್ಲಿ ಉಳಿಯುವುದಕ್ಕಾಗಿ 
ಬೇರೆ ಬೇರೆ ವರ್ಗದವರಿಗೆ ನೀತಿಯ ಕಥೆಗಳಿಂದಲೂ ಮಹಾಪುರುಷರ 
ಜೀವನ ಚರಿತ್ರೆಗಳ ಸಾಹಾಯ್ಯದಿಂದಲೂ ನೀತಿಯಪಾಠಗಳನ್ನು ತಲಿಸು 
ವುದೊಂದು ಗೌಣ ಸಾಧನವು ಇರುವುದು; ಆದರೆ ಅವರು ಅನೀತಿಯಿಂದ 
-ನಡೆಯುವ ಕಾರಣವು, ಅವರಿಗೆ ಶೆಟ್ಟಿ ನಡತೆಯಾವುದು, ಜೆಲೋ ನಡತೆ 
ಯಾವುದು ಎಂಬುದರ ಜ್ಞ್ಯಾನವಿರುವುದಿಲ್ಲೆಂಬುದಲ್ಲ. ಹುಡುಗರಿಗೆ 
ಸತ್ಯವೆಂದರೇನು, ಆದರಿಂದಾಗು ಪ್ರಯೋಜನಗಳು ಯಾವುವು? ಸುಳ್ಳು 
"ಆಡುವುದರಿಂದ ಆಗುವ ಹಾನಿಗಳು ಯಾವುವು? ಇತ್ಯಾದಿ ಸಂಗತಿಗಳು 
-ಗೊತ್ತಿರುತ್ತವೆ. ಆದರೆ ಲಾಭದ ಆಶೆ, ಶಿಕ್ಸೆಯ ಅಂಬಿಕೆ, ಒಣ ಡೌಲು 


ನೈತಿಕ ಶಿಕ್ಷಿಣ ೧೦೯- 


ಈ ಮೊದಲಾದ ಭಾವನೆಗಳ ಮೋಹದಿಂದ ಸುಳು ಹೇಳುವರು. 
ಆದಕಾರಣ ಅವರ ಮನಸಿನಲ್ಲಿ ಈ ಭಾವನೆಗಳು ಉತ್ಪನ್ನ ವಾಗದಂತೆಯೂ. 
ಸತ್ಯವನ್ನೇ ನುಡಿಯುವ ರೂಢಿ ಹತ್ತುವಂತೆಯೂ ಶಿಕ್ಕಕರು ಯತ್ನ 
ಮಾಡಬೇಕಾಗುವುದು. ಇದರಿಂದ ಸ್ಪಷ್ಟ | ವಾಗುವ್ರಡೇನಂದೆ, ನೀತಿಯ 
ಜ್ಞಾನಕ್ಕಿಂತ ನೀತಿಯ ಆಚರಣೆಯು ಮಹತ ಶೈ ವಾದದ್ದಿರುವುದು. ಊಟಿ 
ಮಾಡದೆ ಬರೇ ಊಟಿದ ಕಥೆಗಳನ್ನು ಹೇಳುವುದರಿಂದಲೂ, ಕೇಳುವು 
ದರಿಂದಲೂ ಹೊಟ್ಟೆ; ತುಂಬುವುದಿಲ್ಲ. ಅದೇ ಪ್ರಕಾರ ಹುಡುಗರಿಗೆ ಒಳ್ಳೇ 
ನಡತೆಯ ಕಥೆಗಳನ್ನು ಹೇಳುವುದರಿಂದ ಅವರಿಗೆ ಒಳ್ಳೇ ನಡತೆಯ 
ರೂಢಿಗಳು ಹತ್ತುವುದಿಲ್ಲ. ಅಂಥ ರೂಢಿಗಳು ಹತ್ತಬೇಕಾದರೆ ಸತತ 
ವಾಗಿ ಒಳ್ಳೇ ನಡತೆಯಿಂದ ನಡೆಯಲಿಕ್ಕೆ ಬೇಕು. ಸಾರಾಂಶ ನೀತಿಶಿಕ್ಸ್ಟಣ 
ನ್ನು ಕೊಡಲಿಕ್ಕೆ ನೀತಿಯ ಪಾಠಗಳಿಗಿಂತ, ಸಾಲೆಯ ತಿದ್ದುವಿಕೆ, 
ಶಿಕ ಕನ ಸದ್ದ ೈರ್ತನ ಇವು ಹೆಚ್ಚು ಮಹತ್ವ ದ ಸಾಧನಗಳಾಗಿರುತ್ತವೆ. 
'ಯಾವ ಶಾಲೆಯ ತಿದ್ದು ವಿತೆಯು ಚೆನ್ನಾ ಗಿರುವುದಿಲ್ಲವೊ, ಶಿಕ್ಕ ಕ ಹನ 
ವರ್ತನವು ಶುದ್ಧವಾದದ್ದೂ “ಎನುಕರಡೇಯವಾದದ್ದೂ ಇರುವುದಿಲ್ಲವೊ 
ಆ ಶಾಲೆಯ ಹುಡುಗರಲ್ಲಿ ಎಲ್ಲತರದ ದುರ್ನಡತೆಗಳು ಮನೆಮಾಡಿ. 
ಹೊಂಡಿರುವುವು. ಶಾಲೆಯ ವಾರ್ಷಿಕ ಪರೀಕ್ಸೆಯಲ್ಲಿ ನೈತಿಕ ಶಿಕ್ಷಣದ 
ಪರೀಕ್ಷೆಯು ಆಗುವುದಿಲ್ಲ. ಆದರೆ ತನ್ನ ವಿದ್ಯಾರ್ಥಿಗಳ ಕಲ್ಯಾಣದ 
ಬಗ್ಗೆ ತಾನು ಹಗಲಿರುಳು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ನಿಜವಾದ 
ಶಿಕ್ಷಕನಿಗೆ ಆಗುತ್ತಿರುವ ಆನಂದವು ಬೇರೆ ಯಾವ ಸಂಗತಿಗಳಿಂದಲೂ 
ಆಗುವುದಿಲ್ಲ. ಮತ್ತು ಇಂಥ ಶಿಕ್ಷಕನ ವಿಷಯವಾಗಿ ಹುಡುಗರ ಮನಸಿ 
ನಲ್ಲಿ ಉತ್ಪನ್ನವಾದ ಪೂಜ್ಯಬುದ್ದಿಯು ಅವರು ಜೀವದಿಂದಿರುವ ಮಟ್ಟಿಗೂ 
ನಷ್ಟವಾಗುವುದಿಲ್ಲ. ನಿಜವಾದ ಶಿಕ್ಷಕನ ನು ತಾನು ಮಾಡಿದ ಕೆಲಸಕ್ಕೆ 
ಇದೇ ಶ್ರೇಷ್ಠ ವಾದ ಪ್ರತಿಫಲವೆಂದು ತಿಳಿಯುವನು. 
೭. ಬಮ ಶಿಕ್ಷಣ:--ಸಾಲೆಯಲ್ಲಿ ಯಾವುದೊಂದು ವಿಶಿಷ್ಟ 
ವಾದ ಧರ್ಮಮತದ ಶಿಕ್ಷಣವನ್ನು ಕೊಡುವುದು ಶಿಕ್ಷಕನಿಗೆ ಶಕ್ಯವಿಲ್ಲ. 
ಯಾಕಂದರೆ ಹುಡುಗರು “ಜೀರೆಚೀಸಿ ಧರ್ಮಮತದವರಿರುವರು. ತಾಯಿ 
ತಂದೆಗಳು ತಮ್ಮ ಮಕ್ಕಳಿಗೆ ತಮ್ಮ ತಮ್ಮ ಧರ್ಮಮತದ ತತ್ವಗಳನ್ನೂ 


“೧೧೦ ಶಿಕ್ಷಣದ ಮೂಲತತ್ವ ಗಳು 


ಆಚರಣೆಗಳನ ಟೂ ವಿಧಿನಿಷೇಧಗಳನ್ನೂ ತಮ್ಮ ಮನೆಯಲ್ಲಿಯೇ ಕಲಿಸ 
ತಕ್ಕದ್ದು. ಸಾಲೆಯಲ್ಲಿ ಶಿಕ್ಷಕರು ಅವರೆಲ್ಲರಲ್ಲಿ ಪರಸ್ಪ ರ ಪ್ರೇಮಾದರ 
ಗಳು ಹುಟ್ಟುವಂತೆಯೂ, ಪರಧರ್ಮಸಹಿಷ್ಣ್ಯು ತು ಉತ್ಪನ್ನವಾಗು 
ವಂತೆಯೂ, ಯತ್ನ ಮಾಡತಕ್ಕದ್ದು. ಮತ್ತು ಶಿಕ್ಸೆ ಕರು ಯಾವುದೊಂದು 
ಧರ್ಮಮತಕ್ಕೆ ಸೇರಿದವರಾಗಿದ್ದರೂ ಸಾಲೆಯಲ್ಲಿ ಎಲ್ಲ ಧರ್ಮದ 
ವಿದ್ಯಾರ್ಥಿಗಳ ಕೂಡ ಸಹಾನುಭೂತಿಯಿಂದಲೂ ಪ್ರೇಮದಿಂದಲೂ 
ನಡಕೊಳ್ಳತಕ್ಕದ್ದು. ಅದರಿಂದ ಅವರು ಎಲ್ಲ ಜನರ ಪ್ರೀತಿಗೂ 
ಮಾನಕ್ಕೂ ಪಾತ್ರರಾಗುವರು. 

ಎಲ್ಲ ಧರ್ಮದ ಮೂಲ ತತ್ವಗಳು ಸತ್ಯ, ಭೂತದಯೆ, ತಾಳ್ಮೆ, 
ವಿಶ್ವಾಸ, ಮನೋನಿಗ್ರಹ, ಕೃತಜ್ಞತೆ, ಶಿಇಂತಿ ಈ ಮೊದಲಾದ ನೀತಿಯ 
ಸಂಗತಿಗಳನ್ನೇ ಅವಲಂಬಿಸಿರುವುವೆಂಬುದನ್ನು ಬೇರೆ ಬೇರೆ ಧರ್ಮದ 
ಸತ್ಪುರುಷರ ಜೀವನಚರಿತ್ರದೊಳಗಿನ ಉದಾಹರಣೆಗಳನ್ನು ಶಿಕ್ಷಕರು 
ಪ್ರಸಂಗಗಳು ಸಿಕ್ಕಾಗ ಹೇಳಿ ಜಾತಿಗೆ ಭೇದವಾದರೂ ನೀತಿಗೆ 
ಭೇದವಿಲ್ಲೆಂಬ ಸಂಗತಿಯು ಹುಡುಗರ ಮನಸಿನಲ್ಲಿ ಬಿಂಬಿಸುವಂತೆ 
ಮಾಡುತ್ತಿರಬೇಕು. 


ಪೂಜ್ಯಬುದ್ಧಿ, ಆದರ ಇವು ಎಲ್ಲ ಧರ್ಮಮತಗಳ ಮುಖ್ಯ ಅಂಗ 
ಗಳಾಗಿರುತ್ತವೆ. ದೇವರ ಅಸ್ತಿತ ವೂ ಈ ಗುಣಗಳುಳ್ಳ ವರಿಗೇ ತಿಳಿಯು 
ವುದು. ಪ್ರಾತಃಕಾಲದ ಪ ಶಾಂತವೂ ಚಟ ಆದ ಶೋಭಿ 
'ಯನ್ನೂ ಹುಣ್ಣಿ ಮೆಯ ಬೆಳದಿಂಗಳನ್ನೂ ್ಲಿ, ಅಮವಾಸ್ಯದ ನಿಬಿಡವಾದ 
ಕತ್ತಲೆಯನ್ನೂ. ವಿಶಾಲವಾದ ಆಕಾಶದಲ್ಲಿ ಬೆಳಗುವ ನಕ್ಷತ್ರ ರಾಶಿ 
ಗಳನ್ನೂ , ಅತ್ಯದ್ಭುತವಾದ ಗುಡಗು ಮಿಂಚುಗಳಿಂದ ಕೂಡಿ ಕ್ಲ ಣ 
ಮಾತ್ರದಲ್ಲಿ ಸುತ್ತುಮುತ್ತು ನೀರೇನೀರುಮಾಡಿಬಿಡುವ ಮಳೆ 
ಯನ್ನೂ ಕಂಡು ಯಾವ ಮನುಷ್ಯನ ಮನಸಿನಲ್ಲಿ ಸೃ ವಿ ಪ್ಟಿಕರ್ತನ 
ವಾಗಿ ಪೂಜ್ಯಬುದ್ಧಿ ಯೂ ಆದರವು ಉತ್ಪನ್ನ ನ್ನವಾಗಲಕ್ಕಿಲ್ಲ? 
ಶಿಕ್ಷಕರು ಚಿಕ್ಕ ಮಕ್ಕ ಳಿಗೆ ಸ ೃಷ್ಟ್ರಿಯಲ್ಲಿ ಕಾಣುವ ke ಚಮತ್ಕಾ ಠ 
ಗಳನ್ನೂ ಪ್ರಾ ಣಿ ವೆ ಸಖ ತಿಗಳನ್ನೂ ಆಗಾಗ್ಗೆ ತೋರಿಸಿ ಸೃಷ್ಟಿ ಕತಕ 


ನೈತಿಕ ಶಿಕ್ಷಣ ೧೧೧ 


ವಿಷಯವಾಗಿ ಪ್ರೇಮಾದರಗಳನ್ನು ಹುಟ್ಟಿ ಸಲಿಕ್ಕೆ ಯತ್ನ ಮಾಡ 
ತಕ್ಕದ್ದು. 

ಮತ್ತೊಂದು ಮಹತ್ವದ ಸಂಗತಿಯು ಯಾವುದೆಂದರೆ: 
ಪ್ರತಿದಿವಸ ಶಾಲೆಯ ಕೆಲಸವು ಪ್ರಾರಂಭವಾಗುವ ಮೊದಲು, ಎಲ್ಲ 
ವಿದ್ಯಾರ್ಥಿಗಳೂ ಶಿಕ್ಪಕರೂ ಒತ್ತಟ್ಟಿಗೆ ವ್ಯವಸ್ಥೆ ಯಿಂದ ನಿಂತುಕೊಂಡು 
ಜಗದೀಶನ ಪ್ರಾರ್ಥನೆಯನ್ನು ಮಾಡುವ ಪದ್ಧತಿಯು ಬಹಳ ಹಿತಕರ 
ವಾದದ್ದು. ಈ ತರದ ಪ್ರಾರ್ಥನೆಯಿಂದ ಮನ ಸ್ಸ ಪ್ರಸನ್ನವಾಗುವುದು; 
ಕೆಲಸಕ್ಕೆ" ಉತ್ಸಾಹವು ಬರುವುದು ; ತಂ ಗಂಭೀರವೂ ಆದ 
ಈ ಪ್ರಾರ್ಥನೆಯ ದೃಶ್ಯವು ಚಿಕ್ಕಮಕ್ಕಳ ಕೋಮಲ ಮನಸಿನ ಮೇಲೆ 
ಒಳ್ಳೇ ಹಿಶಕರವಾಗಿ ಪರಿಣಮಿಸುವುದು. ಯಾವುದೊಂದು ಕೆಲಸಕ್ಕೆ 
ಪ್ರಾ ಚ ಮಾಡುವ ಮೊದಲು ಈ ಜಗತ್ತಿಗೆ ಒಡೆಯನಾದ ಈಶ ರನ್ನು 
ಭಕ್ತ ಯಿಂದ ನಮಿಸಿ ಸದ್ದುದ್ಧಿಯನ್ನು ಕೊಟ್ಟು, ಸ ಲ ಸಾಹಾಯ್ಯ ಮಾಡೆಂದು 
ಬೇಡಿಕೊಳ್ಳು ವ ಕೂಡ ಮಕ್ಕಳಿಗೆ ಹತು ಬು 

ಈ ಜಾಡು ಪದ್ಯವು ತೀರ ಸಾದಾ ಇರಬೇಕು; ಭಾಷೆಯು 
ಆದಷ್ಟು ಸುಲಭವಾದದ್ದಿರಬೇಕು. ಅದರ ಧಾಟಿಯು ಕೂಡ ಚಿಕ್ಕ 
ಮಕ್ಕಳಿಗೆ ಅನುಕೂಲವಾದದಿ _ರಬೇಕು. ಮತ್ತು ಆ ಪದ್ಯದಲ್ಲಿ 
ಸಾಮಾನ್ಯವಾಗಿ ಸೃಷ್ಟಿಕರ್ತ ನದಯಾಳುತನವನ ಇ ಚಾತುರ್ಯವನ್ನೂ 
ಉಪಕಾರವನ್ನೂ ವರ್ಣಿಸಿರಬೇಕು. ಆದರೆ ಸ ಯಾವನೋ? 
ವಿಶಿಷ್ಟವಾದ ಧರ್ಮಮತಕ್ಕೆ ಸಂಬಂಧಪಟ್ಟಿದ್ದಿರಬಾರದು. ಮಾದರಿಯ 
ಸಲುವಾಗಿ ಇಲ್ಲಿ ಒಂದು ಪದ್ಯವು ಕೊಡಲ್ಪಟ್ಟಿರುವ್ರದು. 

ಸಾಮಾನ್ಯ ಪ್ರಾರ್ಥನೆಯು 

ಕಾಯೊ ದೇವನೆ ಬಾಲರ ಸುಖದಾಯಕ, ಜಗದೀಶ್ವರ ॥ ಪ॥ 

ನೀನೆ ಲೋಕವ ಮಾಡಿದೆ, ಶಶಿಭಾನು ತೇಜವ ನೀಡಿದೆ | 

ಮಾನವಗೆ ನೆಲೆ ತೋರಿದೆ, ಅನಪಾನಗಳನು ಪೂರೈಸಿದೆ. ॥ ೧॥ 

ವಂದಿಸೆವು ಕರುಣಾತ್ಮನೆ, ನಾವ್ಮಂದಮತಿಗಳು ದೇವನೆ | 

ತಂದೆ ನೀನೆ ರಕ್ಷಿಸ್ಕೆ, ನಿಜಬಂಧು ನೀನೇ ಪಾಲಿಸೆ Il ೨ 1 


೧೧೨ ಶಿಕ್ಷಣದೆ ಮೂಲತತ್ವಗಳು 


ಪ್ರೀತಿ ತಾಳ್ವನು ತಂದೆಯು, ತೊದಲ್ಮಾತು ಕೇಳುತ ಬಾಲರ, 
ಈ ತರದ ಜನ ರೀತಿಯ, ಪ್ರಿಯ ತಾತ್ಯ ತಾಳೆ ಈಶ್ವರ ೩ 


ಪ್ರಾರ್ಥನೆಯು ಪ್ರಾರಂಭವಾದ ಮೇಲೆ ಬಂದವರನ್ನು ಹೊರಗೆ. 
ಸಾಲಾಗಿ ನಿಲ್ಲಿಸಬೇಕು. ಪ್ರಾರ್ಥನೆಯ ಆಭಿರುಚಿಯು ಹುಟ್ಟಿದ ಬಳಿಕ 
ಎಲ್ಲ ಹುಡುಗರೂ ಆ ಹೊತ್ತಿಗೆ ಸರಿಯಾಗಿ ಬರಲಿಕ್ಕೆ ಪ್ರಯತ್ನ 
ಮಾಡುವರು. 

೮, ಬಾಲನೀರರು ಹಾಗು ಕನ್ಯಾಸಂಘವು:-- ಬಾಲವೀರ- 
ಸಂಸ್ಥೆ ಯ ಮಹತ ೈವು ನಮ್ಮ ಶಿಕ್ಚ ಕರಿಗೆ ತಿಳಿಯಹತಿ ತರುವುದು, ಎಷ್ಟೋ 
ಪಾ ಥಮಿಕ ಶಾಶೆಗಳಲ್ಲಿಯೂ ಬಾಲವೀರರ ಗುಂಪುಗಳು ಸಿದ್ಧ ಸಾಗುತ್ತ 
ಅವೆ. ಮಕ್ಕಳಲ್ಲಿ ದಕ್ಕ ತೆ, ಚಪಲತನ, ವ್ಯವಸ್ಥಿ ತನ್ನ, ಉದ್ಯೋಗದ. 
ಸೇರಿಕೆ, ಸಾಜಾ? ಪ್ರೇಮ, ಪ ಸಂಗಾವಧಾನ, ಸ್ವಾವಲಂಬನ. 
ಈ ಮುಂತಾದ ಗುಣಗಳು ಈ ಬಾಲವೀರ ಪದ್ಧತಿಯ ತ ಣದಿಂದ 
ಉತ್ಪನ್ನ ವಾಗುವುವು. ಇದರಂತೆ ಕನ್ಯಾಸಂಘಗಳ ಶಿಕ ನರ ಹೆಣ್ಣು 
ಮಕ್ಕ ಳಲ್ಲಿ ಆ ಗುಣಗಳು ಹುಟ್ಟು ವುವು, ಆದರೆ ಈ 'ತನ್ಯಾಸಂಘಗಳಿ. 

ಪ್ರಸಾರವು ಇನ್ನೂ ಆಗತಕ್ಕಷ್ಟು 'ಗಿರುವುದ್ದಲ್ಲ. 





೧೧ನೆಯ ಪ್ರಕರಣ 
ಶಾರೀರಿಕ ಶಿಕ್ಷಣ 


ಶಿಕ್ಷಣವು ಮನುಷ್ಯನ ಜೀವಿತಯಾತ್ರೆಯ ಸಿದ್ದತೆಯಾಗಿರು. 
ತ್ತದೆ. ನಾವು ದೂರ ದೇಶಕ್ಕೆ ಪ್ರವಾಸದ ಸಲುವಾಗಿ ಹೊರಟರೆ. 
ದಾರಿಯಲ್ಲಿ ನಮಗೆ ಯಾವ ತೊಡಿದರೆಗಳೂ ತಟ್ಟಿ ದಂತೆ ನಾನಾಪ್ರಕಾರದ 
ಸಿದ್ಧ ತೆಯನ್ನು ಮಾಡಿಕೊಳು ವುದು ಅತ್ಯವಶ್ಯವು. ಈ ಸಿದ್ದ ಯೆಂದರೆ 
ನಮ್ಮ ENS; ಹಾಗು ಮನಸನ್ಸು ಈ ಎರಡನ್ನೂ ಸಹ ಪಜ 
ಶಕ್ಕವಿದ್ದಷ್ಟು ಮಟ್ಟಿಗೆ ಪೂರ್ಣವಾಗಿಯೂ ವಿಕಾಸಗೊಳಿಸುವುದು. 
ಇವೆರಡರಲ್ಲಿ ತತರೀರಿಕ ವಿಕಾಸವನ್ನು ಕುರಿತು ಈ ಪ್ರಕರಣದಲ್ಲಿ 
ಆಲೋಚಿಸುವ. 


ಗಂಡುಸಾಗಲಿ, ಹೆಂಗುಸಾಗಲಿ, ಪ್ರತಿ ಒಬ್ಬರು ತಮ್ಮ 
ಆಯುಷ್ಯದಲ್ಲಿ ಎಷ್ಟೋ ಕರ್ತವ್ಯಗಳನ್ನು ಜರಗಿಸಬೇಕಾಗುವುದು. 
ಅವುಗಳನ್ನು ಉತ್ತಮರೀತಿಯಿಂದ ಮಾಡಿ ಕೊನೆಗಾಣಿಸಬೇ ಕಾದರೆ. 
ಶರೀರಸಂಪತ್ತಿಯ ಸಾಹಾಯ್ಯವು ಬೇಕು. ರೋಗಿಯೂ, ದುರ್ಬಲನೂ. 
ಆದ ಮನುಷ್ಯನು ತನ್ನ ಕುಟುಂಬದ ಸಲುವಾಗಿಯೂ ಸಮಾಜದ 
ಸಲುವಾಗಿಯೂ ಏನು ಮಾಡಲಾಪನು? ಅವನ ಶುಶ್ರೂ ಷೆಯನ್ನು 
ಮಾಡುವುದರಲ್ಲಿ ಮನೆಯ ಜನರಿಗೆ ಸಾಕುಸಾಕಾಗುವುದು. ಭತ 
ಮನುಷ್ಯನ ಸುಖದ ಸಲುವಾಗಿ ಸೃಷ್ಟಿಕರ್ತನು ನಿರ್ಮಿಸಿದ ಅನೇಕ 
ನನ ಗಳ ಅನುಭವವನ್ನು ಪಡೆಯಲಿಕ್ಕೆ ಉತ್ಕ್ರುಷ್ಟವಾದ ಶರೀರ 

ಪತ್ತು, 'ಬೇಕು. ವೇಗದಿಂದ ಇಲ್ಲವೆ ಮಂದಗತಿಯಿಂದ ಹರಿಯುವ 
A ರಮಣೀಯವಾದ ತಡಸಲುಗಳು, ಸೂರ್ಯೋದಯ 
ಸೂರ್ಯಾಸ ಕಾಲದಲ್ಲಿ ವಿಲಕ್ಷಣ ಶೋಭೆಯನ್ನು ಹೊಂದಿದ ಗಿರಿ 


೩ 
ಶಿಖರಗಳು ಈ ಮುಂತಾದ ದೃಶ್ಯಗಳನ್ನು ನೋಡುವುದರಿಂದ ಮನಸಿಗೆ , 


೮೨೪೧೭೩ 


೧೧೪ ಶಿಕ್ಷಣದ ಮೂಲತತ್ತ್ವಗಳು 


ಆಗುವ ಶುದ್ಧಾನಂದವು ಅವರ್ಣನೀಯವಾದದ್ದು. ಆದರೆ ರೋಗಿಷ್ಠ 
ಮನುಷ್ಯನ ಪಾಲಿಗೆ ಇವೆಲ್ಲವೂ ವ್ಯರ್ಥವೇ ಸರಿ. ಶರೀರವು ಸದೃಢ 
ವಾಗಿರದಿದ್ದರೆ ಅವನಿಂದ ಶಾರೀರಿಕ ಮಾನಸಿಕ ಶ್ರಮಗಳನ್ನು 
ತಾಳಿಕೊಳ್ಳುವುದಾಗುವುದಿಲ್ಲ. ಶ್ರಮದ ತರುವಾಯಿ ವಿಶ್ರಾಂತಿಯ 
ಸೌಖ್ಯವನ್ನು ಪಡೆಯುವುದೂ ಅವನಿಗೆ ಶಕ್ಯವಿಲ್ಲ, ಶರೀರಸಂಪತ್ತಿ 
ಯೊಂದು ಇರದಿದ್ದರೆ ಆತ್ಮಸಂಯಮನವನ್ನು ಮಾಡುವುದು ಕಠಿನ 
ವಾಗುವುದು. ಶರೀರವು ಧರ್ಮ, ಅರ್ಥ, ಕಾಮ, ಮೋಕ್ಬ್ಸಗಳೆಂಬ 
ನಾಲ್ಕು ಪುರುಷಾರ್ಥಗಳನ್ನು ಪಡೆಯಳಿಕ್ಕೆ ಮುಖ್ಯ ಸಾಧನವಾಗಿದೆ 
ಯೆಂದು ನಮ್ಮ ಪ್ರಾಚೀನರು ಹೇಳಿದ್ದಾರೆ, ಆದರೆ ಶರೀರವು 
ನಿರೋಗಿಯೂ ಸುದೃಢವೂ ಆಗಿದ್ದರೆ ಮಾತ್ರ ಅದು ನಿಜವಾಗಿ ಸಾಧನ 
ವಾಗಿ ಉಪಯೋಗಕ್ಕೆ ಒರುವುದು. ಆದಕಾರಣ ಪ್ರತಿ ಒಬ್ಬರು 
ತಮ್ಮ ಶರೀರವು ನಿರೋಗಿಯೂ ಸದೃಢವೂ ಆಗುವಂತೆ ಪ್ರಯತ್ನ 
ಮಾಡತಕ್ಕದ್ದು. 


| ಮಕ್ಕಳು ಪ್ರೌಢರಾದ ಮೇಲೆ ಮಾಡಬೇಕಾಗುವ ಅನೇಕ 
ಕರ್ತವ್ಯಗಳನ್ನು ಮಾಡುವ ಯೋಗ್ಯತೆಯನ್ನು ಂಟುಮಾಡುವುದೇ 
ಶಾಲಾ ಶಿಕ್ಷಣದ ಹಾಗು ಗೃಹಶಿಕ್ಸೆಣದ ಉದ್ದೇಶವಿರುವುದು. ಈ 
ಯೋಗ್ಯತೆಯ ಉತ್ಪನ್ನ ವಾಗಬೇಕಾದರೆ, ಹಾಗು ಅವರ ಆಯುಷ್ಯ 
ಕ್ರಮವು ಸುಖಕರವಾಗಬೇಕಾದರೆ ಆವರು ಸದೃಢವೂ ನಿರೋಗಿಯೂ 
ಆದ ಶರೀರವುಳ್ಳವರೂ, ಚುರುಕುಬುದ್ಧಿಯುಳ್ಳವರೂ, ಉತ್ತಮವಾದ 
ಶೀಲವುಳ್ಳವರೂ ಆಗಿರಲಿಕ್ಕೆ ಬೇಕು. ಶಿಕ್ಷಣದಿಂದ ಈ ಮೂರೂ 
ಸಂಗತಿಗಳನ್ನು ಮಕ್ಕಳಲ್ಲಿ ಉಂಟು ಮಾಡಬೇಕಾಗಿದೆ. ಚಿಕ್ಕ ವಯಸ್ಸಿ 
ನಲ್ಲಿಯೇ ಮಕ್ಕಳ ಶರೀರವು ನಿರೋಗಿಯಾದದ್ದೂ ಬಲಕಟ್ಟಾದದ್ದೂ 
ಆಗಿ ಶಾರೀರಿಕ ಶಕ್ತಿಗಳು ವಿಕಾಸಹೊಂದದಿದ್ದರೆ ಮುಂದಿನ ಆಯುಷ್ಯ 
ದಲ್ಲಿ ಅವರು ತಮ್ಮ ಕರ್ತವ್ಯಗಳನ್ನು ಹೇಗೆ ಜರಗಿಸುವರು? ಆಯುಷ್ಯ 
ದೊಳಗಿನ ನಾನಾಪುಕಾರದ ಸಂಕಟಗಳನ್ನೆ ದುರಿಸುವ ಸಾಮರ್ಥ್ಯ 
ವಾದರೂ ಅವರಲ್ಲಿ ಹೇಗೆ ಉತ್ಪನ್ನವಾಗುವುದು ? ಮತ್ತು ಅವರ 


ಶಾರೀರಿಕ ಶಿಕ್ಷಣ ೧೧೫ 


ಜೀವನವು ಹೇಗೆ ಆನಂದದಾಯಕವಾದೀಶು. ಆದುದರಿಂದ ಶಾರೀರಿಕ 
ಶಿಕ್ಷಣವು ಬೌದ್ಧಿಕ ಶಿಕ್ಷೃಣದಷ್ಟೇ ಅಥವಾ ಅದಕ್ಕೂ ಹೆಚ್ಚು ಮಹತ್ವ 
ವಾದದ್ದೆಂದು ಹೇಳಬಹುದು. ಶಾರೀರಿಕ ಶಿಕ್ಷಣದಿಂದ ಮಕ್ಕಳ 
`ಶರೀರವು ನಿರೋಗಿಯಾಗಿ ಉಳಿದು, ಕೈ, ಕಾಲು, ಕಣ್ಣು ಮುಂತಾದ 
ಅವಯವಗಳು ತಮ್ಮ ಕೆಲಸಗಳನ್ನು ವ್ಯವಸ್ಥೆಯಿಂದ ಮಾಡುವ ಶಕ್ತಿ 
ಯುಳ್ಳವುಗಳಾಗಬೇಕು. ಇದೇ ಕಾರಣದಿಂದ ಶಾರೀರಿಕ ಶಿಕ್ಷಣದಲ್ಲಿ 
ಹಸ್ತವ್ಯವಸಾಯಗಳಿಗೆ ವಿಶೇಷ ಮಹತ್ವವುಂಟು. 


ಶರೀರಾರೋಗ್ಯವನ್ನು ಕಾಯ್ದುಕೊಳ್ಳಲಿಕ್ಕೆ ಸ್ವಚ್ಛವಾದ ಹವೆ, 
ಪೌಷ್ಟಿಕ ಆಹಾರ, ನಿರ್ಮಲ ನೀರು, ವ್ಯಾಯಾಮ, ವಿಶ್ರಾಂತಿ ಈ 
"ಮೊದಲಾದ ಮುಖ್ಯ ಸಂಗತಿಗಳು ಅವಶ್ಯವಾಗಿ ಬೇಕೆಂಬುದು ಆರೋಗ್ಯ 
ಶಾಸ್ತ್ರದ ಅಭ್ಯಾಸದಿಂದ ಗೊತ್ತಾಗುವುದು. ಇವುಗಳಲ್ಲಿ ಬಹಳ 
ಸಂಗತಿಗಳು ತಾಯಿತಂದೆಗಳಿಗೂ ಪಾಲಕರಿಗೂ ಸಂಬಂಧಪಟ್ಟವುಗಳಾ 
'ಗಿರುತ್ತವೆ. ಆದಾಗ್ಯೂ ಆಹಾರದ ಹೊರತಾಗಿ ಉಳಿದ ಸಂಗತಿಗಳ 
ಅನುಕೂಲತೆಯು ಸಾಲೆಯಲ್ಲಿ ಅಡೆಯೋ ಇಲ್ಲವೋ ಎಂಬುದನ್ನು 
ಶಿಕ್ಷ ಕರು ನೋಡಬೇಕಾಗುತ್ತದೆ. 


ಶಾರೀರಿಕ ಶಿಕ್ಷಣದ ದೃಷ್ಟಿಯಿಂದ ಶಿಕ್ಷಕನು ಮೂರು 
ಬಗೆಯಿಂದ ಲಕ್ಸ ಕೊಡುವುದು ಶಕ್ಯವಿರುವುದು. 


೧ನೆಯದು--ಸಾಲೆಯೊಳಗಿನ ಅಭ್ಯಾಸಕ್ರಮದಿಂದಲೂ, ವರ್ಗದ 
ಸೋಣೆ, ವೇಳಾಪತ್ರಿಕೆ ಈ ಮುಂತಾದ ವ್ಯವಸ್ಥೆಯಿಂದಲೂ ಮಕ್ಕಳ 
-ಶರೀರಪ್ರೆಕೃತಿಯ ಮೇಲೆ ಕೆಟ್ಟ ಪರಿಣಾಮವಾಗದಂತೆ ಎಚ್ಚರ 
ಪಡತಕ್ಕದ್ದು. 

೨ನೆಯದು-. ಹುಡುಗರ ಶಾರೀರಿಕ ವ್ಯಾಪಾರಗಳು ಸರಿಯಾಗಿ 
ನಡೆದು, ಅವರ ಸ್ನಾಯುಗಳು ಬಲಕಟ್ಟಾಗುವುದಕ್ಕಾಗಿ ಅವರವರ 
'ವಯೋಮಾನಕ್ಕ್‌ನುಸರಿಸಿ ಆಟಿಗಳನ್ನು ಆಡಿಸತಕ್ಕದ್ದು; ವ್ಯಾಯಾಮ 
ವನ್ನೂ ಕವಾಯತನ್ನೂ ಮಾಡಿಸತಕ್ಕದ್ದು. 


-೧೧೬ ಶಿಕ್ಷಣದ ಮೂಲತತ್ವಗಳು 


೩ ನೆಯದು-- ಹುಡುಗರ ಕೈ, ಕಣ್ಣು, ಈ ಅವಯವಗಳು. 
ತಮ್ಮ ಕೆಲಸಗಳನ್ನು ವ್ಯವಸ್ಥೆಯಿಂದಲೂ, ಚಾತುರ್ಯದಿಂದಲೂ 
ಮಾಡುವ ಸಾಮರ್ಥ್ಯವುಳ್ಳವುಗಳಾಗುವಂತೆ ಕಾಗದಕತ್ತರಿಸುವುದು, 
ಮಣ್ಣಿನ ಆಟಿಕೆಗಳನ್ನು ಮಾಡುವುದು, ಹೊಲಿಯುವುದು. ಇವೇ 
ಮೊದಲಾದ ಕೈಕೆಲನಗಳನ್ನು ಮಾಡಿಸತಕ್ಕದ್ದು. 

ಈ ಮೂರುಬಗೆಯ ಕೆಲಸಗಳಿಂದ ಮಕ್ಕಳ ಶರೀರಪ್ರಕೃತಿಯು. 
ಸುಧಾರಿಸಿ ಅವರು ಸಶಕ್ಕರೂ ನಿರೋಗಿಗಳೂ ಆಗುವರಲ್ಲದೆ ಅವರ 
ಬೌದ್ಧಿಕ ಶಿಕ್ಷಣಕ್ಕೂ ವಿಶೇಷವಾಗಿ ನೈತಿಕ ಶಿಕ್ಷಣಕ್ಕೂ ಸಾಹಾಯ್ಯ್ಯ 
ವಾಗುವುದು. 
೧ನೆಯದು: ಶಾಲಾನ್ಯವಸ್ಥೆ ಯೂ ಶಾಲೆಯ ಅಭ್ಯಾಸಕ್ರಮವೂ 

ಬೆಳೆಕು: ಮಕ್ಕಳ ದೃಷ್ಟಿಗೆ ತೊಂದರೆಯಾಗದಂತೆ ಸಾಲೆಯಲ್ಲಿ 
ಸಾಕಷ್ಟು ಬೆಳಕುಬರುವಂತೆ ವ್ಯವಸ್ಥೆ ಇರಬೇಕು. ಆದರೆ ಅದರಿಂದ 


ಹುಡುಗರ ಕಣ್ಣುಕುಕ್ಕಿ ತೊಂದರೆಯಾಗುವಂತೆ ಇರಬಾರದು. ಬೆಳಕು. 
ಯಾವಾಗಲೂ ಏಡಕಿನಿಂದ ಬರಬೇಕು. ಎದುರಿನಿಂದ ಬರಬಾರದು. 


ಹವೆ: ವರ್ಗದ ಕೋಣೆಯಲ್ಲಿಯೂ, ಆಟಿದ ಬೈಲಿನಲ್ಲಿಯೂ: 
ಸಾಕಷ್ಟು ಸ ೈಚ್ಛವಾದ ಹವೆಯಾಡುತ್ತಿರಬೇಕು. ವರ್ಗದ ಕೋಣೆಯ. 
ಕಿಡಿಕೆಗಳನ್ನೂ ಬಾಗಿಲುಗಳನ್ನೂ ಯಾವಾಗಲೂ ತೆರೆದು. 
ಇಟ್ಟಿರಲಿಕ್ಕೆಬೇಕು. 

ಹುಡುಗರನ್ನು ಕೂಡಿಸುವ ವ್ಯವಸ್ಥೆ: ಹುಡುಗರು ಬಾಕಿನ 
ಮೇಲೆ ಕೊಡುತ್ತಿದ್ದರೆ, ಆ ಬಾಕುಗಳು ಅವರ ವಯಸ್ಸಿಗೆ ತಕ್ಕಂತೆ 
ಇರತಕ್ಕದ್ದು. ಅವು ಬಹಳ ಎತ್ತರವಾಗಿಯೂ ಇರಬಾರದು; ಬಹಳ 
ಕಿರಿಯವಾಗಿಯೂ ಇರಬಾರದು. ಬೆನ್ನಿಗೆ ಆನಿಕೆ ಇರಲಿಕ್ಕೆ ಬೇಕು. 
ಇಂಥ ಬಾಕುಗಳು ಇಲ್ಲದಿದ್ದರೆ ಹುಡುಗರನ್ನು ನೆಲದ ಮೇಲೆ. 
ಕೂಡಿಸುವದು ಒಳ್ಳೇದು. ಹುಡುಗರು ಯಾವಾಗಲು ನೀಟಾಗಿ 
ಈೂತು, ಕೆಲಸಮಾಡುತ್ತಿರಬೇಕು. ಬೊಗ್ಗಿ ಫೆಲಸಮಾಡುವದರಿಂದ-. 


ಶಾರೀರಿಕ ಶಿಕ್ಷಣ ೧೧೭ 


ಬೆನ್ನುಹುರಿಯು ಮಣಿದು, ಬೇಗನೆ ಡೂಗುಹಾಯುವ ಸಂಭವವುಂಟು; 
ಫುಪ್ಪುಸಗಳು ಒತ್ತಲ್ಪಟ್ಟು ರಕ್ತಾಭಿಸರಣದ ಕಾರ್ಯವು ಚೆನ್ನಾಗಿ 
ನಡೆಯುವುದಿಲ್ಲ. ಸ್‌ ಹವೆಯು ಒಳಗೆ ಸೇರದ್ದ ರಿಂದ ಎದೆಯು 
ಹರವಾಗದೆ ಗೂಡುಗಟ್ಟುತ್ತದೆ. ಕಪ್ಪು ಹಲಗೆಯ ಮೇಲೆ ಬರೆದದ್ದು 
ವರ್ಗದೊಳಗಿನ ಎಲ್ಲ ಹುಡುಗರಿಗೆ ಕಾಣುವಂತೆ ಅದನ್ನು ತಕ್ಕ ಸ್ಥಳದಲ್ಲಿ 
ಇರಿಸಬೇಕು. ಕಪ್ಪು ಹಲಗೆಯ ಮೇಲೆ ಬರೆಯುವ ಅಕ್ಷರಗಳೂ 
ಅಂಕೆಗಳೂ ಒಡೆದುಕಾಣುವಷು ¥ ದೊಡ್ಡವಿರಬೇಕು. ಓದುವಾಗ 
ವಾಚನ ಪುಸ್ತಕಗಳನ್ನು ಕಣ್ಣಿಗೆ ತೀರ ಸವೂಪವಾಗಿ ಹಿಡಿಯದಂತೆ 
ಎಚ್ಚರಪಡತಕ್ಕದ್ದು. 

ನೇಳಾಸತ್ರಕ:--ಗಣಿತ ಮುಂತಾದ ಮಾನಸಿಕ ಶ್ರಮದ ಪಾಠ 
ಗಳನ್ನು ಮನಸು ದಣಿಯದಿದ್ದಾಗ ಅಂದರೆ ಪ್ರಾರಂಭಕ್ಕೆ ಇಡಬೇಕು. 
ಒಂದರಹಿಂದೊಂದು ಮಾನಸಿಕ ಶ್ರಮದ ಪಾಠಗಳನ್ನೇ ಇಡಬಾರದು. 
ಉದಾಹರಣಾರ್ಥವಾಗಿ ಗಣಿತದ ತರುವಾಯ ವ್ಯಾಕರಣದ ಪಾಠ 
ವನ್ನಾಗಲ್ಲಿ ಶಾಸ್ತ್ರೀಯ ವಿಷಯದ “ಪಾತವನ್ನಾಗಲಿ ಇಡಬಾರದು. 
ನಡುವೆ ತಃ ಚಿತ್ರಕಲೆ, ಆಟಿ, ಕವಾಯತು ಮೊದಲಾದ 
ವ ವಿಷಯಗಳನ್ನು ಹಾಕಿರಬೇಕು. ಅಂದರೆ ಹುಡುಗರಿಗೆ 

ರಾನಸಿಕ ಶ್ರಮದ ಪಾಠಗಳನ್ನು ಕಲಿಯಲಿಕ್ಕೆ ಅಬಾ 
೬ ಬಹಳಹೊತ್ತಿನವರೆಗೆ ಒಂದೇ ಸ್ಥಿತಿಯಲ್ಲಿ ಕೂಡಿಸ 
ಬಾರದು. ಅವರಿಗೆ ಒಂದೊಂದು ಪಾಠವನ್ನು ಅರ್ಧ ತಾಸಿಗಿಂತ ಹೆಚ್ಚು 
ಹೊತ್ತು ಕಲಿಸಬಾರದು, ನಡನಡುವೆ ೧೨ ನಿಮಿಷ ವಿಶ್ನಾ ೦ತಿಯನ್ನು, 
ಇಕೊಡುತ್ತಿರಬೇಕ, 


ಮೇಲೆ ಹೇಳಿದ ಸಂಗತಿಗಳು ಅಲ್ಬವೆಂದು ತೋರಿದರೂ ಶಾರೀರಿಕ 
ಶಿಕ್ಷಣದ ದೃಷ್ಟಿಯಿಂದ ಬಹಳ ಮಹತ್ವದವಿರುತ್ತವೆ. ಹುಡುಗರ 
ನಿತ್ಯದ ಅಭ್ಯಾಸದಲ್ಲಿ ಈ ಸಂಗತಿಗಳ ಕಡೆಗೆ ಶಿಕ್ಪೃಕರು ಎಚ್ಚರದಿಂದ 
ಲಕ್ಷ ಕೊಡುತ್ತಿದ್ದರೆ ಅವರ ಶರೀರದ ಮೇಲೆ ಕೆಟ್ಟ ಪರಿಣಾಮಗಳೇನೂ 
ಆಗುವುದಿಲ್ಲ. 


೧೧೮ ಶಿಕ್ಷಣದ ಮೂತತ್ವಗಳು 


೨ನೆಯದು :-- ಆಟಗಳು, ನ್ಯಾಯಾಮ್ಯ ಕವಾಯತು 


ಆಟಗಳ ವಿಷಯವಾಗಿ ಹಿಂದೆ ೯ನೆಯ ಪ್ರಕರಣದಲ್ಲಿ ಸ್ವತಂತ್ರ, 
ವಿವೇಚನೆಯು ಮಾಡಲ್ಪಟ್ಟಿರುವುದು. ಇಲ್ಲಿ ಶಾರೀರಿಕ ಶಿಕ್ಷಣದ 
ದೃಷ್ಟಿಯಿಂದ ವಿಚಾರಮಾಡಬೇಕಾಗಿದೆ. 


ಶಾರೀರಿಕ ಶಕ್ತಿಗಳ ಬೆಳವಣಿಗೆಯ ದೃಷ್ಟಿಯಿಂದ ಮಕ್ಕಳ 
ಆಯುಷ್ಯದಲ್ಲಿ ನಾಲ್ಕು ಅವಧಿಗಳನ್ನು ಕಲ್ಪಿಸಬಹುದೆಂದು ಹಿಂದೆ 
ಹೇಳಿದೆ... ಸುಮಾರು ಮೊದಲಿನ ೨ ವರ್ಷಗಳು ಮೊದಲನೆಯ 
ಅವಧಿಯಲ್ಲಿ ಸೇರುವುವು. ಈ ಅವಧಿಯಲ್ಲಿ ಮಗುವು ತೀರ ಪರಾಧೀನ 
ವಾಗಿರುವುದು. ಆದಾಗ್ಯೂ ಅದರ ಶಾರೀರಿಕ ಚಟುವಟಿಕೆಯು 
ವಿಶೇಷವಾಗಿರುತ್ತದೆ. ಈ ಚಟುವಟಿಕೆಯಿಂದ ಕೂಸಿಗೆ ಸಾಕಷ್ಟು 
ವ್ಯಾಯಾಮವಾಗುವುದು. ಅದರಿಂದ ಅದರ ಬೆಳವಣಿಗೆಯ ಕಾರ್ಯವು. 
ಒಳ್ಳೇ ಭರದಿಂದ ಸಾಗುವುದು. 

ಮಕ್ಕಳ ೮ ವರ್ಷದ ವಯಸ್ಸನ್ನು ಎರಡನೆಯ ಅವಧಿಯಲ್ಲಿ 
ಸೇರಿಸಬಹುದು. ಪರಾಧೀನತೆಯೋ ಮೊದಲನೆಯ ಅವಧಿಯ ಲಕ್ಷ್ಮಣ 
ವಾಗಿತ್ತು. ಮಕ್ಕಳ ತೀವ್ರವಾದ ಶಾರೀರಿಕ ಬೆಳವಣಿಗೆ, ವಿಶ್ರಾಂತಿ 
ಯಿಲ್ಲದ ಚಟುವಟಿಕೆ, ಇವು ಈ ೨ನೆಯ ಅವಧಿಯ ಮುಖ್ಯ ಲಕ್ಷ್ಮಣ 
ಗಳಾಗಿರುತ್ತವೆ... ಪ್ರಾಥಮಿಕ ಶಾಲೆಯೊಳಗಿನ ಕೆಳಗಿನ ಇಯತ್ತೆ 
ಯೊಳಗಿನ ಹುಡುಗರು ಈ ಗುಂಪಿನಲ್ಲಿ ಸೇರುವರು. ಇದು ಅವರ: 
ಬಾಲ್ಯಾವಸ್ಥೆಯೆಂದು ಹೇಳಲ್ಪಡುವುದು. ಈ ಕಾಲಕ್ಕೆ ಆವರು 
ಜ್ಞಾನೇಂದ್ರಿಯಗಳನ್ನು ಉಪಯೋಗಿಸಿ ಮನಸಿನ ವಿಕಾಸವನ್ನು 
ಮಾಡಿಕೊಳ್ಳಲಿಕ್ಕೆ ಪ್ರಾರಂಭಿಸುತ್ತಿರುವರಾದ ಕಾರಣ ಅವರ ಶಾರೀರಿಕ 
ಚಟುವಟಿಕೆಗೆ ಸಾಕಷ್ಟು ಅವಕಾಶವನ್ನು ಕೊಡಲಿಕ್ಕೆ ಬೇಕು. ಈ 
ಚಟುವಟಿಕೆಗೆ. ಪ್ರತಿಬಂಧಮಾಡುವ್ರದರಿಂದ ಅವರ ಶಾರೀರಿಕ 
ಜಿಳವಣಿಗೆಯು ಕುಗ್ಗು ವುದಲ್ಲದೆ ಮಾನಸಿಕ ವಿಕಾಸಕ್ಕೂ ಧಕ್ಕೆ ತಗಲು 
ವುದು. ಈ ವಯಸ್ಸಿನ ಮಕ್ಕಳ ಮನಸ್ಸು ಬಹಳ ಚಂಚಲವಾಗಿರು. 
ವುದು. ಯಾವದೊಂದು ಕೆಲಸದಲ್ಲಿ ಅದು ಬಹಳ ಹೊತ್ತಿನ ವರೆಗಿ 


ಶಾರೀರಿಕ ಶಿಕ್ಷಣ ೧೧೯ 


ನಿಲ್ಲುವುದಿಲ್ಲ. ಮತ್ತು ಅಪ್ಪಿ ಷ ಕ್ಕೆ ಅಸವಮಾಧಾನನು ವ್ಯಕ್ತವಾಗುವುದು. 
ಅಂದಕೆ ಭಾವನೆಗಳು ಒಳ್ಳೇ ಪ್ರಬಲವಾಗಿರುವುವು. ಈ ಸಂಗತಿಗಳನ್ನು 
ಲಕ್ಬದಲ್ಲಿಟ್ಟು ಶಿಕ್ಷಕರು ಅವರಿಗೆ ಆಟಿಗಳನ್ನು ಆಡಿಸಬೇಕು. ಅಂಥ 
ಕೆಲವು ಆಟಗಳನ್ನು ಇಲ್ಲಿ ಸೂಚಿಸುವೆವ್ರ. 

ಒಂದು ಕಥೆಯನ್ನು ಹೇಳಿ ಆ ಕಥೆಯಲ್ಲಿ ಹೇಳಿದಂತೆ ಅಭಿನಯ 
ಗಳನ್ನು ಮಾಡಿಸುವುದು, ಬೆಕ್ಕಾಗಿ ಇಲಿಗಳನ್ನು ಹಿಡಿಯುವುದು. 
ತೋಳವಾಗಿ ಕುರಿಗಳನ್ನು ಮುರಿಯುವುದು. ಕೋಳಿಯಾಗಿ ಮರಿಗಳಿಗೆ 
ಮೇಯಳಿಕ್ಕೆ ಕಲಿಸುವುದು. ಹಕ್ಕಿಗಳಾಗಿ ಸೈಗಳನ್ನು ರೆಕ್ಕೈಗಳಂತೆ 
ಉಪಯೋಗಿಸಿ ಹಾರುತ್ತ ಹೋಗುವುದು, ಇದೇ ಪ್ರಕಾರ ಒಕ್ಕಲಿಗರು, 
ಬಡಿಗರು, ಕಮ್ಮಾರರು, ಕೊರೆಯುವವರು ಬೀಸುವವರು ಬಗೆಯು 
ವವರು, ನೀರು ಜಗ್ಗುವವರು, ಕಸ ಉಡುಗುವವರು, ರೊಟ್ಟೀ 
ಮಾಡುವವರು, ಇತ್ಯಾದಿ ಕೆಲನಗಾರರು ಮಾಡುವ ಕೆಲನಗಳೆ 
ಅನುಕರಣವನ್ನು ಮಾಡಿಸುವುದು, ಈ ವಯಸ್ಸಿನ ಹುಡುಗರಿಗೆ ತಕ್ಕ 
ಆಟಗಳಾಗಿರುತ್ತವೆ. ಈ ವಯಸ್ಸಿನ ಹುಡುಗರ ಸ್ನಾಯುಗಳಲ್ಲಿ 
ಅಪ್ಪಣೆಯ ಪ್ರಕಾರ ಚಲನವಲನಗಳನ್ನು ಮಾಡುವ ಶಕ್ಕಿಯು ಬಂದಿರು 
ವುದಿಲ್ಲಾದಕಾರಣ ಹುಡುಗರನ್ನು ದುಂಡಗೆ ನಿಲ್ಲಿಸಿ ಶಿಕ ಕನು ತಾನು 
ಕೈಕಾಲುಗಳನ್ನು ಹಿಂದೆ, ಮುಂದೆ, ಮೇಲೆ ಕೆಳಗೆ ಮಾಡಿ, ಚಪ್ಪಳೆ 
ಯನ್ನು ಬಾರಿಸ್ಕಿ ತುದಿಗಾಲಿನಿಂದ ನಡೆದು, ಕಾಲು ಅಪ್ಪಳಿಸುತ್ತ 
ನಡೆದು, ಒಡಿ, ಇತ್ಯಾದಿ ಸ್ವತಃ ಮಾಡಿ ತೋರಿಸಿ ಅದರಂತೆ ಹುಡುಗರಿಗೆ 
ಮಾಡಲಿಕ್ಕೆ ಹೇಳಬೇಕು. 

ಈ ವಯಸ್ಸಿನ ಹೆಣ್ಣುಮಕ್ಕಳು ಹೆಗ್ಗದ ಮೇಲಿನ ಆಟವನ್ನು 
ಒಳ್ಳೇ ಪ್ರೀತಿಯಿಂದ ಆಡುವರು; ಬಾಲಕರ ಇಯತ್ತೆ, ಹಾಗು ೧ನೆಯ 
ಇಯತ್ತೆ ಈ ವರ್ಗಗಳೊಳಗಿನ ಬಾಲಕ-ಬಾಲಕಿಯರಿಗೆ ಅಭಿನಯ ಸಹಿತ 
ವಾದ ಹಾಡುಗಳ ಸಹಾಯ್ಯದಿಂದ ವ್ಯಾಯಾಮವನ್ನು ಮಾಡಿಸುವ 
ರೂಢಿಯು ಇತ್ತಿತ್ತಲಾಗಿ ಸುಧಾರಿಸಿದ ದೇಶಗಳಲ್ಲಿ ಭರದಿಂದ ಬೆಳೆಯ. 
ಹತ್ತಿದೆ, 


೧೨೦ ಶಿಕ್ಷಣದ ಮೂಲತತ್ವಗಳು 


ಹುಡುಗರು ಸುಮಾರು ಎಂಟುವರ್ಷದವರಾದಂದಿನಿಂದ ಸುಮಾರು 
೧೪ ವರ್ಷದವರಾಗುವವರೆಗಿನ ಕಾಲವು ಶಾರೀರಿಕ ಶಿಕ್ಷಣದ ದೃಷ್ಟಿ 
ಯಿಂದ ೩ನೆಯ ಅವಧಿಯೆಂದು ಹೇಳಬಹುದು. ಇದು ಮಕ್ಕಳ ಕುಮಾ 
ರಾವಸ್ಥೆಯು ; ಈ ಅವಧಿಯಲ್ಲಿಯೂ ಮಕ್ಕುಳ ಶಾರೀರಿಕ ಚಟುವಟಿ 
ಕತೆಯು? ವಿಶೇಷವಾಗಿರುವುದು; ಮತ್ತು ಆ ಚಟುವಟಿಕೆಯನ್ನು ಸಹಿಸ ಸುವ 
ಸಾಮರ್ಥ್ಯವೂ ಅವರಲ್ಲಿ ಇರುವುದು. ಸ್ನಾಯುಗಳಲ್ಲಿ ಅಪ್ಪ ಣೆಯಂತೆ 
ಕೆಲಸಮಾಡುವೆ ಶಕ್ತಿಯು ಬರಹತ್ತಿರುವುದು. ಆದಕಾರಣ ಸ ಅವಧಿ 
ಯಲ್ಲಿ ಪದ್ದತಿಗೆ ಸರಿಯಾಗಿ ಡ್ರಿಲ್‌, ಡಂಜೆಲ್ಸಡ್ರಿಲ್‌, ಲಾಠಿ, ಲೇಮೀಮು 
ಗಳನ್ನು ಮಾಡಿಸಬಹುದು. ಲೇಯೀಮು ಹಳ್ಳಿಯ ಜನರಿಗೆ ಒಳ್ಳೇ 
ಸೇರಿಕೆಯ ವಿಷಯವಾಗಿದೆ. ಡ್ರಿಲ್ಲಿನಂತೆ ಇದರ ಬೇರೆ ಬೇರೆ ಪ್ರಕಾರ 
ಗಳನ್ನು ಹುಡುಗರಿಂದಲೂ ಹುಡುಗೆಯರಿಂದಲೂ ಮಾಡಿಸುವುದರಿಂದ 
ಅವರಿಗೆ ಮನೋರಂಜನವಾಗುವುದಲ್ಲದೆ ಸಾಕಷ್ಟು ವ್ಯಾಯಾಮವು 
ದೊರೆಯುವುದು. ಈ ಹುಡುಗರಿಗೆ ನಮಸ್ಕಾರಗಳನ್ನು ಹಾಕಿಸ 
ಬಹುದು; ನಮಸಾ ಸ್ಕಾರವು ಸುಲಭವಾದದ್ದೂ ಸಹಜವಾಗಿ ಸಾಧಿಸು 
ವಂತಹದೂ ಆದ ಬು ವ್ಯಾಯಾಮವಾಗಿದೆ. ಈ ವ್ಯಾಯಾಮವನ್ನು 
ನಿಯವಿತತನದಿಂದ ಪದ್ಧತಿಗೆ ಸರಿಯಾಗಿ ಈ ವಯಸಿ ನ ಬಾಲಬಾಲಕಿ 
ಯರಿಗೆ ಮಾಡಿಸಿದರೆ ಅವರ ಪ್ರಕೃತಿಯು ಚೆನ್ನಾಗಿ ಸುಧಾರಿಸುವುದು. 
ಈ ತರದ ಡ್ರಿಲ್‌ ಹಾಗು ವ್ಯಾಯಾಮಗಳಿಂದ ಹುಡುಗರಲ್ಲಿ ಆಜ್ಞಾ 
ಧಾರಕತನ, ಕೆಲಸದಲ್ಲಿ ತತ್ಪರತೆ, ಈಮೊದಲಾದ ಗುಣಗಳು ಹುಟ್ಟುವುವು, 
ಮತ್ತು ಅವರ ಅವಯವಗಳು ಪ್ರಮಾಣಕ್ಕೆ ಸರಿಯಾಗಿ ಬೆಳವಣಿಗೆ 
ಹೊಂದುವುವು. ಇಡೀ ಶರೀರಕ್ಕೆ ಕೈಕಾಲುಗಳೂ ಅವುಗಳ ಬೆರಳುಗಳೂ 
ಯಾವ ಪ್ರಮಾಣದಿಂದ ಇ.ರತಕ್ಕದ್ದೋ ಅಷ್ಟಕ್ಕಿಂತ ಕಿರಿದಾಗಿರೋಣ, 
ಹೊಟ್ಟಿಯು ಮುಂದೆ. ಬಂದಿರೋಣ ಟೊಂಕವು ಬೊಗ್ಗಿಕೋಣ, 
ಈ ಮೊದಲಾದ ದೋಷಗಳು ಇಲ್ಲದಂತಾಗುವುವು. ಹುಡುಗರು 
ಸೊಟ್ಟಿ ಡೊಂಕ ಕೂಡುವುದರಿಂದಲೂ, ನಿಲ್ಲುವ್ರದರಿಂದಲೂ ನಡೆಯುವು 
ದರಿಂದಲೂ ಶರೀರದ ಎಷ್ಟೋ ಅವಯವಗಳಿಗೆ ಕೆಟ್ಟಿ ರೂಢಿಗಳು 


ಶಾರೀರಿಕ ಶಿಕ್ಷಣ ೧೨೧: 


ಹತ್ತಿರುವುವು. ಅವುಗಳನ್ನು ಡ್ರಿಲ್ಲಿನ ಕೆಲಕೆಲವು ಪ್ರಕಾಂಗಳಿಂದ 
ತೆಗೆದುಹಾಕಿ ಸರಿಪಡಿಸಿಕೊಳ್ಳಲಿಕ್ಕೆ ಅನುಕೂಲವಾಗುವುದು. *ೆಲವು 
`ಹುಡುಗರಿಗೆ ಬಾಯಿ೦ದಲೇ ಉಸುರಾಡಿಸುವ ರೂಢಿಯು ಇರುವುದು. 
ಅದರಿಂದ ಫುಫುಸದಲ್ಲಿ ಸಾಕಷ್ಟು ಹವೆಯು ಸೇರುವುದಿಲ್ಲ. ಹಾಗು 
“ಯಾವಾಗಲು ಬಾಯಿ ತೆರೆದದ್ದೇ ಇರುವುದು. ಇಂಥ ಹುಡುಗರಿಗೆ 
"6 ಮೂಗಿನಿಂದ ಶ್ವಾಸವನ್ನು ನಾಶವಾದ ಒಳೆಗೆ ತಕ್ಕೊ ಳ್ಳು ವದು 
'ೆಲವು ಹೊತ್ತಿ ನವಕಗೆ ಬಿಗಿಹಿಡಿಯುವುದು. ತರುವಾಯ ಹ ನವನ್ನು 
ಸಾವಕಾಶವಾಗಿ ಹೊರಗೆ ಬಿಡುವುದು.” (Long Brae) 
-ಈ ಅಭ್ಯಾಸವನ್ನು ಮೇಲೆ ಮೇಲೆ ಮಾಡಿಸುವುದರಿಂದ ಬಾಯಿಂದ 
ಉಸುರಾಡಿಸುವ ಅವರ ರೂಢಿಯು ತಪ್ಪಿಹೋಗುವುದು. ಈ ವಯಸ್ಸಿನ 
ಹುಡುಗರು ಸಾಧಾರಣವಾಗಿ ಚಂಡು 'ಚಿಣೀಫ ಣಿ, ಕಣ್ಮುಮುಚ್ಚ ಣೆ 
ಕುಂಟಿಹಲಿನೈೆ ಗಣೇಶನ ಅಟಿ ಈ ಮೊದಲಾದ ಆಟಗಳನ್ನು” ಆಡುವರು. 
-ಈ ಆಟಿಗಳಿಂದ ಅವರ 1. ಶಾರೀರಿಕ ಮಾನಸಿಕ ಶಕ್ತಿಗಳ 
ಎ... ಅಲ್ಪ ಸ್ವ ಲ್ಪ ಪ್ರಮಾಣದಿಂದ ಸಹಾಯ್ಯವೂ ಆಗುವುದು. 
ಇಂಥ ಆಟಿಗಳನ್ನು ಹೂ ಹುಡುಗರಲ್ಲಿ ತಮ್ಮ ಎಲ್ಲ ಗೆಳೆಯರೊಳಗೆ 
ತಾವು 1.8 ಹವಣಿಕೆಯು ವಿಶೇಷವಾಗಿರುವುದು. 


ಶಾಲೆಯ ಇತರ ಅಭ್ಯಾಸ ಕ್ರಮದಷ್ಟೇ ಎಲ್ಲ ವಯಸ್ಸಿನ ಎಲ್ಲತರದ 
ಆಟಗಳಿಗೆ ಮಹತ್ವವಿರುವುದು, ಪ್ರತಿ ಎರಡು ತಾಸುಗಳ ಕೊನೆಗೆ 
ಮಕ್ಕಳಿಗೆ ಸ ಲ್ಪ ಹೊತ್ತು ವಿಶಾ ತಂತಿಯನ್ನು ಕೊಡುವುದು ಅವಶ್ಯವು. 
ಅವರು ಆ ವೇಳೆಯನ್ನು ಆಟದಲ್ಲಿ ಕಳೆಯಬೇಕು. ಇಷ್ಟು ಸ್ವಲ್ಪು 
ವೇಳೆಯನ್ನು ಅವರು ಆಟದಲ್ಲಿ ಕಳೆದರೂ ಸಹ ಅವರ ಮನಸಿಗೆ ಉಲ್ಲಾಸ 
ವೆನಿಸುವುದು; ಹೊಸ ಹುರುಪು ಹುಟು ವುದು. ಮಿದುಳಿನಲ್ಲಿ 
ಜಾಗೃತಿಯು ಉ ನ್ನ ವಾಗುವುದು: ಪ ಸಲುವಾಗಿ ಸಾಲೆಯ 
ಸುತ್ತುಮುತ್ತು ಆಟದ ಬೈಲು ಇದ್ದರೆ ವಿಶ್ರಾಂತಿಯ ವೇಳೆಯ 
ಫಿಜವಾದ ಉಪಯೋಗವಾಗುವುದು. 


೧೨೨ ಶಿಕ್ಷಣದ ಮೂಲತತ ಗಳು 
2 


ಹುಡುಗರ ೧೪ ವರ್ಷದ ಮುಂದಿನ ವಯಸ್ಸು ಶಾರೀರಿಕ ಜಿಳವಣಿ 
ಗೆಯ ನಾಲ್ಕನೆಯ ಅವಧಿಯು. ಈ ಕಾಲಕ್ಕೆ ಅವರು ತಕ್ಕಷ್ಟು 
ಪ್ರಾಢರಾಗಿರುವರು. ಇದು ಅವರ ತಾರುಣ್ಯದ ಕಾಲವೆಂದು. 
ಅನ್ನ ಬಹುದು. ಈಗ ಅವರಿಗೆ ಸಮಾಜದ ಕಲ್ಪನೆಯು ಆಗುವಷ್ಟು 
ತಿಳವಳಿಕೆಯು ಬಂದಿರುವುದು. ಕುಮಾರಾವಸ್ಥೆಯಲ್ಲಿ ಅವರ ಮನಸಿನ: 
ಒಲವು ತಮ್ಮ ಸರಿಕರೊಳಗೆ ಮೇಲಾಗುವ ಕಡೆಗೇ ಇರುತ್ತಿತ್ತು. 
ಈಗ ಅವರು ಪಂಗಡಗಳನ್ನು ಮಾಡಿಕೊಂಡು ಆಡುವರು. ಮತ್ತು, 
ತಮ್ಮ ಯಾವತ್ತು ಶಾರೀರಿಕ ಮಾನಸಿಕ ಶಕ್ತಿಗಳನ್ನು ಕೇವಲ ತಮ್ಮ 
ಸಲುವಾಗಿಯೇ ಉಪಯೋಗಿಸಿಕೊಳ್ಳದೆ ತಮ್ಮ ಪಂಗಡದವರ ಸಲುವಾಗಿ: 
ಉಪಯೋಗಿಸಿ, ಅವರಿಗೆ ಜಯಸಂಪಾದಿಸಿಕೊಡಲಿಕ್ಕೆ ಯತ್ನಮಾಡು 
ವರು. ಈ ಕಾಲಕ್ಕೆ ಹುಡುಗರಲ್ಲಿ ಸ್ಪಜನಪ್ರೀತಿ, ಸಹಾನುಭೂತಿ, 
ಈರ್ಷೆ, ಥೈರ್ಯ, ಸಾಹಸ, ಕರ್ತವ್ಯದಕ್ಸುತೆ, ಮಹತ್ವಾಕಾಂಕ್ಟೈ. 
ವಿವೇಕ, ನ್ಯಾಯಾನ್ಯಾಯಗಳ ವಿಚಾರ ಇವೇ ಮೊದಲಾದ ಸದ್ಗುಣಗಳು 
ಮೊಳೆದೋರುವುವು. ಅವುಗಳ ಸಂಗಡಲೇ ವಿರುದ್ಧಪಂಗಡದವರ: 
ವಿಷಯವಾಗಿ ಕೋಪ, ದ್ವೇಷ, ಅಸೂಯೆ ಮೊದಲಾದ ದುರ್ಗುಣಗಳೂ 
ತೋರುವುವು. ತಮ್ಮ ಪಕ್ಚದ ಅಭಿಮಾನದಿಂದಲೂ ತಮ್ಮ ಜತೆಗಾರ: 
ಮೇಲಿನ ಪ್ರೀತಿಯಿಂದಲೂ, ತಮ್ಮೊಳಗಿರುವ ದೋಷಗಳು ಕಾಣದಂತಾ 
ಗುವುವು, ಅದೇ ವಿರುದ್ಧಪಂಗಡದವರ ಸಣ್ಣ ಪುಟ್ಟಿ ದೋಷಗಳೂ 
ಕೂಡ ಒಡೆದುಕಾಣುವುವು. ಅದರಿಂದ ನಾನಾ ಪ್ರಕಾರದ ಮನೋ 
ಏಕಾರಗಳು ಉತ್ಪನ್ನವಾಗುವುವು. ಇಂಥ ಪ್ರಸಂಗಗಳಲ್ಲಿ ಉದಾತ್ತ 
ಗುಣಮಂಡಿತನೂ, ಗುಣಗ್ರಾಹಿಯೂ, ಜಾಣನ್ಶ್ಕೂ ವ್ಯವಹಾರ 
ಚತುರನೂ ಅದ ಶಿಕ್ಸಕನು ಆ ಹುಡುಗರೊಳಗೆ ಕೂಡಿಕೊಂಡಿದ್ದು, 
ಅವರು ಪರಿಪೂರ್ಣವಾದ ಬಾಳುವೆಗೆ ತಕ್ಕವರಾಗುವಂತೆ ಯಾವ ಯಾವ 
ಗುಣಗಳಿಗೆ ಉತ್ತೇಜನವನ್ನು ಕೊಡಬೇಕೆಂಬ ಬಗ್ಗೆಯೂ, ಯಾವೆ 
ಯಾವ ಮನೋವಿಕಾರಗಳನ್ನು ಎಷ್ಟರಮಟ್ಟಿಗೆ ಹತ್ಕೊತ್ತಬೇಕೆಂಬ. 
ಬಗ್ಗೆಯೂ ನಿಷ್ಟಕ್ಸ ಪಾತ ಬುದ್ಧಿಯಿಂದ ಆಯಾ ಪ್ರಸಂಗಗಳಲ್ಲಿ ವಿಚಾರ 


ಶಾರೀರಿಕ ಶಿಕ್ಷಣ ೧೨ತಿ. 


ಮಾಡಿ ಹುಡುಗರಿಗೆ ನಿರ್ಣಯವನ್ನು ಹೇಳಬೇಕಾಗುವುದು. ಮತ್ತು 
ಆಟಗಳಲ್ಲಿಯೂ, ಅಭ್ಯಾಸದಲ್ಲಿಯೂ ಕೆಲಸಗಳಲ್ಲಿಯೂ ಉದಾತ್ತವಾದ. 
ಧ್ಯೇಯವನ್ನು ಮುಂದೆ ಇಟ್ಟುಕೊಂಡು ನಡೆಯಖವ ರೀತಿಯನ್ನು ತನ್ನ 
ಸ್ವಂತ ಉದಾಹರಣೆಯಿಂದ ತಿಳಿಸಿಕೊಡಬೇಕಾಗುವುದು. 


ಈ ಅವಧಿಯಲ್ಲಿ ಹುಡುಗರು, ಖೋ ಖೋ, ತಿಳ್ಳಿ, ಹುತುತು, 
ಕ್ರಿಕೆಟ್‌, ಬಿನಿಸ್‌, ಫುಟ್‌ಬಾಲ, ಹಾಕಿ ಮೊದಲಾದ ಆಟಗಳನ್ನು 
ಆಡುವರು. ಈ ಬಲ್ಲ ಆಟಿಗಳಲ್ಲಿಯೂ ಪಂಗಡಗಳನ್ನು ಮಾಡಿಕೊಳ್ಳ 
ಬೇಕಾಗುವುದು. 


ಈ ವಯಸ್ಸಿನ ಹುಡುಗರಿಗೆ ಮೇಲೆ ಹೇಳಿದ್ದಕಿ ೦ತ ಹೆಚ್ಚು ಕಠಿಣ 
ವಾದ ಡ್ರಿಲ್ಲಿನ ವಕ್ಸರಸಾಯಿಜುಗಳನ್ನೂ ಮಲಖಾಂಬ, ಹಾರಿರಾಂಟಿಲ- 
ಬಾರ ಪ್ಯಾರಲಲ್‌ ಬಾರ, ದಾಂಡಪಟ್ಟಿಗಳನ್ನು ತಿರು ವೋಣ ಮೊದಲಾದ 
ಕಸರತ್ತುಗಳನ್ನು ಮಾಡಿಸಬಹುದು. ಆದರೆ ಈ ಎಲ್ಲ ಕೆಲಸಗಳನ್ನು 
ಮಾಡಿಸುವುದರಲ್ಲಿ ಶಿಕಕರು ಒಂದು ಮಾತನ್ನು ಲಕ್ಷ ದಲ್ಲಿಡತಕ್ಕದ್ದು. 
ಅದು ಯಾವುದೆಂದರೆ:- ಶಾಲೆಯಲ್ಲಿ ಮಾಡಿಸುವ ಈ ತಂದ ವ್ಯಾಯಾಮ 
ದಿಂದ ವಿದ್ಯಾರ್ಥಿಗಳು ಜಟ್ಟಿ ಗಳು ಆಥವಾ ಕಸರತ್ತಿನ ಆಟವನ್ನಾಡು 
ವವರು ಆಗಬೇಕೆಂಬ ಉದ್ದೇಶವಿರುವುದಿಲ್ಲ. ಆದರೆ ಆವರ ಇಡೀ ಶರೀರವು 
ತಕ್ಕ ಪ್ರಮಾಣದಿಂದ ಬೆಳವಣಿಗೆಹೊಂದಬೇಕೆಂತಲೂ, ಸ್ನಾಯುಗಳು 
ಬಲಕಟ್ಟಾಗಬೇಕೆಂತಲೂ, ಮಾನಸಿಕ ಶಕ್ತಿಗಳ ವಿಕಾಸಕ್ಕೆ ಸಾಹಾಯ್ಯ 
ವಾಗಬೇಕೆಂತಲೂ, ಎಷೊ ಕ್ರೀ ಸದ್ಗುಣಗಳ ಪೋಷಣವಾಗಬೇಕೆಂತಲೂ, 
ಈ ವ್ಯಾಯಾಮಗಳು ಮಾಡಿಸಲ್ಪಡುವವು. 


೩ ನೆಯದು ಹಸ್ತವ್ಯವಸಾಯಗಳು :-- ಹುಡುಗರ ಕಣ್ಣು 
ಗಳಿಗೂ ಕೈಬೆರಳುಗಳಿಗೂ ತಕ್ಕ ವ್ಯಾಯಾಮವು ದೊರೆತು ಅವರಲ್ಲಿ 
ಸೂಕ್ಟ್ಮ್ಮವಾದ ನಿರೀಕ್ಷ ಣಶಕ್ಕಿಯೂ, ಸೌಂದರ್ಯಪ್ರೀತಿಯೂ, 
ಕೌಶಲ್ಯವೂ ಉತ್ಪನ್ನವಾಗಲಕ್ಕೆ ಅನೇಕ ಪ್ರಕಾರದ ಹಸ್ಕವ್ಯವಸಾಯ 
ಗಳನ್ನು ಮಾಡಿಸಬೇಕು. ಈ ಕೆಲಸದಲ್ಲಿ ಅವರ ಪ್ರೀತಿ 'ಆಸಕ್ತಿಗಳು 


“೧೨೪ ಶಿಕ್ಷಣದ ಮೂಲತತ್ತ್ವಗಳು 


ತೋರುವುವು. ಈ ಪಾಠಗಳಾದರೂ ಅವರ ವಯಸ್ಸಿಗೆ ಅನುಗುಣ 
ವಾಗಿರಬೇಕು, ಮತ್ತು ಅವು ಗಣಿತ, ವಸ್ತು ಪಾಠ, ಭೂಗೋಲ 
ಮೊದಲಾದ ಬೇರೆ ವಿಷಯಗಳಿಗೆ ಸಂಬಂಧಪಟ್ಟವುಗಳಾಗಿರಬೇಕು. 
ಹೀಗೆ ಮಾಡುವುದರಿಂದ ಅವರ ಮಾನಸಿಕ ಶಿಕ್ಷಣಕ್ಕೂ ಸಾಹಾಯ್ಯ 
-ವಾಗುವುದು. ಹುಡುಗರು ಮಾಡುವ ಈ ತರದ ಕೆಲಸಗಳಲ್ಲಿ ವಿಶೇಷ 
ಸೂಕ್ಷ್ಮ ತಿತ್ತವನ್ನೂ ಜಾಣತನವನ್ನೂ ಅಪೇಶ್ಸಿ ಸಬಾರದು. ಸ್ಕೂ ಅವಮಾನ 
ಹಿಂದ ಕಲ ನೆಯು ವ್ಯಕ್ತ ವಿಡಕೆ i. 
ಈ ಬಗೆಯ ಕೆಲವು ಹಸ್ತವ್ಯವಸಾಯಗಳನ್ನು ಇಲ್ಲಿ ಸೂಚಿಸುವೆನು. 
೧ ಮಣಿಗಳನ್ನು ಪೋಣಿಸುವುದು:- ಈ ಕೆಲಸದಿಂದ 
ಬಣ್ಣ ಸಂಖ್ಯೆಗಳ ಜನ್ಮಾನಮಾಡಿಕೊಡಲಿಕ್ಕೆ ಅನು ಕೂಲ- 
ವಾಗುವುದು. 
ಕಾಗದಗಳನ್ನು ಮಡಿಚಿ ಬೇರೆಬೇರೆ ಆಕೃತಿಗಳನ್ನು 
ಮಾಡಿಸುವುದು, 
೩. ಚಿತ್ರಗಳನ್ನು ತೆಗೆಯುವುದು:--ವಸ್ತುಗಳನ್ನು ಸೂಕ್ಟ್ಮ್ಮ 
ವಾಗಿ ನೋಡುವ ಚಟವು ಹತ್ತುವುದು. 
೪. ಮಣ್ಣಿ ನಿಂದ ಬೇರೆಬೇರೆ ಆಕೃತಿಗಳನ್ನು ಮಾಡಿಸುವುದು 
ಈ ವಿಷಯದಿಂದಲೂ, ಚಿತೆ ಈಸ್ಟ ವನ್ನು ಗಳನ್ನು 
ಸೂಕ್ಶ್ಮವಾಗಿ ಸೋಜ್‌ ಅಭ್ಯಾಸವಾಗು 
ವುದು. 
ಇದಲ್ಲದೆ ತೋಟದಲ್ಲಿ ತರತರದ ಗಿಡಗಳನ್ನು ಹಚ್ಚುವುದು 
“ಅವುಗಳನ್ನು ಜೋಪಾನಮಾಡುವುದು, ಓದಿದ ಅಥವಾ ಕೇಳಿದ 
ಕಥೆಗಳನ್ನು ಬರೆಯುವುದು ಇತ್ಯಾದಿ ಕೆಲಸಗಳನ್ನು ಮೇಲಿನ ವರ್ಗದ 
ಹುಡುಗರಿಂದ ಮಾಡಿಸಬಹುದು. 
ಈ ಎಲ್ಲ ಹಸ್ತವ್ಯವಸಾಯಗಳ ಪಾಠಗಳನ್ನು ಏರಿಕೆಯ ಕ್ರಮದಿಂದ 
ಹೇಗೆ ರಚಿಸಿಕೊಳ್ಳಬೇಕೆಂಬುದನ್ನೂ ಆ ಪಾಠಗಳನ್ನು ಹೇಗೆ ಕಲಿಸ- 


ಶಾರೀರಿಕ ಶಿಕ್ಷಣ ೧೨೫: 


ಬೇಕೆಂಬುದನ್ನೂ ಯಾವ ಉಪಕರಣಗಳು ಬೇಕೆಂಬುದನ್ನೂ ಸ ತಂತ್ರ 
ವಾಗಿ ವಿವೇಚನೆಮಾಡತಕ್ಕದ್ದಿರುವುದು. 

ಇನ್ನು ಶಾರೀರಿಕ ಶಿಕ್ಷಣದ ಬಗ್ಗೆ ಅವಶ್ಯವಾಗಿ ಹೇಳತಕ್ಕು 
ಇನ್ನೊ ೦ದು ಮಾತನ್ನು ಹೇಳಿ ಬೆ 4 ಕರಣವನ್ನು ಮುಗಿಸ ವೆನು. 


ತಾಯಿತಂದೆಗಳೂ, ಶಿಕ್ಷಕರೂ ಮಕ್ಕಳ ಶಾರೀರಿಕ ಶಿಕ್ಚ ಣದ. 
ಬಗ್ಗೆ ಬಹಳ ಅನಾಸ್ಕೆಯನ್ನು ತೋರಿಸುವರು. ಹಿತ್ತಲಲ್ಲಿ ಒಂದು- 
ಗಿಡವನ್ನು ಹಚ್ಚಿ ಅದನ್ನು ಒಳ್ಳೇ ಎಚ್ಚರಿಕೆಯಿಂದ ಜೋಪಾನಮಾಡ 
ಬಲ್ಲರು ; ಆದರೆ ತಮ್ಮ ಮಕ್ಕಳು ಸಶಕ್ತರೂ, ಆರೋಗ್ಯವಂತರೂ. 
ಆಗಿ ಯೋಗ್ಯವಾಗಿ ಬೆಳವಣಿಗೆಯನ್ನು ಹೊಂದುವರೋ ಇಲ್ಲವೋ 
ಎಂಬುದನ್ನು ತಾಯಿತಂದೆಗಳು ನೋಡುವುದಿಲ್ಲ. ಶಾಲೆಯಲ್ಲಿ 
ಮಾನಸಿಕ ಶಿಕ್ಷಣವನ್ನು ಕೊಟ್ಟರೆ ತಮ್ಮ ಕರ್ತವ್ಯವು ಮುಗಿಯಿತೆಂದು 
ಶಿಕಕರು ತಿಳಿಯುತ್ತಾರೆ. ಆದರೆ ಇತ್ತಿತ್ತಲಾಗಿ ಈ ವಿಚಾರವು ಬದಲಾಗಿ. 
ಪ್ರತಿಒಂದು ಶಾಲೆಯಲ್ಲಿಯೂ ಶಿಕ್ಷಕರು ಶಾರೀರಿಕ ಶಿಕ್ಷಣದ ಬಗ್ಗೆ 
ಲಕ್ಷ್ಮಕೊಡುತ್ತಿರುವುದು ಸಂತೋಷದ ಸಂಗತಿಯಾಗಿರುತ್ತದೆ. 


ಚಿಕ್ಕಮಕ್ಕಳ ಸ್ನಾಯುಗಳಿಗೆ ಸರಿಯಾದ ರೂಢಿಗಳು ಹತ್ತ 
ಬೇಕೆಂತಲೂ, ಪ್ರತಿಒಂದು ಸ್ನಾಯುವಿಗೆ ಸಾಕಷು ), ವ್ಯವಸಾಯವು 
ದೊರೆತು ಅದರ ಚಪಲತನವೂ, ಕಸುವೂ ಬೆಳೆಯಬೇಕೆಂತಲೂ 
ಇಂಗ್ಲಂಡದ ಎಜುಕೇಶನ್‌ ಬೋರ್ಡಿನವರು ಆಟಿಗಳ ಒಂದು ಹೂಸ 
ಆಭ್ಯಾಸಕ್ರ ಮವನ್ನು ಸಿದ್ಧಪ ಡಿಸಿದ್ದಾರೆ. ಈ ಆಟಿಗಳಿಂದ ಹುಡುಗರ 
ಚಟ ಜಸ ಅವರಿಗೆ ನೈತಿಕ ಬೌದ್ಧಿ ಕ ಶಿಕ ಸ್ಫಣವೂ 
ದೊರೆಯುವುದು. ಈ ಆಟಗಳಿಗೆ ಸಾಹಿತ್ಯ ;ಗಳೂ ಗಿ 
ಬೇಕಾಗುವುದಿಲ್ಲ. ಇವುಗಳಲ್ಲಿ ಎಷ್ಟೋ ಆಟಗಳನ್ನು ನಮ್ಮ ಶಾಲೆ 
ಗಳಲ್ಲಿಯೂ ಆಡಿಸಲಿಕ್ಕೆ ಬರುವಂತಿರುವುದು. 


ಮಕ್ಕ ಳಿಗೆ ಸ್ವಚ್ಛತೆಯ ಚಟಗಳನ್ನು ಹಚು ವುದು, ಅವರಿಗೆ 


ತಮ್ಮ ಫಿ ಇಂ ತ ಸೂಸು; LE, ಮೈ ಸ ಸ್ವಚ್ಚವಾಗಿಟ್ಟ್ಟು 


೧೨೬ ಶಿಕ್ಷಣದ-ಮೂಲತತ್ವಗಳು 


ಕೊಳ ೈಲಿಕ್ಕೆ ಕಲಿಸುವುದು, ಸ್ವಚ್ಛ ವಾದ ನೀರಿನ, ಪೌಷ್ಟಿಕ ಅನ್ನದ, 
ಮಹತ್ವ ವನ್ನು ಅವರ ಮೂ ಚೀಲ ಕು. ಇತ್ಯಾದಿ 
ಸಂಗತಿಗಳು ಸರೀರ ಶಿಕ್ಚ ಣದಲ್ಲಿ ಸಮಾನೇಶವಾಗುನುವು. ಶಕ್ಕುವಿದ್ದೆ ರೆ 
ಮಕ್ಕಳ ಆರೋಗ್ಯ ವನ್ನು ವರ್ಷಕ್ಕೊ ೦ದು ಸಲ ಡಾಕ್ಟ ರರಿಂದ ಪರಿಕ್ಷಿಸ 
ತ್ರಿರಬೇಕು. ವಿಶೇಷ CE ಇದ್ದ ರೆ he 
ಸೂಚನೆಗಳನ್ನು ಕಳಿಸಬೇಕು. ಪ್ರತಿ ಒಬ್ಬ ಹುಡುಗನ ತೂಕ, ತ್ಮ 
ರಳತೆ, ಆಯು ಸುತ್ತಳತೆ ಇವುಗಳ ಅಳತೆಯನ್ನು ತಿಂಗಳಿಗೊಂದು ಸಾರೆ 
ಬರೆದಿಡಬೇಕು. ಅದರಿಂದ ಅವರ ಶೇರಾಶೋಗ್ಯವೂ, ಬೆಳವಣಿಗೆಯೂ 
ತಿಳಿಯುವುವು. 





೧೨ನೆಯ ಪ್ರಕರಣ 
ಶಾಲೆಯ ತಿದ್ದುವಿಕೆ 


ಪೆ'ಉಲೆಯ ಎಲ್ಲ ಕೆಲಸಗಳು ಸುಸೂತ್ರವಾಗಿ ಸಾಗಬೇಕಾದರೆ 
ತಿದ್ದುವಿಕೆಯು ಚೆನ್ನಾಗಿ ನೆಲೆಗೊಂಡಿರಬೇಕು. ಮಕ್ಕಳ ಶೀಲ ಪರಿ- 
ಪೋಷಣೆಗೂ, ಬುದ್ಧಿ ಯ ಸಂಸ್ಥಾರಕ್ಕೂ ತಿದ್ದುವಿಕೆಯು ಅವಶ್ಯವಾಗಿ 
ಬೇಕು. ಆಟಿಗಳನ ನ್ನು 'ಆಡುವಾಗಲೂ, ಕವಾಯ ಸಿತು ಮಾಡುವಾಗಲೂ 
ತಿದ್ದುವಿಕೆಯಿಲ್ಲದಿದ್ದರೆ ಸಾಗುವಂತೆ ಇಲ್ಲ. ಒಟ್ಟಾರೆ, ತಿದ್ದುವಿಕೆಯು 
ಶಾಲೆಯ ಕೆಲಸದಲ್ಲಿ ಒಳ್ಳೇ ಮಹತ್ತ್ವದ ಅಂಗವಾಗಿದೆ. ಅದು ಈ 
ಪ್ರಕರಣದಲ್ಲಿ ಏವರಿಸಲ್ಪಟ್ಟಿದೆ. 

ತಿದ್ದುನಿಕೆಯು ನೆಲೆಗೊಂಡ ಶಾಲೆ: ಶಾಲೆಯ ಎಲ್ಲ ಕೆಲಸ 
ಗಳು ಸುಸೂತ್ರವಾಗಿ ಸಾಗಬೇಕಾದರೆ ಶಾಲೆಯಲ್ಲಿ ತಿದ್ದುವಿಕೆಯು 
ಚೆನ್ನಾಗಿ ನೆಲೆಗೊಂಡಿರಬೇಕು. ತಿದ್ದುವಿಕೆ ಇಲ್ಲದ ಶಾಲೆಯಲ್ಲಿ ಶಾರೀರಿಕ, 
ಬೌದ್ದಿಕ ಹಾಗು ನೈತಿಕ ಶಿಕ್ಕ ನ ಣವು "ದೊರೆಯುವುದಿಲ್ಲ. ತಿದ್ದುವಿಕೆಯು 
ಫೆಲೆಗೊಂಡಿರುವ ಶಾಲೆಯ ಸಿ ತಮ್ಮ ಶಾಲೆಯ ನಿಯಮ 
ಗಳನ್ನು ಒಳ್ಳೇ ಆನಂದದಿಂದ ಪಾಲಿಸುವರು ; ತಮ್ಮ ಶಿಕ್ಷಕನಿಗೆ 
ಸನ್ಮಾನಕೊಟ್ಟು ಅವನ ಕೂಡ ಪ್ರೇಮದಿಂದಲೂ, ಆದರದಿಂದಲೂ 
ನಡಕೊಳ್ಳುವರು. ಅವನ ಆಜ್ಞೆಯನ್ನು ಎಂದೂ ಉಲ್ಲಂಘಿಸುವುದಿಲ್ಲ. 
ಹುಡುಗರು ತಮ್ಮುತಮ್ಮೊಳಗೆ ಸಹಾನುಭೂತಿಯಿಂದ ನಡಕೆೊಳ್ಳುವರು. 
ತಮ್ಮತಮ್ಮ ಕೆಲಸಗಳನ್ನು ನಿಯ ಮದಿಂದಲೂ ವ್ಯವಸ್ಥೆ ಯಿಂದಲೂ 
ಅಂತಃ ಹರೊಪೂರೇಕಪಾಗಿ ಯೂ ಮಾಡುವರು, ಇಂಥ ಹುಡು ಗರಿತದಲ್ಲೇ 
“ಯಾವುದೊಂದು ದೊಡ ಕಾರ್ಯವು ಪರಸ್ಪರ ಸಹಕಾರಿತೆಯಿಂದ ನೆರ 
ವೇರುವುದು ಶಕ್ಯವಿರುವುದು, ಆ ಹುಡುಗರು ನಿಷ್ಕಾರಣವಾಗಿ ಎರಡನೆ 
ಯವರನ್ನು ಅವಲಂಬಿಸುವುದಿಲ್ಲ. ಅವರು ಯಾವಾಗಲೂ ಸತ್ಯವನ್ನೇ 


೧೨೮ ಶಿಕ್ಷಣದ ಮೂಲತತ್ವಗಳು 


ನುಡಿಯುವರು. ಸುಳ್ಳು ಮಾತಾಡುವ ಪ್ರಸಂಗವು ಅವರಿಗೆ ಎಂದೂ 
ಒದಗುವುದಿಲ್ಲ. ಆಕಸ್ಮಿಕವಾಗಿ ಅವರಿಂದ ತಪ್ಪು ಸಂಭವಿಸಿದರೆ ಆದನ್ನು 
ಒಪ್ಪಿ ಕೊಳು ವುದು ಶೀಳುತನವೆಂದು ಅವರು ತಿಳಿಯುವುದಿಲ್ಲ. ಮತ್ತು 
ಹಾಗೆ ಮಾಡಲಿಕ್ಕೆ ಅವರು ಎಳ್ಳಷ್ಟಾದರೂ ಹೆದರುವುದಿಲ್ಲ. ಇಂಥ. 
ಶಾಲೆಯಲ್ಲಿ ಹುಡುಗರಿಗೆ ಆತ್ಮಸಂಯಮನದ ಪಾಠವು ದೊರೆಯುವುದು.. 
ಸ್ವಾಭಿಮಾನವೂ ವಿನಯವೂ ಉತ್ಪನ್ನ ವಾಗುವುವು. ಉದ್ಯೋಗದ. 
ಚಟವು ಹತ್ತುವುದು. ಈ ಮೇರೆಗೆ ಯಾವ ಸದ್ಗುಣಗಳಿಂದ ಮುಂದಿನ. 
ಆಯುಷ್ಯದಲ್ಲಿ ಅವರು ಕೈಕೊಂಡ ಕೆಲಸದಲ್ಲಿ ಯಶವು ದೊರೆಯುವುದೋ' 
ಅವರ ಕಾಲವು ಸುಖದಿಂದ ಹೋಗುವುದೋ ಅಂಥ ಸದ್ಗುಣಗಳು. 
ಶಾಲೆಯ ಒಳ್ಳೇ' ತಿದ್ಧುವಿಕೆಯಿಂದ ಹುಡುಗರಿಗೆ ಚಿಕ್ಕಂದಿನಿಂದಲೇ" 
ಹತ್ತುವುವು. 


ತಿದ್ದು ವಿಕೆ ಇಲ್ಲದ ಶಾಲೆಯ ಸ್ಥ ತಿಯು ಮೇಲಿನ ವರ್ಣನೆಗೆ: 
ತೀರ ವಿಪರೀತವಾಗಿರುತ್ತ ದೆ. ಈ ಶಾಲೆಯೊಳಗಿನ ಹುಡುಗರು ನಿಯಮ 
ದಿಂದ ಹೊತ್ತಿಗೆ ಸರಿಯಾಗಿ ಶಾಲೆಗೆ ಬರುತ್ತಿರುವುದಿಲ್ಲ. ಮನಸುಗೊಟ್ಟು. 
ಪಾಠಗಳನ ನಿ ಕಲಿಯುತಿ _ರುವುದಿಲ್ಲ. ಶಿಕ್ಷಕರು ಪಾಠಗಳನ್ನು ಕಲಿಸು. 
ತ್ರಿರುವಾಗ "ಕೆಲವು ಹುಡುಗರು ಪಾಠದ ಕಡೆಗೆ ಲಕ್ಬವನ್ನು ಕೊಡುತ್ತಿ 
ರುವರು ; ಕೆಲವರು ತಮ್ಮುತಮ್ಮೊಳಗೆ ಮಾತನಾಡುತ್ಮಿರುವರು. ಬೇರಿ 
ಕೆಲವರು ತಮ್ಮ ನೆರಿಯಲ್ಲಿ ಕುಳಿತವರಿಗೆ ಏನಾದರೂ ಜೇಷ್ಟೆಮಾಡಿ- 
ವಿನೋದದಿಂದ ಕಾಲಕಳೆಯುತ್ತಿರುವರು. ಅಂಕಗಣಿತದ ಪಾಠವು. 
ನಡೆದಾಗ ಕೆಲವು ಹುಡುಗರು ಕೊಟ್ಟಿ ಉದಾಹರಣೆಯನ್ನು ಬಿಡಿಸುತ್ತಿ, 
ರುವರು. ಕೆಲವರು ಎರಡನೆಯವರ ಪಾಟಿಯನ್ನು ನೋಡಿಕೊಂಡು. 
ಬರಕೊಳ್ಳುತ್ತಿರುವರು. ಬೇರೆ ಕೆಲವರು ಸ್ವಸ ಸ್ಮವಾಗಿ ಕುಳಿತು ಕೊಂಡಿ. 
ರುವರು; ಶಿಕ್ಷಕನು ಏನಾದರೂ ಒಂದು ಪ್ರಶ್ನ ವನ್ನು ಹೇಳಿದರೆ ಅದರ. 
ಉತ್ತರವನ್ನು ಬೇಕಾದವನು ಕೊಡುವನು. ಇಲ್ಲನೆ ನಾಲ್ಕೈದು 
ಹುಡುಗರು ಒಮ್ಮೆಲೆ ಎದ್ದುನಿಂತು ಗೊಂದಲವನ್ನು ಎಬ್ಬಿಸ:ವರು. 
ಈ ಸ್ಕ್ರಿತಿಯು' ದಿನಾಲು ಆ ಶಾಲೆಯಲ್ಲಿ ದೃಷ್ಟಿಗೆ ಬೀಳುವುದು. ಆದರಿಂದ 


ಶಾಲೆಯ ತಿದ್ದುವಿಕೆ ೧೨೯ 


ಹುಡುಗರಿಗೆ ಅವೈಸ್ಥಿ ತತನ, ಅನಿಯವಿಂತತನ, ಸೋಮಾರಿತನ, ಬೇಸರಿಕೆ 
ಮೊದಲಾದ ದುರ್ಗುಣಗಳು ಅಂಟಿಕೊಳ್ಳು ವವು. ಪರಸ್ಪರ ಸಹಾನು 
ಭೂತಿಯಿಂದಲೂ ಸಹಕಾರಿತೆಯಿಂದಲೂ 'ಸಡಳೊಳ್ಳು ವ ಹ ಸಂಗಗಳು 
ಬಂದಿರುವದಿಲ್ಲಾದ ಕಾರಣ ಈ ಸದ್ಗುಣಗಳು ಅವರಿಗೆ Bf ವುದಿಲ್ಲ. 
ಹೊತ್ತುಬಂದಾಗ ಏನಾದರೂ ಹೇಳಿದರೆ ಪಾರಾಗುವುದು ಶಕ್ಕವಿರುವು 
ದೆಂಬ ನಂಬಿಗೆ ಇರುವುದರಿಂದ ಅವರಿಗೆ ಅಪ್ರಾಮಾಣಿಕತನ, ಅಸತ್ಯ 
ಭಾಷಣ ಇವೇ ಮೊದಲಾದ ದುರ್ಗುಣಗಳು ಹತ್ತುವುವು. ಮನಸ್ಸನ್ನು 
ಅಂಕಿತದಲ್ಲಿಟ್ಟುಕೊಂಡು ನಿಯಮಗಳಂತೆ ನಡೆಯುವ ರೂಢಿಯು ಇಲ್ಲದ್ದ 
ರಿಂದಲೂ ಯಾವಾಗಲೂ ಸ್ವಚ್ಛ್ಚಂದವೃತ್ತಿಯಿಂದ ಸಡೆದದ್ದರಿಂದಲೂ ಈ 
ಶಾಲೆಯ ಹುಡುಗರಿಗೆ ನು ರೂಢಿಯು ಎಂದೂ ಹತ್ತು 

ವುದಿಲ್ಲ. ಒಂದು ದಿವಸ ಪಾಠವನು ನ್ನು ಕಲಿಯುವುದು ಒಂದು ದಿವಸ 
ಬಿಟ್ಟುಬಿಡುವುದು ಈ ಕ್ರಮವು ಯಾವಾಗಲೂ ನಡೆಯುತ್ತಿರುವುದ 
ರಂದ ಅವರಿಗೆ ಸತತವಾಗಿ ಉದ್ಯೋಗಮಾಡುವ ಚಟವು ಹತ್ತುವುದಿಲ್ಲ. 
ಶಾಲೆಯ ಕೆಲಸಗಳು ವ್ಯವಸ್ಥೆಯಿಂದ ನಡೆಯುತ್ತಿರುವುದಿಲ್ಲಾದ ಕಾರಣ 
ಆ ಶಾಲೆಯ ಹುಡುಗರಲ್ಲಿ ವಿನಯ, ಆಜ್ಞ್ವಾಪಾಲನ, ಸ್ವಾಭಿಮಾನ 
ಮೊದಲಾದ ಸದ್ಗುಣಗಳು ಹುಟ್ಟುವುದಿಲ್ಲ. ಸಾರಾಂಶ: ತಿದ್ದುವಿಕೆ 
ಇಲ್ಲದ ಶಾಲೆಯಲ್ಲಿ ಕಲಿತ ಹುಡುಗರಿಗೆ, ಮನುಷ್ಯನು ಮುಂದಿನ 
ಆಯುಷ್ಯದಲ್ಲಿ ಯಶಸ್ವಿಯೂ ಸುಖಿಯೂ ಆಗಲಿಕ್ಕೆ ಅವಶ್ಯಕವಾಗಿರುವ 
ಸದ್ಗುಣಗಳು ಹತ್ತುವುದಿಲ್ಲ. ಇಷ್ಟೇಅಲ್ಲ, ದುರ್ಗುಣಗಳೂ ಕೆಟ್ಟ 
ಚಟಗಳೂ ಹತ್ತಿ ಅವು ಅವರ ಮುಂದಿನ ಆಯುಷ್ಯದಲ್ಲಿ ಪ್ರಬಜವಾಗು 
ವ್ರವು. ಅವುಗಳಿಂದ ಅವರು ಕೀರ್ತಿಗೂ ಸುಖಕ್ಕೂ ವರವಾಗುವರು. 


ಅಭ್ಯಾಸದ ದೃಷ್ಟಿಯಿಂದ ವಿಚಾರಮಾಡಲು ತಿದ್ದುವಿಕೆಯು 
ಚೆನ್ನಾ ಗಿರುವ ಶಾಲೆಯಲ್ಲಿ ಆಗುವ ಅಭ್ಯಾಸದ ನಾಲ್ಕನೆಯ ಪಾಲಷ್ಟು 
ಸಹ, “ತಿದ್ದುವಿಕೆ ಇಲ್ಲದ ಶಾಲೆಯಲ್ಲಿ ಆಗುವುದಿಲ್ಲ; ಶಿಕ್ಷಕನು ಕಲಿಸಿದ 
ಪಾಠವು ಹುಡುಗರಿಗೆ ಚೆನ್ನಾಗಿ ತಿಳಿದು ಅವರ ಸ್ಮರಣದಲ್ಲಿ ಉಳಿಯ 
ಬೇಕಾದರೆ ಪಾಠವು ನಡೆದಾಗ ಎಲ್ಲ ಹುಡುಗರು ಅದರ ಕಡೆಗೆ ಲಕ್ಷ್ಮವನ್ನು 


೯-೨೪೧೭ 


ಿಫಿಂ ಶಿಕ್ಷಣದ ಮೂಲತತ್ವಗಳು 


ಕೊಡಲಿಕ್ಕೆಬೇಕು. ಶಿಕ್ಚಕನು ಹೇಳಿದ ಪ್ರಶ್ನೆ ಗಳಿಗೆ ವಿಚಾರಮಾಡಿ 
ಉತ್ತರಗಳನ್ನು ಕೊಡಲಿಕೈಬೇಕು. ಅವನು ಹೇಳಿದಂತೆ ಕೃತಿಗಳನ್ನು 
ಮಾಡಲಿಕ್ಕೆ ಬೇಕು. ತಿದ್ದುವಿಕೆ ಇಲ್ಲದ ಶಾಲೆಯಲ್ಲಿ ಈ ಎಲ್ಲ ಕೆಲಸಗಳು 
ವ್ಯವಸ್ಥೆಯಿಂದ ನಡೆಯುತ್ತಿರುವುದಿಲ್ಲಾದ ಕಾರಣ ಅವರ ಅಭ್ಯಾಸವು 
ಜೆನ್ನಾ ಗಿ ಆಗುವುದಿಲ್ಲ. ಒಬ್ಬ ಗ್ರಂಥಕಾರನು ಶಿ ನನ 
ಸಂದ ಶಾಲೆಗಳಲ್ಲಿ ಜಸ ಬುದ್ಧಿಯ ಹುಡುಗರಿಗೆ ಅಲ್ಪಸ್ವಲ್ಪ 
ಜಾ ನವಾಗುವುು: ಉಳಿದವರಿಗೆ ಏನೂ ಪ್ರಯೋಜನವಾಗುವುದಿಲ್ಲ. 
ಆ ಅಲ್ಪಸ್ಮಲ್ಪ ಜ್ಞಾನವು ಕೂಡ ಶಿಕ್ಕ ಕನ ಶಿಕ್ಷಣದಿಂದ ದೊರೆತದ್ದಲ್ಲ. 
NE ತ ಸ್ವಬುದ್ಧಿಯಿಂದ ನ ಜ್ಞಾನವಾಗಿರುವುದೆಂದು 
ಅನ್ನಬಹುದು ?, 


ಹುಡುಗರಿಗೆ ತಿದ್ದುವಿಕೆಯು ಸೇರುವುದಿಲ್ಲೆಂಬಂತಿಲ್ಲ. ಅದನ್ನು 
ಸೆಲೆಗೊಳಿಸಲಿಚ್ಛಿ ಸುವ ಶಿಕ ಕ ಕನಿಗೆ ಅವರು. ಮನಃಪೂರ್ವಕವಾಗಿ 
ಸಹಾಯವನ್ನೆ ಹ ಮಾಡುವರು. ವ್ಧ ವಸ್ಸೆಯಿಂದಲೂ ನಿಯಮದಿಂದಲೂ 
ನಡೆಯುವ ರೂಢಿಗಳು ಹತ್ತುವ ತನಕ್‌ ಹುಡುಗರಿಗೆ ಮೊದಮೊದಲು 
ಬಹಳ ತೊಂದರೆಯಾಗುವುದು ಒಮ್ಮೆ ತಿದ್ದುವಿಕೆಯು ನೆಲೆಗೊಂಡು 
ಹುಡುಗರಿಗೆ ರೂಢಿಗಳು ಹತ್ತಿದವೆಂದರೆ ಶಾಲೆಯ ನಿಯಮಗಳನ್ನು 
ಪಾಲಿಸುವುದರಲ್ಲಿ ಅವರಿಗೆ ಅಭಿಮಾನವೂ ಆನಂದವೂ ಎನಿಸುವುದು. 
ಯಾವನಾದರೂ ಒಬ್ಬ ಹುಡುಗನು ನಿಯಮಗಳಿಗೆ ತಪ್ಪಿ ನಡೆದರೆ 
ಹುಡುಗರೇ ಅವನನ್ನು ತಿರಸ್ಕರಿಮುವರು. ಶಾಲೆಯಲ್ಲಿ ವಿದ್ಧಾ ಬರ್ಥಿಗಳೂ 
ಶಿಕ್ಷಕರೂ ಕೂಡಿ ತಾತ ತಾಸು ವೇಳೆಯನ್ನು ಕಳೆಯುವರು. ವಿದ್ಯಾರ್ಥಿ 
ಗ ಆಯುಷ್ಯದಲ್ಲಿ ಅವರು ಶಾಲೆಯಲ್ಲಿ ಕಳೆಯುವ ವೇಳೆಯು ಬಹಳ 
ಮಹತ್ವ ವಾದದ್ದು. ಯಾಕಂದರೆ ಅವರ ಮುಂದಿನ ಆಯುಷ್ಯದ ಸುಖ 
ದುಃಖಗಳು ಶಾಲೆಯಲ್ಲಿ ದೊರಕಿಸುವ ಶಿಕ್ಷ ಣವನ್ನು ಅವಲಂಬಿಸಿರ; 
ವುವು; ಶಾಲೆಯಲ್ಲಿ ತಿದ್ದುವಿಕೆಯು ಚೆನ್ನಾಗಿದ್ದರೆ ಮಾತ್ರ ಅಲ್ಲಿ ಶಿಕ್ಷ 
ನಿಗೂ ವಿದ್ಯಾರ್ಥಿಗಳಿಗೂ ಆನಂದವೆನಿಸುವುಡು ; ತಮ್ಮತಮ್ಮ ಸಸ: 
ಗಳನ್ನು ಮಾಡಲಿಕ್ಕೆ ಉತ್ಸಾಹವೆನಿಸುವುದು. ತಿದ್ದುವಿಕೆಯು ಇ 


ಶಾಲೆಯ ತಿದ್ದುನಿಕೆ ೧೩೧ 


ಪಿದ್ಧರೆ ಉಭಯತರಿಗೂ ಬೇಸರವೆನಿಸುವುದು. ಹುಡುಗರ ಗೊಂದಲಕ್ಕೆ 
ಶಿಕ್ಚ ಕನ ಮನಸ್ಸು ತೊಂದರೆಗೊಳ್ಳು ವುದು. ಅವನು ಸೀಡಕ ಸ ಭಾವ 
-ದವನಾಗುವನು | 

ಸಾರಾಂಶ, ಹುಡುಗರ ಅಭ್ಯಾಸವು ಚೆನ್ನಾಗಿ ಆಗಬೇಕೆಂತಲೂ 
ಅವರಿಗೆ ಒಳ್ಳೇ ರೂಢಿಗಳು ಹತ್ತಬೇಕೆಂತಲೂ ಅವರು ಸದ್ದುಣಿಗಳಾಗ 
ಖೇಳೆಂತಲೂ ಅವರಿಗೂ ಶಿಕ್ಷಕನಿಗೂ ತಮ್ಮ ತಮ್ಮ ಕೆಲಸಗಳನ್ನು 
ಮಾಡಲಿಕ್ಕೆ ಆನಂದವೂ ಉತ್ಸಾಹವೂ ಉಂಟಾಗಬೇಕೆಂತಲೂ 
ಸಾಲೆಯಲ್ಲಿ ಆ ಉಭಯತರಿಗೂ ಪರಸ್ಪರರಿಂದ ಸುಖವಾಗಬೇಕೆಂತಲೂ 
ಶಿಕ್ಷಕರು ಸಾಲೆಯಲ್ಲಿ ತಿದ್ದುವಿಕೆಯನ್ನು ಕಾಸ್ಲುಕೊಳ್ಳುವುದು 
ಅವಶ್ಯವಿರುತ್ತದೆ. 


ಸಾಲೆಯಲ್ಲಿ ತಿದ್ದುವಿಕೆಯನ್ನು ಕಾಯ್ದುಕೊಳ್ಳಲಿಕ್ಕೆ ಶಿಕ್ಪಕನಲ್ಲಿ 
“ಕೆಲವು ಮಹತ್ವದ ಗುಣಗಳು ಬೇಕಾಗುವುವು. ಅವು ಮುಂದೆ ಶಿಕ್ಷಕನ 
ವ್ಯಕ್ತಿತ್ವವೆಂಬ ಪ್ರಕರಣದಲ್ಲಿ ಸ್ವತಂತ್ರವಾಗಿ ವಿವೇಚಿಸಲ್ಪಡುವುವು. ಇಲ್ಲ 
ಸಾಲೆಯ ತಿದ್ದುವಿಕೆಗೆ ಸಂಬಂಧಪಟ್ಟಿ ಆಳಿಕೆಯ ಸಾಮರ್ಥ್ಯ, ಸ್ಥಿರತ್ಯ, 
ದಕ್ಷತೆ ನ್ಯವಹಾರಚಾತುರ್ಯ, ಮನುಷ್ಯಸ್ವಭಾವದ ಜ್ಞಾನ, ಈ 
ಅಯ್ದು ಗುಣಗಳ ವಿಷಯವಾಗಿ ಹೇಳಿದೆ. ಶಿಕ್ಷಕನಿಗೆ ಹುಡುಗರನ್ನು 
“ಆಳುವ ಅಧಿಕಾರವು ಸಾ ಸಭಾವಿಕವಾಗಿಯೇ ಪ್ರಾಪ್ತವಾಗುವುದು. ಆ 
“ಅಧಿಕಾರಕ್ಕೆ ಯಾವಕಾರಣದಿಂದಲೂ ಭಂಗಬರಕೂಡದು. ತಮಗೆ ದೊರೆತ 
ಈ ಅಧಿಕಾರದ ವರ್ಚಸ್ಸಿನಿಂದ ಶಿಕ್ಷಕರು ಸಾಲೆಯಲ್ಲಿ ತಿದ್ದುವಿಕೆಯನ್ನು 
ನೆಲೆಗೊಳಿಸಿ ಕಾಯ್ದುಕೊಳ್ಳು ವರು. ಹುಡುಗರನ್ನು ಅಂಕೆಯಲ್ಲಿಟ್ಟು ಚ 
“ಕೊಳ್ಳಲಿಕ್ಕೆ ಸ್ಥಿರತ್ವವು ಮೇಲಾದ ಸಾಧನವಾಗಿರುತ್ತದೆ. ಶಿಕ್ಪಕನು, 
ಪ್ರೀತಿಯ ನಡಾವಳಿಯುಳ್ಳವನೂ ಕೆಲಸದಲ್ಲಿ ಆಸಕ್ತಿಯುಳ್ಳವನೂ 
ವಿದ್ವಾಂಸನೂ ಆಗಿದ್ದು ಸ್ಥಿರತ್ವವು ಇಲ್ಲದಿದ್ದರೆ ಆ ಗುಣಗಳಿಂದ ಏನೂ 
ಉಪಯೋಗವಾಗುವುದಿಲ್ಲ.  ಯಾವನೊಬ್ಬ ಹುಡುಗನು ಸಾಲೆಯ 
ಪಿಯಮಗಳಿಗೆ ತಪ್ಪಿ ನಡೆದರೆ ಸ್ಥಿರತ್ತವಿಲ್ಲದ ಶಿಕ್ಷಕನು ಅವನನ್ನು 
ಶಿಕ್ಸಿಸಲಿಕ್ಕೆ ಹಿಂದುಮುಂದು ನೋಡುವನು. ಈ ಸಂಗತಿಯು 


೧೩೨ ಶಿಕ್ಷಣದ ಮೂಲತತ್ವಗಳು 


ಹುಡುಗರಿಗೆ ತಿಳಿದರೆ ಸಾಕು. ಅವರೆಲ್ಲರೂ ನಿಯಮಗಳನ್ನು ಮುರಿಯೆ 
ಅಕ್ಕೆ ಹವಣಿಸುವರು. ಒಬ್ಬನು ಒಂದು ನಿಯಮವನ್ನು ರು 
ವನು; ಮತ್ತೊಬ್ಬನು ತೊ. ೦ದು ಮುರಿಯುವನು ಹೀಗೆ ಇಡೀ 
ವರ್ಗದಲ್ಲಿ ಗೊಂದಲವೇ ಏಳುವುದು. ಅದನ್ನು ವ್ಯವಸ್ಥೆ ಗೊಳಿಸುವುದು 
ತಿಕ್ಚಕನ ಕೈವಿೀರಿಹೋಗುವುದು. 10600 ಸಾಲೆಯ ಕೆಲಸವೆಲ್ಲ. 
ಹೆಟ್ಟಿ ಸು ಹೋಗುವುದು. ಶಿಕ್ಪಕನ ಸದ್ಗುಣಗಳಿಂದ ವಿದ್ಯಾರ್ಥಿಗಳಿಗೆ 
ಪ್ರಯೋಜನವಾಗುವುದಿಲ್ಲ. 

ಸೃಷ್ಟಿಯ ನಿಯಮಗಳಿಗೆ ತಪ್ಪಿನಡೆದರೆ ಹೇಗೆ ಶಿಕ್ಸೆಯಾಗು. 
ವುದೋ ಹಾಗೆ ಶಾಲೆಯ ನಿಯಮಗಳನ್ನೂ ಶಿಕ ಕನ ಅಪ್ಪಣೆಗಳನ್ನೂ 
ಮುರಿಯುವವರಿಗೆ ತಪ್ಪದೆ ಶಿಕ್ಸೆಯಾಗುವುದೆಂಬ ತಿಳುವಳಿಕೆಯು. 
ಹುಡುಗರಿಗೆ ಇರಲಿಕ್ಕೆಬೇಕು. ಹುಡುಗರ ತಪ್ಪುಗಳಿಗೆ ಶಿಳ್ಸೆಯನ್ನು 
ನೊಡದೆ ಇರುವುದು, ಅವುಗಳನ್ನು ದುರ್ಲಕ್ಕಿ ಸುವುದು ಶಿಕ್ಷಕರ 
ದಯಾಳುತನದ ಲಕ್ಸ್ಮಣವಲ್ಲ. ಅದರಿಂದ ಅವರ ಮನಸ್ಸಿನ ದೌರ್ಬಲ್ಯವು 
ಮಾತ್ರ ವ್ಯಕ್ತವಾಗುವುದು. ಈ ದೌರ್ಬಲ್ಯದ ಮೂಲಕವಾಗಿ. 
ವಿದ್ಯಾರ್ಥಿಗಳ ಆಯುಷ್ಯದ ಹಾನಿಯಾಗುವುದು. 

ಶಾಲೆಯ ನಿಯಮಗಳನ್ನು ಮಾತ್ರ ಶಿಕ್ಷಕರು ಒಳ್ಳೇ ವಿಚಾರ 
ದಿಂದ ಗೊತ್ತುಮಾಡಬೇಕು. ಈ ನಿಯಮಗಳ ಬಗ್ಗೆ ಒಬ್ಬ ಶಿಕ್ಷಣ 
ಶಾಸ್ತ್ಯಜ್ಞನು ಬರೆದ ಸಂಗತಿಗಳ ಸಾರಾಂಶವನ್ನು ಕೆಳಗ ಕೊಟ್ಟಿದ್ದೇನೆ. 

೧. ಇಂಥ ಇಂಥ ನಿಯಮಗಳನ್ನು ಸ್ಸ ಮಾಡುವುದು ಅವಶ್ಯ 
ವಿರುವುದೆಂಬದನ್ನು ಮೊದಲು ಪೂರ್ಣವಾಗಿ ಆಲೋಜಿಸಿ ನಿಶ ಶ ಯವನ್ನು 
ಮಾಡಬೇಕು. ತರುವಾಯ ಆ ನಿಯಮಗಳನ ಶ್ರ ತಪ್ಪದೆ ಪಾಲಿಸಬೇಕು. 

೨. ಹೆಚ್ಚು ಮಹತ್ವದ ನಿಯಮಗಳನ್ನು ಪ್ರತಿ ಒಂದು ವರ್ಗ 
ದೊಳಗೆ ಒಡೆದು ಅ ಸ್ಥಳದಲ್ಲಿ ಚಕ ಹಜ ಬೇಕು. ಇಂಥ. 
ನಿಯಮಗಳು ತೀರ ಸ್ವಲ್ಪ ಲ್ಲವೇ ಇರಬೇಕು. ಸಣ್ಣಸಣ್ಣವಿರಬೇಕು... 
ಸಂದಿಗ್ಗವಾಗಿರಬಾರದು, ಮತ್ತು ಬರೆದು ಹಚ್ಚಿ ದ ನಿಯಮಗಳನ್ನು 
ಆಗಾಗ್ಗೆ ಬದಲುವಪಾಡಬಾರದು. 


ಶಾಲೆಯ ತಿದ್ದುವಿಕೆ ೧ಪಿತ್ಲಿ 


೩. ಯಾವ, ನಿಯಮಗಳನ್ನು ನಡೆಸುವುದು ಶಕ್ಯವಿಲ್ಲವೋ 
ಅಂಥ ನಿಯಮಗಳನ್ನು ಮಾಡಲೇಬಾರದು. : 

೪. ವಿದ್ಯಾರ್ಥಿಗಳಿಗೆ: ಕೊಟ್ಟಿ ಅಪ್ಪಣೆಯಂತೆ ಅವರು ನಡೆಯು 
ವರೋ ಇಲ್ಲವೋ ಎಂಬುದನ್ನು ಶಿಕ್ಪೃಕರು ಎಚ್ಚರದಿಂದ ನೋಡುತ್ತಿರ 
ಖೇಕು. ದುರ್ಲಕ್ಸ ಮಾಡಬಾರದು. ಶಿಕ್ಷಕನು ನಮಗೆ ಅಪ್ಪಣೆಯನ್ನು 
ಸೊಟ್ಟ ಪ್ರಕಾರ ನಾವು ನಡೆಯದಿದ್ದರೆ ಅವನು ಒತ್ತಾಯದಿಂದಾದರೂ 
ನಮ್ಮಿಂದ ಕೆಲಸಮಾಡಿಸುವನೆಂದು ವಿದ್ಯಾರ್ಥಿಗಳ ಮನವರಿಕೆಯಾಗಲಿಕ್ಕೆ 
ಬೇಕು. 

೫. ತಾವು ಕೊಟ್ಟ ಅಪ್ಪಣೆಯನ್ನು ಮುರಿದರೂ ಸಾಗುವುದೆಂಬ 
ಅರ್ಥವು ಹೊರಡುವಂಥ ಮಾತುಗಳನ್ನು ವಿದ್ಯಾರ್ಥಿಗಳ ಮಂದೆ 
ಎಂದೂ ಆಡಬಾರದು. ಕೊಟ್ಟೆ ಅಪ್ಪಣೆಯನ್ನು ಪಾಲಿಸುವ ಬಗ್ಗೆ 
ಸುಳ್ಳು ಬೆದರಿಕೆಯನ್ನು ತೋರಿಸುವುದರಿಂದ ಕಾರ್ಯವಾಗುವದಂತು 
ಒತ್ತಟ್ಟಿಗಿರಲಿ, ದಿಟ್ಟಿರಾದ ಫೆಲವು ವಿದ್ಯಾರ್ಥಿಗಳು ಶಿಕ್ಷಕರ ಅಪ್ಪಣೆ 
ಯನ್ನು ಬುದ್ಧಿಪೂರ್ವಕವಾಗಿ ಮುರಿಯಲಿಕ್ಕೆ ಹವಣಿಸುವರು. 
ಇದಲ್ಲದೆ ಗುರುಶಿಷ್ಯರಲ್ಲಿರುವ ಪ್ರೇಮಭಾವವೂ ನಂಬಿಗೆಯೂ ನಷ್ಟ 
ವಾಗುವುವು. ವಿದ್ಯಾರ್ಥಿಗಳು ತಮ್ಮ ಅಪ್ಪಣೆಯನ್ನು ಪಾಲಿಸುವ 
ಬಗ್ಗೆ ಯಾವಾಗಲೂ ಉತ್ಪುಕರಾಗಿರುವರೆಂಬ ತಿಳುವಳಿಕೆಯಿಂದಲೇ 
ಶಿಕ್ಷಕರು ನಡೆಯುತ್ತಿರಬೇಕು. ಹಾಗು ವಿದ್ಯಾರ್ಥಿಗಳು ಶಿಕ್ಬಕರ 
ನಂಬಿಗೆಯನ್ನು ಕಾಯ್ದುಕೊಳ್ಳುವದರ ಸಲುವಾಗಿ ಅಪ್ಪಣೆಗಳನ್ನು 
ಪಾಲಿಸುವಂತೆ ಮಾಡಲಿಕ್ಕೆ ಬೇಕು. 

೬. ಅಪ್ಪಣೆಯನ್ನು ಕೊಡುವಾಗ ಶಿಕ್ಬಕರ ಸ್ವರವು ಗಂಭೀರ 
ವಾದದ್ದೂ ಸ್ಥಿರತ್ತವುಳ್ಳದ್ದೂ ಇರಲಿಕ್ಕೆ ಬೇಕು. ಹೆಚ್ಚಾಗಿ ಅಬ್ಬರ 
ಮಾಡಬಾರದು. ಆಡಿದ ಮಾತುಗಳನ್ನೇ ಪುನಃ ಪುನಃ ಉಜ್ಚರಿಸ 
ಖಾರದು. ಸಮಾಧಾನದಿಂದ ಒಂದೇ ಸಾರೆ ಕೊಟ್ಟ ಅಪ್ಪಣೆಯ 
ಪರಿಣಾಮವು ಹುಡುಗರ ಮನಸಿನ ಮೇಲೆ ಚೆನ್ನಾಗಿ ಆಗುವುದು. 
ಸುವ್ಯವಸ್ಥಿತವಾದ ಶಾಲೆಯಲ್ಲಿ ಅಪ್ಪಣೆಗಳನ್ನು ಮಾತುಗಳಿಂದ 


೧೩೪ ಶಿಕ್ಷಣದ ಮೂಲತೆತ್ತೆಗಳು 


ಕೊಡುವ ಪ್ರಸಂಗವೇ ಇರುವುದಿಲ್ಲ. ಏಳುವದು, ಕೂಡ್ರುವದು, 
ಸ್ಮಳಾ೦ತರವನ್ನು ಮಾಡುವುದು ಪುಸ್ತಕಗಳನ್ನು ತೋರಿಸುವುದು - 
ಹ ಮೊದಲಾದ. ಕೆಲಸಗಳೆಲ್ಲ ಬೆರಳುಗಳ ಸಂಕೇತಗಳಿಂದ ಅಥವಾ 
ಆ೦ಕೆಗಳ ಸಂಜ್ಞೆಗಳಿಂದ ನಡೆಯುವುವು. ಪಾಠವು ನಡೆದಾಗ ಎಷ್ಟೋ 
ಅಪ್ಪಣೆಗಳನ್ನು ಕಣ್ಣು ಸನ್ನೆ ಗಳಿಂದಲೂ ಕೊಡುವುದುಂಟು. 

೭. ಪುಸ್ತಕ ಪಾಟಿಗಳನ್ನು ಉಪಯೋಗಿಸುವುದು, ಇಡು. 
ವದು, ನಂಬರುಗಳನ್ನು ಬದಲಿಸುವುದು ಒಂದುವರ್ಗದಿಂದ ಮತ್ತೊಂದು 
ವರ್ಗಕ್ಕೆ ಹೋಗುವುದು ಪಾಠನಡೆದಾಗ ಉತ್ಕರವನ್ನು ಕೊಡುವುದು. 
ಈ ಎಲ್ಲ ಸಂಗತಿಗಳು ಹೀಗೇ ನಡೆಯಬೇಕೆಂದು ಗೊತ್ತಾಗಿರಲಿಕ್ಕೆ 
ಬೇಕು. ಮತ್ತು ಆ ಪ್ರಕಾರವೇ ಎಲ್ಲ ಹುಡುಗರು ದಿನಾಲು 
ನಡೆಯುತ್ತಿರಬೇಕು. 

೮. ಸಾಲೆಯಲ್ಲಿ ಇರುವಷ್ಟು ಕಾಲದಲ್ಲಿ ಪ್ರತಿ ಒಂದು ವರ್ಗವು. 
ಒಂದಿಲ್ಲೊಂದು ಕೆಲಸದಲ್ಲಿ ತೊಡಗಿರುವಂತೆ ವೇಳಾಪತ್ರಕವನ್ನು 
ಚಿಸಲಿಕ್ಕೆ ಬೇಕು ಕೆಲಸವಿಲ್ಲದಿದ್ದರೆ ಹುಡುಗರು ಸುಮ್ಮನೆ ಕೂಡದೆ 
ಹರಟೆಯನ್ನು ಕೊಚ್ಚು ವದರಲ್ಲಿಯೂ ಜೇಷ್ಟೆಗಳನ್ನು ಮಾಡುವುದರ 
ಲ್ಲಿಯೂ ಕಾಲವನ್ನು ಕಳೆಯುವರು. 

ಸಾಲೆಯಲ್ಲಿ ತಿದ್ದುವಿಕೆಯನ್ನು ಕಾಯ್ಜುಕೊಳ್ಳಲಿಕ್ಕೆ ಶಿಕ್ಷ ಕನಲ್ಲಿ 
ದಕ್ಷ ತೆಯೆಂಬ ಗುಣವು ಅವಶ್ಯವಾಗಿರಬೇಕು. ಎಲ್ಲ ಹುಡುಗರ ಮೇಲೆ 
ಶಿಕ ಕ್ಸ್‌ ಲಕ್ಸ್ಮ್ಯವು ಸರಿಯಾಗಿರಲಿಕ್ಕೆಬೇಕು. ಶಿಶ್ಪಕನು ನಮ್ಮನ್ನು 
ನೋಡುವುದಿಲ್ಲೆಂದು ಹುಡುಗರಿಗೆ ತಿಳಿದಕೂಡಲೆ ಅವರು ಪಾಠವನ್ನು 
ದುರ್ಲ೯ಕ್ಸ ಮಾಡಿ ಕುಜೇಷ್ಟೆಯಲ್ಲಿ ತೊಡಗುವ ಮೋಹವು ಅವರಿಗೆ 
ಉತ್ಸನ್ನವಾಗುವುದು; ನಮ್ಮ ಮೇಲೆ ಶಿಕ್ಷಕನ ಲಕ್ಸ ವು ಇರುವುದು, 
Wh. ಪಾಠದ ಕಡೆಗೆ ನಮ್ಮ ಲಕ್ಷವು ಆಡ ಇಲ್ಲವೋ ಎಂಬುದನ್ನು 
ಯಾವಾಗಲೂ ನೋಡುತ್ತಿ ರುತ್ಮಾ | ನಮಗೆ ವಿಷಯವು ತಿಳಿದದ್ದೂ 
ತಿಳಿಯದೆ ಇದ್ದದ್ದೂ ಸಹ ಅವನ ಲಕ್ಷ ದಲ್ಲಿ ಬರುವುದು, ಇತ್ಯಾದಿ 
ಸಂಗತಿಗಳು ಹುಡುಗರಿಗೆ ಗೊತ್ತಾದರೆ 'ಅವರು ತಮ್ಮ ಕೆಲಸಗಳನ್ನು 


ಶಾಲೆಯ ತಿದ್ದು ವಿಕೆ ೧೩೫ 


ವ್ಯವಸ್ಥೆಯಿಂದ ಮಾಡುವರು: ಪಾಠದ ಕಡೆಗೆ ಲಕ್ಸವನ್ನು ಕೊಡುವರು; 
ಅವರ ಕುಜೇಷ್ಟೆಗಳಿಗೂ ಹರಟಿಗೂ ಆಸ್ಪದವಿಲ್ಲದಂತಾಗುವುದು. 
ಮನುಷ್ಯಸ್ವಭಾವದ ಜ್ಞ್ಯಾನ, ವ್ಯವಹಾರಚಾತುರ್ಯ ಈ ಎರಡು 
ಗುಣಗಳಿಂದಲೂ ಸಾಲೆಯಲ್ಲಿ ತಿದ್ದುವಿಕೆಯನ್ನು ಕಾಯ್ದುಕೊಳ್ಳಲಿಕ್ಕೆ 
ಸಹಾಯ್ಯವಾಗುವುದು. ಪ್ರತಿ ಒಬ್ಬ ಹುಡುಗನ ಸ್ವಭಾವವು ಜೇಕೆ 
ಬೇರೆ ಇರುವುದು. ಆದಾಗ್ಳೂ ಮನುಷ್ಯಸ್ವಭಾವಕ್ಕೆ ಕೆಲವು ಮೂಲ. 
ತತ್ತಗಳು ಇದ್ದೇ ಇರುವುವು, ಚಿಕ್ಕಮಕ್ಕಳನ್ನು ಸೂಕ್ಷ್ಮ್ಮದೃಷ್ಟಿಯಿಂದ 
ನಿರೀಕ್ಸಿಸಿದರೆ, ಅವರಲ್ಲಿ ಕುತೂಹಲ ಅಥವಾ ಜ್ಞಾನಸಂಪಾದಿಸುವ 
ಇಚ್ಛೆ, ಕಾರ್ಯಪ್ರೀತಿ, ಮಹತ್ವಾಕಾಂಕ್ಷೆ ಈ ಮೊದಲಾದ ಸಹಜ 
ಪ್ರವೃತ್ತಿಗಳು ಸ್ವಾಭಾವಿಕವಾಗಿ ಕಂಡುಬರುವುವು. ಅವುಗಳನ್ನು ಹಿಂದೆ 
ವಿವರಿಸಿದೆ. ಶಿಕ್ಷಕನು ಯುಕ್ತಿಯಿಂದ ಅವುಗಳಿಗೆ ಉತ್ತೇಜನ ಕೊಟ್ಟರೆ 
ಅವುಗಳಿಂದ ಅನಾಯಾಸವಾಗಿ ಶಿಕ್ಟೆಣದ ಕಾರ್ಯವು ಕೈಗೂಡುವುದು. 
ಅವುಗಳನ್ನು ಚಾತುರ್ಯದಿಂದ ಉಪಯೋಗಿಸದಿದ್ದರೆ ಕೂತೂಹಲವು 
ಚಾಂಚಲ್ಯವಾಗಿಯೂ, ಕಾರ್ಯಪ್ರೀತಿಯು ಕಿಡಿಗೇಡಿತನವಾಗಿಯೂ 
ಮಹತ್ವಾಕಾಂಕ್ಸೆಯು ಮತ್ಸರವಾಗಿಯೂ ಪರಿಣಮಿಸುವುವು. 

ಈ ಮೇರೆಗೆ ಸಾಲೆಯಲ್ಲಿ ತಿದ್ದುವಿಕೆಯನ್ನು ಕಾಯ್ದುಕೊಳ್ಳು ವೆ” 
ಮುಖ್ಯ ಉಪಾಯಗಳಲ್ಲಿ (೧) ಶಿಕ್ಷಕನ ಸದ್ಗುಣಗಳ ವರ್ಚಸ್ಸು, (೨) 
ವಿದ್ಠಾರ್ಥಿಗಳ ಸಹಜ ಪ್ರವೃತ್ತಿಗಳು ಈ ಎರಡು ಉಪಾಯಗಳು 
ಮೇಲೆ ವಿವರಿಸಲ್ಪಟ್ಟೆವು. ಇನ್ನು ೩ನೆಯ ಉಪಾಯವು ಶಿಕ್ಷೆಯೂ 
ಇನಾಮು ಗಳೊ; ಇವು ಗೌಣಸಾಧನಗಳು. ಸಂಪೂರ್ಣವಾಗಿ ಇವು 
ಗಳನ್ನೇ ಅವಲಂಬಿಸುವುದರಿಂದ ಹಿತವಾಗುವುದಿಲ್ಲ; ಶಿಕ್ಷೆಯು ಔಷಧ 
ದಂತೆ ಇರುವುದು. ಪ್ರಕೃತಿಯು ತೀರ ಕೆಟ್ಟಾಗ ಮಾತ್ರ ಔಷಧವನ್ನು 
ಉಪಯೋಗಿಸುವರು. ಮೇಲೆ ಮೇಲೆ ಔಷಧವನ್ನು ತೆಗೆದುಕೊಂಡರೆ. 
ಹೇಗೆ ಗುಣವಾಗುವುದಿಲ್ಲವೋ ಹಾಗೆ ಮೇಲೆ ಮೇಲೆ ಶಿಕ್ಷೆಯ 
ಉಪಯೋಗವನ್ನು ಮಾಡಿದರೆ ಅದರಿಂದ ಉಪಯೋಗವಾಗುವುದಿಲ್ಲ. 
ಬೌದ್ಧಿಕ ದೋಷದ ಸಲುವಾಗಿ ಅಂದರೆ ಪಾಠಶಕ್ತಿಯು ಕಡಿಮೆ 


ಷಹ ಶಿಕ್ಷಣದ ಮೂಲತತ್ವಗಳು 


ಇರೋಣ, ಅಥವಾ ತಿಳಿಸಿ ಹೇಳಿದ ಕವಿತೆಯು ಇಲ್ಲವೆ ಗಣಿತದ 
ಉದಾಹರಣೆಯು ತಿಳಿಯದಿರೋಣ ಇದಕ್ಕಾಗಿ ಶಿಕ್ಸೈಯನ್ನು ನ್ನು ಎಂದೂ 
ಕೊಡಬಾರದು. ಸಣ್ಣ ಶಿಕೈಯಿಂದ ಕಾರ್ಯವಾಗುತ್ತಿದ್ದರೆ ದೊಡ್ಡ 
ಶಿಕೆ ಯನ್ನು ತಾ ಜು ದೇಹದಂಡನ ಶಿಕೆ ಸಿಯನ್ನಂತೂ ಕ್ವ ಕೃಚಿತ್ತಾ ಗಿ 
ಇಡಬೇಕು, ಶಿಕ ಯ ಉದ್ದೇಶವು ಸೇಡುತೀರಿಸಿಕೊಳು ೃತೆದಕ್ಕಾಗಿ 
ಇರದೆ ವಿದ್ಯಾರ್ಥಿಗಳ ಸುಧಾರಣೆಯ ಸಲುವಾಗಿ ಬ ಮತ್ತು 
ಅಪರಾಧಕ್ಕೆ ಶಿಕ್ಸೆಯು ತಪ್ಪ ದೆ ಆಗುವುದೆಂಬ ತಿಳುವಳಿಕೆಯು ವಿದ್ಯಾರ್ಥಿ 
ಗಳ ಮನಸಿನಲ್ಲಿ "ಇದ್ದ ರೆ ಮಾತ್ರ ಶಿಕ್ಷೆಯಿಂದ ಪ ಶ್ರ ಯೋಜನವಾಗುವುದು. 
ಶಿಕ್ಷೆಯ ಕಠಿಣತ್ವ ದ ಕ ಕತೆ ಬೇರೆ ಬೇರೆ ಪ್ರಕಾರಗಳು ಕೆಳೆಗೆ 
ಅನುಕ್ರಮವಾಗಿ ನ ಹೊಡಲ್ಬಟ್ಟಿರುವುವು. 

೧. ಹುಡುಗರ ಯಾವದೊಂದು ಕೆಲಸಕೆ ತನ್ನ ಒಪ್ಪಿಗೆ ಇಲ್ಲೆಂಬು 
ದನ್ನು ಶಿಕ್ಪ ಕನು ಕಣ್ಣಿ ನಿಂದಲೂ ಸಿಟ್ಟಿನ ನ 2 
ತೋರಿಸುವುದು. ೨ ಸಿಟ್ಟು ಮಾಡುವುದು. ೩ ವರ್ಗದಲ್ಲಿ ಎದ್ದು 
ನಿಲ್ಲಿಸುವುದು. ೪ ಗುಣಗಳನ್ನು ಕಡಿಮೆಮಾಡುವುದು. ೫ ವರ್ಗದಲ್ಲಿ 
ಕೆಳಗೆ ಕೂಡಿಸುವುದು. ೬ ಕೆಲವು ಹೊತ್ತಿನವರೆಗೆ ವರ್ಗದ ಹೊರಗೆ 
“ನಿಲ್ಲಿಸುವುದು, ೭ ಆಟಕ್ಕೆ ಕರಕೊಳ್ಳದೆ ಇರುವುದು. ೮ ಸಾಲೆ ಬಿಟ್ಟ 
ಬಳಿಕ ವರ್ಗದಲ್ಲಿ ಕೂಡ್ರಿಸಿ ಬರೆಯಲಿಕ್ಕೆ ಹೇಳುವುದು. ೯ ಪುಸ್ತಕ 
ನೋಡಿ ಕೆಲವು ಸಾಲು ಬರಕೊಂಡು ಬರಲಿಕ್ಕೆ ಅಥವಾ ಪಾಠಮಾಡಿ 
ಕೊಂಡು ಬರಲಿಕ್ಕೆ ಹೇಳುವುದು. ೧೦ ಶಾರೀರಿಕ ಶಿಕ್ಷೆಯನ್ನು 
ವಿಧಿಸುವುದು. ೧೧ ದಂಡಮಾಡುವುದು ೧೨ ಕೆಲವು ದಿವಸ ಸಾಲೆಗೆ 
ಬರಬೇಡೆಂದು ಹೇಳುವುದು ೧೩ ಸಾಲೆಯ ರಜಿಸ್ಟ್ರರದಿಂದ ಹೆಸರು ಕಿತ್ತಿ 
ಹಾಕುವುದು. 

ಈ ಶಿಕ್ಷೆಗಳನ್ನು ಎಂಥ ಶಾಲೆಗಳಲ್ಲಿ ಯಾವ ಪರಿಸ್ಥಿತಿಯಲ್ಲಿ 
Ee ಗಳ; ಹಾಗು ಅವುಗಳ ಗುಣಾವಗುಣಗಳು ಯಾವವು, 
ಎಂಬುದನ್ನು ಶಿಕ್ಷಕರು ವಿಚಾರದಿಂದಲೂ ಅನುಭವದಿಂದಲೂ ಅರಿತು 
ಹೊಳ ಬೇಕು. 


ಶಾಲೆಯ ತಿದ್ದು ನಿಕೆ ೧೩೭ 


ಇನಾಮುಗಳು:- ಹುಡುಗರು ಮಾಡಿದ ಯಾವದೊಂದು 
ಸೆಲಸಕ್ಕೆ ಹಿರಿಯರು ತಲೆದೂಗಿದರೆ, ಅಥವಾ ಭಲೆ, ಶಾಬಾಸ ಎಂಬ 
ಶಬ್ದಗಳಿಂದ ಹೊಗಳಿದರೆ ಇಲ್ಲವೆ ಬೇರೆ ಯಾವದೊಂದು ರೀತಿಯಿಂದ 
ತಮ್ಮ ಮೆಚ್ಚಿಕೆಯನ್ನು ತೋರಿಸಿದರೆ ಅವರಿಗೆ ಆನಂದವಾಗುವುದು. 
ಮತ್ತು ಅಂಥ ಕೆಲಸಗಳನ್ನು ಮಾಡಲಿಕ್ಕೆ ಉತ್ತೇಜನವು ದೊರೆ 
ಯುವುದು. ಈ ತರದ ಸ್ಮುತಿಪರಶಬ್ದಗಳೂ ಅಭಿನಂದನವೂ ಇನಾಮು 
ಗಳಲ್ಲಿಯೇ ಬಣಿಸಲ್ಪಡುವುವು. ಈ ದೃಷ್ಟಿಯಿಂದ ವಿಚಾರಮಾಡಲು 
ಶಿಕ್ಚ ಕರು ಹುಡುಗರಿಗೆ ಪ್ರೋತ್ಸಾಹನವನ್ನು ಕೊಡುವಂಥ ಅವರ ಕೆಲಸ 
ಗಳಿಂದ ತಮಗಾದ ಸಂತೋಷವನ್ನು ವ್ಯಕ್ತಪಡಿಸುವಂಥ ಕೆಲವು 
ಪ್ರಕಾರಗಳು ಸಾಲೆಗಳಲ್ಲಿ ಉಪಯೋಗಿಸಬ್ಪಡುವುವು. ಅವು ಯಾವ 
ವೆಂದರೆ;-- 

೧ ಹುಡುಗರು ಮಾಡಿದ ಯಾವದೊಂದು ಕೆಲಸದಿಂದ ತಮಗಾದ 
ಸಂತೋಷವನ್ನು ಕಣ್ಣಿನಿಂದಲೂ ಮುಖಮುದ್ರೆಯಿಂದಲೂ ವ್ಯಕ್ತ 
ಮಾಡುವುದು. ೨ ಭಲೆ, ಶಾಬಾಸ ಇತ್ಯಾದಿ ಶಬ್ದಗಳಿಂದ ಅಭಿನಂದನ 
ವನ್ನು ಮಾಡುವುದು. ೩ ಗುಣಗಳನ್ನು ಕೊಡುವುದು; ವರ್ಗದಲ್ಲಿ 
ಮೇಲೆ ನಂಬರು ಕೊಡುವುದು. ೪ ಹಿರೇಮಣಿಯ ಅಧಿಕಾರವನ್ನು 
ಇ ಡುವುದು. ೫ ಪದಕ, ಹೂವು ಮುಂತಾದ ಸನ್ಮಾ ನದರ್ಶಕ 
`ಚಿಹ್ನಗಳನ್ನು ಉಪಯೋಗಿಸಲಿಕ್ಕೆ ಕೊಡುವುದು. ೬ ಪುಸ್ತಕ, ಹಣ 
ಆಟಿದ ಅಥವಾ ಉಪಯೋಗದ ಒಡನೆ ಇವುಗಳನ್ನು ಇನಾಮಾಗಿ 
ತೊಡುವುದು. 

ಈ ಪ್ರಕಾರಗಳು ಕ್ರಮವಾಗಿ ಒಂದಕ್ಕಿಂತ ಒಂದು ಹೆಚ್ಚು 
'ಯೋಗ್ಯತೆಯವಾಗಿರುತ್ತವೆ. 

ಇನಾಮುಗಳನ್ನು ಕೊಡುವ ಸಂಬಂಧದಿಂದ ಕೆಳಗೆ ಹೇಳಿದ 
ಸಂಗತಿಗಳನ್ನು ಲಕ್ಷ ದಲ್ಲಿಡತಕ್ಕುದ್ದು. 

೧. ಇನಾಮುಗಳನ್ನು ಮೇಲೆ ಮೇಲೆ ಕೊಡಬಾರದು. ಉತ್ತಮ 
ತೆಲಸಮಾಡಲಿಕ್ಕೆ ಇನಾಮಿನ ರೂಢಿಯು ಹತ್ತದಂತೆ ಎಚ್ಚರಪಡಬೇಕು. 


೧೩೪ ಶಿಕ್ಷಣದ ಮೂಲತತ್ವ ಗಳು 


೨. ಬುದ್ಧಿಯ ಶ್ರೇಷ್ಠತೆಯ ಸಲುವಾಗಿ ಅಥವಾ ಸ್ವಾಭಾವಿಕ 
ವಾದ ಹಸ ಕೌಶಲ್ಯದ ಸಲುವಾಗಿ ಇನಾಮಖಗಳೆನ್ನು PSI 
ಮನಃಪೂರ್ವಕವಾಗಿ ಪ್ರಯತ್ಸವರಾಡುವ ಗಳಿಗೂ ಸದೃರ್ತನೆ- 
ವುಳ್ಳ ಹುಡುಗರಿಗೂ ಆಚಾರಗಳು ಸಿಗುವುದು ಯೋಗ್ಯ ವು. 

೩. ಸಾಲೆಯಲ್ಲಿ ಕೊಡಲ್ಪಡುವ ಇನಾಮುಗಳು ಸನ್ಮಾ ನದರ್ಶಕ 
ವಾಗಿರುವುದರಿಂದ ಅವುಗಳ ಬೆಲೆಯು ಬಹಳಿರಬಾರದು. 


೪. ಹುಡುಗರು ದೊಡ್ಡವರಾದಂತೆ ಇನಾಮುಗಳ ಸಂಖ್ಯೆಯು 
ಕಡಿಮೆ ಆಗಬೇಕು. ಚಿಕ್ಕ ವಯಸ್ಸಿನವರಿಗೆ ಇನಾಮುಗಳು ಹೆಚ್ಚಿರ- 
ಬೇಕು. 

ಪ್ರತಿ ಒಬ್ಬ ವಿದ್ಯಾರ್ಥಿಯು ತನ್ನ ಕರ್ತವ್ಯವನ್ನು ಮನಃ 
ಪೂರ್ವಕವಾಗಿ ಮಾಡಲಿಕ್ಕೇಬೇಕು. ಅದರಿಂದ ಅವನ ಹಿತವು ಸಾಧಿಸಲಿ, 
ಸಾಧಿಸದಿರಲಿ, ಅದನ್ನು ಕಂಡು ಬೇರೆಯವರು ಸ್ತುತಿಸಲಿ, ನಿಂದಿಸಲಿ. 
ಯಾವದನ್ನೂ ಮನಸಿನಲ್ಲಿ ತರಕೂಡದು ಕರ್ತವ್ಯಗಳನ್ನು ಮಾಡುವುದ. 
ರಿಂದ ತಮ್ಮ ಮನಸಿಗೆ ಆಗುವ ಸಮಾಧಾನವೇ ಅವುಗಳಿಗೆ ನಿಜವಾದೆ. 
ಇನಾಮು, ಈ ಉದಾತ್ಮವಾದ ಧ್ಯೇಯವನ್ನುಶಿಕ್ಸುಕರು ಹುಡುಗರ 
ಮುಂದೆ ಇಟ್ಟು ಆದರಂತೆ ಅವರು ನಡಕೊಳ್ಳು ವಂತೆ ಉಪದೇಶ. 
ಗಳಿಂದಲೂ ಸ 4 ೦ತದ ಉದಾಹರಣೆಗಳಿಂದಲೂ ಪ್ರ ಯತ್ನ ವನ್ನು ಮಾಡು 
ತಿರಬೇಕು. 

ಶಿಕ್ಷಕನ ಕಣ್ಣು: ಶಿಕ್ಷಕನು ತನ್ನ ಕಣ್ಣಿನ ಉಪಯೋಗವನ್ನು 
ಸರಿಯಾಗಿ ಮಾಡುವುದರಿಂದ ಸಾಲೆಯ ತಿದ್ದುವಿಕೆಯಲ್ಲಿಯೂ ಶಿಕ್ಷಣ: 
ದಲ್ಲಿಯೂ ಅನೇಕ ಒಳ್ಳೇ ಸಂಗತಿಗಳನ್ನು ಆಲ್ಬಶ್ರಮದಿಂದ ಸಾಧಿಸ. 
ಬಹುದು. 

ವರ್ಗದಲ್ಲಿ ತಿದ್ದುವಿಕೆಯನ್ನು ಕಾಯ್ದುಕೊಳ್ಳಲಿಕ್ಕೆ ಶಿಕ್ಷಕರ. 
ಕಣ್ಣು ಮೇಲಾದ ಸಾಧನವಾಗಿದೆ. ಮಕ್ಕಳ ತಪ್ಪು ಒಪ್ಪುಗಳನ್ನೂ 
ಕೂಡಲೆ ಕಂಡುಹಿಡಿಯುವುದಕ್ಕೆ ಅವರ ಕಣ್ಣುಗಳು ಒಳ್ಳೇ ಅಭ್ಲಾಸ. 


ಶಾಲೆಯ ತಿದ್ದು ಪಿಕೆ ೧೩೯ 


ವನ್ನು ಪಡೆದಿರಲಿಕ್ಕೆಬೇಕು. ಮತ್ತು ಮಕ್ಕಳು ಮಾಡುವ ಬಲ್ಲ: 
ತೆಲನಸಗಳ ಮೇಲೆ ಶಿಕ್ಪಕರ ದೃಷ್ಟಿ ಯು ಇರುವುದೆಂಬ ಸಂಗತಿಯು- 
ಅವರಿಗೆ ಗೊತಿ ರಲಿಕೈಚೇಕು. ಅದರಿಂದ ಮಕ್ಕ ಳ ಪ್ರಗತಿಯು ಬಹು. 
ಬೇಗೆ ಸಾಗುವುದು. 

ಶಿಕ್ಷಕರ ಕಣ್ಣಿನಲ್ಲಿ ನಿಯಾಮಕಶಕ್ಕಿಯು ಹೆಚ್ಚು ಹೆಚ್ಚು 
ಬೆಳೆದಂತೆ uN ಸತ್ರ ಒಳ್ಳೇ ಸುಸೂತ್ರವಾಗಿ ಸಾಗುವುದು. 
ಮಕ್ಕಳು ಶಿಕ್ಸುಕರ ಇಚೆ ಯನ್ನು ಜೆ ಕಣ್ಣುಗಳಿಂದ ಕಂಡುಹಿಡಿದು. 
ಅದರಂತೆ ಚ ಜಸ ತಕ; ಮಾತಿನ ಆವಶ್ಯಕತೆಯು 
ಕಡಿಮೆಯಾಗುತ್ತ ಹೋಗುವುದು. ಈ ಮೇರೆಗೆ ಇಡೀ ವರ್ಗವನ್ನು 
ಶಿಕ್ಷಕರು ತಮ್ಮ ಕಣ್ಣುಗಳಿಂದಲೇ ಅಂಕಿತದಲ್ಲಿಟ್ಟುಕೊಳ್ಳಬೇಕಾದರೆ. 
ಅವರು ಖುರ್ಜಿಯಮೇಲೆ ಒರಗಿಕೊಂಡು ಕೂಡಬಾರದು ; ಮೇಜಿಗೆ 
ಆತುಕೊಂಡು ನಿಲ್ಲಬಾರದು ; ಅದರಿಂದ ಅವರ ಸೋಮಾರಿತನವೂ 
ದೌರ್ಬಲ್ಯವೂ ಸೂಚಿತವಾಗುವುವು. ಶಿಕ್ಷಕರು ಇಡೀ ವರ್ಗದ ಮೇಲೆ: 
ತಮ್ಮ ದೃಷ್ಟಿಯು ಬೀಳುವಂತೆ ದೂರ ಒಂದು ಸ್ಥಳದಲ್ಲಿ ನಿಂತು 
ಪಾಠವನ್ನು ಕಲಿಸತಕ್ಕುದ್ದು. ಯಾವನಾದರೊಬ್ಬ ಚಡಗ ು ತಮ್ಮ 
ದೃಷ್ಟಿಯ ಹೊರಗೆ ಉಳಿದರೆ ಪಾಠದ ಕಡೆಗೆ “ದುರ್ಬಕ್ಷ ಮಾಡಲಿಕ್ಕೆ 
ಅವನಿಗೆ ಆಸ್ಪದವು ದೊರೆಯುವುದು. ಆದಕಾರಣ ಎಲ್ಲ ಹುಡುಗರೂ 
ಶಿಕ್ಷಕನ ದೃಷ್ಟಿಯ ಅಳವಿನೊಳಗೆ ಬರುವಂತೆ ವರ್ಗದ ರಚನೆಯು 
ಇರಲಿಕ್ಕೆ ಬೇಕು. 

ವಿದ್ಯಾರ್ಥಿಗಳು ಶಿಕ್ಪಕರ ಕಣ್ಣುಗಳಿಂದಲೇ ಅವೆರ ಚಟುವಟಿಕೆ 
ಗಳನ್ನು ಅರಿತುಕೊಳ್ಳು ವರು. ಆದರೆ ಶಿಕ ಕರು ಯಾವಾಗಲೂ. 
pe EE ಕರುಣಾದೃಷ್ಟಿ ಯಿಂದಲೂ ನೋಡತಕ್ಕದ್ದು ಸೆ 
ಕಕೋರತನದ ದರ್ಪವು ಅವರ ಕಣ್ಣುಗಳಲ್ಲಿ ಎಂದೂ ತೋರತಕ ದ್ದಲ್ಲ. 
ಶಿಕ್ಚಕನು ತನ್ನ ಕಾರ್ಯದಲ್ಲಿ ಯಶಪಡೆಯಬೇಕಾದರೆ ಅವನು ತನ್ನ 
ಚಾ ವರ್ಗದೊಳಗಿನ ಪ್ರತಿ ಒಬ್ಬ ವಿದ್ಯಾರ್ಥಿಯ ಹೃದಯವನ್ನು 

ಪ್ರವೇಶಿಸ ಸಲಿಕ್ಕೆಬೇಕು. ಈ ತರದ ಪ 4 ವೇತವನ್ನು ಸ ನು dad Be: 


೧೪೦ ಶಿಕ್ಷಣದ ಮೂಲತತ್ವಗಳು 


-ಗಳಿಂದ ಸಾಧಿಸಬಹುದಾದರೂ ಆತನ ಕಣ್ಣುಗಳು ಬಹಳ ಹೆಚ್ಚಿನ 
ಸಾಧನಗಳಾಗಿವೆ ಅವುಗಳನ್ನೇ ಅವರು ಬಹಳವಾಗಿ ಉಪಯೋಗಿಸು 
ವುದು ಶಕ್ಯವಿರುವುದು. ಈ ಮೇರೆಗೆ ಶಿಕ್ಷಕರು ತಮ್ಮ ಕಣ್ಣುಗಳಿಂದ 
`ಅವರ ಹೃದಯವನ್ನು ಪ್ರವೇಶಿಸಿದ ಮೇಲೆ ಅಲ್ಲಿ ಅದರಿಂದಾಗುವ 
ಪರಿಣಾಮವನ್ನು ಕಿತ್ತು ಹಾಕಲಿಕ್ಕೆ ಎಂಥ ಪ್ರಯತ್ನವೂ ಕೂಡ ಈಡೇರ 
ಲಾರದು. ವರ್ಗದಲ್ಲಿ ಪಾಠವು ನಡೆದಿರುವಾಗ ಅದಕ್ಕೆ ಏನೂ ತೊಂದರೆ 
ಯಾಗದಂತೆ ಶಿಕ್ಷಕರ ಕಣ್ಣು ವಿದ್ಯಾರ್ಥಿಗಳ ಹೃದಯದಲ್ಲ ಸೇರಿ ಅವರ 
ಸದಾ. ನವನೆಗಳ ಸುದ್ದಿಗಳನ್ನು ನಿಶ್ಲಿ ಹ ಮೌನವಾಗಿಯೂ, 
ರಹಸ್ಯವಾಗಿಯೂ ತಂತಿಗಳ ಸುದ್ದಿ ಯಷ್ಟು ತೀವ್ರವಾಗಿಯೂ ಸರಳ 
ಮಾದ ಮಾತುಗಳಂತೆ ವಿದ್ಯಾರ್ಥಿಗಳಿಗೆ ತಿಳಿಯಪಡಿಸುವುದು. 





೧೩ ನೆಯ ಪ್ರಕರಣ 
ಪಾಠದ ಸಿದ್ಧತೆ 


-ದ್ರಸ ಪ್ರಕರಣದಲ್ಲಿ ಕಲಿಸತಕ್ಕ ಪಾಠದ ಸಿದ್ಧತೆ, ಕಲಿಸುವ: 
ಮೂಲತತ್ವಗಳು, , ಪಾಠದ ಟಿಪ್ಪಣೆ ಈ ವಿಷಯಗಳ ವಿವೇಚನೆಯು- 
ಮಾಡಲ್ಪಡುವುದು. 


ಪಾಠದ ಸಿದ್ಧತೆ: ಪ್ರಾಥಮಿಕ ಸಾಲೆಗಳಲ್ಲಿ ಕಲಿಸುವ ವಿಷಯ. 
ಗಳು ಎಲ್ಲರಿಗೂ ಗೊತ್ತೇ ಇರುವವು; ಅಂದಮೇಲೆ ಅವುಗಳನ್ನು ಕಲಿಸ. 
ಅಕ್ಕೆ ಸಿದ್ಧತೆ ಏತಕ್ಕೆಬೇಕೆಂದು ಅನೇಕರು ಪ್ರಶ್ನ ಮಾಡಬಹುದು. 
ಆದರೆ ನಿಜವಾದ ಶಿಕ್ಷಕನು ಈ ಭ್ರಾಂತಿಮೂಲಕವಾದ ಕಲ್ಪನೆಯನ್ನು 
ತನ್ನ ಮನಸಿನಲ್ಲಿ ಎಂದೂ ತರುವುದಿಲ್ಲ. ಹುಡುಗರಿಗೆ ನಾವು ಕಲಿಸಿದ. 
ವಿಷಯವು ಚೆನ್ನಾಗಿ ತಿಳಿಯಬೇಕೆಂತಲೂ ಅದು ಅವರ ಮನಸಿನಲ್ಲಿ 
ಸ್ಥಿರವಾಗಿ ಉಳಿಯಬೇಕೆಂತಲೂ ಆ ವಿಷಯವನ್ನು ಕಲಿಸುವ ಉದ್ದೇಶ- 
ಗಳೆಲ್ಲ ಈಡೇರಬೇಕೆಂತಲೂ ಶಿಕ್ಷಕನ ಮನಸಿನಲ್ಲಿದ್ದರೆ ಅವನು ಸರಿಯಾಗಿ 
ಆಲೋಚನೆಮಾಡಿ ಹೆೊಂದಿಕೆಮಾಡಿಕೊಂಡು ಕಲಿಸಲಿಕ್ಕೆಬೇಕು, 
ಕಲಿಸತಕ್ಕು ವಿಷಯದಲ್ಲಿ ಇಂದು ಕಲಿಸತಕ್ಕ ಭಾಗವು ಯಾವದು; 
ಅದರಲ್ಲಿ ಮುಖ್ಯ ಸಂಗತಿಗಳು ಯಾವವು, ಅವುಗಳನ್ನು ಹುಡುಗರ 
ಮನಸಿನಲ್ಲಿ ಬಿಂಬಿಸುವಂತೆ ಹೇಗೆ ಮಾಡಬೇಕು, ಮಕ್ಕಳ ಪೂರ್ವ 
ಜ್ಞಾನವು ಎಷ್ಟಿರುವುದು, ಅದಕ್ಕೂ ಹೊಸ ಜ್ಞಾ ಫ್ರಿನಕ್ಕೂ ಸಂಬಂಧವನ್ನು 
ಹೇಗೆ ಹಚ್ಚತಕ್ಕದ್ದು, ಯಾವ ಯಾವ ಉಪಕರಣಗಳು ಬೇಕಾಗ. 
ಬಹುದು, ಅವುಗಳನ್ನು ಎಲ್ಲೆಲ್ಲಿ ಉಪಯೋಗಿಸತಕ್ಕದ್ದು, ಇತ್ಯಾದಿ 
ಅನೇಕ ಸಂಗತಿಗಳನ್ನು ಮನೆಯಲ್ಲಿ ಕುಳಿತು ಶಾಂತ ಮನಸಿನಿಂದ. 
ಆಲೋಚನೆಮಾಡಿದ ಹೊರತು ಒಮ್ಮೆಲೆ ಕಲಿಸಲಿಕ್ಕೆ ಎಂದೂ: 
ಬರಲಾರದು. 


4೧೪೨ ಶಿಕ್ಷಣದ ಮೂಲತತ್ವಗಳು 


ಪಾಠದ ಉದ್ದೆ (ಶಗಳು: ಕಲಿಸತಕ್ಕ ಪಾಠದ ಉದ್ದೇಶಗಳು 
'ಯಾವವೆಂಬುದನ್ನು ಶಿಕ್ಷಕರು ಸ್ಪಷ್ಟವಾಗಿ ಅರಿತುಕೊಳ್ಳಲಿಕ್ಕೆ ಬೇಕು. 
ಪ್ರತಿ ಒಂದು ವಿಷಯವನ್ನು ಕಲಿಸುವಲ್ಲಿ ಒಂದು ಅಥವಾ ಹೆಚ್ಚು 
"ಉದ್ದೇಶಗಳು ಇರಲಿಕ್ಕೆ ಬೇಕು. ಮಕ್ಕಳಿಗೆ ವಿಷಯಜ್ಞ್ಞಾನವಾಗ 
ಬೇಕೆಂಬುದು ಮೊದಲನೆಯ ಉದ್ದೇಶವು; ಭಾಷಾ, ಗಣಿತ, ಇತಿಹಾಸ, 
ಭೂಗೋಲ ಮೊದಲಾದ ವಿಷಯಗಳನ್ನು ಕಲಿಯುವುದರಿಂದ ಮಕ್ಕಳಿಗೆ 
“ಆಯಾ ವಿಷಯಗಳ ಜ್ಞಾನವು ಬೆಳೆಯುವುದು. ವಿಷಯ ಜ್ಞಾ ನವಲ್ಲದೆ 
ಮಕ್ಕಳ ಒಂದು ep ಹೆಚ್ಚು ಬೌದ್ಧಿಕ ಶಕ್ತಿಗಳನ್ನು ವಿಕಾಸಪಡಿಸು 
ಎ ಎರಡನೆಯ ಮಹತ್ವದ "ಜ್ಜ ಚಎಕುವದು. ನೈತಿಕ 
ಬೋಧವು ಅಥವಾ ಶೀಲ ಪರಿವೋ ಷಣೆಯು "ಮೂರನೆಯ ಉದ್ದೇಶವು. 
ಸಾಮಾನ್ಯವಾಗಿ ಪ್ರತಿ ಒಂದು ಪಾಠದಲ್ಲಿ ಈ ಮೂರು ಉದ್ದೆ ೀಶಗಳು 
ಹೆಚ್ಚು ಕಡಿಮೆ ಪ್ರಮಾಣದಿಂದ ಇದ್ದೇ ಇರುವುವು. ಆ ಉದ್ದೇಶಗಳು 
ಸಾಧಿಸುವಂತೆ ಶಕ ಕನು ಪಾಠದ ಸಿದ್ಧತೆಯನ್ನು ಮಾಡಿಕೊಳ್ಳ ೈಲಿಕ್ಕೆ 
ಬೇಕು. MS WE ಒಬ್ಬ ಶಿಕ್ಷಕನು ಶುದ್ಧ ಬರೆಹದ 
ಪಾಠವನ್ನು ಕಲಿಸುತ್ಮಾನೆಂದು ತಿಳಿಯುವ. ಮಕ್ಕಳಿಗೆ ಶುದ್ಧ ಬಾಗಿ 
ಬರೆಯಲಿಕ್ಕೆ ಬರಬೇಕೆಂಬ ಉದ್ದೇಶವಂತು ನಿಜವು. ಅದಲ್ಲದೆ ಅವರಿಗೆ 
'ಅಚ್ಚು ಕಟ್ಟುತನ ಹಾಗು ಗೆ ತೆಯ ರೂಢಿಯು ಹತ್ತಬೇಕೆಂಬ 
ಉದ್ದೇಶಗಳು ಈ ಪಾಠದಿಂದ ಸಾಧಿಸಬೇಕಾಗಿದೆ. ಅದಕ್ಕಾಗಿ ಶಿಕ್ಷ ಕನು 
ಶಬ್ದಗಳನ್ನು ಹೇಳುವಾಗ ಹುಡುಗರು ಮನಃಪೂರ್ವಕವಾಗಿ ಲಕ್ಸ್‌ ಕೊಡ 
ಬೇಕಾಗುವುದು. ಅದರಿಂದ ಅವರಿಗೆ ಸಹಜವಾಗಿಯೇ ಏಕಾಗ್ರತೆಯ 
ರೂಢಿಯು ಹತ್ತುವುದು. ಆದರೆ ಈ ಉದ್ದೇಶವು ಸಾಧಿಸಬೇಕಾದರೆ 
ಹೇಳತಕ್ಕ ಶಬ್ದಗಳನ್ನು ಇಲ್ಲವೆ ಶಬ್ದಸಮೂಹವನ್ನು ಶಿಕ್ಷ ಕರು ಒಂದೇ 
ಸಾರೆ ಉಚ್ಚರಿಸಲಿಕ್ಕೆ ಬೇಕು. ಎರಡು ಸಾರೆ ಇಲ್ಲವೆ ಹೆಚ್ಚು ಸಾರೆ 
ಉಚ್ಚರಿಸಿದರೆ ಹುಡುಗರು ಅದರ ಕಡೆಗೆ ಕ್ಸ ಕೊಡುವುದಿಲ್ಲ. ಮಕ್ಕಳಲ್ಲಿ 
ಏಕಾಗ್ರತೆಯನ್ನು ಹುಟ್ಟಿಸುವ ಪ್ರಸಂಗವೇ ಈ ಪಾಠದಿಂದ ದೊರೆಯು 
ವುದಿಲ್ಲ. ಹುಡುಗರಿಗೆ ಹೇಳಿದ ಶಬ್ದಸಮೂಹವನ್ನು ಶುಡ್ಹಪಾಗಿ 


ಪಾಠದ ಸಿದ್ಧತೆ ೧೪ಎ 


ಖರೆಯುವ ಜ್ಞ್ಞಾನವಾದಾಗ್ಯೂ ಮತ್ತು ಅವರು ಅಕ್ಬರಗಳನ್ನು 
ಮುಂಡಾಗಿಯೂ ಸಾಲುಗಳನ್ನು ಅಚ್ಚು. ಕಟ್ಟಾಗಿಯೂ ವ್ಯವಸ್ಥಿತವಾ 
ಗಿಯೂ ಬರೆದಾಗ್ಯೂ ಪಾಠನ ಎಲ್ಲ ಉದ್ದೇಶಗಳು ನೆರವೇರಿದಂತಾಗಲಿಲ್ಲ. 

ಎಷ್ಟೋ ಪಾಠಗಳಲ್ಲಿ ಮೇಲೆ ಹೇಳಿದ ಉದ್ದೇಶಗಳಲ್ಲದೆ ಇನ್ನೂ 
ಒಂದೆರಡು ಉದ್ದೇಶಗಳು ಹೆಚ್ಚಿ ರಬಹುದು. ಅಥವಾ ಆ ಉದ್ದೇಶ 
ಗಳಲ್ಲಿ ಒಂದು ಉದ್ದೆ ಸೇಶವು ಸಾಧಿಸಲಿಕ್ಕಿಲ್ಲ. ಉದಾಹರಣಾರ್ಥವಾಗಿ 
ಹವ 4 ವ್ಯವಸಾಯದ ಪಾಠವನ್ನು ಕಲಿಸುವಾಗ, ಅಥವಾ ಚಿತ್ರಕಲೆ, 
ಮಣ್ಣಿನಿಂದ ಮಾದರಿಗಳನ್ನು ಮಾಡೋಣ ಈ ಮೊದಲಾದ ಪಾಠಗಳಿಂದ 
ಹುಡುಗರಿಗೆ ವಿಷಯಜ್ಞಾನವು ಆಗುವುದು; ಅವರ ಕೈಬೆರಳುಗಳಲ್ಲಿ 
ಚಪಲತೆಯು ಉತ್ಪನ್ನ ವಾಗುವುದು; ಅವರ ನಿರೀಕ್ಷಣಶಕ್ಕಿಯು ಬೆಳೆಯು 
ವುದು; ಕಲ್ಪನಾ ನಿಚಾರಶಕ್ತಿಗಳಿಗೆ ವ್ಯವಸಾಯವು ದೊರಕುವುದು; 
ಸೌಂದರ್ಯದ ಅಭಿರುಚಿಯು ಉತ್ಪನ್ನ ವಾಗುವುದು. ಹಸ ೈವೈವ 
ಸಾಯದ ಪಾಠವು ಸರಿಯಾಗಿ ಶಲ ಟ್ಟಿ ಈ ಎಲ್ಲ ಉದ್ದೇಶಗಳು 
ಈಡೇರುವುವು. 


ವರ್ಗದ ರಚನೆ: ಪಾಠವನ್ನು ಕಲಿಸಲಿಕ್ಕೆ ಪ್ರಾರಂಭಿಸುವ 
ಮೊದಲು ಕಲಿಸತಕ್ಕ ವಿಷಯಕ್ಕೆ ಅನುಗುಣವಾಗಿಯೂ ಶಿಕಕನಿಗೂ 
ಹುಡುಗರಿಗೂ ಅನುಕೂಲವಾಗುವಂತೆಯೂ, ವರ್ಗವನ್ನು ರಚಿಸಿಕೊಳ್ಳು 
ವುದು ಉತ್ತಮವು, ಇಲ್ಲದಿದ್ದರೆ ಹಿಂದಿನಿಂದ ಅನೇಕ ತೊಂದರೆಗಳು 
ತಟ್ಟು ಿವುವು. ಅದರಿಂದ ಪಾಠದ ಉದ್ದೇಶಗಳು ನೆರವೇ ರುವುದಿಲ್ಲ. ಎಲ್ಲ 
ಅಷ NE ೩ ಕಳಿಸುವಾಗ ಒಂದೇರೀತಿಯಿಂದ ಮಕ್ಕಳನ್ನು ಹೂಡಿ 
ಸುವುದು ಸರಿಯಲ್ಲ. ಚಿಕ್ಕಮಕ್ಕಳ ವರ್ಗಕ್ಕೆ ವಾಚನ ಅಥವಾ ಕವಿತಾ 
ಪಾಠವನ್ನು ಕಲಿಸುವಾಗ ಹುಡುಗರು ಶಿಸ್ಬುಕನ ಸುತ್ತುಮುತ್ತು ಅರ್ಧ 
ವರ್ತುಳಾಕಾರವಾಗಿ ಕುಳಿತನೆ ಹೆಚ್ಚು ಪ್ರಯೋಜನವಾಗುವುದು, 
ಒಬ್ಬರು ಓದಿದ್ದು ಶಿಕ ಸ ಕನಿಗೂ, ಇಡೀ ವರ್ಗಕ್ಕೂ ಕೇಳಿಸುವುದು. 
ಉದ್ದ ಳೈ ಎರಡ ಸಾಲುಗಳನ್ನು ಇದಿರುಬದರಾಗಿ ಕೂಡಿಸಿದರೆ 
ಕಡೆಯ ಹುಡುಗರ ವಾಚನವು ಶಿಕ್ಸು ಕನಿಗೂ ಪ್ರಾರಂಭದ ಹುಡುಗರಿಗೂ 


೧೪೪ ಶಿಕ್ಷಣದ ಮೂಲತತ್ವಗಳು 


ಕೇಳಬರುವುದಿಲ್ಲ. ಕಪ್ಪು ಹಲಿಗೆಯ ಮೇಲೆ ಬರೆದದ್ದನ್ನು ನೋಡುವು. 
ದಿದ್ಧಾಗ ಆ ಹಲಗೆಯ ಮುಂದೆ ಒಂದರ ಹಿಂದೊಂದು ಸಾಲುಮರಾಡಿ. 
ಎತ್ತರಾದವರನ್ನು ಹಿಂದೆಯೂ, ಗಿಡ್ಡರನ್ನು ಮುಂಪೆಯೂ ಕೂಡಿಸುವ. 
ವ್ಯವಸ್ಥೆಯನ್ನು ಮಾಡುವುದು ಒಳ್ಳೆಯದು. 

ಮಕ್ಕಳೆ ಪೂರ್ವಜ್ಞಾನ:- ಕಲಿಸತಕ್ಕು ವಿಷಯದ ಜ್ಞಾನವು. 
ಹುಡುಗರಿಗೆ ಎಷು ಶ್ರ ಆಗಿರುವುದು. ಅದರ ಮುಂದೆ ಇಂದು ಯಾವ- 
ಭಾಗವನ್ನು ಕಲಿಸತಕ್ಕದ್ದಿರುವುದು, ಈ ಮಾತಿನ ನಿಷ್ಕರ್ಷವನ್ನುು 
ಶಿಕ್ಷಕರು ಸ್ಪಷ್ಟವಾಗಿ ಮಾಡಿಕೊಳ್ಳ ತಕ್ಕದ್ದು. ಯಾಕೆಂದರೆ, ಹೊಸ. 
ಪಾಠದಲ್ಲಿ ಬರತಕ್ಕ ಕಲ್ಪನೆಗಳಿಗೂ ಹಿಂದೆ ಅವರು ಕಲಿತ ಪಾಠಗಳೊಳಗಿನ- 
ಕಲ್ಪನೆಗಳಿಗೂ' ತಳಕುಹಾಕಿಕೊಟ್ಟಿ ಹೊರತು ಹುಡುಗರಿಗೆ ಹೊಸ. 
ಜ್ಞಾನವು ಚೆನ್ನಾಗಿ ತಿಳಿಯಲಾರದು. ಆದಕಾರಣ ಪಾಠದ ಪ್ರಾರಂಭಕ್ಕೆ 
ಪೀಠಿಕೆಯು ಅಥವಾ ಉಫೋದ್ಯ್ಯಾತವು ಅವಶ್ಯವಾದದ್ದು. ಉಪೋದ್ಧಾಾತ 
ದಲ್ಲಿ ಶಿಕ್ಷಕನು ಹಿಂದೆ ಕಲಿಸದ ವಿಷಯದ ಅವರ್ತನವನ್ನು ಅಥವಾ 
ಮುಂದೆ ಕಲಿಸತಕ್ಕು ವಿಷಯಕ್ಕೆ ಸಹಾಯಕವಾದ ಸಂಗತಿಗಳನ್ನು 
ಕೇಳಿಕೊಳ್ಳತಕ್ಕದ್ದು.  ಉದಾಹಂಣಾರ್ಥವಾಗಿ ಲಘುತಮಸಾಧಾರಣು 
ವಿಭಾಜ್ಯ ಈ ಪಾಠವನ್ನು ಕಲಿಸುವಾಗ ಅವಯವ ಅಂದರೇನು, ಭಾಜ್ಯ 
ಭಾಜ್ಯಕಗಳೆಂದರೇನು, ಈ ಸಂಗತಿಗಳ ಜ್ಞಾನವು ಹುಡುಗರಿಗೆ ಇರಲಿಕ್ಕೆ 
ಬೇಕು. ಅವು ಈ ಮೊದಲೇ ಕಲ್ಪಿಸಲ್ಪಟ್ಟಿರುವುವು. ಅದನ್ನು ಪೀಠಿಕೆ: 
ಯಲ್ಲಿ ಕೇಳಿಕೊಂಡು ಪಾಠವನ್ನು ಪ್ರಾರಂಭಿಸತಕ್ಕದ್ದು. ಇದೇ. 
ಪ್ರಕಾರ ಮುಂಬಯಿ ಇಲಾಖೆಯ ಪ್ರಾಕೃತಿಕ ಸ್ವರೂಪವನ್ನು ಕಲಿಕುವ. 
ದಿದ್ದಾಗ ಹುಡುಗರು ಈ ಮೊದಲೇ ಕಲಿತ ಕರ್ನಾಟಕದ ಪ್ರಾಕೃತಿಕ 
ಸ್ವರೂಪದ ಜ್ಞಾನವು ಹುಡುಗರಿಗೆ ಎಷ್ಟರಮಟ್ಟಿಗೆ ಆಗಿರುವುದೆಂಬು- 
ದನ್ನು ತಿಳಕೊಳ್ಳುವುದಕ್ಕೆ ಪೀಠಿಕೆಯಲ್ಲಿ ಆ ವಿಷಯವಾಗಿ ಪ್ರಶ್ನೆಗಳನ್ನು 
ಹೇಳುವುದು ಅವಶ್ಯವು. ಅದಕ್ಕೆ ಸಂಬಧಿಸಿಯೇ ಮು೦ದಿನ ವಿಷಯ. 
ಗಳನ್ನು ಕಲಿಸಬೇಕಾಗುವುದು, *ೆಲವು ಪಾಠಗಳಲ್ಲಿ ಹಿಂದೆ ಕಲಿಸಿದ. 
ವಿಷಯದ ಸಂಬಂಧವೇನೂ ಇಲ್ಲದೆ ಪ್ರಸ್ತುತ ವಿಷಯದ ಸಂದರ್ಭ 


ಪಾಠದ ಸಿದ್ಧತೆ ೧೪೫ 


ವನ್ನು ಗೊತ್ತುಮಾಡಿಕೊಡುವುದಕ್ಕಾಗಿ ಕೆಲವು . ವಿವರಣೆಯನ್ನು 
ಪೀಠಿಕೆಯಲ್ಲಿ ಹೇಳಬೇಕಾಗುವುದು; ಉದಾಹರಣಾರ್ಥವಾಗಿ ಘೋಷ 
ಯಾತ್ರೆ ಈ ಪಾಠವನ್ನು ಕಲಿಸುವುದಿದ್ದಾಗೆ ಪಾಂಡವರ ವನವಾಸದ. 
ವೃತ್ತಾಂತವನ್ನು ಪಾಠದ ಪ್ರಾರಂಭಕ್ಕೆ ಹೇಳಬೇಕಾಗುವುದು. ಒಟ್ಟಿನ. 
ಮೇಲೆ ಕಲಿಸತಕ್ಕ ಹೊಸ ವಿಷಯಗಳಿಗೆ ಸಂಬಂಧಪಟ್ಟಿ ವಿಷಯಗಳು. 
ಪೀಠಿಕೆಯಲ್ಲಿ ಬರತಕ್ಕದ್ಧೆಂದು ಹೇಳಿದರೆ ಶಿಕ್ಷ ಕೆರು ಪೀಠಿಕೆಯ ನ ರೂಪ. 
ವನ್ನು ಸಮಯೋಚಿತವಾಗಿ ಕಲ್ಪಿಸಿಕೊಳ್ಳಬಹುದು. 

ಅನುಭವವಿಲ್ಲದ ತರುಣ ಶಿಕ್ಷಕರು. ಪೀಠಿಕೆಗಾಗಿ ಬಹಳ 
ಕಾಲವನ್ನು ಕಳೆಯುವರು. ಅದರಿಂದ ಪಾಠದ ಮಹತ್ತ್ವದ ವಿಷಯ. 
ಗಳಿಗೆ ವೇಳೆಯು ಉಳಿಯುವುದಿಲ್ಲ. ಸಾಧಾರಣವಾಗಿ ಇಡೀ ವೇಳೆಯ 
§ ಭಾಗವನ್ನು ಪೀಠಿಕೆಯಲ್ಲಿ ಕಳೆಯಬಹುದು. 

ಪಾಠದ ಭಾಗಗಳೂ ಉಪಭಾಗೆಗಳೂ, ವಿವರಣೆಯೂ: 
ಉಪೋದ್ಧಾತದ ಪ್ರಶ್ನೆಗಳೂ ವಿವರಣೆಯೂ ಮುಗಿದ ಮೇಲೆ ಕಲಿಸತಕ್ಕ 
ವಿಷಯದ ಭಾಗಗಳನ್ನು ಕ್ರಮಕ್ರಮವಾಗಿ ವಿವರಿಸುತ್ತಹೋಗಬೇಕು. 
ಈ ಪ್ರಸಂಗದಲ್ಲಿ ಶಿಕ್ಷಕನು ತಾನು ಕಲಿಸತಕ್ಕು ವಿಷಯದ ಮುಖ್ಯ 
ಮುಖ್ಯ ಭಾಗಗಳು ಯಾವವು; ಒಂದೊಂದು ಭಾಗದ ಉಪಭಾಗಗಳು. 
ಯಾವವು, ಒಂದು ಭಾಗಕ್ಕೂ ಅದರ ಮುಂದಿನ ಭಾಗಕ್ಕೂ ಸಂಬಂಧ 
ವೇನು; ಪ್ರತಿ ಒಂದು ಭಾಗವನ್ನು ಕಲಿಸಲಿಕ್ಕೆ ಯಾವ ಸಾಧನಗಳು. 
( ಚಿತ್ರಗಳು, ನಕಾಶಗಳು, ಮಾಡೆಲುಗಳು, ಪ್ರಶ್ನೆಗಳು) ಬೇಕಾಗು- 
ವುವು; ಈ ಮೊದಲಾದ ಸಂಗತಿಗಳನ್ನು ಬಹು ಸೂಕ್ಸ ಶ್ರವಾಗಿ 
ವಿಚಾರಮಾಡಿ ಗೊತ್ತುಮಾಡಿಟ್ಟು ಕೊಳ್ಳಬೇಕು. ಒಂದು ಭಾಗವು 
ಮುಗಿದ ಕೂಡಲೆ ಮತ್ತೊಂದು ಭಾಗವು ಸಹಜವಾಗಿ ಬಂದಿರಬೇಕು; 
ಅದರಿಂದ ಹುಡುಗರಿಗೆ ವಿಷಯವು ಚನ್ನಾಗಿ ತಿಳಿದು ಇಡೀ ಪಾಠವು 
ಅವರ ನೆನಪಿನಲ್ಲಿ ಉಳಿಯುವುದು. ಕೃತ್ರಿಮ ರಚನೆಯಿಂದ ಪಾಠವು 
ಹುಡುಗರಿಗೆ ತಿಳಿಯದೆ ದುರ್ಲಕ್ಬಮಾಷಲಿಕ್ಕೆ ಕಾರಣವಾಗುವುದು; 
ವಿಷಯೆಗ್ರಹಣವು ಸುಲಭವಾಗಿ ಆಗುವುದಿಲ್ಲ; ಬುದ್ಧಿಗೆ ಸಂಸ್ಕಾರವು, 


೧೦--೨೪೧೭ 


೧೪೬ ಶಿಕ್ಷಣದ ಮೂಲತತ ಗಳು 


ಆಗುವುದಿಲ್ಲ; ಬುದ್ಧಿ ಸಂಸ್ಕಾರವು ಒಂದು ಕ್ರಮಕ್ಕನುಸರಿಸಿ ಹೇಳಿದರೆ 
ಮಾತ್ರ ಬೆಳೆಯುವುದು. ಉದಾಹರಣಾರ್ಥವಾಗಿ ತ್ರೈೈರಾಶಿಕದ 
ಪಾಠವನ್ನು ಕಲಿಸಬೇಕಾಗಿದೆ ಎಂದು ತಿಳಿಯುವ. ಈ ಪಾಠದಲ್ಲಿಯ 
ಮುಖ್ಯ ಭಾಗಗಳ ಸಹಜವಾದ. ಕ್ರಮವು ಯಾವುದೆಂದರೆ ಶಿಕ್ಷಕನು 
ಮೊದಲು ಗುಣೋತ್ತರವೆಂದರೇನೆಂಬುದನ್ನು ಹುಡುಗರಿಗೆ ತಿಳಿಸಿಹೇಳ 
ಬೇಕು; ಆ ಬಳಿಕ ಎರಡು ಗುಣೋತ್ಮರಗಳ ಸಮತ್ವಕ್ಕೆ ಪ್ರಮಾಣ 
ವೆನ್ನು ತ್ತಾರೆಂಬುದನ್ನು ತಿಳಿಸಿ ಹೇಳಬೇಕು; ಆ ಬಳಿಕ ಪ್ರಮಾಣದಲ್ಲಿ 
ರುವ ನಾಲ್ಕು ಪದಗಳಲ್ಲಿ ಬೇಕಾದ ಮೂರು ಪದಗಳನ್ನು ಕೊಟ್ಟರೆ 
ನಾಲ್ಕನೆಯ ಪದವನ್ನು ತೆಗೆಯಲಿಕ್ಕೆ ಬರುತ್ತದೆ ಎಂಬುದನ್ನು ತಿಳಿಸಿ 
ಕೊಡಬೇಕು. ಆ ತರುವಾಯ ವ್ಯವಹಾರದ ಉದಾಹರಣೆಗಳು 
ಪ್ರಮಾಣಕ್ಕೆ ಹೇಗೆ ಸಂಬಂಧಪಟ್ಟಿರುವುವು, ಎಂಬುದನ್ನು ಅನೇಕ 
ಉದಾಹರಣೆಗಳಿಂದ ಮನವರಿಕೆ ಮಾಡಿಕೊಡಬೇಕು. ಕಟ್ಟಕಡೆಗೆ 
ತ್ರೈರಾಶಿಕವೆಂದರೇನೆಂಬುದನ್ನು ಹೇಳಿ ಅದನ್ನು ಬರೆಯುವ ಕ್ರಮ 
ನ್ನೂ ಉತ್ತರವನ್ನು ತೆಗೆಯುವ ರೀತಿಯನ್ನೂ ತಿಳಿಸುವುದು. ಹೀಗೆ 
ಮಾಡದೆ ಒಮೆ ಲೇ ತೆ |) ಎರಾಶಿಕವನ್ನು ಹೇಗೆ ಬರೆಯಬೇಕೆಂಬುದನ್ನು 
ಹೇಳಿ ಆಬಳಿಕ 'ಗುಣೋತ್ತ ರ ಪ್ರಮಾಣ ಅಂದರೇನೆಂಬುದನ್ನು ತಿಳಿಸುವ 
ಪೃಯತಶ್ರ ಮಾಡಿದರೆ ಹುಡುಗರಿಗೆ ಪಾಠದ ಕ್ರಮವಾದ ಕಲ್ಪನೆಯು 
ಆಗುವುದಿಲ್ಲ. 
ಪಾಠದ ಒಟ್ಟು ಕಾಲದಲ್ಲಿ ಪೀಠಿಕೆಯ ಕಾಲವು ಹೋಗಲಾಗಿ 
ಉಳಿದ ಕಾಲನನ್ನು SS ಪಭಾಗಗಳು ಹಾಗು ಉಪಸಂಹಾರ ಇವು 
ಗಳಲ್ಲಿ ವ್ಯವಸ್ಥೆ ಸಿರ ಹಂಚಿ ಮೊದಲೇ ಗೊತ್ತು ಮಾಡಿಟ್ಟು ತೊಂಡಿರ 
ಬೇಕು. ಇಲ್ಲದಿದ್ದರೆ ಮಾತಿನ ಓಘದಲ್ಲಿ ಕಲಿಸತಕ್ಕ ವಿಷಯವು ಪೂರ್ಣ 
ವಾಗವೆ ವೇಳೆಯು ಮುಗಿದುಹೋಗುವ ಸಂಭವವಿರುವುದು. 


ಪಾಠದ ಸಾಧನಗಳು: ಈ ವಿಷಯವಾಗಿ ಮುಂದಿನ ಪ್ರಕರಣ 
ಗಳಲ್ಲಿ ಸ್ವತಂತ್ರವಾಗಿ ವಿವೇಚನೆಯನ್ನು ಮಾಡತಕ್ಕದ್ದಿರುವುದರಿಂದ 
“ಇಲ್ಲಿ ಬರೆಯುವ ಆವಶ್ಯಕತೆಯು ಇರುವುದಿಲ್ಲ. 


ಪಾಠದ ಸಿದ್ಧತೆ ೧೪೭ 


ಚ್ಲಾನೆದ ಉಪಯೋಗೆ:- ಕಲಿಸಿದ ಜ್ಞಾನದ ಉಪಯೋಗ 
ಮಾಡುವುದಕ್ಕೆ ಸಾಕಷು ಡೆ ಅವಕಾಶವು ಹುಡುಗರಿಗೆ ಡೊರಕಲಿಕ್ಕೆ 
ಬೇಕು. ಆ ಪ್ರಕಾರ ಅವಕಾಶವು ದೊರೆಯದಿದ್ದರೆ ಅದು ಪಾಠದ 
“ಒಂದು ದೋಷವೆಂದು ತಿಳಿಯಬೇಕು. ವಾಚನ ಪಾಠವು ನಡೆದಾಗೆ 
ಎಷ್ಟೋ ಶಿಕ್ಷ ಕರು ಪಾಠದ ಎಲ್ಲ ವೇಳೆಯನ್ನು ಸ್ಪಷ್ಟೀಕರಣದಲ್ಲಿ 
ಕಳೆದು ಬಿಡುತ್ತಾರೆ. ಉಳಿದ ನಾಲ್ಯಾರು ನಿಮಿಷಗಳಲ್ಲಿ ಆ ಪಾಠವನ್ನು 
ಅಲ್ಲಿ ಇಲ್ಲಿ ಮೂರು ನಾಲ್ಕು ಹ-ಡುಗರಿಂದ ಓದಿಸಿ ಪಾಠವನ್ನು ಮುಗಿಸಿ 
ಬಿಡುವರು. ಅಂಕಗಣಿತದ ಪಾಠವು ನಡೆದಿರುವಾಗ ನಿಯಮವನ್ನು 
ತಿಳಿಸಿಕೊಡುವುದರಲ್ಲಿಯೇ ಬಹಳ ವೇಳೆಯನ್ನು ಕಲೆಯು ನ್ರದರಿಂದ 
ಅಭ್ಯಾಸದ ಸಲುವಾಗಿ ಉದಾಹರಣೆಗಳನ್ನು ಹೇಳಿ ಮೂಡಿಸಲಿಕ್ಕೆ 
ಹೊತ್ತೇ ಉಳಿಯುವುದಿಲ್ಲ. 

ಶಿಕ್ಷಕನ ಭಾಷೆ: ಶಿಕ್ಷಕನ ಭಾಷೆಯು ಶಿಕೃಣಕ್ಕೆ ಬಹಳ 
ಸಹಕಾರಿಯಾದದ್ದು. ಶಿಕ್ಷಕನ ವಿಚಾರಗಳು ಮಕ್ಕಳಿಗೆ ತಿಳಿಯಲಿಕ್ಕೆ 
ಮುಖ್ಯ ಸಾಧನವಾದದ್ದು. ಆದುದರಿಂದ ಶಿಕ್ಷಕರು ಅಚ್ಚ ತಿಳಿಗನ್ನಡ 
ದಲ್ಲಿ ಲಲಿತವಾಗಿಯೂ ಸರಳವಾಗಿಯೂ ಮಾತಾಡಬೇಕು. ಶಿಕ್ಷಕರು 
ತೊದಲುವುದರಿಂದ ಅಥವಾ ತಡವರಿಸುವುದರಿಂದ ಮಕ್ಕಳ ಮನಸಿನ 
-ಅವಧಾನವು ಕೆಟ್ಟುಹೋಗುವುದು. ಅವರಿಗೆ ವಿಷಯಜ್ಞಾನವಾಗು 
ವುದಿಲ್ಲ. ಶಿಕ್ಷಕನು ಬಹಳ ಮಿತಭಾಷಿಯಾಗಿರಬೇಕು. ಅಲ್ಪ ವಿಷಯ 
-ವನ್ನು ತಿಳಿಸಿ ಹೇಳಲಿಕ್ಕೆ ಉದ್ದುದ್ಧ ಭಾಷಣಗಳನ್ನು ಮಾಡಬಾರದು. 
ವಾಕ್ಯಗಳು ಸರಳವಾಗಿರಬೇಕಲ್ಲದೆ ಸಣ್ಣವಾಗಿಯೂ ಇರಬೇಕು ; 
-ಧ್ವನಿಯು ಮಿತಿಮೀರಿ ದೊಡ್ಡದಿರಬಾರದು. ಹೂಗಿ ಕೂಗಿ ಮಾತಾಡು 
ವುದರಿಂದ ಮಕ್ಕಳ ಮನಸ್ಸು ಚದರಿಹೋಗುವುದು; ಶಿಕ್ಷಕನಿಗೆ 
ಮಾತ್ರ ವ್ಯರ್ಥವಾಗಿ ಹೆಚ್ಚು ಶ್ರಮವಾಗುವುದು, 

ಕಲಿಸುವ ಮೂಲತತ್ವಗಳು :-- ಶಿಕ್ಷಕನು ಯಾವದೊಂದು 
ಪಾಠವನ್ನು ಕಲಿಸುತ್ತಿರುವಾಗ *ೆಳಗೆ ಕೊಟ್ಟ ಹತ್ತು ಮೂಲತತ್ವ 


ಈ 
ಳನ್ನು ಯಾವಾಗಲೂ, ಲಕ್ಸ್ಸದಲ್ಲಿಟಿ್ಸಿ ಅವುಗಳನ್ನು ತನ್ನ ಕೆಲಸದಲ್ಲಿ 


೧೪೮ ಶಿಕ್ಷಣದ ಮೂಲತತ್ವಗಳು 


ಉಪಯೋಗಿಸುತ್ತಿರಬೇಕು. ಆ ತತೈಗಳಿಗನುಸರಿಸಿ ಕಲಿಸುವ ಶಿಕ್ಸಕನೆ 
ಶಿಕ್ಷಣದಲ್ಲಿ ಬಹುಶಃ ತಪ್ಪುಗಳಾಗುವುದಿಲ್ಲ. ಆ ಮೂಲತತ್ವಗಳು 
ಯಾವುವೆಂದರೆ 

೧. ಇಂದ್ರಿಯಗಳ ದ್ವಾರದಿಂದಲೇ ಶಿಕ್ಷಣವನ್ನು ಕೊಡ 
ತಕ್ಕದ್ದು :- ಈ ವಿಷಯವು ಹಿಂದೆ ಬೌದ್ದಿಕ ಶಿಕ್ಷಣದ ಪ್ರಕರಣದಲ್ಲಿ 
ವಿಶೇಷವಾಗಿ ವಿವರಿಸಲ್ಪಟ್ಟಿರುವುದು ; ಆದಕಾರಣ ಇಲ್ಲಿ ಮತ್ತೆ 
ವಿವರಿಸುವ ಆವಶ್ಯಕತೆಯು ಇಲ್ಲ. 

೨. ಮೊದಲು ಅವಲೋಕನೆ, ತರುವಾಯ ವಿಚಾರ್ಯ ಆ 
ಬಳಿಕ ಸ್ಮರಣ :— ಈ ಕ್ರಮವನ್ನು ಅನುಸರಿಸತಕ್ಕದ್ದು. ಹೀಗೆ 
ಮಾಡುವುದರಿಂದ ಇಂದ್ರಿಯಗಳ ಶಕ್ತಿಗಳೂ ವಿಚಾರಸಾಮರ್ಥ್ಯವೂ 
ಜಾಗೃತವಾಗಿ ವಿಕಾಸಹೊಂದುವುವು. ಪುಸ್ತಕದೊಳಗಿನ ಸಂಗತಿ 
ಗಳನ್ನು ಬರಿಯ ಪಾಠ ಮಾಡಿ ಸಲಿತದ್ಮಕ್ಕಿಂತ ಈ ರೀತಿಯಿಂದ ಕಲಿತ 
ಸಂಗತಿಗಳು ಹುಡುಗರ ಮನಸ್ಸಿನಲ್ಲಿ ಹೆಚ್ಚು ದೃಢವಾಗಿ ನಿಲ್ಲುವ್ರವು. 
ಅವಲೋಕನವಿಲ್ಲದೆ ವಿಚಾರಮಾಡದೆ ಸುಮ್ಮನೆ ಪಾಠ ಮಾಡತೊಡಗಿ 
ದರೆ ಆ ಕೆಲಸವು ಮಕ್ಕಳಿಗೆ ಬಹಳ ಜಡವೆನಿಸುವುದು; ಬೇಸರವನ್ನು ೦ಟು. 
ಮಾಡುವುದು; ಮತ್ತು ಹಾಗೆ ನೆನಪಿಟ್ಟಿ ಸಂಗತಿಗಳಿಂದ ಮನಸು ವಿಕಾಸ. 
ಹೊಂದುವುದಿಲ್ಲ ಆದಕಾರಣ ಮಾಡಿದ ಶ್ರಮವು ವ್ಯರ್ಥವಾಗುವುದು. 
ಮೇಲೆ ಹೇಳಿದ ಕ್ರಮವನ್ನು ಅನುಸರಿಸುವಾಗ ಶಿಕ್ಷಕನು ಅವರಿಗೆ 
ಸಹಾಯ್ಯಕನಾಗಿರಬೇಕು. ಅವನ ಪ ಶ್ಲಿಗಳಿಂದ ಅವರಿಗೆ ಅವಲೋಕನದ. 
ಮಾರ್ಗವೂ ವಿಚಾರದ ಸರಣಿಯೂ ತಿಳಿಯಬೇಕು ; ನೆನಪಿಡತಕ್ಕ. 
ಸಂಗತಿಗಳನ್ನು ಆವನು ಸಂಕ್ಸೇಪವಾಗಿ ಕಪ್ಪು ಹಲಗೆಯ ಮೇಲೆ" 
ಬರೆಯ ಬೇಕು. | 

೩. ವಿದ್ಯಾರ್ಥಿಗಳಿಗೆ ಆದಷ್ಟು ಕಡಿಮೆ ಹೇಳಬೇಕು: 
ತಿಕ್ಬಕನು ತೀರ ಸ್ವಲ್ಪಮಾತಾಡಿ ವಿದ್ಯಾರ್ಥಿಗಳಿಗೆ ಸಹಾಯ್ಯಮಾಡಿ. 
ಶಕ್ಯವಿದ್ದಷ್ಟುಮಟ್ಟಿಗೆ ಹೊರಡಿಸಲಿಕ್ಕೆ ಯತ್ನಮಾಡತಕ್ಕದ್ದು. ಶಿಕ್ಪ ಕನು. 
ಹುಡುಗರಿಗೆ ಅನೇಕ ಸಂಗತಿಗಳನ್ನು ಹೇಳಿ, ಅವರ ನೆನಪಿನಲ್ಲಿ ಇಡಿಸು. 


ಪಾಠದ ಸಿದ್ಧತೆ ೧೪೯ 


ವುದು ಸರಿಯಾದ ಶಿಕ್ಸಣವಲ್ಲ ; ವಿಚಾರಕ್ಕೆ ಆಸ್ಪದಕೊಟ್ಟು ಅವರ 
ವಿಚಾರಗಳನ್ನು ಕೇಳಿಕೊಳ್ಳು ವುದು, ಅವರ ತಪ್ಪುಗಳನ್ನು ತಿದ್ದುವುದು 
ಶಿಕ್ಷ ಣದಲ್ಲಿ ತ ಮಹತ್ವ ಬ ಸಂಗತಿಯು. ಇದರಿಂದ ಯಾವದೊಂದು 
ಸಂಗತಿಯ ಬಗೆಗೆ ಅವರಿಗೆ: ಬಷ್ಟರಮಟ್ನಿ ಗೆ ವಿಚಾರಮಾಡಲಿಕ್ಕೆ ಬರುವು 
ದೆಂಬ ಸಂಗತಿಯು ಶಿಕ ನಿಗೆ ತಿಳಿದಂತಾಗುವುದು. ವಿದ್ಯಾರ್ಥಿಯು 
ಸಾಲೆಯಲ್ಲಿ ಕಲತ ಎಲ್ಲ ಸಂಗತಿಗಳನ್ನು ನೆನಪಿನಲ್ಲಿ ಟ್ಟುಕೊಳ್ಳುವುದರಿಂದ 
ವಿಶೇಷ ಲಾಭವಿಲ್ಲ. ಆದರೆ ಚ NN ಆಯು 
ಹತ್ತಿದರೆ ಅವನು ವ್ಯವಹಾರಚತುರನೂ ಒಳ್ಳೆ ನಾಗರಿಕನೂ ಆಗುವನು. 

೪. ಕೃತಿಗಳನ್ನು ಮಾಡುತ್ತಾ ಪಾಠವನ್ನು ಕಲಿಯಲಿ: 
ವಿದ್ಯಾರ್ಥಿಗಳು ಪಾಠವನ್ನು ಕಲಿಯುವಾಗ ಆ ಪಾಠಕ್ಕೆ ಸಂಬಂಧಿಸಿದ 
ನೂತ ಕೃತಿಯನ್ನು ಮಾಡುವುದರಿಂದ ಆ ಪಾಠದ ಯಥಾರ್ಥ 
ಜ್ಞ್ಯಾನವಾಗಲಿಕ್ಕೆ "ಹಚ್ಚು ಸ ಹಾಯ್ಯವಾಗುವುದು. ಈ ವಿಷಯವಾಗಿ 
ಹಿಂದೆ ಕೃತಿ ಪ್ರೇಮ ಹಾಗು ಆಟಿ ಈ ಪ್ರಕರಣಗಳಲ್ಲಿ ಏವರವು 
ಮಾಡಲ್ಬಟ್ಟಿರುವುದು. 

೫. ಗೊತ್ತಿದ್ದ ಸಂಗತಿಯಿಂದ ಗೊತ್ತಿಲ್ಲದ ಸಂಗತಿಯ 
ಕಡೆಗೆ ಸಾಗುವುದು: ಈ ತತ್ವಕ್ಕುನುಸರಿಸಿಯೇ ಪಾಠದ ಪ್ರಾರಂಭ 
ದಲ್ಲಿ ಪೀಠಿಕೆಯನ್ನು ಅಥವಾ ಉಪವೋದ್ಧತವನ್ನು ಮಾಡಬೇಕಾಗು 
ವುದು. ಈ ವಿಷಯದ ವಿವರವು ಹಿಂದೆ ಬಂದಿದೆ. ಹೊಸದಾಗಿ ಯಾವ 
ದೊಂದು ಸಂಗತಿಯನ್ನು ಕಲಿಸುವುದಿದ್ದಾಗ ಈ ತತ ೈವನ್ನು ಅನುಸರಿಸ 
ಬೇಕಾಗುವುದು. ಉದಾಹರಣಾರ್ಥವಾಗಿ ಗುಣಾಕಾರದ ಪ್ರಾರಂಭ 
ವನ್ನು ಬೇರೀಜಿನ ಉದಾಹರಣೆಗಳಿಂದ ಕಲಿಸಬೇಕು. ದಶಾಂಶ 
ಅಪೂರ್ಣಾಂಕಗಳ ಸಂಖಾ ಲೇಖನವನ್ನು ಪೂರ್ಣಾಂಕಗಳ ಸಂಖ್ಯಾ 
ಲೇಖನದ ಸಹಾಯ್ಯದಿಂದ ಕಲಿಸಿದರೆ” ಹುಡುಗರಿಗೆ ಸುಲಭವಾಗಿ 
ತಿಳಿಯುವುದು. 

೬. ನಿಶೇಷ ಉದಾಹರಣೆಗಳಿಂದ ಸಾಮಾನ್ಯ ನಿಯಮ 
ವನ್ನು ಕಲಿಸತಕ್ಕದ್ದು:-- ಉದಾಹರಣಾರ್ಥವಾಗಿ ಬೆಕ್ಕಿನ ಹಲ್ಲು 


೧೫೦ ಶಿಕ್ಷಣದ ಮೂಲತತ್ವಗಳು 


ಗಳನ್ನೂ ನ:ಯಿಯ ಹಲ್ಲುಗಳನ್ನೂ ಆಕಳ ಹಲ್ಲುಗಳನ್ನೂ ತೋರಿಸು 
ವುದು. ಬೆಕ್ಕಿನ ಹಲ್ಲುಗಳೂ ನಾಯಿಯ ಹಲ್ಲುಗಳೂ ಆಕಳ ಹಲ್ಲು 
ಗಳಂತೆ ಇಲ್ಲ ಅದೇಕೆ? ಬೆಕ್ಕು ನಾಯಿಗಳು ಯಾವ ಆಹಾರವನ್ನು 
ತಿಂದು ಬದುಕುವುವು? ಆಕಳು ಏನನ್ನು ತಿನ್ನುವುದು? ಅಂದಮೇಲೆ: 
ಮಾಂಸವನ್ನು ತಿನ್ನುವ ಪ್ರಾಣಿಗಳಿಗೆ ಎಂಥ ಹಲ್ಲುಗಳು ಇರತೆವುವು? 
ಇತ್ಯಾದಿ ಈ ಉದಾಹರಣೆಯಲ್ಲಿ ನಾಯಿ, ಬೆಕ್ಕು ಈ ಎರಡು ವಿಶೇಷ 
ಉದಾಹರಣೆಗಳಿಂದ ಸಾಮಾನ್ಯವಾಗಿ ಮಾಂಸಾಹಾರಿಯಾದ ಪ್ರಾಣಿಗಳ 
ವಿಷಯಕ್ಕೆ ಕಲಿಸಿದಂತಾಯಿತು. ಇದೇ ಉದ್ದಾವಿಖಾ ಪದ್ಧತಿಯ. 
ಶಿಕ್ಷಣವು ಅಥವಾ ವಿಗಮನ ಪದ್ಧತಿಯ ಶಿಕ್ಷಣವು ಎಂದು ಹಿಂದೆ 
ಹೇಳಿದೆ. ಈ ಪದ್ಧತಿಯನ್ನು ಅಂಕಗಣಿತ, ವ್ಯಾಕರಣ, ಸೃಷ್ಟಿ ಜ್ಞಾನ 
ಇತಿಹಾಸ, ಭೂಗೋಲ ಮೊದಲಾದ ವಿಷಯಗಳನ್ನು ಕಲಿಸುವಾಗ 
ಅನುಸರಿಸಬೇಕಾಗುವುದು. 


೭. ವಸ್ತುವಾಚಕದಿಂದ ಭಾವವಾಚಕಕ್ಕೆ ಸಾಗು :-- ಚಿಕ್ಕ 
ಮಕ್ಕಳಿಗೆ ವಸ್ತುಗಳ ಜ್ಞಾನವು ಸುಲಭವಾಗಿ ಆಗುವಂತೆ ಅವುಗಳ 
ಗುಣಧರ್ಮಗಳನ್ನು ತಿಳಕೊಂಡು ಅವುಗಳ ವಿಷಯವಾಗಿ ವಿಚಾರ 
ಮಾಡುವುದು ಸುಲಭವಾಗುವುದಿಲ್ಲ. ಅಂಕೆಗಳು, ಸಂಖ್ಯೆಗಳು, 
ವ್ಯಾಕರಣದ ವಿಷಯಗಳು ವಸ್ತುಗಳ ಗುಣಧರ್ಮಗಳಿಗೆ ಸಂಬಂಧಿಸಿದ 
ವಿಷಯಗಳಾಗಿವೆ. ಆದಕಾರಣ ಅಂಕೆಯ ಪಾಠಗಳನ್ನು ಕಲಿಸುವಾಗ 
ಹುಡುಗರ ಮುಂದೆ ವಸ್ತುಗಳನ್ನು ಇರಿಸಿ ಕಲಿಸಬೇಕಾಗುವುದು. 
ಉದಾಹರಣಾರ್ಥವಾಗಿ ನಾಲ್ಕರಲ್ಲಿ ಮೂರು ಕೂಡಿಸಿದರೆ ಏಳು ಆಗುವು. 
ದೆಂಬ ಸಂಗತಿಯನ್ನು ಕಲಿಸುವಾಗ ಹುಡುಗರ ಮುಂದೆ ನಾಲ್ಕು 
ಗುಂಡುಗಳನ್ನು ಮೂರು ಗುಂಡಗಳನ್ನು ಬೇರೆ ಬೇರೆ ಇಡಿಸಿ ಅವೆರಡು 
ಗುಂಪುಗಳನ್ನು ಕೂಡಿಸಿ ಎಣಿಸಲಿಕ್ಕೆ ಹಚ್ಚು ವುದರಿಂದ ಏಳು ಗುಂಡು 
ಗಳಾದವೆಂಬುದು ಅವರಿಗೆ ಸುಲಭವಾಗಿ ಮನವರಿಕೆಯಾಗುವುದು. 
ಇದೇ ಪ್ರಕಾರ ಒಡವೆಯ ಹೆಸರಿಗೆ ನಾಮವೆನ್ನುತ್ತಾರೆ. ಈ ವ್ಯಾಖ್ಯೆ 
ಯನ್ನು ಕಲಿಸುವಾಗ ಹುಡುಗರ ಮುಂಡೆ ಇರುವ ಕಾಗದ, ಪುಸ್ತಕ, 


ಪಾಠದ ಸಿದ್ದ ತೆ ೧೫೧ 


Fe ಮೇಜು, ಈ ಮುಂತಾನ ವಸ್ತು ಗಳನ್ನು ತೋರಿಸಿ ಅವುಗಳ 
ಹೆಸರುಗಳನ್ನು ಕೇಳಿ ಕಪ್ಪು ಹಲಗೆಯ ಮೇಲೆ ಕೆ ಈ ಹೆಸರುಗಳು 
ನಾಮವೆಂತಲೂ ಒಡವೆಗಳು ಬೇರೆ, ಒಡವೆಯ ಹೆಸರುಗಳು ಬೇಕಿ 
ಎಂತಲೂ ತಿಳಿಸಿಹೇಳಿದರೆ ಆ ವ್ಯಾಖ್ಯೆಯು ಸ್ಥ ಸ್ಪಷ್ಟವಾಗಿ ತಿಳಿಯುವುದು. 
ಇದೇ `ಕಾರಣದ ಸಲುವಾಗಿ ಭೂಗೋಲದ ವಾರಗಳಲ್ಲಿ ನಕಾಶಗಳನ್ನೂ 
ಮಾಡೆಲ್‌ಗಳನ್ನೂ ಚಿತ್ರಗಳನ್ನೂ ಉಪಯೋಗಿಸಲಿಕ್ಕೆ ಬೇಕು. ಮತ 
ಹುಡುಗರನ್ನು ಸಾಲೆಯ ಗ ಕಠಳೊಂಡುಹೋಗಿ ಅನೇಕ ಸಂಗತಿ 
ಗಳನ್ನು ತೋರಿಸಬೇಕು. ಮೇಲಿನ ಇಯತ್ತೆಗಳಲ್ಲಿ ಕಲಿಯಬೇಕಾ 
ಗಿರುವ ಭೂಗೋಲದ ಅನೇಕ ಸಂಗತಿಗಳ ಜ್ಞಾನವು ಕೆಳಗಿನ ಇಯತ್ತೆ 
ಯಲ್ಲಿ ಪ್ರವಾಸದಿಂದ ಪ್ರತ್ಯಕ್ಸವಾಗಿ ನೋಡಿದ ಸಂಗತಿಗಳ ಜ್ಞಾನ. 
ವನ್ನು ವಿಶೇಷವಾಗಿ ಅವಲಂಬಿಸಿರುವುದು. 


೮. ಪಾಠವು ಚಿತ್ತಾಕರ್ಷಕವಾಗುವಂತೆ ಪ್ರಯತ್ನಮಾಡ 
ತಕ್ಕದ್ದು ಈ ನಿಯಮವೂ ಬಹಳ ಮಹತ್ವವಾದದ್ದು. BR 
ಲಕ್ಸ್‌ ವು ಪಾಠದ ಕಡೆಗೆ ಸ್ವಾಭಾವಿಕವಾಗಿಯೇ ಹತ್ತುವಂತೆ ಮಾಡ. 
ತಕ್ಕದ್ದು. ಒತ್ತಾಯದಿಂದ ಅದು ಎಂದೂ ಹತ್ತಲಾರದು. ವಿಷಯಕ್ಕೆ 
ಸುಲಭರೂಪವನ್ನು ಕೊಡುವುದರಿಂದಲೂ ಮನಸ್ಸನ್ನು ಎಳೆದು ಕೊಳ್ಳು ) 
ವಂಥ ಭಾಷೆಯಿಂದಲೂ, ಗಂಭೀರವಾದ ಧ ೈನಿಯಿಂದಲೂ ತಕ್ಕ 
ದೃಷಸ್ಟ್ರಂತಗಳಿಂದಲೂ, ಹುಡುಗರು ಸ್ವಾಭಾವಿಕವಾಗಿಯೇ ಪಾಠದ. 
ಚ ಲಕ್ಷ್ಮಕೊಡುವರು. ಈ ಎಲ್ಲ ಸಾಧನಗಳಿಂದ ಒಮ್ಮೆ ಅವರ 

ಚ್‌ ನಲ್ಲ ಪಾಠದ ಅಭಿರುಚಿಯು ಉತ ನ್ನ್ನ ವಾದರೆ ತೀರಿತು. 

ರ ಲಕ್ಟ್ಮವು ಪಾಠವನ್ನು ಬಿಟ್ಟು ಅತ್ತಿತ್ತ ಕದಲುವುದಿಲ್ಲ. ಜಿಜ್ಞಾಸೆ 
ಯಿಂದ ಆ ತರದ ಪ ಪ್ರಶ್ನೆ ಗಳನ್ನು ತಾವಾಗಿಯೇ *ೇಳಹತ್ತುವರು. 
ಆ ಪ್ರಶ್ನೆ ಗಳಿಗೆ ತಕ್ಕ ಉತ್ತರಗಳನ್ನು ಕೊಟ್ಟು ಅವರಿಗೆ ಸಮಾಧಾನ 

ನ್ನುಂಟುಮಾಡುವುದರಿಂದ ಕಲಿಯುವುದರಲ್ಲಿ ಅಭಿರುಚಿಯು ಉತ ನ್ನ್ನ 
ವಾಗುವುದು, ಅವರ ಪ್ರಶ್ನೆಗಳಿಗೆ ಸರಿಯಾದ ಉತ್ತರವು ದೊರಕದಿದ್ದ ೆ 
ಅವರ ಉತ್ಸಾಹವು ಕುಗ್ಗಹೋಗುವುದು. 


೫೨ ಶಿಕ್ಷಣದ ಮೂಲತತ್ವಗಳು 


ಈ ತತ ಕ್ಕ ಅನುಸಾರವಾಗಿ ಪಾಠವನ್ನು ಸಾಗಿಸುವಾಗ ಶಿಕ್ಷ ಕರು: 
ತಾವಾಗಿಯೇ ಯಾವ ಸಂಗತಿಯನ್ನು ಹೇಳದೆ, ಮೊದಲು ಹುಡುಗರಿಂದ 
ಕೂಡಲೆ ಉತ್ತರ ಹೊರಡುವಂಥ ಸಣ್ಣ ಸಣ್ಣ ಪ್ರಶ್ನ ಗಳನ್ನು ಕೇಳಬೇಕು; 
ಅದಕ್ಕೆ ಉತ್ತರವು ಡೊರೆತಕೂಡಲೆ ಅದಕ್ಕೆ ಸಬ ಧಿಸಿದ ಮುತ್ತಾ ೦ದು 

ಶೃದನ್ನು, ಕೇಳಬೇಕು; ಈ ರೀತಿಯ ಪ್ರಶ್ನೊ ತ್ಮರಗಳಿಂದ ಕಲಿಸತಕ್ಕ 
ಗು ಹುಡುಗರ ಮನಸಿಗೆ ತನ್ನಿಂದ ಜಾಗ ಹೊಳೆಯುವಂತೆ 
ಮಾಡತಕ್ಕದ್ದು. ಕಡೆಗೆ ಸಂಪೂರ್ಣವಾದ ಸಂಗತಿಯನ್ನು ಅವರಿಗೇ 
ವಿವರಿಸಿ ಹೇಳಲಿಕ್ಕೆ ಹಚ್ಚಬೇಕು. 


೯. ಸ್ವಂತ ಶಿಕ್ಷಣಕ್ಕೆ ಉತ್ತೇಜನವನ್ನು ಹೊಡಿರಿ: ನರರು 
ಹೇಳಿದ ಸಂಗತಿಗಳಿಗಿಂತ ನಮ್ಮ ಅನುಭವಕ್ಕೆ ಬಂದ ಸಂಗತಿಗಳು 
ಬಹುಕಾಲ ಸ್ಲಿರವಾಗಿ ಲಕ್ಷದಲ್ಲಿ ಉಳಿಯುವುವು. ಈ ಮಾತನ್ನು 
ಲಕ್ಷ ದಲ್ಲಿಟ್ಟು ವಿದ್ಯಾರ್ಥಿಗಳು ಹೊಸ ಸಂಗತಿಗಳನ್ನು ತಾವಾಗಿಯೇ 
ಅರಿತುಕೊಳ್ಳಲಿಕ್ಕೆ ಪ್ರಯತ್ನ ಮಾಡುವಂತೆ ಅವರಿಗೆ ತಕ್ಕ ಪುಸಂಗ 
ಗಳನ್ನು ಒದಗಿಸಿಕೊಡಬೇಕು. ಸೂಚಕ ಪ್ರಶ್ನೆಗಳಿಂದ ಅವರ ಶೋಧಕ 
ಬುದ್ದಿಯನ್ನು ಜಾಗೃತಗೊಳಿಸಬೇಕು. ಡಾ. ಮಾಂಟಿಸೋರಿ ಎಂಬ 
ಶಿಕ್ಷಣ ಸುಧಾರಕಳು ಸಿದ್ಧಪಡಿಸಿದ ಆಟಿಗೆಗಳು ಮಕ್ಕಳ ಸ್ವಂತ 
ಶಿಕ ಣಕ್ಕೆ ಆಸ್ಪದಕೊಡುವಂಥವೇ ಇರುತ್ತವೆ. | 

೧೦. ಸೃಷ್ಟಿಕ್ರಮಕ್ಕೆ ಅನುಸರಿಸಿ ಶಿಕ್ಷಣವನ್ನು 
ಕೊಡತಕ್ಕ ದ್ದು ನಾ 

(ಅ) ಸೃಷ್ಟಿಯಲ್ಲಿ ಪ್ರಾಣಿವನಸ್ಪತಿಗಳ ಬೆಳವಣಿಗೆಯು ಹೇಗೆ 
ಕ್ರಮಕ್ರಮವಾಗಿ ಆಗುವುದೋ ಅದೇ ನಿಯಮಕ್ಕನುಸಾರವಾಗಿ 
ಚಿಕ್ಕಮಕ್ಕಳ ಮನಸ್ಸಿನ ಶಕ್ತಿಗಳನ್ನು ಕ್ರಮಕ್ರಮವಾಗಿ ವಿಕಾಸ 
ಗೊಳಿಸಿ ಪರಿಪೂರ್ಣಸ್ಥಿತಿಗೆ ಒಯ್ಯತಕ್ಕದ್ದು. 

(ಬ) ಈ ಸೃಷ್ಟಿಯಲ್ಲಿ ಪ್ರಾಣಿಗಳ ಶಕ್ತಿಗಳೂ ಬುದ್ಧಿಯೂ 
ಅಭ್ಯಾಸದಿಂದಲೂ ಉಪಯೋಗದಿಂದಲೂ ವಿಕಾಸಹೊಂದುತ್ತಿರುವು 


ಪಾಠದ ಸಿದ್ಧತೆ ೧೫೩ 


ಪನ್ನು ನಾವು ನೋಡುತ್ತೇವೆ. ಶಿಕ್ಚಕನು ಈ ಸಂಗತಿಯನ್ನು 
ಲಕ್ಬದಲ್ಲಿಟ್ಟು ಚಿಕ್ಕವ.ಕ್ಕಳ ಅವಯವಗಳನ್ನೂ ಬುದ್ಧಿಯನ್ನೂ 
ಉಪಯೋಗಕ್ಕೆ ಹಚ್ಚಿ. ಅಭ್ಯಾಸದಿಂದ ಅವುಗಳ ಶಕ್ತಿಯು ಬೆಳೆಯುವಂತೆ 
“ಮಾಡತಕ್ಕದ್ದು. 


ಪಾಠದ ಟಸ್ಪಣೆ: ಇಲ್ಲಿಯ ವರೆಗೆ ಯಾವದೊಂದು ಪಾಠದ 
ಸಿದ್ಧತೆಯನ್ನು ಹೇಗೆ ಮಾಡಿಕೊಳ್ಳ ಬೇ ಕೆಂಬದನ್ನೂ ಯಾವ ತತ್ವಗಳಿ 
ಸಗಮಸರಿಸಿ ಕಲಿಸಬೇಕೆಂಬುದನ್ನೂ ಸಂಕ್ಷೇಪವಾಗಿ ವಿವರಿಸಿ 
“ದಂತಾಯಿತು. i 


ಶಿಕ್ಷಕನು ಎಷ್ಟು ಬಹುಶ್ರುತನೂ ಪಂಡಿತನೂ ಆದಾಗ್ಯೂ 
ವರ್ಗಕ್ಕೆ ಕಲಿಸುವ ಪಾಠಗಳನ್ನು ಪ್ರತಿದಿವಸ ಆಲೋಚಿಸಿ ಸಿದ್ಧಮಾಡಿ 
ಕೊಂಡು ಹೋಗುವುದು ಅನಶ್ಯವಾದದ್ದು. ಈ ಪ್ರಕಾರ ಪೂರ್ವ 
ಸಿದ್ಧತೆಯಿಂದ ಕಲಿಸಿದರೆ ಕೆಲಸವು ಭರದಿಂದ ಸಾಗುವದು; ಹುಡುಗರ 
ನಡೆಸುಡಿಗಳಲ್ಲಿ ತಿದ್ದುಪಾಟು ಆಗುವುದು. ಆಲಸ್ಯಕ್ಕೆ ಆಸ್ಪದವಿಲ್ಲ 
-ದಂತಾಗುವದು. ಸಾರಾಂಶ, ಶಿಕ್ಷಣದ ನಿಜವಾದ ಉದ್ದೇಶವು 
ಈಡೇರುವುದು. ಆದಕಾರಣ ಪ್ರತಿ ಒಬ್ಬ ಶಿಕ್ಷ ಕನು ತಾನು ಕಲಿಸತಕ್ಕ 
“ಪಾಠಗಳನ್ನು ಸ್ವತಃ ಆಲೋಚಿಸಿ ಟಿಪ್ಪಣೆಯನ್ನು ಸಿದ್ಧಮಾಡಿಕೊಂಡು 
ಕಲಿಸಲಕ್ಕೆ ಯತ್ನಮಾಡತಕ್ಕದ್ದು. ಅದರಿಂದ ಅವನಿಗೆ ತನ್ನ ಕೆಲಸದ 
ಅನುಭವವೂ, ಶಿಕ್ಷಣದ ಕಲೆಯಲ್ಲಿ ಕೌಶಲ್ಯವೂ ದೊರಕುವುವು. 


ಪಾಠದ ಟಪ್ಪಣೆಗಳೆಂದರೇನು?: ಕಲಿಸತಕ್ಕ ವಿಷಯವು 
ಯಾವದು? ಅದನ್ನು ಯಾವ ವಿದ್ಯಾರ್ಥಿಗಳಿಗೆ ಕಲಿಸಬೇಕಾಗಿರುವದು? 
ಅವರ ಸರಾಸರಿ ವಯಸ್ಸೆಷ್ಟು? ಅವರಿಗೆ ಆ ವಿಷಯದ ಸಂಬಂಧದಿಂದ 
-ಪೂರ್ವಜ್ಞ್ಯಾನವು ಎಷ್ಟಿರುವುದು ? ಈಹೊತ್ತು ಕಲಿಸತಕ್ಕ ವಿಷಯದ 
ಮುಖ್ಯ ಉದ್ದೇಶವು ಯಾವುದು? ಆ ಉದ್ದೇಶವು ಈಡೇರುವಂತೆ 
'ಹೇಳತಕ್ಕ ಸಂಗತಿಗಳನ್ನೆಲ್ಲ ಕ್ರಮದಿಂದ ಹೊಂದಿಕೆ ಮಾಡಿಕೊಂಡು 
ಪಿಂದೊಂಡೇ ಸಂಗತಿಯನ್ನು ಯಾವ ಕ್ರಮದಿಂದ ಕಲಿಸತಕ್ಕದ್ದು ? 


೧೫೪ ಶಿಕ್ಷಣದ ಮೂಲತತ್ತಗಳು 


ಯಾವ ಯಾವ ದೃಷ್ಠಾ ್ಲಿಂತಗಳನ್ನೂ ಯಾವ ಯಾವ ಉಪಕರಣಗಳನ್ನೂ 
ಉಪಯೋಗಿಸತಕ್ಕದ್ದು ? ಪಾಠವನ್ನು ಆರಂಭಿಸುವುದು ಹೇಗೆ? 
ಮುಗಿಸುವುದು ಹೇಗೆ? ಇತ್ಯಾದಿ ಸಂಗತಿಗಳನ್ನು ಮುಂಚಿತವಾಗಿ 
ಆಲೋಚಿಸಿ ವ್ಯವಸ್ಥಿತವಾಗಿ ಬರೆದು ತಯಾರಿಸಿದ ಕಾಗದವೇ ಪಾಠದ 
ಬಿಪ್ಪಣೆ ಎಂದು ಹೇಳಲ್ಪಡುವುದು. 


ಮೇಲೆ ಬರೆದ ಸಂಗತಿಗಳಿಂದ ಪಾಠದ ಬಿಪ್ಪಣೆಯಲ್ಲಿ ಯಾವ. 
ಯಾವ ಸಂಗತಿಗಳು ಸವಾವೇಶವಾಗಿರಬೇಕೆಂಬುದು ಗೊತ್ತಾಗುವದು. 
ಟಿಪ್ಪಣೆಯನ್ನಿ ಯಾರು ಓದಿದರೂ ಶಿಕ್ಷಕನು ಪಾಠವನ್ನು ಹೇಗೆ. 
ಕಲಿಸುತ್ತಾನೆಂಬುದು ಕಿಳಿಯುವಂತಿರಬೇಕು. ಕಲಿಸುವ ಶಿಕ್ಬಕನೇ 
ಪಾಠದ ಟಿಪ್ಪಣೆಯನ್ನು ಸಿದ್ಧಮಾಡಿಕೊಳ್ಳಬೇಕು. ಎರಡನೆಯವರು 
ಬರೆದ ಟಿಪ್ಪಣೆಗಳ ಸಹಾಯ್ಯದಿಂದ ಪಾಠವನ್ನು ಕಲಿಸಹೋದರೆ 
ಆದರಿಂದ ವಿದ್ಯಾರ್ಥಿಗಳಿಗೂ ಶಿಕ್ಷುಕನಿಗೂ ಹಿತವಾಗುವ ಸಂಭವವಿಲ್ಲ. 


ಪಾಠದ ಟಿಪ್ಪಣೆಯನ್ನು ಬರೆಯುವಾಗ ಸಾಧಾರಣವಾಗಿ ಅಯ್ದು 
ಮೆಟ್ಟುಗಳನ್ನು ಕಲ್ಪಿಸಿಕೊಳ್ಳಬಹುದು. ಅವು ಬಹುಶಃ ಎಲ್ಲ ವಿಷಯ. 
ಗಳಿಗೂ ಹತ್ತುವುವು. 


(೧) ಎಲ್ಲಕ್ಕೂ ಮೊದಲು, ಕಲಿಸತಕ್ಕ ಹೊಸ ಪಾಠದ 
ಉದ್ದೇಶವು ಹುಡುಗರಿಗೆ ಸ್ಪಷ್ಟವಾಗಿ ತಿಳಿಯುವಂತೆ 
ಪಾಠದ ಉಪೋದ್ಭಾತವನ್ನು ಮಾಡುವುದು. ಇದರಿಂದ. 
ಇಂದು ಕಲಿಯತಕ್ಕ ಹೊಸ ಪಾಠದ ಬಗ್ಗೆ ಹುಡುಗರ 
ಮನಸ್ಸು ತಯಾರಾಗುವುದು. ಮತ್ತು ಹೊಸ ಪಾಠದ 
ಕಡೆಗೆ ಲಕ್ಪವು ಹತ್ತುವುದು. ಜಿಜ್ಞ್ಯಾಸೆಯು ಜಾಗೃತ: 
ವಾಗುವುದು. 


(೨) ಕಲಿಸತಕ್ಕ ಹೊಸ ವಿಷಯದ ಭಾಗೋಪಭಾಗಗಳನ್ನು 
ಕ್ರಮವಾಗಿ ಒಂದೊಂದನ್ನೇ ವಿವರಿಸುವುದು. 


ಪಾಠದ ಸಿದ್ಧತೆ ೧೫೫ 


(೩) ಹಿಂದೆ ಈ ವಿಷಯವಾಗಿ ಗೊತ್ತಾದ ಸಂಗತಿಗಳಿಗೂ 
ಈವೊತ್ತು ಗೊತ್ತು ಮಾಡಿಕೊಟ್ಟ ಸೆ ಸಂಗತಿಗಳಿಗೂ ಅವಶ್ಯ 
ವಿದ್ದರೆ ತುಲನೆಮಾಡಲಿಕ್ಕೆ ಹಚ್ಚಿ ಅವುಗಳಿಗೆ ತಳಕು 
ಹಾಕುವುದು, ಇದರಿಂದ ಹೊಸದಾಗಿ ಕಲಿತ ಸಂಗತಿಗಳು 
ಹುಡುಗರ ಮನಸಿನಲ್ಲಿ ಹೆಚ್ಚು ದೃಢವಾಗಿ ನಿಲ್ಲ:ವುವು. 


(೪) ಈವೊತ್ತು ಕಲಿಸಿದ ಪಾಠದ ಸಾರಾಂಶವನ್ನು ಅಥವಾ- 
ಸಾಮಾನ್ಯ ಸಂಗತಿಗಳನ್ನು ಹೊರಡಿಸಿಕೊಳ್ಳುವುದು. 


(೫) ಕಟ್ಟಿಕಡೆಗೆ ಕಲಿಸಿದಸಂಗತಿಗಳು ಸರಿಯಾಗಿ ತಿಳಿದಿರುವವೋ 
ಇಲ್ಲವೋ ಎಂಬದನ್ನು ಅರಿತುಕೊಳ್ಳಲಿಕ್ಕೆ ಪರೀಳ್ಸೆಯ 
ಪ್ರಕ್ತಗಳನ್ನಾಗರಿ ಅಭ್ಯಾಸಕ್ಕೋಸ್ವರ ಉದಾಹರಣೆ 


ಗಳನ್ನಾ ಗಲಿ ಕೇಳಿ ಉಪಸಂಹಾರವನ್ನು ಮಾಡಬೇಕು. 


ಈ ಮೆಟ್ಟುಗಳು ಸಾಮಾನ್ಯವಾಗಿ ಎಲ್ಲ ವಿಷಯಗಳಿಗೂ 
ಹತ್ತುವುವು. ಡ್ರಾಯಿಂಗ, ಬರಹ, ಕೈಕೆಲಸ ಮುಂತಾದ ಕೆಲವು 
ವಿಷಯಗಳಿಗೆ ಈ ಅಯ್ಯ್ಯೂ ಮೆಟ್ಟುಗಳ ಅವಶ್ಯಕತೆಯು ಇರುವುದಿಲ್ಲ. 
ಗಣಿತ, ಭಾಷಾ, ಇತಿಹಾಸ, ಭೂಗೋಲ, ಶಾಸ್ತ್ರೀಯವಿಷಯ ಈ 
ಎಲ್ಲ ವಿಷಯಗಳನ್ನು ಈ ಮೆಟ್ಟುಗಳಿಗನುಸರಿಸಿ ಕಲಿಸಬಹುದು. 


Ry 4, A A 
AaB ಇ 1 





೧೪ ನೆಯ ಪ್ರಕರಣ 
ಶಿಕ್ಷಣದ ಸಾಧನಗಳು 


ಹಂಸೋಣನವೆಂದರೆ ಅನೇಕ ಸಂಗತಿಗಳನ್ನು ಹುಡುಗರಿಗೆ ಹೇಳಿ 
ನೆನಪಿನಲ್ಲಿ ಇಡಿಸುವದಲ್ಲ; ಕಲಿಸೋಣವೆಂದರೆ ಮಕ್ಕಳನ್ನು ಕಲಿಯಲಿಕ್ಕೆ 
ಹಚ್ಚುವುದು. ಅವರು ಕಲಿಯಹತ್ತಿದರೆಂದರೆ ಅವರ ವಿಷಯಜ್ಞಾನವು 
ದಿನದಿನಕ್ಕೆ ಬೆಳೆಯುತ್ತ ಹೋಗಬೇಕು ; ಅವರ ಬೌದ್ಧಿಕ ಶಕ್ತಿ "ಗಳಿಗೆ 
ವ್ಯವಸಾಯವು ದೊರೆತು ಅವು ಸಂಸ್ಕಾರವನ್ನು ಹೊಂದಬೇಕು. ಈ 
ಮೇರೆಗೆ ಬೌದ್ಧಿಕ ಶಕ್ತಿಗಳಿಗೆ ವ್ಯವಸಾಯವು ದೊರೆಯದ ಶಿಕ್ಷಣವು 
ಶಿಕ ಣವೇ ಅಲ್ಲೆಂದು ಖಂಡಿತವಾಗಿ ಹೇಳಬಹುದು. 

ಬೌದ್ಧ ಕ ಶಕ್ತಿಗಳು ಜಾಗೃತವಾಗಿ ಅಭಿವೃ ದ್ರಿ ಹೊಂದಬೇಕಾದರೆ 
ಶಿಕ್ಷಕರು ತಮ್ಮ ಶಿಕ್ಪಣದಲ್ಲಿ ನಾಲ್ಕು ಪ್ರಕಾರದ ಸಾಧನಗಳನ್ನು 
ಮುಖ್ಯವಾಗಿ ಉ ವಕು. ಅವುುಯಾವವೆಂದರೆ: 

೧. ಶಿಕ್ಷಕನ ವ್ಯಕ್ತಿತ್ವ ( ಅವನಲ್ಲಿರುವ ಅನೇಕ ಸದ್ಗುಣಗಳು ) 

೨. (ಅ) ಪ್ರಶ್ನೆಗಳು, 

(ಬ) ವಿದ್ಯಾರ್ಥಿಗಳ ಉತ್ತರಗಳು. 

೩. ಕಪ್ಪು ಹಲಗೆ. 

೪. ದೃಷ್ಟಾಂತಗಳು ಅಥವಾ ನಿದರ್ಶನಗಳು. (ಪ್ರತ್ಯಕ್ಷ 
ವಸ್ತುಗಳು, ಕು ಚಿತ್ರಗಳು, ಶಬ್ದ ಚಿತ್ರಗಳು ಮುಂ.) 

ಈ ನಾಲ್ಕು ಪ್ರಕಾರದ ಸಾಧನಗಳಲ್ಲಿ; ಮೊದಲಿನ ಮೂರು 
ಸಾಧನಗಳು ಮುಂದಿನ ನಾಲ್ಕು ಪ ್ರಕರಣಗಳಲ್ಲಿ ಸ ತಂತ ತವಾಗಿ 
“ವಿವರಿಸಲ್ಪಟ್ಟಿವೆ. ನಾಲ್ಕನೆಯ ಸಾಧನವನ್ನು ಕುರಿತು ಇಲ್ಲಿ 
“ಆಲೋಚಿಸುವ. 


ಶಿಕ್ಷಣದ ಸಾಧನಗಳು ೧೫೭. 


ದೃಷ್ಟಾಂತಗಳು ಅಥವಾ ನಿದರ್ಶನಗಳು 


ಕಲಿಸುವ ವಿಷಯವು ವಿದ್ಯಾರ್ಥಿಗಳಿಗೆ ಮನದಟ್ಟಾಗಬೇಕಾದರೆ- 
ಮತ್ತು ಪರಿಣಾಮಕರವಾಗಬೇಕಾದರೆ ದೃಷ್ಟಾಂತಗಳು ಅಥವಾ 
ನಿದರ್ಶನಗಳು ಅವಶ್ಯವಾದವುಗಳು. ದೃಷ್ಠಾ ಫಂತಗಳು ಅಥವಾ ನಿದರ್ಶನ 
ಗಳು ಅಯ್ದು ಪ್ರಕಾರದವಿರುವುವು. 

೧. ಪುತ್ಯಕ್ಸು ವಸ್ತುಗಳು ಯಾವುದಾದರೊಂದು ಪ್ರಾಣಿಯ. 
ಅಥವಾ ಪದಾರ್ಥಗಳ ವಿಷಯವಾಗಿ ಹೇಳುವುದಿದ್ದಾಗ ಆ ಪ್ರಾಣಿ 
ಗಳನ್ನೇ ಇಲ್ಲವೆ ಪದಾರ್ಥಗಳನ್ನೇ ಹುಡುಗರ ಮುಂದೆ ತಂದು ತೋರಿ 
ಸುವುದು. ಮೊಲದ ವಿಷಯವಾಗಿ ಹೇಳುವುದಿದ್ದಾಗ ಒಂದು ಜೇವಂತ 
ಮೊಲವನ್ನೇ ತಂದು ಹುಡುಗರಿಗೆ ತೋರಿಸುವುದು. 

೨. ಪ್ರತ್ಯಕ್ಷ ಪದಾರ್ಥವು ದೊರೆಯದಿದ್ದಲ್ಲಿ ಅದರ ಮಣ್ಣಿನ. 
ಮಾದರಿಯನ್ನಾಗಲಿ ಅರಿವೆ, ಕಾಜುಗಳಿಂದ ಮಾಡಿದ ಮಾದರಿಯನ್ನಾಾ 
ಗಲಿ, ತೋರಿಸಿ ಹೇಳುವುದು. ಗಂಡಕದ ವಿಷಯವಾಗಿ ಹೇಳುವು, 
ದಿದ್ಧಾಗ ಮಣ್ಣಿ ಸಿ ನಿಂದ ಮಾಡಿದ ಅಥವಾ ಅರಿವೆಯಿಂದ ಶಿದ್ಧಪಡಿಸಿದ. 
ಗಂಡಕದ ಮಾದರಿಯನ್ನು ಉಪಯೋಗಿಸಬಹುದು. ವಿಮಾನದ ವಿಷಯ 
ವಾಗಿ ಹೇಳುವುದಿದ್ದಾಗ ಪಿ ಪೇಟಿಯಲ್ಲಿ ದೊರೆಯುವ ಮಾದರಿಯ ಸಣ್ಣ 
ವಿಮಾನವನ್ನು ತೋರಿಸಬಹುದು. 

೩. ಪ್ರತೃಕ್ನ ಪದಾರ್ಥವೂ ಮಾದರಿಯೂ ದೊರೆಯದಿದ್ದಾಗ- 
ಚಿತ್ರಪಟದಿಂದ ಕೆಲಸವನ್ನು ಸಾಗಿಸಬಹುದು. ಅಂಥ ಚಿತ್ರಪಟಗಳು 
ವರ್ತಮಾನಪತ್ರಗಳಲ್ಲಿಯೂ ಮಾಸಿಕಪುಸ್ತಕಗಳಲ್ಲಿಯೂ ದೊರೆಯು. 
ವುವು. ಅವುಗಳನ NR ಶಿಕ್ಪ ಕನು ಸಂಗ )ಹಿಸಿಟ್ಟುಕೊಂಡು ಸಮಯೋಚಿತ 
ವಾಗಿ” ಉಪಯೋಗಿಸಿಕೊಳ್ಳ ಬೇಕು. ವಿಮಾನ, ಮೋಟಾರ, ಆನೆ, 
ಒಂಟೆ, ಸಮುದ್ರ, ಹಡಗು ಸ ಮೊದಲಾದವುಗಳ ಅತ್ಯುತ್ತಮವಾದ. 
ಚಿತ್ರಗಳನ್ನು ದೊರಕಿಸಿ ತಕ್ಕ ಸಮಯದಲ್ಲಿ ಉಪಯೋಗಿಸಿಕೊಳ್ಳಬೇಕು. 

೪. ಅಜಚ್ಚುಹಾಕಿದ ಚಿತ್ರಗಳು ಹೊತ್ತಿಗೆ ದೊರೆಯದಿದ್ದರೆ. 
ಕಪ್ಪು ಹಲಗೆಯಮೇಲೆ ಗೆರೆಗಳಿಂದ ಶಿಕ್ಪಕರು ಸಾದಾ ಚಿತ್ರಗಳನ್ನು 


“೧೫೮ ಶಿಕ್ಷಣದ ಹೊಲಕೆತ್ವೆಗಳು 


ತೆಗೆದು ತೋರಿಸಬಹುದು; ಈ ಚಿತ್ರಗಳು ಚಿತ್ರಕಲೆಯ ನಿಯಮಕ್ಕೆ 
ಅನುಸರಿಸಿರಬೇಕೆಂಬುವ ಹಾಗಿಲ್ಲ. ಮಕ್ಕಳಿಗೆ ಸಾಧಾರಣ ಕಲ್ಪನೆಯು 
ಎಂದರೆ ಸಾಕು. 

೫. ಕೆಲವು ಪ್ರಸಂಗಗಳಲ್ಲಿ ಮೇಲೆ ಹೇಳಿದ ಯಾವ ಸಾಧನ 
ಗಳೊ ಉಪಯೋಗಕ್ಕೆ ಬರುವಂತಿರುವುದಿಲ್ಲ. ಅಂಥ ಪ್ರಸಂಗದಲ್ಲಿ 
ಕೇವಲ ವರ್ಣನೆಯಿಂದ ಶಬ್ದಚಿತ್ರವನ್ನು ಹುಡುಗರ ಕಣ್ಣುಮುಂದೆ 
ನಿಲ್ಲಿಸಬಹುದು. ಉದಾಹರಣಾರ್ಥವಾಗಿ ಮಕ್ಕಳು ತಂದೆಯನ್ನು 
ಗೌರವಿಸುವಂತೆ ವಿದ್ಯಾರ್ಥಿಗಳು ಶಿಕ್ಪೃಕನನ್ನೂ ಗೌರವಿಸಬೇಕು. 

ಮೇಲೆ ಹೇಳಿದ ಅಯ್ದು ಪ್ರಕಾರದ ದೃಷ್ಟಾಂತಗಳಲ್ಲಿ ಯಾವು 
-ದನ್ನು ಎಂಥ ಸಂದರ್ಭದಲ್ಲಿ ಉಪಯೋಗಿಸಚೇಕೆಂಬುದನ್ನು ಶಿಕ್ಪಕನು 
ತಿಳಿದಿರುವುದು ಅತ್ಯವಶ್ಯವು. ತಿಳಿಯದೆ ದೃಷ್ಟಾಂತಗಳನ್ನು ಉಪಯೋಗಿ 
ಸಿದಕೆ ಪ್ರಯೋಜನಕ್ಕೆ ಬದಲಾಗಿ ಹಾನಿಯು ತಟ್ಟುವ ಸಂಭವವುಂಟು. 
ಈ ವಿಷಯವಾಗಿ ಒಬ್ಬ ಗ್ರಂಥಕಾರನು ನಾಲ್ಕು ನಿಯಮಗಳನ್ನು 
ಹೇಳಿದ್ದಾನೆ. 

೧. ಮೇಲೆ ಹೇಳಿದ ಅಯ್ದು ಪ್ರಕಾರದ ದೃಷಾ ಿಂತಗಳು ಸ್ಕೂಲ 
ದಿಂದ ಪ್ರಾರಂಭವಾಗಿ ಕ್ರಮಕ್ರಮವಾಗಿ ಹೆಚ್ಚು ಹೆಚ್ಚು ಸೂಕ್ಷ್ಮತೆಗೆ 
ಮುಟ್ಟಿರುವುವು. ಪ್ರತ್ಯಕ್ಚ ವಸ್ತುವು ಅತ್ಯಂತ ಸ್ಕೂಲವಾದದ್ದು. 
ಶಬ್ದಚಿತ್ರವು ಅತಿಸೂಕ್ಟ್ಸ ಕ್ರಿವಾದದ್ದು. ಚಿಕ್ಕಮಕ್ಕಳಿಗೆ ಸ್ಕೂಲ 
ದೃಷ್ಟಾಂತಗಳನ್ನೇ ಉಪಯೋಗಿಸಿ ಕಲಿಸತಕ್ಕದ್ದು. ವಿದ್ಯಾರ್ಥಿಗಳು 
ಹೆಚ್ಚು ಹೆಚ್ಚು ಪ್ರೌಢರಾಗಿದ್ದಂತೆ ಹೆಚ್ಚು ಹೆಚ್ಚು ಸೂಕ್ಟ್ಮ್ಮನಿದರ್ಶನ 
ಗಳನ್ನು ಉಪಯೋಗಿಸಬೇಕು. 

೨. ಹೊಸದಾಗಿಯೇ ಯಾವಡೊಂದು ಪದಾರ್ಥದ ಇಲ್ಲವೆ 
ಪ್ರಾಣಿಯ ವಿಷಯವಾಗಿ ಹೇಳುವುದಿದ್ದಾಗ ವಯಸ್ಸಿನ ವಿಚಾರ 
ಮಾಡದೆ ಸ್ಕೂಲ ದೃಷ್ಟಾಂತಗಳನ್ನೇ ಉಪಯೋಗಿಸತಕ್ಕದ್ದು. 

೩. ಶಿಕ್ಬಣದಲ್ಲಿ ವಿಷಯಜ್ಞಾನ ಹಾಗು ಬೌದ್ಧಿಕ ಶಕ್ತಿಗಳ 
ಬೆಳವಣಿಗೆ ಹೀಗೆ ಎರಡು ಉದ್ದೇಶಗಳು ಇರುವುವು. ಸ್ಕೂಲ 


ಶಿಕ್ಷಣದ ಸಾಧನಗಳು ೧೫೯ 


ಪೃಷ್ಟಾಂತಗಳಿಂದ ವಿಷಯಜ್ಞಾನವು ಚನ್ನಾಗಿ ಆಗುವುದು. ಅದರೆ 
ಬೌದ್ದಿಕ ಶಕ್ತಿಗಳ ವಿಕಾಸಕ್ಕೆ ಆಸ್ಪದವಿಲ್ಲದಂತಾಗುವುದು. ಯಾಕಂದರೆ 
ಪ್ರತ್ಯಕ್ಷ ವಸ್ತುವು ಇಲ್ಲವೆ ಮಾದರಿಯು ಕಣ್ಣು ಮುಂದೆ ಇರುವುದು. 
“ಅವು ಇಲ್ಲದಾಗ ಸೂಕ, ದೃಷ್ಟಾಂತಗಳನ್ನು ಉಪಯೋಗಿಸಿದರೆ 
ಸ್ಮರಣ, ಕಲ್ಪನಾ, ವಿಚಾರ ತುಲನೆ, ನಿರ್ಣಯ ಮುಂತಾದ ಮಾನಸಿಕ 
ಶಕ್ತಿಗಳಿಗೆ ಕೆಲಸವು ದೊರೆತು ಅವು ಅಭಿವೃದ್ಧಿ ಹೊಂದುವುವು. ಈ 
ವಿಚಾರದಿಂದ ಸ್ಪಷ್ಟವಾಗುವುದೇನಂದರಿ ವಿಷಯವು ಸುಲಭವಾಗಿ 
ತಿಳಿಯಬೇಕೆಂಬ ಭ್ರಾಂತಿಯಿಂದ ಸ್ಕೂಲ ದೃಷ್ಟಾಂತಗಳು ಬೇಕಿಲ್ಲದ 
ಸಂದರ್ಭದಲ್ಲಿ ಅವುಗಳನ್ನು ಉಪಯೋಗಿಸುವದೂ ಸೂಕ್ಷ ಶ್ರ ದೃಷ್ಟಾಂತ 
ಸಗಳ ಸಹಾಯದಿಂದ ವಿಷಯವು ಸುಲಭವಾಗಿ ತಿಳಿಯುವಂತಿದ್ದಾಗ 
ಸ್ಕೂಲವಾದ ದೃಷ್ಟಾ ಿಂತಗಳನ್ನು ಉಪಯೋಗಿಸುವುದು ತಪ್ಪೆಂದು 
ಹೇಳಬಹುದು. 

೪. ವಿಷಯವು ಸುಲಭವಾಗಿ ತಿಳಿಯಬೇಕೆಂತಲೂ, ಅಪರಿಚಿತ 
ವಾದ ವಸ್ತುವಿನ ಕಲ್ಪನೆಯು ಹುಡುಗರ ಮನಸಿನಲ್ಲಿ ಬರಬೇಕೆಂತಲೂ 
ದೃಷ್ಟಾಂತಗಳನ್ನು ಉಪಯೋಗಿಸತಕೃದ್ದಿರುವುದು, ಆಂಡ ಮೇಲೆ 
ಮೂಲ ವಿಷಯಕ್ಕಿಂತ ದೃಷ್ಟಾಂತಗಳು ಸುಲಭವಾದವುಗಳು ಹುಡುಗರ 
"ಮನಸಿಗೆ ಬೇಗನೆ ಹೊಳೆಯುವಂತಹವೂ ಇರಬೇಕೆಂಬುದು ಸ್ಪಷ್ಟವು. 
ಆದರೆ ಇದಕ್ಕೆ ವಿಪರೀತವಾಗಿ ಬೆಕ್ಕು ಹ.ಲಿಯಂತೆ ಇರುವುದೆಂದು 
ಹೇಳುವುದೂ, ಪಕ್ಚಿಗಳು ವಿಮಾನದಂತೆ ಇರುವುವೆಂದು ಹೇಳುವುದೂ 
ಸರಿಯಲ್ಲ. 

ಪಾಠಕ್ಕೆ ಸುಲಭ ರೂಪವನ್ನು ಕೊಡುವದಕ್ಕಾಗಿ ಅಮೂರ್ತ 
ಸಂಗತಿಗಳನ್ನು ಮೂರ್ತಸ್ವರೂಪಕ್ಕೆ ತರುವುದಕ್ಕಾಗಿ ಶಿಕ್ಷಕರು ಅನೇಕ 
ಉಪಕರಣಗಳನ್ನು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ಅವು ಸಹ 
ಶಿಕ್ಷಣದ ಸಾಧನಗಳಾಗಿರುತ್ತವೆ. ಉದಾಹರಣಾರ್ಥವಾಗಿ ಭೂಗೋಲ 
ಪಾಠದಲ್ಲಿ ಪ್ರಾಕೃತಿಕಸ್ವರೂಪ, ಮಳಿ, ಬೆಳೆಗಳನ್ನು ಮಾತ್ರ ತಿಳಿಸ: 
ವಂಥಾ ನಕಾಶಗಳು, ಮಾಡೆಲುಗಳು, ಅಂಕಗಣಿತದ ವಿಷಯವನ್ನು 


೧೬೦ ಶಿಕ್ಷಣದ ಮೂಲತತ್ವಗಳು 


ಕಲಿಸುವಾಗ ಎಣಿಕೆಯ ಪಟಗಳು, ಮಗ್ಗಿಯ ಪಟಗಳು, ಅಪೂರ್ಣಾಂ 
ಕಕ್ಕೆ ಸಂಬಂಧಿಸಿದ ಪಟಿಗಳು, ಇತಿಹಾಸದ ಪಾಠದಲ್ಲಿ ಅರಸರ ಚಿತ್ರ 
ಗಳು, ವಂಶಾವಳಿಗಳು. ರಣಭೂಮಿಯ ನಕಾಶಗಳು, ಇತ್ಯಾದಿ ಸಾಧನ: 
ಗಳಿಂದ ವಿಷಯವು ಹುಡುಗರಿಗೆ ಚನ್ನಾಗಿ ತಿಳಿಯುವುದು. , ಒಟ್ಟಿನ. 
ಮೇಲೆ ಶಿಕ್ಷಕನು ತನ್ನ ಮಾತಿನಿಂದಲೇ ಪಾಠವನ್ನು ಕಲಿಸಲಿಕ್ಕೆ ಯತ್ನ 
ಮಾಡದೆ ಮೇಲೆ ಹೇಳಿದ ತತ್ತಗಳಿಗನುಸರಿಸಿ ದೃಷ್ಟಾಂತಗಳನ್ನು ಅಥವಾ. 
ನಿದರ್ಶನಗಳನ್ನು ಇಲ್ಲವೆ ಉಪಕರಣಗಳನ್ನು ಉಪಯೋಗಿಸಿ ಪಾಠವು 
ಹುಡುಗರಿಗೆ ಮನೋರಂಜಕವಾಗುವಂತೆಯೂ ಸಹಜವಾಗಿ ತಿಳಿಯ 
ವಂತೆಯೂ ಮಾಡತಕ್ಕದ್ದು, 


೧೫ನೆಂತು ಪ್ರಕರಣ 


ಶಿಕ್ಷಣದ ಸಾಧನಗಳು 
7 ಶಿಕ್ಷಕನ ವ್ಯಕ್ತಿತ್ವ 


»೦ದೆ ಶಾರೀರಿಕ ಮಾನಸಿಕ ನೈತಿಕ ಶಿಶ್ಲ ಣಗಳನ್ನು ಈುರಿತು 
ಶು ಮಾಡಲ್ಪಟ್ಟಿರುವುದು, ಅದರಿಂದ ಶಿಕ್ಷಕನು ಚುರುಕು 
ಳ್ಳವನೂ, ಸುದೃಢವೂ ನಿರೋಗಿಯೂ ಆದ ಶರೀರವುಳ್ಳವನೂ 
ವಂತನೂ ಆಗಿರಬೇಕೆಂಬುದು ಸ್ಪಷ್ಟವಾಗುವುದು. ಉತ್ತಮ 
ಸಿಕೊಳ್ಳಬೇಕಾದರೆ ಈ ಗುಣಗಳಲ್ಲದೆ ಇನ್ನೂ ಕೆಲವು 
ಅವನಲ್ಲಿರಬೇಕಾಗುವುದು. ಅವುಗಳಿಂದ ಶಿಕ್ಟಕನಲ್ಲಿ ಒಂದು 
೯ಸ್ಸು೦ಟಾಗುವುದು. ಅದರಿಂದ ಸಾಲೆಯ ತಿದ್ದುವಿಕೆಗೂ, 
4 ಬಹಳಸಹಾಯ್ಯವಾಗುವುದು. ವಿದ್ಯಾರ್ಥಿಗಳೂ ಪಾಲಕರೂ 
ಕೋಗ್ಯ ಗೌರವವನ್ನು ಕೊಟ್ಟು ಸಹಾಯ ಮಾಡುವರು. 
ಕನ ವ್ಯಕ್ತಿ ಶ್ಸವೆ೦ದು ಹೇಳಬಹುದು. 


ಕನು ತಾನು ಕಲಿಸತಕ್ತು ವಿಷಯವನ್ನು ಎಷ್ಟೇ ಮನೋರಂ- 


ಕಲಿಸಲಿ, ಕಲಿಸುವ ಪದ್ದತಿಯು ಎಷ್ಟೇ ಶಾಸ್ತ್ರೀಯ 


ಬ್ಬ ಅನುಸರಿಸಿರಲಿ ವರ್ಗದಲ್ಲಿ ತಿದ್ದುವಿಕೆಯನ್ನು ಎಷ್ಟೇ 
ಕಾಯ್ದು ಕೊಂಡಿರಲಿ, ಆತನಲ್ಲಿ ವ್ಯಕ್ತಿತ್ವವು ಇಲ್ಲದಿದ್ದರೆ 
ಮನಸಿಗೂ ಕಲಿಯುವ ಮನಸಿಗೂ ಸಂ೦ಂಪರ್ಕವಾಗದೆ 
ವ್ಯರ್ಥವಾಗುವುದು. ತಿಕ್ಸ ಕನ ವ್ಯಕ್ತಿತ್ವವನ್ನು ಅಥವಾ 
ಕಾದ ಸದ್ಗುಣಗಳನ್ನು ಇಲ್ಲಿ ಸಂಕ್ಸ್ಟೇಪವಾಗಿ ಹೇಳುವೆನು. 
ಧಾರಣವಾಗಿ ಶಿಕ್ಷಕನ ದೇಹವು ಪುಷ್ಪವಾಗಿರಬೇಕು; 
ಕುಳ್ಳದ್ದಿ ರಬೇಕು; ಮುಖವು ನಗೆ ಮೋರೆಯುಳ್ಳದ್ದಾಗಿರಬೇಕು; 


೩ 


೧೬೨ ಶಿಕ್ಷಣದ ಮೂಲತತ್ವಗಳು 


ಉಡುಪು ಸಾದಾತರದ್ದಿದ್ದು ಸ ಚ್ಚ ವಾದದ್ದೂ ಅಚ್ಚು ಕಟಾ ಿದದ್ದೂ 
ಇರಬೇಕು: ದಾಂಭಿಕತನವಿರಬಾರದು; ನಡಿಗೆಯು ಮಂದವಾಗಿರದೆ 
ಚಟುವಟಿಕೆಯುಳ ೈದ್ಧಾಗಿರಬೇಕು. ಕಣ್ಣುಗಳಲ್ಲಿ ಯಾವಾಗಲು ಹೊಳಪು 
ಇರಬೇಕು. ಆತನೆ ಸ್ವರವು ಮಧುರವಾಗಿದ್ದು ಚಿಕ್ಕಮಕ್ಕಳ ಮನಸ್ಸನ್ನು 
ಆಕರ್ನಿಸುವಂತಹದಿರಬೇಕು, ಆತನ ರೀತಿ-ನಡತೆಗಳೂ ಕಾರ್ಯಗಳೂ 
ಮಕ್ಕಳಲ್ಲಿ ಆತನಿಗಿರುವ ಪ್ರೇಮಾದರಗಳನ್ನು ವ್ಯಕ್ತಮಾಡುತ್ತಿರಬೇಕು. 
ಈ ದೃಶ್ಯಸ್ತರೂಪದಿಂದ ನೋಡುವವರಿಗೆ ಶಿಕ್ಷಕನ ವಿಷಯವಾಗಿ 
ಒಮ್ಮೆಲೆ. ಉತ್ತಮಗ್ರಹವಾಗುವುದು. ಇಲ್ಲದಿದ್ದರೆ ವಿಪರೀತ 
ಗ್ರಹವಾಗುವ ಸಂಭವವುಂಟು. 


ಉತ್ತಮ ತಿಕ್ಪಕನೆನಿಸಿಕೊಳ್ಳಬೇಕಾದರೆ ಅವನಲ್ಲಿ ಕೆಲವು ಸದ್ಗುಣ 
ಗಳು ಇರಬೇಕಾಗುವುದೆಂದು ಮೇಲೆ ಹೇಳಿದೆ. ಅವುಗಳಲ್ಲಿ ತನ್ನ 
ಹೋರೆಯ ವಿಷಯವಾಗಿ ಗೌರವವನ್ನು ತಾಳುವುದು ಮೊದಲ 
ನೆಯ ಗುಣವಾಗಿದೆ. ತನಗೆ ಏನೂ ಗತಿಯಿಲ್ಲ, ಇದು ಕಟ್ಟಕಡೆಯ 
ಉಪಾಯವೆಂದು ತಿಳಿದು ಈ ಹೋರೆಯನ್ನು ಕೈಳೊಳ್ಳುವುದು 
ಸರಿಯಲ್ಲ. ಇದು ಪವಿತ್ರವಾದ ಕೆಲಸ, ಇದರಲ್ಲಿ ಮನಸ್ಸು ಹಾಕಿ 
ದುಡಿದರೆ ಯಶಸ್ಸು ಸಿಕ್ಕುವುದು; ಪರೋಪಕಾರವು ಲಭಿಸುವುದು; 
“ಇತ್ಯಾದಿ ವಿಚಾರಮಾಡಿ ಈ ಕಾರ್ಯವನ್ನು ಕೈಕೊಳ ತಕ್ಕದ್ದು. ಒಮ್ಮೆ 
ಇೈಕೊಂಡಮೋೇಲೆ ಹಿಂಜರಿಯದೆ ಇದು ನನ್ನ ಪ್ರೀತಿಯ ಹೋರೆ, 
ಜೀವದಿಂದಿರುವ ಮಟ್ಟಿಗೂ ವಿಘ್ನಗಳಿಗೆ ಹೆದರದೆ ಸಾಹಸ ಪಡುವುದು, 
ನನ್ನ ಕರ್ತವ್ಯವೆಂದು ತಿಳಿದು ಪ್ರಯತ್ನ ಮಾಡತಕ್ಕದ್ದು. ಬಹುಶಃ ಎಲ್ಲ 
ಜನರು ತಮಗೆ ಸೇರುವ ಒಂದು ಉದ್ಯೋಗವನ್ನು ಕೈಕೊಂಡು ಅದರ 
ಬೆನ್ನು ಹತ್ತುತ್ತಾರೆ. ಇತರ ಹೋರೆಗಳಲ್ಲಿ ಅವರು ಮನಸುಹಾಕುವು 
ದಿಲ್ಲ. ಶಿಕ್ಷುಕನಾದರೂ ಹಾಗೇ ಮಾಡಬೇಕು, ಅಂದರೆ ಮಾತ್ರ ಅವರಿಗೆ 
ಅದರಲ್ಲಿ ಯಶವು ದೊರೆಯುವುದು. ಯಾವ ಕೆಲಸವೇ ಇರಲಿ ಅದನ್ನು 
ಮನಮುಟ್ಟಿ ಮಾಡುವುದರಿಂದ ಅದರಲ್ಲಿ ಯಶವು ಸಿಕ್ಕೇಸಿಗುವುದು. 
ಖಾಯಬಲ್ಲಿನಲ್ಲಿ ಒಂದುಕಡೆಗೆ ಹೇಳಿದ್ದೇನಂದರೆ:- “ ನೀನು ಕೈಕೊಂಡ 


ಶಿಕ್ಷಣದ ಸಾಧನಗಳು ೧೬೩ 


ಇೆಲಸವನ್ನು ನಿನ್ನಲ್ಲಿದ್ದಷ್ಟು ಸಾಮರ್ಥ್ಯದಿಂದ ಮಾಡು, '' ಇದು ಬಹು 
ಗೌರವದ ಬೋಧನೆಯು; ಆದರೆ ಇದನ್ನು ತೀರ ಸ್ವಲ್ಪ ಜನರು ಮಾತ್ತು 
“ಅನುಸರಿಸುವರು. ಮನುಷ್ಯನು ತಾನು ವಹಿಸಿದ ಕೆಲಸದಲ್ಲಿ ಕೈಲಾದ 
ಮಟ್ಟಿಗೆ ಶ್ರಮವನ್ನೂವಿಚಾರವನ್ನೂ ವೆಜ್ಚಮಾಡತಕ್ಕದ್ದು. ಈ ಗುಣಕ್ಕೆ 
“ಆಸಕ್ತಿ ಎಂಬ ಹೆಸರು. ಕರ್ತವ್ಯದಸ್ಷತೆಯೆಂತಲೂ ಹೇಳಬಹುದು. 
ಶಿಕ್ಷಣದ ಹೋರೆಯಲ್ಲಂತೂ ಈ ಗುಣವು ಅತ್ಯವಶ್ಯವಾದದ್ದು. ವಿದ್ಯಾರ್ಥಿ 
ಗಳಿಗೆ ಕಲಿಸತಕ್ಕ ಪಾಠಗಳನ್ನು ಮೊದಲೇ ಸಿದ್ಧಮಾಡಿಟ್ಟು ಿಕೊಳ್ಳುವುದೂ 
ಆಗಾಗ್ಯೆ ಒದಗುವ ತೊಂದರೆಗಳನ್ನು ಲಕ್ಷ ದಲ್ಲಿಟ್ಟು ಅವುಗಳನ್ನು 
ನೀಗುವ ಉಪಾಯಗಳನ್ನು ಶೋಧಿಸುತ್ತಿರುವುದೂ ಬಲ್ಲವರು ತಮ್ಮ 
ಕೆಲಸಗಳಲ್ಲಿ ತೋರಿಸುವ ಚಾತುರ್ಯವನ್ನು ನಿರೀಕ್ಷಿಸುವುದೂ ಕರ್ತವ್ಯ 
“ದಕ್ಸನಾದ ಶಿಕ್ಪೃಕನ ಕೆಲಸಗಳಾಗಿರುತ್ತವೆ. ಅವನು ತನ್ನ ವರ್ಗವನ್ನು 
ಕಂಡು ಹಿಗ್ಗುವನು. ಕಲಿಸತಕ್ಕ ವಿಷಯವನ್ನು ಉಲ್ಲಾಸದಿಂದ ಪ್ರಶ್ನೆ 
ಗಳನ್ನು ಕೇಳುತ್ತ ಕಲಿಸುವನು. ಹುಡುಗರು ಕೊಡುವ ಉತ್ತರಗಳ 
ಉಗಮಗಳನ್ನು ಗೊತ್ತುಹಚ್ಚಿ ಅವರ ಸಂಶಯಗಳನ್ನು ಪರಿಹರಿಸಿ 
ಬುದ್ಧಿಯನ್ನು ವಿಕಾಸಪಡಿಸುವನು. ವಿದ್ಯಾರ್ಥಿಗಳು ಇಂಥ ಶಿಕ್ಷಕ 
ನನ್ನು ನಿಜವಾಗಿಯೂ ವದ್ರೀತಿಸುವರು; ಮತ್ತು ಅವನ ಬಾಯಿಂದ 
"ಹೊರಟಿ ಮಾತುಗಳನ್ನು ಸರಸ್ತತಿಯ ಪ್ರಸಾದವೆಂದು ಭಾವಿಸಿ ಲಕ್ಕ 
ಲ್ಲಿಟು ಕೊಳು ವರು. ಸಂಜೆಯಿಂದ ಸೂಚಿಸಿದ ಸಂಗತಿಗಳನ್ನು 
ತಲೆಯಲ್ಲಿ ಹೊತ್ತು ಮಾಡುವರು. ಹಾವಾಡಿಗನ ಪುಂಗಿಯ ಸ ರವನ್ನು 
ಹಾವು ಅನುಸರಿಸುವಂತೆ ಬಾಲಕರು ಇಂಥ ಶಿಕ್ಚಕನನ್ನು ಹಿಂಬಾಲಿಸು 
ವರು. ಸೂಜಿಗಲ್ಲಿಗೆ ಸೂಜಿಯು ಅಂಟಿಕೊಳ್ಳುವ ಹಾಗೆ ಮಕ್ಕಳು ಇಂಥೆ 
ಶಿಕ್ಷಕನನ್ನು ಬಿಡುವುದಿಲ್ಲ. ಅವನು ವರ್ಗಕ್ಕೆ ಯಾವಾಗ ಬರುವನೋ 
ಇಂದು ಎದುರುನೋಡುವರು. ಆತನನ್ನು ಕಂಡಕೂಡಲೆ ಹಾಸ್ಯ 
ಮುಖದಿಂದ ಸನ್ಮಾನಿಸುವರು. ಉತ್ತಮ ಶಿಕ್ಷೃಕರೆನಿರುವವರು ತಮ್ಮ 


ಶ್ರಮಕ್ಕೆ ಇದೇ ಪ್ರತಿಫಲವೆಂದು ತಿಳಿಯುವರು. 


ಪ್ರೊಫೇಸರ ಟೆಂಡೆಲನೆಂಬ ಘನನಿದ್ವಾಂಸನು ಈ ಲೋಕದೊಳಗೆ 


೧೬೪ ಶಿಕ್ಷಣದ ಮೂಲತತ್ವಗಳು 


ಶಿಕ್ಷಕನ ಹೋರೆಯೇ ಎಲ್ಲಕ್ಕೂ ಮೇಲಾದ ಹೋರೆಯು. ಶಿಕ್ಸ ಕರಿಗೆ 
ಎಲ್ಲರೂ ಸನ್ಮಾನವನ್ನು ಕೊಡತಕ್ಕದ್ದು. ” ಎಂದು ಹೇಳಿದ್ದಾನೆ. 
ಸಾ ರ್ಥ ಬುದ್ಧಿಯಿಂದಲೂ ಅಯೋಗ್ಯತಸದಿಂದಿ ಲೂ ಈ ಹೋರೆಯಿಂದಾ- 
ಗುವಷ್ಟು ಹಾನಿಯೂ ಬೇರೆ ಯಾವ ಹೋರೆಯಿಂದಲೂ ಆಗುವುದಿಲ್ಲ. 
ಶಿಕ್ಷಣದ ಹೋರೆಗೂ ಬೇರೆ ಹೋರಿಗಳಿಗೂ ಒರೆಹಚ್ಚಿ ನೋಡಿದರೆ 
ಬೇರೆ ಹೋರೆಗಳಲ್ಲಿ ಹೊಸಬರು ಸೇರಿದರೆ ಅವರ ಸ್ವಂತದ ಹಾನಿಯಾಗು. 
ತ್ತದೆ. ಆದರೆ ಅನುಭವವಿಲ್ಲದ ವೈದ್ಯನ ಕೈಯಲ್ಲಿ ರೋಗಿಯು ಸಿಕ್ಕರೆ. 
ರೋಗಿಗೆ ಹಾನಿತಟ್ಟುವಂತೆ ಅನುಭವವಿಲ್ಲದ ಶಿಕ್ಷಕರಿಂದ ವಿದ್ಯಾರ್ಥಿ 
ಗಳಿಗೆ ಹಾನಿಯಾಗುವುದು. ಮತ್ತು ವೈದ್ಯನಿಗೆ ಅನುಭವವಿಲ್ಲೆಂದು. 
ತಿಳಿದಬಳಿಕ ಮತ್ತೊಬ್ಬ ವೈದ್ಧನಿಂದ ತಪ್ಪುತಿದ್ಧಿಸಿಕೊಳ್ಳಲಿಕ್ಕೆ 
ಬರುವುದು. ಆದರೆ ಅನುಭವವಿಲ್ಲದ ಶಿಕ್ಷಕನಿಂದ ಆದ ತಪ್ಪನ್ನು 
ತಿದ್ದುವುದು ಅಶಕ್ಯವು; ಚಿಕ್ಕಮಕ್ಕಳ ಕೋಮಲ ಮನಸಿನಮೇಲೆ: 
ಒಮ್ಮೆ ಉಂಟುಮಾಡಿದ ಪರಿಣಾಮಗಳನ್ನು ಅಳಿಸುವುದು ಶಕ್ಕವೇ ಇಲ್ಲ. 
ಆದಕಾರಣ ಆದರ್ಶ ಶಿಕ್ಪ ಕರೆನಿಸಿಕೊಳ್ಳುವವರು ಪ್ರಾರಂಭದಿಂದಲೇ' 
ಒಳ್ಳೇ ಮನಃಪೂರ್ವಕವಾಗಿ ಕೆಲಸಮಾಡಿ ಅನುಭವವನ್ನು ಪಡೆಯ. 
ತಕ್ಕದ್ದು. 

ಶಿಕ್ಷಕನು ತನ್ನ ಹೋರೆಯನ್ನು ಮನಃಪೂರ್ವಕವಾಗಿ ಪ್ರೀತಿಸು. 
ವಂತೆ ಚಿಕ್ಕಮಕ್ಕಳನ್ನು ಪ್ರೀತಿಸುತ್ತಿರುವುದು ಅವನ ಎರಡನೆಯ: 
ಮಹತ್ವದ ಗುಣವಾಗಿದೆ. ಮಕ್ಕಳ ಮೇಲೆ ಪ್ರೀತಿ ಇಲ್ಲದವರು 
ಶಿಕ್ಷಕರ ಹೋರೆಯನ್ನು ಕೈಕೊಳ್ಳಲೇಬಾರದು, ಮಕ್ಕಳು ಪ್ರೀತಿ 
ಮಾಡುವವರ ಕೈಗೊಂಬೆಗಳು. ಅವರು ಯಾವಾಗಲು ಸಿಡಿಪಿಡಿ ಮಾಡು. 
ವವರ ಹತ್ತಿರ ಸಹ ಹಾಯುವುದಿಲ್ಲ. ಅವರ ಮನಸಿನಲ್ಲಿ ಹೊಕ್ಕು ಅವರ. 
ಮನೋವೃತ್ತಿಗಳಿಗನುಸರಿಸಿ ನಡೆಯುವ ಶಿಕ್ಷ ಕನ ಬಳಿಯಲ್ಲಿ ಮಕ್ಕಳು. 
ಚೆನ್ನಾಗಿ ಕಲಿಯುವರು, ಇಂಥ ಶಿಕಕನ ವರ್ಗದಲ್ಲಿ ತಿದ್ದುವಿಕೆಯೂ 
ಚೆನ್ನಾಗಿರುವುದು. ಪ್ರೀತಿಯ ಶಿಕ್ಷಕನ ಮಾತುಗಳನ್ನು ಹುಡುಗರು 
ಲಕ್ಷ ಪೂರ್ವಕವಾಗಿ ಕೇಳುವರು. ಆದರಿಂದ ಅವರಿಗೆ ಒಳ್ಳೇ ರೂಢಿ. 


ಶಿಕ್ಷಣದ ಸಾಧನಗಳು ೧೬೫ 


ಗಳನ್ನು ಹಚ್ಚಲಿಕ್ಕೆ ಶಿಕ್ಷಕನಿಗೆ ಅನುಕೂಲವಾಗುವುದು. ಹುಡುಗರ 
ಯಾವಾಗಲು ತಮ್ಮ ಪ್ರೀತಿಯ ತಂದೆಯಂತೆ ಇಂಥ ಶಿಕ್ಷಕನ ಸಹವಾಸ 
ನನ್ನು ಬಯಸುವರು. ತಮ್ಮ ಸಂಶಯಗಳನ್ನು ಶಿಕ್ಷಕನ ಮುಂಡೆ 
ಸ್ವೈಚ್ಛಮನಸಿನಿಂದ ಮಾತಾಡಿ ಸಮಾಧಾನಮಾಡಿಕೊಳ್ಳು ವರು. 
ಅದರಿಂದ ಪಾಠಗಳು ಅವರಿಗೆ ಸರಿಯಾಗಿ ತಿಳಿಯುವುವು. ಶಿಕ್ಲೆಯ 
ಅಂಜಿಕೆಯನ್ನು ತೋರಿಸುವ್ಮಪ್ರಸಂಗವು ಅಥವಾ ಒತ್ತಾಯಮಾಡುವ 
ಪ್ರಸಂಗವು ಶಿಕ್ಷಕರಿಗೆ ಎಂದೂ ಬರುವುದಿಲ್ಲ. ಅದರಿಂದ ಗುರುಶಿಷ್ಯರ 
ಪ್ರೀಮಭಾವವು ಉತ್ಕರೋತ್ಕರ ಬೆಳೆಯುತ್ತ ಹೋಗುವುದು. 


ಆನಂದವೃತ್ತಿಯು ಶಿಕ್ಷಕನ ಮೂರನೆಯ ಮಹತ್ವದ 
ಗುಣವು: ಚಿಕ್ಕಮಕ್ಕಳಿಗೆ ಈ ಜಗತ್ತು ಹೊಸದು. ಸೃಷ್ಟಿಯಲ್ಲಿ 
ಕಾಣುವ ಬೇರೆ ಬೇರೆ ಪ್ರಾಣಿಗಳನ್ನೂ ವನಸ್ಪತಿಗಳನ್ನೂ ತರತರದ ಏಲೆ, 
ಹೂವು, ಕಾಯಿ, ಹಣ್ಣುಗಳನ್ನೂ ಚಂದ್ರ, ಸೂರ್ಯ, ನಕ್ಷತ್ರ 
ಮೊದಲಾದವುಗಳನ್ನು ಕಂಡು ಅವರಿಗೆ ಬಹಳ ಸ೦ತೋಷವಾಗುವುದು. 
ಅವರಲ್ಲಿ ಕುತೂಹಲವು ಜಾಗೃತವಾಗಿ ನಾನಾಬಗೆಯ ಪ್ರಶ್ನೆಗಳನ್ನು 
ಕೇಳುವರು. ಅವರ ಜಿಜ್ಞಾಸೆಯನ್ನು ತೃಪ್ತಿಪಡಿಸುವ ಶಿಕ್ಪಕನೂ 
ಕೂಡ ಆನಂದವೃತ್ತಿಯುಳ್ಳವನೇ ಆಗಿರಬೇಕು. ಶಿಕ್ನಕನು ತನ್ನ 
ಮನಸಿನೊಳಗಿನ ಸಾವಿರಾರು ಚಿಂತೆಗಳನ್ನು ಬದಿಗಿಟ್ಟು ಮಕ್ಕಳ ಕೂಡ 
ಆನಂದವೃತ್ತಿಯಿಂದ ನಡಕೊಳ್ಳುತ್ತ ಅವರು ಕೇಳುವ ಪ್ರಶ್ನಗಳಿಗೆ 
ಉತ್ತರಗಳನ್ನು ಕೊಡುತ್ತಿರಬೇಕು. ಮಕ್ಕಳಿಗೆ ಕೆಲಸ ಮಾಡುವುದರಲ್ಲಿ 
ಆನಂದವು ಬಹಳ; ಹಿಂಡೆ ಕೃತಿಪ್ರೋಮವೆಂಬ ಪ್ರಕರಣದಲ್ಲಿ ಹೇಳಿದಂತೆ 
ಖೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದ ವ್ಯವಸಾಯಗಳನ್ನು ರಚಿಸಿ 
ಅವರನ್ನು ಕೆಲಸಕ್ಕೆ ಹಚ್ಚಿದರೆ ಅವರು ಆನಂದದಿಂದ ಕೆಲಸಮಾಡುತ್ತ 
ಪಾಠಗಳನ್ನು ಕಲಿಯುವರು.  ಆಟಿಗಳಲ್ಲಿಯೂ ಸಂಭಾಷಣ ಪಾಠಗ 
ಇಲ್ಲಿಯೂ ಮಕ್ಕಳು ಒಳ್ಳೇ ಆನಂದದಿಂದ ಭಾಗವಹಿಸುವರು. ಈ ಎಲ್ಲ 
ಪ್ರಸಂಗಗಳಲ್ಲಿ ಶಿಕ್ಷಕನು ಹುಬ್ಬುಗಂಟಿಕ್ಕಿ ಕೊಂಡು ಸೀಡಕತನದಿಂದ 
ನಡೆದರೆ ಅವರಿಗೆ ಆನಂದವಾಗಬಹುದೆ ? ಇಂಥ ತಾಮಸವೃತ್ತಿಯವರ 


೧೬೬ ಶಿಕ್ಷಣದ ಮೂಲತತ್ವಗಳು 


ಸಹವಾಸವನ್ನು ಪೌಢರು ಕೂಡ ಅಪೇಶಕ್ಷಿಸಲಾರರು ; ಇನ್ನು 
ದೇವಾಂಶರೆಂಡೆನಿಸಿಕೊಳ್ಳುವ ಚಿಕ್ಕ ಚಿಕ್ಕ ಬಾಲಕರು ಅವರ ಸಹವಾಸ 
ದಲ್ಲಿದ್ದು ಪಾಠಗಳನ್ನು ಹೇಗೆ ಕಲಿಯುವರು? ಕಲಿಯುವುದಕ್ಕೆ ಬದಲು. 
ಅವರೂ ತಾಮಸವೃತ್ತಿಯವರೂ ಸೀಡಕರೂ ಆಗುವರು. ಅದರಿಂದ. 
ಸಾಲೆಯ ಅಭ್ಯಾಸವು ಅವರಿಗೆ ಸೇರದಂತಾಗುವುದು. ಕಡೆಗೆ ಸಾಲೆಯು. 
ಸಹ ಬೇಸರಾಗುವುದು. ಎಷು ಶ್ರ ತೊಂದರೆಗಳು ಸಂಭವಿಸಿದಾಗ್ಯೂ 
ಆನಂದವೃತ್ತಿಯನ್ನು ಬಿಡದಿರುವ ಶಿಕ್ಷಕರು ದಿನಾಲು ಹೊಸ ಹೊಸ 
ಸಂಗತಿಗಳನ್ನೂ ಹೇಳಿ, ಹೊಸ ಹೊಸ ವಸ್ತುಗಳನ್ನೂ ಚಿತ್ರಗಳನ್ನೂ 
ತೋರಿಸಿ ಅವರ ಮನಸಿಗೆ ಆನಂದವನ್ನು ಂಟುಮಾಡುವರು ; ಮತ್ತು 
ಅವರ ಆನಂದವನ್ನು ಕಂಡು ತಾನೂ ಮನಸಿನಲ್ಲಿ ಆನಂದಪಡುವನು. 
ಉತ್ತಮ ಶಿಕ್ಚ ಕರಿಗೆ ಇದೇ ಫಲವು! 


ಮಕ್ಕಳ ಮೇಲಿನ ಪ್ರೀತಿ ಹಾಗು ಆನಂದವೃತ್ತಿ ಈ ಎರಡು. 
ಗುಣಗಳುಳ್ಳ ಶಿಕ್ಷಕನಲ್ಲಿ ಆತ್ಮಸಂಯಮನನೆಂಬ ಗುಣವು ತನ್ನ 
ಷ್ಟಕ್ತೆ ತಾನೇ ಬರುವುದು. ಇದು ನಾಲ್ಕನೆಯ ಗುಣವು. 
ಮಕ್ಸುಳ ಮನಸ್ಸು ಸ್ವಾಭಾವಿಕವಾಗಿಯೇ ತೀರ ಚಂಚಲವಿರುವುದು ; 
ಶಿಕ್ಷಕರ ಮನಸಿನಲ್ಲಿ ತಾವು ಕಲಿಸುತ್ತಿರುವುದನ್ನು ಹುಡುಗರು ಲಕ್ಷ್ಮ 
ಗೊಟ್ಟು ನೇಳಬೇಕೆಂದಿರುವುದು ; ಆದರೆ ಪಾಠವು ಮನೋರಂಜಕವಾಗ 
ದಿದ್ದರೆ, ಇಲ್ಲವೆ ತಕ್ಕ ಷ್ಟಕ್ಕಿಂತ ಬಹಳ ಉದ್ದವಾದರೆ ಅವರ ಮನಸ್ಸು 
ಪಾಠದ ಕಡೆಗೆ ಹತ್ತುವುದಿಲ್ಲ. ಅದರಿಂದ ಅವರು ಅನ್ಯಾಸಕ್ಕರಾಗು. 
ವರು. ಅದರಲ್ಲಿ ಅವರದೇನೂ ತಪ್ಪಿಲ್ಲವಾದರೂ ಶಿಕ್ಷಕನ ಮನಸಿನ 
ಇ೦ತಿಯು ಭಂಗವಾಗಿ ಅವನಿಗೆ ಸಿಟ್ಟು ಬರುವ ಸಂಭವವುಂಟು, ಆದರೆ 
ಚಿಕ್ಕ ಮಕ್ಕಳು ಬಹಳ ಹೊತ್ತಿನ ವರೆಗೆ ಒಂದೇ ವಿಷಯದ ಕಡೆಗೆ ಲಕ್ಷ 
ಕೊಡಲಾರರೆಂಬ ವಿಚಾರವನ್ನು ಮನಸಿನಲ್ಲಿಟ್ಟು ಶಿಕ್ಷಕರು ಆತ್ಮಸಂಯ. 
ಮನವನ್ನೇ ಮಾಡಿಕೊಳ್ಳಲಿಕ್ಕೆ ಬೇಕು. ಮತ್ತು ಮಕ್ಕಳ ಮೇಲಿನ 
ಪ್ರೀತಿಯಿಂದ ತಮ್ಮ ಆನಂದವೃತ್ತಿಗೆ ಭಂಗತಂದುಕೊಳ್ಳಬಾರದು. 


ಮನಸಿನ ಶಾಂತಿಯನ್ನು ಕಾಯ್ದುಕೊಳ್ಳಬೇಕು. ಸಿಟ್ಟಿನ ಭರದಲ್ಲಿ 


ಶಿಕ್ಷಣದ ಸಾಧನಗಳು ೧೬೭ 


ಅವರನ್ನು ಶಿಕ್ಷಿಸಿದರೆ ಅನ್ಯಾಯವಾಗುವುದು. ಮಕ್ಕಳು ಈ 
ಅನ್ಯಾಯದ ಶಿಕ್ಷೆಯನ್ನು ಸುಮ್ಮನೆ ಅನುಭವಿಸಿದರೂ ಗುರುಶಿಷ್ಯರ 
ಪ್ರೇಮಭಾವವು ನಷ್ಟವಾಗುಪುದು; ಪರಸ್ಪರ ಪ್ರೇಮವು ನಷ, ವಾಗಲು 
ಸಾಲೆಯ ಅಭ್ಯಾಸಕ್ಕೆ ತೊಂದರೆಯು ತಟ್ಟುವುದು. ಆದಕಾರಣ 
ಮಕ್ಕಳ ವಿಷಯವಾಗಿ ಶಿಕ್ಷಕರಲ್ಲಿ ತಾಳ್ಮೆಯೂ, ಭೂತದಯೆಯೂ: 
ಇರಬೇಕು. ಅದರಿಂದ ಶಿಕ್ಪೃಕನು ಎಕಾರವಶನಾಗಿ ಮಕ್ಕಳನ್ನು 
ತಿಕ್ಷಿಸುವ ಪ್ರಸಂಗವು ಬಹುಶಃ ಬರುವುದಿಲ್ಲ ; ಅದರಿಂದ ಮಕ್ಕಳೆ 
ಮನಸಿನ ಸುಧಾರಣೆಯು ಬಹು ಸೂಕ್ಸ್ಮ್ಮವಾಗಿಯೂ ಚೆನ್ನಾಗಿಯೂ 
ಆಗುವುದು. ವರ್ಗದಲ್ಲಿ ತಿದ್ದುವಿಕೆಯೂ ಜೆನ್ನಾಗಿ ಉಳಿಯುವುದು, 

ಶಿಕ್ಷಕನ ಸದ್ವರ್ತ್ಶನವು ಅಯ್ದನೆಯ ಗುಣವು: ಯಾವ 
ಮನುಷ್ಯನು ಪರರಿಗೆ ನೀತಿಬೋಧವನ್ನು ಮಾಡಿ ಅವರನ್ನು ಸನ್ಮಾ 
ರ್ಗಕ್ಕೆ ಹಚ್ಚತಕ್ಕವನಿರುವನೋ ಅವನ ಸ್ವಂತದ ನಡಾವಳಿಯು ಅತ್ಯಂತ 
ಶುದ್ಧವಾದದ್ದಿರಬೇಕೆಂಬುದು ಸ್ಪಷ್ಟವಿರುತ್ತದೆ. ನೂರಾರು ಹುಡುಗರಿಗೆ 
ಮಾದರಿಯಾಗಿರುವ ಶಿಕ್ಷಕನು ಮಾನಸಿಕ, ಶಾರೀರಿಕ, ನೈತಿಕ, ಸದ್ಗುಣ 
ಗಳ ಪಡಿಯಚ್ಚಾಗಿರತಕ್ಕುದ್ದು. ತನ್ನ ಶಿಷ್ಯರು ಹೇಗೆ ಆಗಬೇಕೆಂದು 
ಶಿಕ್ಷಕರ ಅಪೇಕ್ಷೆ ಇರುವುದೋ ಹಾಗೆ ತಾವೇ ಮೊದಲು ಇದ್ದೇನೆಂಬು 
ದನ್ನು ತಮ್ಮ ಆಚರಣೆಯಿಂದ ತೋರಿಸಿಕೊಡಬೇಕು. ಉಪದೇಶದಂತೆ 
ಆಚರಣೆಯು ಇರದಿದ್ದರೆ ಆ ಉಪದೇಶದಿಂದ ಫಲವೇನು? ಶಿಕ್ಪಕರ 
ಉಪದೇಶಕ್ಕಿಂತ ಅವರ ಕೃತಿಯ ಕಡೆಗೆ ಹುಡುಗರ ಲಕ್ಬವು ಹೆಚ್ಚಿರು 
ವುದು. ಅವರು ಒಳ್ಳೇ ಅನುಕರಣಪ್ರಿಯರಿರುವರು. ತಮ್ಮ ತಾಯಿ 
ತಂದೆ ಶಿಕ್ಚಕರ ನಡೆನುಡಿಗಳಂತೆ ತಮ್ಮ ನಡೆನುಡಿಗಳನ್ನು ಇಡಲು 
ಯಾವಾಗಲೂ ಯತ್ನಿಸುತ್ತಿರುವರು. ಅವರಷ್ಟು ಸೂಕ್ಷ್ಮ್ಮನಿರೀಕ್ಸೃಣ 
ಮಾಡುವವರು ಯಾರೂ ಇರುವುದಿಲ್ಲ. ಪರರ ನಡಾವಳಿಯನ್ನು ಒಳ್ಳೇ 
ಸೂಕ್ಸ್ಮದೃಷ್ಟಿಯಿಂದ ನಿರೀಕ್ಷಿಸಿ ಅವರ ತಪ್ಪುಗಳನ್ನು ಕಂಡುಹಿಡಿ. 
ಯುವರು. ಅವರ ಕಣ್ಣುಕಟ್ಟುವುದು ಬಲು ಕಠಿಣವಾದ ಸಂಗತಿಯು. 
ಈ ಕಾರಣಗಳ ಮೂಲಕವಾಗಿ ಶಿಕ್ಷಕನು ತನ್ನ ನುಡಿಯಂತೆ ನಡೆಯನ್ನು 


೧೬೮ ಶಿಕ್ಷಣದ ಮೂಲತತ್ವಗಳು 


ಇಟು ಕೊಳ್ಳ ೈಲಿಕ್ಕೆ ಒಹಳ ಎಚ್ಚರಪಡಬೇಕು. ಬರಿಯ ಉಪದೇಶದಿಂದ 
ಏನೂ ಪ್ರಯೋಜನವಾಗುವುದಿಲ್ಲ. ಅದರಿಂದ ಹುಡುಗರು ದಾಂಭಿಕ 
`ರಾಗುವ ಸಂಭವವುಂಟು. ಸದಾಚರಣೆಯ ವರ್ಚಸ್ಸು ಹುಡುಗರ 
ಮೇಲೆ ಬೀಳಲಿಕ್ಕೆ ಬೇಕು. ಸಾಲೆಯ ಹೊರಗೆ ಸಹ ಇಂಥ 
ಸದಾಚಾರಿಯಾದ ಶಿಕ್ಷಕನ ವರ್ಚಸ್ಸು, ವಿದ್ಯಾರ್ಥಿಗಳ ಮೇಲೆಯೂ, 
ಜನರ ಮೇಲೆಯೂ ಬೀಳುವುದು. ಅವರು ಶಿಕ್ಷಕನ ಕೂಡ ಸಹಾನು 
ಭೂತಿಯಿಂದ ನಡಕೊಂಡು ಶಿಕ್ಷಣದ ಕೆಲಸದಲ್ಲಿ ಅವನಿಗೆ ಯಾವಾಗಲೂ 
ನೆರವಾಗುನರು. ಈ ಮೇರೆಗೆ ಶಿಕ್ಷಕರಿಗೂ ಪಾಲಕರಿಗೂ ಪರಸ್ಪರ 
ಪ್ರೇಮವೂ ಸಹಾನುಭೂತಿಯೂ ಉಂಟಾದರೆ ಶಾಲಾಶಿಕ್ಸಣಕ್ಕೆ 
ಗೃಹಶಿಕ್ಸಣದ ಜೋಡು ಸಿಕ್ಕು ಹುಡುಗರ ಶೀಲವನ್ನು ತಿದ್ದುವ 
ಕೆಲಸವು ಸುಲಭವಾಗುವುದು. 

ವಿದ್ಯಾವ್ಯಾಸಂಗವು ಶಿಕ್ಷಕನ ಆರನೆಯ ಗುಣವು —ಿಕ್ಷೆಕನು 
ತಾನು ಏನು ಕಲಿಸತಕ್ಕೆದ್ದು, ಹೇಗೆ ಕಲಿಸತಕ್ಕದ್ದು, ಹಾಗೆ ಯಾಕೆ 
ಕಲಿಸತಕ್ಕದ್ದು, ಇತ್ಯಾದಿ ಸಂಗತಿಗಳು ಅವನಿಗೆ ಸಂಪೂರ್ಣವಾಗಿ 
ಗೊತ್ತಿರಬೇಕು, ತನ್ನ ವಿದ್ಯಾರ್ಥಿಗಳು ಒಳ್ಳೇ ತಾಯಿತಂದೆಗಳೂ 
ಕರ್ತೃತ್ವಶಾಲಗಳಾದ ನಾಗರಿಕರೂ ಆಗತಕ್ಕದ್ದೆಂಬ ಧ್ಯೇಯವನ್ನಿಟ್ಟು 
ಕೊಂಡು ತನ್ನ ಪ್ರಯತ್ನಗಳನ್ನು ಮಾಡುತ್ತಿರಬೇಕು. ಕಾಲಕಾಲಕ್ಕೆ 
ಶಿಕ್ಚಣಶಾಸ್ತ್ರದಲ್ಲಿ ಆಗುವ ಸುಧಾರಣೆಗಳನ್ನು ಅರಿತುಕೊಳ್ಳಬೇಕು. 
ಮಕ್ಕಳಿಗೆ ಸುಲಭವಾಗಿ ಜ್ಞಾನಮಾಡಿಕೊಡಲಿಕ್ಕೆ ಪರದೇಶದರು ಕಂಡು 
ಹಿಡಿದ ಉಪಾಯಗಳನ್ನು ತಿಳಿದುಕೊಳ್ಳಬೇಕು. ಕಲ್ಪನಾಶಕ್ತಿಯ 
ಅವನಲ್ಲಿ ಪ್ರಬಲವಾಗಿರತಕ್ಕದ್ದು. ತನ್ನ ಮನಸ್ಸಿನಲ್ಲಿರುವ ನಾನಾ 
ಬಗೆಯ ಕಲ್ಪನೆಗಳನ್ನು ಶಬ್ದಚಿತ್ರಗಳಿಂದ ಹುಡುಗರ ಮನಸಿನಲ್ಲಿ 
ಬಿಂಬಿಸುವಂತೆ ಮಾತನಾಡುವ ಯೋಗ್ಯತೆಯು ಶಿಕ್ಷ ಕನಲ್ಲಿರತಕ್ಕದ್ದು. 
ಇದಕ್ಕಾಗಿ ಶಿಕ್ಷಕನು ತನ್ನ ಜ್ಞಾನವನ್ನು ಯಾವಾಗಲೂ ಬೆಳಿಸಿಕೊಳ್ಳು ಕ 
ತ್ತಿರಬೇಕು, ಅಂದರೆ ವಿದ್ಯಾವ್ಯಾಸಂಗಿಯಾಗಿರಬೇಕು. ಶಿಕ್ಷಕನು 
ಟ್ರೇನಿಂಗ ಕಾಲೇಜದ ಯೋಗ್ಯತಾಪತ್ರ ( ಸರಟೀಫಿಕೇಟ ) ವನ್ನು 


ಶಿಕ್ಷಣದ ಸಾಧನಗಳು ೧೬೯ 


ಹೊಂದಿದ ಕೂಡಲೆ ನಾನು ಸರ್ವಜ್ಞನಾದೆನೆಂದು ಭಾವಿಸಿ ಗ್ರಂಥಾವ 
ಲೋಕನವನ್ನು ಬಿಟ್ಟುಬಿಡುವುದು ಸರಿಯಲ್ಲ. ಒಳ್ಳೇ ಶಿಕ್ಷುಕನಾಗ 
ಅಿಚ್ಚಿಸುವವನು ಯಾವಾಗಲೂ ಗ್ರಂಥಾವಲೋಕನವನ್ನು ಮಾಡಿ, 
ಜ್ಞಾ ನವನ ನ್ನ ಸಂಗ್ರಹಿಸುತ್ತಿರಬೇಕು. ಕೇವಲ ಕಲಿಸುವ ವಿಷಯಕ್ಕೇ 
ದ ಪುಸ್ತಕಗಳನ್ನ ಷ್ಟೇ ಓದುವುದರಲ್ಲಿ ವೇಳೆಯನ್ನು ಕಳೆಯದೆ 
ಅನೇಕ ವಿಷಯಗಳನ ನ್ನ ವಿಶು ವಿದ್ವಾಂಸರು ಬರೆದ ಹೊಸ ಹೊಸ 
ಪುಸ್ತಕಗಳನ್ನೂ ಮಾಸಿಕ ಪುಸ್ತ ಕಗಳನ್ನೂ ಓದುತ್ತಿರಬೇಕು. ಅದರಿಂದ 
ಬಹುಶ್ರುತತ್ನವು ಉಂಟಾಗುವುದು. “ನೇಕ ಸಾರೆ ಒಂದೇ ವಿಷಯ 
ವನ್ನು ಕಲಿಸಿ ಸಲಿಸಿ ಬೇಸತ್ತ ಮನಸು ವಾಚನದಿಂದ ವಿಶ್ರಾಂತಿ 
ಗೊಳ್ಳುವುದು. ಅದರಿಂದ ಕೆಲಸದಲ್ಲಿ ಹೊಸ ಹುರುಪು ಉಂಟಾಗು 
ವುದು. ಇದಲ್ಲದೆ ಬಹುಶ್ರು ತತ್ವ ದ ಪರಿಣಾಮವು ಅವನ ಶಿಕ್ಷಣದಲ್ಲಿ 
ಕಂಡುಬರುವುದು. ತನ್ನ ಪಾಠಕ್ಕೆ ಮನೋರಂಜಕ ಸ್ವರೂಪವನ್ನು 
ಕೊಡಲಿಕ್ಕೆ ವಿವಿಧ Ao ಸು ಅತ್ಯವಶ್ಯವಾದದ್ದು. ಒಂದು 
ಎಸ ಪೂರ್ಣ ಜ್ಞಾ ನವನ್ನೂ ಅನುಷರಿಗಳ "ಷಯಗಳ ಸ್ವಲ್ಪ 
ಸ್ವಲ್ಪ ಜ್ಞಾನವನ್ನೂ ಮಾಡಿಕೊಂಡವನೇ ಒಳ್ಳೇ ಶಿಕೃಕನಾಗುವನು. 
ಈ “ಆರು ಗುಣಗಳಲದೆ ಸಾಲೆಯ ತಿದ್ದುವಿಕೆಗಿ' ಅವಶ್ಯವಿರುವ 
ಆಳಿಕೆಯ ಸಾಮರ್ಥ್ಯ, ಸ್ಕಿರತ್ವ, ದಕ್ಕ ತೆ, ವ್ಯವಹಾರಚಾತುರ್ಯ, 
ಮನುಷ್ಯಸ್ವಭಾವ ಜ್ಞಾನ ಈ ಅಯ್ದು ಗುಣಗಳ ವರ್ಣನೆಯನ್ನು 
ಸಾಲೆಯ ತಿದ್ದು ಎಳೆ ಈ ಪ್ರಕರಣದಲ್ಲಿ ಕೊಟ್ಟಿದೆ. ಮುಖ್ಯವಾಗಿ 
ಈ ಹನ್ನೊಂದು “ಗುಣಗಳಿಂದ ಶಕ್ರ ಕನ ವ್ಯಕ್ತಿತ್ವ ತ ವ ತೋರಿಬರುವುದು. 
ಅದರಿಂದ ಳೆಲ ತಿದ್ದುವಿಕೆ ಹ ಬತ ಶಿಕ್ಷ Ks ಈ ಎರಡೂ ಕೆಲಸ 
ಗಳಿಗೆ ಬಹಳ ಸಹಾಯ್ಯವಾಗುವುದು. 


ಶಿಕ್ಷಕನು ಒಂಟಿಗನಾಗಿರಬಾರದು. ಅವನು ಸಮಾಜದಲ್ಲಿ ವಿಶೇಷ 
ವಾಗಿ ಮಕ್ಕಳ ಪಾಲಕರಲ್ಲಿ ಕೂಡಿಕೊಂಡಿರಬೇಕು. ಪಾಲಕರ 
ಸಹಾನುಭೂತಿಯಿಂದ ಸಾಲೆಯ ತಿದ್ದುವಿಕೆಗೆ ಬಹಳ ಸಹಾಯ್ಯವಾಗು 
ವುದು; ಶಿಕ್ಪಕನಿಗೆ ಪಾಲಕರ ಪರಿಚಯವಿಲ್ಲದಿದ್ದರೆ ಹುಡುಗರು ಎಷ್ಟೋ 


೧೭೦ ಶಿಕ್ಷಣದ ಮೂಲತತ್ವಗಳು 


ಸಾರೆ ಸಾಲೆಯ ತಿದ್ದುವಿಕೆಯ ನಿಯಮಗಳಿಗೆ ತಪ್ಪಿನಡೆದು ಏನಾದರೂ 
ಹೇಳಿ ಶಿಕ ಸ ಕನನ್ನು ಮೋಸಗೊಳಿಸುವ ಸಂಭವ ಉಂಟು. ಆಗಾಗ್ಗೆ 
ತಿಕ್ಸ ಸಿ ಪಾಲಕರಿಗೂ ಸಂಘಟಿನವಾಗುತ್ತಿದ್ದರೆ ಇಂಥ ಪ ಪ್ರಸಂಗ: 
Wy ಒದಗುವುದಿಲ್ಲ. ಶಿಕ್ಲಿಕೆಯರು ಹುಡುಗೆಯರ ತ್‌ 
ಸಹಾನುಭೂತಿಯನ್ನು ಸಂಪಾದಿಸಬೇಕು. ತಾವು *ಕಲಿತವರೆಂತಲೂ: 
ಹಳ್ಳಿಯ ಸ್ತಿ ಪ್ರೀಯ ಹು ಆತಿಕ್ಸಿ ತರೆಂತಲೂ ಭ್ರಾಂತಿಮೂಲಕವಾದ ಕಲ್ಪನೆ. 
ಯಜು ಮ್‌ ಲ್ಲ ಮಾಡಿಕೊಳ್ಳ ಬಾರದು. ಜಕರ ಪಕ್ಸು-ಪಂಗಡ 


ಎ 
ಗಳಲ್ಲಿ ಡು ರು ಎಂದೂ ಸಾಕಾರದ 





೧೬ನೆಯ ಪ್ರಕರಣ 


ಶಿಕ್ಷಣದ ಸಾಧನಗಳು 
11 (ಅ) ಪ್ರಶ್ನೆಗಳು 


ಶಿಕ್ಸ ಣದಲ್ಲಿ ಪ್ರಶ್ನಮಾಡುವ ಕೌಶಲ್ಯವು ಉತ್ತಮ ಶಿಕ್ಸ ಕನ. 
ಲಕ್ಷಣವಾಗಿರುತ್ತದೆ. ಎಷ್ಟೋ ಶಿಕ್ಷಕರು ತಮ್ಮ ಕೆಲಸವನ್ನು 
ಪ್ರಶ್ನೋತ್ತರ ಪದ್ಧತಿಯಿಂದ ಸಾಗಿಸಿ ಅದರಲ್ಲಿ ಯಶವನ್ನು ಪಡೆಯುವರು. 
ಪ್ರಶ್ನ್ರೋತ್ತರಪದ್ಭತಿಯು ಶಿಕ್ಷಣದ ಒಂದು ಮಹತ್ವದ ಅಂಗವಾಗಿರ 
ಅಕ್ಕೆ ಬೇಕು. 

ಪ್ರಶ್ನಗಳನ್ನು ಕೇಳುನಲ್ಲಿ ಮುಖ್ಯವಾಗಿ ಎರಡು ಉದ್ದೇಶಗಳು 
ಇರುತ್ತವೆ. ವಿದ್ಯಾರ್ಥಿಗಳ ಜ್ಞಾನವನ್ನು ಪರೀಕ್ಷಿಸುವುದು ಮೊದಲ 
ನೆಯ ಉದ್ದೇಶವಾಗಿರುತ್ತದೆ. ಜ್ಞಾನವನ್ನು ಪರೀಕ್ಷಿಸುವ ರೀತಿಗ 
ಳಾದರೂ ಬೇರೆ ಬೇರೆ ಇರುತ್ತವೆ. ಪಾಠದ ಪ್ರಾರಂಭದಲ್ಲಿ ಕೇಳಲ್ಪಡುವ 
ಪರೀಕ್ಸೆಯ ಪ್ರಶ್ನ ಗಳು ಬೇರೆ, ಪಾಠವು ಮುಗಿದ ಮೇಲೆ ಉಪಸಂಹಾರ 
ರೂಪದಿಂದ ಕೇಳುವ ಪ್ರಶ್ನಗಳು ಬೇರೆ; ಕಲಿಸಿದ ಜ್ಞಾನವನ್ನು 
ಉಪಯೋಗಿಸಲಿಕ್ಕೆ ಬರುವುದೋ ಇಲ್ಲವೋ ಎಂಬುದನ್ನು ಪರೀಕ್ಷಿಸುವ 
ಪ್ರಶ್ನಗಳು ಬೇರೆ; ಈ ಬೇರೆ ಬೇರೆ ಪ್ರಕಾರಗಳಲ್ಲಿ ಒಂದೊಂದನ್ನೇ 
ಕ್ರಮವಾಗಿ ವಿವರಿಸುವ. 

ಪಾಠದ ಪ್ರಾರಂಭದಲ್ಲಿ ಕೇಳೆತಕ್ಕ ಪರೀಕ್ಷೆಯ ಪ್ರಶ್ನೆಗಳು: 

ಇಂಥ ಪ್ರಶ್ನಗಳಿಗೆ ಪೀಠಿಕೆಯ ಪ್ರಶ್ನಗಳು ಆಥವಾ ಉಪೋ 
ದ್ಯ್ಯಾತದ ಪ್ರಶ್ನಗಳು ಎಂದು ಅನ್ನಬಹುದು. ಯಾಕಂದರೆ ಇಂಥ: 
ಪ್ರಶ್ನೆಗಳಿಂದ ಹು ಡುಗರ ಪೂರ್ವಜ್ಞ್ಯಾನವೆಷ್ಟಿರುವುದೆಂಬುದನ್ನು 
ಪರೀಕ್ಷಿಸಿ ಮುಂದೆ ಕಲಿಸತಕ್ಕು ವಿಷಯವನ್ನು ಗ್ರಹಿಸಲಿಕ್ಕೆ ಅವರ 


-೧೭೨ ಶಿಕ್ಷಣದ ಮೂಲತತ್ತ್ವಗಳು 


ಮನಸ್ಸು ತಕ್ಕದ್ದಾಗುವಂತೆ ಅದನ್ನು ಸಿದ್ಧಪಡಿಸುತ್ತೇವೆ. ಇಂಥ 
ಪ್ರಶ್ನ ಗಳಿಂದ ಹುಡುಗರ ಜ್ಞಾನದ ಸೀಮೆಯು ಎಲ್ಲಿಯ ವರೆಗೆ ಇರುವ 
ದೆಂಬದೂ ಕಲಿಸತಕ್ಕ ವಿಷಯವನ್ನು ಅವರು ಎಷ್ಟರಮಟ್ಟಿಗೆ ಅರಿತಿರುವ 
ರೆಂಬುದೂ ತಿಳಿಯುವುದು, ಅವರ ವಿಚಾರಗಳು ಗೊತ್ತಾಗುವುವು. 
ಅವರ ಈ ವಿಚಾರಗಳ ತಳಹದಿಯ ಮೇಲೆಯೇ ಮುಂದೆ ನಮ್ಮ ಶಿಕ್ಷಣದ 
ಕಟ್ಟಿಡವನ್ನು ಕಟ್ಟಬೇಕಾಗಿರುವುದು. ಪರೀಕ್ಲೆಯ ಪ್ರಶ್ನಗಳಂತೆಯೇ 
ಈ ಪೀಠಿಕೆಯ ಪ್ರಶ್ನಗಳನ್ನಾದರೂ ತೀವ್ರವಾಗಿಯೂ, ಸಂಕ್ಷಿಪ್ತ 
-ವಾಗಿಯೂ ಕೇಳತಕ್ಕದ್ದು. ಆದರೆ ಇಂಥ ಪ ್ರಶ್ನಗಳನ್ನು ಬಹಳವಾಗಿ 
ಕೇಳಬಾರದು. ಅವುಗಳಿಂದ ಹುಡುಗರ ಜಿಜ್ಞಾಸೆಯ ಜಾಗೃತ 
ವಾಗತಕ್ಕದ್ದು. ಆಂದರೆ ಪಾಠದ ಉದ್ದೇಶವು ಅವರಿಗೆ ತಿಳಿದು ಅದನ್ನು 
ಅರಿತುಕೊಳ್ಳಬೇಕೆಂಬ ಮನಃಪೂರ್ವಕವಾದ ಲವಲವಿಕೆಯು ಅವರಲ್ಲಿ 
ಉತ್ಪನ್ನ ವಾಗಲಿಕ್ಕೆ ಬೇಕು. 

ಒಂದು ಪಾಠವನ್ನು ಪ್ರಶ್ನೋತ್ಮರಪದ್ಧತಿಯಿಂದ ಕಲಿಸಿದ ಬಳಿಕ 
ಕೊನೆಗೆ, ಆಥವಾ ಆ ಪಾಠದ ಒಂದೊಂದು ಭಾಗವು ಮುಗಿದ ಮೇಲೆ 
ಮತ್ತೊಂದು ಬಗೆಯ ಪರೀಕ್ಷೆಯ ಪ್ರಶ್ನಗಳನ್ನು ಕೇಳುವೆವು; ಈ 
ಪ್ರಶ್ನಗಳಿಗೆ ಆವರ್ತನದ ಪ್ರಶ್ನಗಳು ಅಥವಾ ಉಪಸಂಹಾರದ ಪ್ರಶ್ನ 
ಗಳು ಎಂದು ಅನ್ನ ಬಹುದು. ಈ ಪ ಶ್ನ ಗಳಿಂದ ಕಲಿಸಿದಪಾಠದ ಸಾರಾಂಶ 
ವನ್ನು ಮತ್ತೊಮ್ಮೆ ಕೇಳಿದಂತಾಗುವುದು. ಈ ಪ್ರಶ್ನೆಗಳ ಸಂಬಂಧ 
ದಿಂದ ಲಕ್ಷುದಲ್ಲಿಡತಕ್ಕು ಸಂಗತಿಗಳು ಯಾವವೆಂದರೆ: ಕಲಿಸಿದ 
ಸಂಗತಿಗಳ ಸಲುವಾಗಿ ಮಾತ್ರ ಇಂಥ ಪ್ರಶ್ನಗಳನ್ನು ಕೇಳತಕ್ಕದ್ದು; 
ಅವು ಪಾಠದ ಮುಖ್ಯ ಮುಖ್ಯ ಮಾತುಗಳನ್ನು ಹುಡುಗರ ಲಕ್ಷ್ಮಕ್ಕ 
ತಂದುಕೊಡುವಂಥವಿರಬೇಕು. ಅಂದರೆ ಅವರು ಕ್ರಮಿಸಿ ಬಂದ 
ಜ್ಞ್ಯಾನಮಾರ್ಗದೊಳಗಿನ ಮೈಲುಗಲ್ಲುಗಳನ್ನು ನೆನಪಿಗೆ ತಂದುಕೊಡು 
ವಂತಹವು ಆಗಿರತಕ್ಕದ್ದು. ಈ ತರದ ಪ್ರ ್ರಶ್ನಗಳ ಧೋರಣವು ಮೂರು 
-ಬಗೆಯಾಗಿ ಇರತಕ್ಕದ್ದು. 


೧. ಕಲಿಸಿದ ಜ್ಞಾನವನ್ನು ದೃಢಸಡಿಸುವುದು. 


ಶಿಕ್ಷಣದ ಸಾಧನಗಳು ೧೭೩. 


೨. ವಿದ್ಯಾರ್ಥಿಗಳ ಕಲ್ಪನೆಗಳನ್ನು ವ್ಯವಸ್ಥೆ ಗೊಳಿಸುವುದು. 

೩. ಜ್ಞಾನವು ಸುಸಂಗತವಾಗುವಂತೆ ಮಾಡುವುದು. 

ಇಂಥ ಪುಶ್ನಗಳನ್ನು ಆದಷ್ಟು ತೀವ್ರವಾಗಿ ಕೇಳಿದರೆ ಮಾತ್ರ 
ಇವು ಬೆಲೆಯುಳ್ಳವಾಗುವುವು. 

ಸಲ್ಲಾಪದ ರೂಪದಿಂದ ಪಾಠವನ್ನು ಹೇಳಿ ಮುಗಿಸಿದ ಬಳಿಕ 
ನಾವ ವಾಡಿಕೆಯಾಗಿ ಹುಡುಗರಿಗಾದ ಜ್ಞಾ ನವನ್ನು ಉಪ ಪಯೋಸಕಲಿಕ್ಕೆ 
ಹಚ್ಚುವೆವು.  ಈಬಗೆಯ ಕೆಲಸಕ್ಕೆ ಪಾಠದ ಅಭ್ಯಾಸವೆಂದು ಅನ್ನ 
ಬಹುದು. ಈಪ ಸಂಗಕ್ಕೆ ತಕ್ಕಂಥ ಕೆಲವು ಪರೀಕ್ಷೆಯ ಪ ತ್ನ ಗಳನ್ನು 
ಕೇಳುವೆವು. ಇಂಡ ಪ್ರಶ್ನ ಗಳಿಗೆ ಅಭ್ಯಾ ಸದಸ ರ್ರಶ್ನೆ ಗಳೆಂದು ಅನ್ನ 
ಬಹುದು. ಅಂಕಗಣಿತದಲ್ಲಿ ನಿಯಮಗಳನ್ನು ಕಲಿಸಿದ ಬಳಿಕ ಆ ನಿಯಮ 
ಗಳ ಅಭ್ಯಾಸವು ಬೇರೆಬೇರೆ ಉದಾಹರಣೆಗಳಿಂದ ಆಗುವಂತೆ ಕೆಲವು 
ಪ್ರಶ್ನ ಗಳನು ಕೊಡುವೆವು. ಅದೇ ಪ್ರಕಾರ ಬೇರೆ ವಿಷಯಗಳಲ್ಲಿಯೂ- 
ಇಂಥ ಪ್ರಶ್ನಗಳನ್ನು ಕೇಳಬೇಕಾಗುವುದು. ಈ ಅಭ್ಯಾಸದ ಪ್ರಶ್ನೆ 
ಗಳಿಗೆ ಉತ್ತರವನ್ನು ಕೊಡುವುದಕ್ಕಾಗಿ ಹುಡುಗರು ತಾವು ಸಂಪಾದಿ 
ಸಿದ ಜ್ಞಾನವನ್ನು ಲಕ್ಕ ಳ್ಳ ತಂದು ಅದನ್ನು ವ್ಯವಸ್ಥೆ ಪಡಿಸಿಕೊಂಡು 
ಅದನ್ನು "ಉಪಯೋಗಿಸಕೊಳ್ಳ ಹೋಗುವರು. ಇದರಿಂದ ಆ ಜಾ ನವು 
ಚನ್ನಾ pS ಬಿಂಬಿಸುವುದಲ್ಲದೆ, ಆದ) ಅವರ ಸ್ವ ೦ತದ್ಧಾಗಿ ಅವರ ಮನಸಿ 
ನಲ್ಲಿ ಸ್ಥಿರವಾಗಿ ನಿಲ್ಲುವುದು. ಇದು ಶಿಕ್ಷ ಣದಲ್ಲಿ ಅತಿ ಮಹತ್ವದ 
ಸಂಗತಿಯಾಗಿರುತ್ಮ ಡೆ. ಥ್ರಿಂಗನೆಂಬ ಶಿಕ ಬ್ಸಣಶಾಸ್ತ್ರ ಜನು ಈ ಜಃ 
ವಾಗಿ ಹೇಳಿದ್ದೇನಂದರೆ:-- “ ತುಟ ನಜ ಗಳನ್ನು ಹೇಳಿ 
ಮನಸಿಗೆ ಕರಿಯಲಿಕ್ಕೂ, ಕಲಿತ ಜ್ಞಾನವನ್ನು ವ್ಯವಸ್ಥೆಗೊಳಿಸಲಿಕ್ಕೂ, 
ಆ ಜ್ಞಾನದ ಉಪಯೋಗಮಾಡಿಕೊಳ್ಳಲಿಕ್ಕೂ, ಒತ್ತಾಯಪಡಿ ಸುವುದೇ 
ನಿಜವಾದ ಶಿಕ್ಪಣವು. ೫ 

ಒಮ್ಮೊಮ್ಮೆ ಇಡೀ ಪಾಠವು ಇಲ್ಲವೆ ಅದರ ಬಹಳ ಭಾಗವು 
ಆವರ್ತನದ ಸ್ವರೂವದ್ದಿರತಕ್ಕದ್ದು: ಶಿಕ್ಷಕರು ಈ ಬೆಲೆಯುಳ 
ಕಲಸದ ಕಡೆಗೆ ದುರ್ಲ್ಬಕುಮಾಡುವದುಂಟು- ಆವರ್ತನ ಪಾಠದಲ್ಲಿ 


೧೭೪ ಶಿಕ್ಷಣದ ಮೂಲತತ್ತಗಳು 
೨೮ 


ಮುಖ್ಯವಾಗಿ ಮೇಲೆ ಹೇಳಿದ ಮಾದರಿಯ ಸ ರೂಪದ ಅಭ್ಯಾಸದ 
ಪೆ ಶ್ನಗಳೇ ಇರತಕ್ಕದ್ದು. 

ಇನ್ನು ಪ್ರಶ್ನಗಳನ್ನು ಕೇಳುವಲ್ಲಿ ಎರಡನೆಯ ಅತಿ ಮಹತ್ವದ 
ಉದ್ದೇಶವನ್ನು ಕುರಿತು ಆಲೋಚಿಸುವ. 

ನಾವು ಮನಸಿಗೆ ಶಿಕ್ಷಣವನ್ನು ಕೊಡತಕ್ಕದ್ದಿರುವುದು ; ಅಂದರೆ 
ಮನಸಿಗೆ ತಕ್ಕ ಅಭ್ಯಾಸವನ್ನು ಕೊಟ್ಟು ಅದನ್ನು ವಿಕಾಸಪಡಿಸತಕ್ಕದ್ದಿ 
ರುವದು; ಅಥವಾ ಹುಡುಗರ ವಿಚಾರಗಳನ್ನು ತಕ್ಕ ಮಾರ್ಗಕ್ಕೆ ಹಚ್ಚಿ 
“ಅವುಗಳನ್ನು ಉನ್ನ ತಸ್ಸಿತಿಗೆ ಒಯ್ಯುವುದಿರುತ್ತದೆ. ಈ ಮಾತನ್ನು 
ಶಿಕ್ಷಕರಾದ ನಾವು ಚನ್ನಾಗಿ ಲಕ್ಷ್ಮದಲ್ಲಿಡತಕ್ಕದ್ದು. ಎರಡನೆಯ 
ಪ್ರಕಾರದ ಪ್ರಶ್ನಗಳು ಈ ವಿಷಯಕ್ಕೆ ಸಂಬಂಧಪಟ್ಟಿವುಗಳಾಗಿರುತ್ತನೆ. 
ಈ ಪ್ರಶ್ನೆಗಳಿಗೆ * ಶಿಕ್ಷಣದ ಪ್ರಶ್ನಗಳು” ಅಥವಾ “ಬುದ್ಧಿನಿಕಾಸದ 
ಪ್ರಶ್ನಗಳು” ಎಂದು ಅನ್ನ ಬಹುದು. ಇಂಥ ಪ್ರಶ್ನ ಗಳಿಂದ ಹುಡುಗರಲ್ಲಿ 
ಮಾನಸಿಕ ಚಟುವಟಿಕೆಯು ಉತ್ಪನ್ನ ವಾಗುವುದು. ಅವರಿಗೆ ತುಲನೆ 
ಮಾಡಲಿಕ್ಕೂ ಅವರಲ್ಲಿ ಹೊಸ ಹೊಸ ಕಲ್ಪನೆಗಳನ್ನು ಉತ್ಪನ್ನಮಾಡ 
ಲಿಕ್ಕೂ ಅವರಿಂದ ಅನುಮಾನಗಳನ್ನು ಹೊರಡಿಸಲಿಕ್ಕೂ ನಿರ್ಣಯಗಳನ್ನು 
ಹೇಳಿಸಲಿಕ್ಕೂ ಅನುಕೂಲವಾಗುವುದು. ಹುಡುಗರು ಶಿಕ್ಷಕನ 
ಇಚ್ಛೆಯ ಪ್ರಕಾರ ತಮ್ಮ ಕಲ್ಪನೆಗಳಿಂದ ಮನಸ್ಸನ್ನು ಸಿದ್ಧಪಡಿಸಿ 
ಕೊಳ್ಳುವರು; ಸಾರಾಂಶ : ಇಂಥ ಪ್ರಶ್ನಗಳಿಂದ ಹುಡುಗರ ಮನಸ್ಸು 
ವಿಕಾಸಹೊಂದುವುದು. ಈ ಪ್ರಶ್ನಗಳು ಹುಡುಗರಲ್ಲಿ ವಿಚಾರಶಕ್ಕಿ 
ಯನ್ನು ಉತ್ಪನ್ನಮಾಡುವ ಸಾಧನಗಳಾಗಿರುವುವೆಂಬ ಮಾತನ್ನು 
ಶಿಕ್ಷಕರು ಲಕ್ಷ್ಮದಲ್ಲಿಟ್ಟು ಇಂಥ ಪ್ರಶ್ನಗಳನ್ನು ರಚಿಸಿಕೊಳ್ಳತಕ್ಕದ್ದು. 

ಯಾವ ಪ್ರಶ್ನಗಳಿಂದ ಹುಡುಗರ ಮಾನಸಿಕ ಪ್ರಯತ್ನಕ್ಕೆ 
ಸಹಾಯ್ಯವಾಗುವದೋ ಅವೇ ಶಿಕ್ಟಣದ ಪ್ರಶ್ನೆ ಗಳೆಂದು ಹೇಳಬಹುದು. 
ಆ ಪ್ರಶ್ನಗಳೆಲ್ಲಿ ಮುಖ್ಯವಾಗಿ ನಾಲ್ಕು ಗುಣಗಳು ಇರತಕ್ಕದ್ದು. 

೧ನೇಯೆದು ಇಂಥ ಪ್ರಶ್ನಗಳು ಸ್ಪಷ್ಟ ಕೈವಾಗಿರತಕ್ಕದ್ದು. ನೀವು 
ಸುನು ಕೇಳುತ್ತೀರೆಂಬುದು ಹುಡುಗರಿಗೆ ಸ್ಪಷ್ಟ ವಾಗಿ ತಿಳಿಯಲಿಕ್ಕೆಬೇ ಕು 


ಶಿಕ್ಷಣದ ಸಾಧನಗಳು ೧೭೫ 


ಮತ್ತು, ಪ್ರಶ್ರ ದ ಭಾಷೆಯಿಂದ ಹುಡುಗರಿಗೆ ಇಂಥದೊಂದು ನಿಶ್ವಿ ತವಾದ 
ಮಾತನ್ನೇ ಇಕೇಳಿದರೆಂಬುದು ಗೊತ್ತಾಗಲಿಕ್ಕೆ ಬೇಕು. ಅದರಿಂದ 
ಸ್ಪಷ್ಟವಾದ ಉತ್ತರವು ಹೊರಡುವುದು. ಉದಾಹರಣಾರ್ಥವಾಗಿ 
( ಬೆಕ್ಕು ೫ ಈ ಉತ್ತರವು ಬೇಕಾದಾಗ «« ಜನರು ತಮ್ಮ ಮನೆಯಲ್ಲಿ 
ಏನೇನು ಸಾಕುತ್ತಾರೆ?” ಈ ಪ್ರಶ್ನವನ್ನು ಕೇಳಬಾರದು. ಯಾಕಂದರೆ, 
ಈ ಪ್ರಶ್ನಕ್ಕೆ ನಾಯಿ, ಗಿಳಿ, ಕೋಳಿ ಎಮ್ಮೆ, ಆಕಳು ಈ ಮುಂತಾದ 
ಪ್ರಾಣಿಗಳನ್ನು ಸಾಕುತ್ಮಾರೆಂದು ಉತ್ತರವು ಬರಬಹುದು. ಆದರೆ 
4 ಮನೆಯಲ್ಲಿ ಇಲಿಗಳು ಹೆಚ್ಚಾದಾಗ ಜನರು ಏನನ್ನು ಸಾಕುತ್ತಾರೆ? 
ಈ ಪ್ರಶ್ನುವನ್ನು ಕೇಳಿದರೆ " ಬೆಕ್ಕು ಸಾಕುತ್ತಾರೆ '' ಇದೇ ಉತ್ತರವು 
ಖರುವುದು. ಇದರಿಂದ ನಿಶ್ಚಿತವಾದ ಉತ್ತರವು ಹೊರಡಬೇಕಾದರೆ 
ಅದಕ್ಕೆ ತಕ ೦ತೆ ಸ್ಪಷ್ಟವಾದ ಭಾಷೆಯನ್ನು ಉಪಯೋಗಿಸಬೇಕೆಂಬುದು 
ಸ್ಪಷ್ಟವಾಗುವದು. ಮತ್ತು ಒಂದು ಪ್ರಶ್ನದಲ್ಲಿ ಒಂದೇ ಸಂಗತಿಯನ್ನು 
ಕೇಳತಕ್ಕದ್ದು. 


೨ನೇಯದು- ಪ್ರಶ್ನವು ಅಚ್ಚುಕಟ್ಟಾಗಿರತಕ್ಕದ್ದು. ಅದರಲ್ಲಿ 
ನಿರರ್ಥಕ ಶಬ್ದಗಳು ಇರಬಾರದು. ನಿರರ್ಥಕ ಪ್ರಶ್ನೆಗಳನ್ನು ಕೇಳುವುದು 
ಅಯೋಗ್ಯ ಶಿಕ್ಪಕನ ಲಕ್ಷಣವಾಗಿರುತ್ತದೆ. ಪ್ರಶ್ನದಲ್ಲಿ ಆದಷ್ಟು ಕಡಿಮೆ 
ಶಬ್ದಗಳು ಇರತಕ್ಕದ್ದು. ನಿಶ್ಚಿತವಾದ ಉತ್ತರವು ಹೊರಡಲಿಕ್ಕೆ ಆ 
ಶಬ್ದಗಳು ಅತ್ಯಂತ ಆವಶ್ಯಕವಾಗಿರಲಿಕ್ಕೆ ಬೇಕು. “ದುಪ ಶ್ನಕ್ತೆ ಯಾರು 
ಉತ್ತರ ಕೊಡುವಿರಿ?” "" ಈ ಪ್ರಶ್ನದ ಉತ್ತರವನ್ನು ಯಾರಾದರೂ 
ಹೇಳಬೇಕು? “ಈ ಪ್ರಶ್ನಕ್ಕೆ ಎಷ್ಟು ಮಂದಿ ಉತ್ತರವನ್ನು ಹೇಳುವಿರಿ?” 
ಇತ್ಯಾದಿ ಮಾತುಗಳನ್ನು ಪ್ರಶ್ನಕೇಳುವಾಗ ಉಪಯೋಗಿಸಬಾರದು. 
“ಚಿಕ್ಕು ಬಾಲಕರ ವರ್ಗಕ್ಕೆ ಇಂಥ ಪ ಶಿಶ್ನಗಳು ಒಂದು ಸಮಯದಲ್ಲಿ 
ಉತ್ತೇಜನಕರವಾಗಬಹುದು. ಆದರೆ ಪ್ರೌಢ ವಿದ್ಯಾರ್ಥಿಗಳಿಗೆ ಇಂಥ 
ಪ್ರಶ್ನಗಳು ನಿರರ್ಥಕವಾದವುಗಳು. ಯಾಕಂದರೆ ಇಂಥದೊಂದು ಪ ್ರಶ್ನಳ್ಳೆ 
ಎಷ್ಟು ಮಂದಿ ಉತ್ತರವನ್ನು ಕೊಡುವರೆಂಬುದನ್ನು ತಿಳಕೊಳ್ಳುವ 
ಅವಶ್ಯಕತೆಯು ಶಿಕ್ಸೃ ಕನಿಗೆ ಇರುವುದಿಲ್ಲ. 


೧೭೬ ಶಿಕ್ಷಣದ ಮೂಲತತ್ವಗಳು 


೩ನೇಯದು ಪ್ರಶ್ನವು ಪ್ರಸ್ತುತದಲ್ಲಿ ನಡೆದ ವಿಷಯವನ್ನು, 
ಬಿಟ್ಟು ಹೊರಗೆ ಹೋಗಬಾರದು. ಅನುಭವವಿಲ್ಲದ ತರುಣ ಶಿಕ್ಬಕರು. 
ವಾಡಿಕೆಯಾಗಿ ಈ ತಪ್ಪನ್ನು ಮಾಡುವರು. ಮತ್ತು ಇಂಥ ತಪ್ಪು 
ಬಹುಶಃ ಅವರು ಸಿದ್ಧತೆಯಿಲ್ಲದೆ ಕಲಿಸಲಿಕ್ಕೆ ನಿಲ್ಲುವುದರಿಂದ ಆಗುವುದು. 
ಶಿಕ್ಷಕರು ತಮ್ಮ ಪಾಠದ ಸಿದ್ಧತೆಯನ್ನು ಎಷ್ಟು ಎಚ್ಚರಪೂರ್ವಕವಾಗಿ. 
ಮಾಡಬೇಕಾಗುವುದೋ ಅಷ್ಟೇ ಎಚ್ಚರದಿಂದ ಕೇಳತಕ್ಕ ಪ್ರಶ್ನಗಳ 
ಸಿದ್ಧತೆಯನ್ನು ಮಾಡಿಕೊಂಡಿರಲಿಕೆ ಬೇಕು. ಕಲಿಸುವ ಪ್ರಶ್ನಗಳು 
ಬಹುಶಃ ಒಂದು ಸಂಗತಿಯಿಂದ ಮತ್ತೊಂದು ಸಂಗತಿಗೆ ಅಥವಾ 
ಒಂದು ಕಲ್ಪನೆಯಿಂದ ಮತ್ತೊಂದು ಕಲ್ಪನೆಗೆ ಸಂಬಂಧವನ್ನು ಜೋಡಿ. 
ಸುವ ಸರಪಳಿಯ ಕಳಿಗೆಗಳಂತೆ ಇರುವವು. ಈ ದೃಷ್ಟಿಯಿಂದ ವಿಚಾರ 
ಮಾಡಿದರೆ ಕಲಿಸುವ ಕಾಲಕ್ಕೆ ಪ್ರಶ್ನಗಳು ಪ್ರಸ್ತುತ ವಿಷಯವನ್ನು, 
ಬಿಟ್ಟು ಹೋಗದಂತೆ ಎಚ್ಚರಪಡುವುದರ ಮಹತ್ತವು ಗೊತ್ತಾಗುವುದು. 
ಶಿಕ್ಷಕರು ಗಾಬರಿಯಾಗುವುದರಿಂದಲೂ ಈ ತಪ್ಪು ಸಂಭವಿಸುವುದು. 
ಇದಕ್ಕೆ ಪ್ರತ್ನಗಳನ್ನು ಮೊದಲೇ ಸಿದ್ಧಮಾಡಿಟ್ಟುಕೊಳ್ಳುವದೊಂದೇ: 
ಉಪಾಯವಲ್ಲದೆ ಬೇರೆ ಉಪಾಯಗಳಿಲ್ಲ. ಪಾಠದ ಯಾವ ಯಾವ. 
ಭಾಗದಲ್ಲಿ ಯಾವ ಯಾವ ಮುಖ್ಯ ಮುಖ್ಯ ಪ್ರಶ್ನಗಳನ್ನು ಕೇಳತಕ್ಕದ್ದು, 
ಮತ್ತು ಅವುಗಳನ್ನು ಯಾವ ರೂಪದಲ್ಲಿ ಕೇಳತಕ್ಕದ್ದು, ಎಂಬುದನ್ನು 
ಮೊದಲೇ ಗೊತ್ತುಮಾಡಿಕೊಂಡಿರಲಿಕ್ಕೆ ಬೇಕು. ಯಾವದೊಂದು 
ಪ್ರಶ್ನಕ್ಕೆ ಹುಡುಗರಿಂದ ಏನು ಉತ್ತರವು ಬರಬಹುದೆಂಬುದನ್ಪು ಚರ್ಚೆ 
ಮಾಡಿ ಅರಿತುಕೊಳ್ಳತಕ್ಕುದ್ದು. ಒಂದುವೇಳೆ ಶಿಕ್ಷಕರು ಯಾವದೊಂದು 
ಕಾರಣದಿಂದ ಪ್ರಶ್ನವನ್ನಾ ಗಲಿ, ಪ್ರಶ್ನದ ಸ್ವರೂಪವನ್ನಾ ಗಲಿ ಬದಲಿಸಿದರೆ: 
ಹುಡುಗರು ಗೊಂದಲದಲ್ಲಿ ಬೀಳುವರು, ಮೊದಲು `ಒಂದು 
ಪ್ರಶ್ನವನ್ನು ಕೇಳುವರು; ಆ ಪ್ರುಶ್ನದ ಅರ್ಥವು ಹುಡುಗರಿಗೆ ತಿಳಿದಿರಲಿಕ್ಕಿ 
ಲ್ಲೆಂಬ ಭಾವನೆಯಿಂದ ಅದರ ಅರ್ಥವನ್ನು ವಿವರಿಸಿ ಹೇಳುವರು; 
ಅಥವಾ, ಮುಂದೆ ಒಂದು ಪ್ರಶ್ನವನ್ನು ಕೇಳಬೇಕೆಂದು ಮನಸಿನಸ್ಗಟ್ಟು 3 
ಕೊಂಡು ಅದಕ್ಕೆ ಪೀಠಿಕೆಯ ರೂಪವಾಗಿ ಕೆಲವು ಸಂಗತಿಗಳನ್ನು 


ಶಿಕ್ಷಣದ ಸಾಧನಗಳು ೧೭೭ 


ಹೇಳುವುದು ಅವಶ್ಯವೆಂದು ತೋರಿ ಹೇಳತೊಡಗುವರು; ಕಡೆಗೆ ಬೇರೆಯೇ 
ಒಂದು ಪ್ರಶ್ನವನ್ನು ಕೇಳಿಬಿಡುವರು. ಈ ಮೇರೆಗೆ ಶಿಕ್ಷಕರು ಪ್ರಸ್ತುತದ 
ವಿಷಯವನ್ನು ಬಿಟ್ಟು ಹೋಗುವರು. ಪೂರ್ವಸಿದ್ಧತೆಯಿಂದ ಈ ತರದ 
ತಪ್ಪುಗಳೆಲ್ಲ ದೂರಾಗುವವು. 

೪ನೆಯದು--ಪ್ರಶ್ನವು ಸಮಂಜಸವಾಗಿರಶಕ್ಕದ್ದು. ಅಂದರೆ 
ಹುಡುಗರು ಆ ಪ್ರಶ್ನವನ್ನು ತಿಳಕೊಂಡು, ಅದಕ್ಕೆ ಸರಿಯಾಗಿಯೂ- 
ತಮ್ಮ ತಿಳುವಳಿಕೆಯ ಮೇರೆಗೆ ಸಮರ್ಪಕವಾಗಿಯೂ ಉತ್ತರವನ್ನು 
ಕೊಡಲಿಕ್ಕೆ ಬರುವಂತೆ ಇರತಕ್ಕದ್ದು. 

ಹುಡುಗರನ್ನು ಮಾನಸಿಕ ಪ್ರಯತ್ನಕ್ಕೆ ಹಚ್ಚುವುದೇ ಕಲಿಸುವ. 
ಪ್ರಶ್ನಗಳ ಮುಖ್ಯ ಉದ್ದೇಶವಿರುವುದು. ಈ ಉದ್ಭೇಶವು ಸಫಲವಾದರೆ. 
ಪ್ರಶ್ನದ ಸೃರೂಪಕ್ಕೆ ಅಷ್ಟೇನು ಮಹತ್ವವಿಲ್ಲ, ಎಂದು ಕೆಲವು ಶಿಕ ಕರು 
ಅನ್ನ ಬಹುದು; ಮತ್ತು ಈ ಮಾತು ಕೆಲಮಟ್ಟಿಗೆ ನಿಜವೂ ಇರುವುದು; 
ಆದರೆ ಹಲಕೆಲವು ನಿರುಪಯುಕ್ತವಾದ ಪ್ರಶ್ನ ಗಳನ್ನು ಮೇಲೆ ಮೇಲೆ 
ತೇಲುವ ಚಟವು ಬಹು ಜನ ಶಿಕ್ಷಕರಿಗೆ ಅಂಟಿಕೊಂಡಿರುವುದು. ಶಿಕ್ಷಣದ. 
ಕಲೆಯಲ್ಲಿ ಒಳ್ಳೇ ಕುಶಲನಾದ ಶಿಕ್ಚಕನು ಕೆಲಕೆಲವು ಪ್ರಸಂಗಗಳಲ್ಲಿ 
ಇಂಥ ಪ್ರಶ್ನಗಳನ್ನು ಆಕಸ್ಮಿಕವಾಗಿ ಕೇಳಿ ಪ್ರಯೋಜನವನ್ನು ಮಾಡಿ 
ಕೊಳ್ಳುತ್ತಿರಬಹುದು. ಆದರೆ ತರುಣ ಶಿಕ್ಟೃ ಕರು ಇಂಥ ಪ್ರಶ್ನಗಳನ್ನು 
ಆಗಾಗ್ಗೆ ಕೇಳುವ ಚಟಿವನ್ನು ಪ್ರಾರಂಭದಿಂದಲೇ ಹಚ್ಚಿ ಕೊಳ್ಳಬಾರದು. 
ಅಂಥ ಮಾದರಿಯ ಕೆಲವು ಪ್ರಶ್ನಗಳನ್ನು ಇಲ್ಲಿ ಕೊಡುವೆವು. 

ಸಮ್ಮತಿಯನ್ನು ಕೇಳುವ ಪ್ರಶ್ನಗಳು-ಅಂದರೆ ಯಾವ ಪ್ರಶ್ನ 
ಗಳ ಕೊನೆಗೆ “ಅಲ್ಲ ವೆ? ಎಂಬ ಶಬ್ದವು ಬರುವದೋ ಅಂಥ ಪ ಶ್ನಗಳಿಂದ 
ವಿಶೇಷ ಪ್ರಯೋಜನವಾಗುವುದಿಲ್ಲ. ಶಿಕ್ಪೃಕರು ವಿದ್ಯಾರ್ಥಿಗಳಿಗೆ 
ಹೇಳುವ ಸಂಗತಿಗಳು ನಿಜವಾಗಿರುವವೋ ಇಲ್ಲವೋ ಎಂಬುದನ್ನು 
ಕೇಳುವ ಕಾರಣವು ಇರಬಾರದು. ಹುಡುಗರು ಪ್ರಶ್ನದ ಸ್ವರೂಪ 
ವನ್ನು ಶಿಕ್ಸಕರ ಧ್ವನಿಯನ್ನು ತಿಳಿದು “ ಅಹುದು? ಎಂದು ಉತ್ತರವನ್ನು 
ಇನೂ ವಿಚಾರ ಮಾಡದೆ ಚಟ್ಟನೆ ಕೊಟ್ಟುಬಿಡುವರು. ಆದರೆ ಕ್ವಚಿತ್‌ 


೧೨-._೨೪೧೭ 


ಬಿ೭೮ ಶಿಕ್ಷಣದ ಮೂಲತತ ಗಳು 


ಪ್ರಸಂಗದಲ್ಲಿ ಚಿಕ್ಕ ಮಕ್ಕಳಿಗೆ ಉತ್ತೇಜನವು ದೊರೆಯುವುದಕ್ಕಾಗಿ 
ಇಂಥ ಪ ್ರಶ್ನಗೆಳನ್ನು ಕೇಳಲಿಕ್ಕೆ ಅಡ್ಡಿಯಿಲ್ಲ. 

ಎಷ್ಟೋ ಶಿಕ್ಷಕರು ಕಲಿಸುವಾಗ ಒಂದೊಂದು ಸಂಗತಿಯನ್ನು 
ಹೇಳಿ, ಕೂಡಲೆ ಅದೇ ಸಂಗತಿಯ ಬಗ್ಗೆ ಒಂದು ಪ್ರಶ್ನವನ್ನು ಕೇಳುವರು. 
ಇವುಗಳಿಗೆ “ಪ ತಿಧ್ವನಿಯ ಪ್ಪ ್ರಶ್ನಗಳೆ''ಂದು ಅನ್ನಬಹುದು. ಯಾಕಂದರೆ, 
ಶಿಕ್ಟಕರು ಹೇಳಿದ್ದನ್ನೇ ಹುಡುಗರು ತಿರುಗಿ ಹೇಳುವದೇ ಈ ಪ್ರಶ್ನಗಳ 
ಉದ್ದೇಶವಾಗಿರುವದು. ಉದಾಹರಣಾರ್ಥವಾಗಿ «ದಿಲ್ಲಿಯ ಹಿಂದು 
ಸ್ತಾನದ ರಾಜಧಾನಿಯಾಗಿರುತ್ತದೆ. ” ಈ ಮಾತನ್ನು ಹೇಳಿ, ದಿಲ್ಲಿಯು 
ಏನದೆ ? ಎಂದು ಪ್ರಶ್ನವನ್ನು ಕೇಳುವರು. ಇಂಥ ಪ್ರಶ್ನಗಳಲ್ಲಿಯೂ 
ಹುಡುಗರು ವಿಚಾರಮಾಡದೆ ಸರಿಯಾದ ಉತ್ತರವನ್ನು ಕೊಡಲಿಕ್ಕೆ 
ಬರುವುದು. ಆದಕಾರಣ ಇಂಥ ಪ್ರಶ್ನೆಗಳನ್ನು ಕೇಳುವ ಚಟವು 
ಶಿಕ್ಷಕರಿಗೆ ಇರಬಾರದು. 

ಅಹುದು ಅಥವಾ ಅಲ್ಲ ಇಷ್ಟೇ ಉತ್ತರವು ಬರುವಂಥ ಪ್ರಶ್ನ 
ಗಳನ್ನು ವಿಶೇಷವಾಗಿ ಕೇಳಬಾರದು. ಇಂಥ ಪ ಶ್ಚ ಗಳಿಗೆ ಹುಡುಗರು 
ಸಾಧಾರಣವಾಗಿ ತರ್ಕದಿಂದ ಉತ್ತರ ಕೊಡುವರು. ಬಹುಶಃ ಪ್ರತಿ 
ಒಬ್ಬ ಶಿಕ್ಷಕನು ಇಂಥ ಪ್ರಶ್ನಗಳನ್ನು ಕೇಳಲಿಚ್ಛಿ ಸುವನು. ಆದರೆ ಇಂಥ 
ಪ್ರಶ್ನ ಗಳನ್ನು ಕೇಳಿ ಉತ್ತರವು ಬಂದಕೂಡಲೆ ಅದೇ ಹುಡುಗನಿಗೆ 
“ಯಾಕೆ? ಎಂಬ ಪ್ರಶ್ನ ವನ್ನು ಕೇಳುವುದರಿಂದ ಅವನು ಕಾರಣವನ್ನು 
ವಿವರಿಸಿ ಹೇಳಬೇಕಾಗುವುದು. ಅದರಿಂದ ದೊಡ್ಡ ತಪ್ಪಾಗುವ ಸಂಭವ 
ವಿಲ್ಲ; ಮತ್ತು ಹುಡುಗರು ಕೇವಲ ತರ್ಕದಿಂದ ಉತ್ತರಕೊಡುವುದು 
ಕಟಾ ಗುವುದು. 

ಅಥಧೋಕ್ತಿಗಳನ್ನು ಪೂರ್ಣಮಾಡುವ ಪ್ರಶ್ನಗಳನ್ನೂ ಕೇಳಬಾರ 
ದೆಂದು ಸೂಚಿಸುವುದು ಅವಶ್ಯವಿರುತ್ತದೆ. ಎಷ್ಟೋ ಶಿಕ್ಷಕರು 
ಒಮ್ಮೊಮ್ಮೆ ತಮಗೆ ಬೇಕಾದ ಉತ್ತರದ ಶಬ್ದವನ್ನು ಹುಡುಗರು ಹೇಳಿ 
ವರಾತು ಮುಗಿಸುವಂಥ ಪ್ರಶ್ನೆಗಳನ್ನು ಬಹಳವಾಗಿ ಕೇಳುತ್ತಿರುವರು. 
ಉದಾಹರಣಾರ್ಥವಾಗಿ--ಲಂಡನ ಪಟ್ಟಣವು ಇಂಗ್ಲಂಡದ-- ಏನಾ 


ಳಿ 


ಶಿಕ್ಷಣದ ಸಾಧನಗಳು ೧೭೯ 


ಗಿರುತ್ತದೆ? ಹಿಂದುಸ್ತಾನದ ಉತ್ತರ ಮೇರೆ ಹೊರ್ತಾಗಿ ಮೂರು 
ಮಗ್ಗಲು --ಏನಿರುತ್ತದೆ? ಇತ್ಯಾದಿ. ಇಂಥ ಪ್ರಶ್ನೆಗಳಿಗೆ ಉತ್ತರ 
ಕೊಡುವಾಗ ಹುಡುಗರು ವಿಶೇಷ ವಿಚಾರ ಮಾಡಬೇಕಾಗುವುದಿಲ್ಲ; 
ಈ ಪ್ರಶ್ನಗಳಲ್ಲಿ ಶಿಕ್ಷಕರ ಕೆಲಸವೇ ಬಹಳವಾಗುವುದು. ವಿದ್ಯಾರ್ಥಿಗಳು 
ತೀರ ಸ್ವಲ್ಪ ಕೆಲಸ ಮಾಡಬೇಕಾಗುವುದು. ಆದರೆ ಚಿಕ್ಕವರೂ, 
ನಾಚಿಕೆಯ ಸ್ವಭಾವವುಳ್ಳವರೂ ಆದ ವಿದ್ಯಾರ್ಥಿಗಳಿಗೆ ಇಂಥ 
ಪ್ರಶ್ನ ಗಳಿಂದ ಉತ್ತೇಜನವು ದೊರೆಯುವುದು. ಮತ್ತು ಈ ಪ್ರಶ್ನ 
ಗಳಿಂದ ಅವರಿಗೆ ಹೆಚ್ಚು ಶಬ್ದಗಳ ಜ್ಞಾನವೂ ಆಗುವುದು. ಗುರು 
ತಿಷ್ಯರ ಪ್ರೇಮಭಾವವೂ ಬೆಳೆಯುವುದು. ಶಿಕ್ಷಣದ ಕಲೆಯಲ್ಲಿ ಹೆಚ್ಚು 
ಹೆಚ್ಚು ನುರಿತಂತೆ ಇಂಥ ಪ್ರಶ್ನಗಳನ್ನು ಕೇಳಬೇಕೆಂದು ಶಿಕ್ಷಕರಿಗೆ 
ಕಂಡು ಬರುವುದು. ಆದರೆ ಆ ಪೃಶ್ನಗಳನ್ನು ಪ್ರೌಢವಿದ್ಯಾರ್ಥಿಗಳಿಗೆ 
ಹೇಳದೆ ಚಿಕ್ಕ ಮಕ್ಕಳಿಗೆ ಮಾತ್ರ ಕೇಳುತ್ತಿರಬೇಕು. ಮತ್ತು ಹೊಸ 
ಶಿಕ್ಷಕರು ಕಲಿಸುವ ರೂಢಿಯನ್ನು ಇಂಥ ಪ್ರಶ್ನೆಗಳಿಂದ ಪ್ರಾರಂಭ 
ಮಾಡಳೂಡದು. ಇ 

ಶಿಕ್ಷಣದಲ್ಲಿ ಪ್ರಶ್ನ ಮಾಡುವ ಕಲೆಯು ಬಹು ಮಹತ್ವದ ಸಂಗತಿ 
'ಯಾಗಿದೆ. ಎಂದು ಹಿಂದೆ ಹೇಳಿದ್ದೇವೆ. ಮತ್ತು ಶಿಕ್ಬಕರು ಶಿಕ್ಷಣ 
ಕಲೆಯಲ್ಲಿ ಹೆಚ್ಚು ಹೆಚ್ಚು ನುರಿತಂತೆ ಅವರಿಗೆ ಈ ಮಾತು ಹೆಚ್ಚು 
ಇತನ್ನಾಗಿ ಮನವರಿಕೆಯಾಗುವುದು. ಪ್ರಶ್ನ ಗಳನ್ನು ಕೇಳದಿದ್ದರೆ 
ವಿದ್ಯಾರ್ಥಿಗಳ ಪ್ರಗತಿಯು ಹೆಚ್ಚಾಗಲಾರದು. ಆದರೆ ಹುಡುಗರಿಗೆ 
ಮಿತಿವೊರಿ ಪ್ರಶ್ನೆಗಳನ್ನು ಕೇಳುವುದರಿಂದ ಅವರು ಸ್ವತಃ ವಿಚಾರ 
ಮಾಡಲಿಕ್ಕೂ ಸ್ವಂತ ಪ್ರಯತ್ನದಿಂದ ಉತ್ತರಗಳನ್ನು ಕೊಡಲಿಕ್ಕೂ 
ತಕ್ಕುವರಾಗುವುದಿಲ್ಲ, ಇದಲ್ಲದೆ ಪ್ರಶ್ನ ಕೇಳಿದ ಹೊರತು ಅವರ ಮನಸಿನ 
ಮೇಲೆ ಯಾವ ಬಗೆಯ ಪರಿಣಾಮವೇ ಆಗುವುದಿಲ್ಲೆಂದು ಶಿಕ್ಷಕರಿಗೆ 
ಕಂಡುಬರುವುದು. 

ಏನಾದರೂ ಪ್ರಶ್ನಗಳನ್ನು ಕೇಳಬೇಕೆಂಬ ಉದ್ದೇಶದಿಂದಲೇ ಪ್ರಶ್ನ 
ಫಳನ್ನು ಜೇಳುವುದೂ, ಅಸಂಬದ್ಧವಾಗಿ ಪ್ರಶ್ನಗಳನ್ನು ಕೇಳುವುದೂ. 


೧೮೦ ಶಿಕ್ಷಣದ ಮೂಲತತ್ವಗಳು 


ತೀರ ತಪ್ಪು; ಶಿಕ್ಷಕರು ಇಂಥ ತಪ್ಪುಗಳನ್ನು ಒಂದು ವರ್ಣನಾತ್ಮಕ 
ವಾದ ಪಾಠವನ್ನು ಕಲಿಸುವಾಗ ಅಥವಾ ಒಂದು ಕಥೆಯನ್ನು 
ಹೇಳುವಾಗ ಅನೇಕಸಾರೆಮಾಡುವರು; ಪ್ರಶ್ನೆಗಳು ಕಾರ್ಯಕಾರಣಗಳ 
ನಿಯಮಕ್ಕೆ ಸಂಬಂಧಪಟ್ಟಿರಬೇಕು. ಮತ್ತು ಒಂದು ಪ್ರಶ್ನಕ್ಕೆ 
ಮತ್ತೊಂದು ಪುಶ್ನವು ಹೊಂದಿಕೆಯಾಗಿರಬೇಕು. ಮತ್ತು ಅವು 
ಹೇಳಲ್ಪಟ್ಟಿ ಕಥೆಯಿಂದ ಸ್ವಾಭಾವಿಕವಾಗಿ ಹೊರಟಿಂಥವಿರಬೇಕು.. 
ನಿಮ್ಮ ಪ್ರಶ್ನ ಗಳೂ ಹುಡುಗರ ಉತ್ತರಗಳೂ ಕಥೆಯ ಒಂದು ಭಾಗ 
ನನ್ನು ರಚಿಸಿಕೊಳ್ಳಲಿಕ್ಕೆ ಬರುವಂತೆ ಇರತಕ್ಕದ್ದು. ಹಾಗಿರದಿದ್ದರೆ: 
ಹುಡುಗರಿಗೆ ಜ್ಞಾನದ ಕಟ್ಟಡವನ್ನು ಕಟ್ಟಲಿಕ್ಕೆ ನಿಮ್ಮಿಂದ. 
ಅಡ್ಡಿಯಾಗುವುದು. ಕ 
ಪ್ರಶ್ನ ಗಳನ್ನು ಚಟುವಟಿಕೆಯಿಂದ ಕೇಳಬೇಕೆಂದು ಹಿಂದೆ ಎಷ್ಟೋ" 
ಸಾರೆ ಹೇಳಿರುತ್ತದೆ. ಪ್ರಶ್ನದ ಸ್ವೂರೂಪನನ್ನು ಚೆನ್ಸಾಗಿ ಮನಸಿನಲ್ಲಿ 
ಆಲೋಚಿಸಿ ಅದನ್ನು ಒಮ್ಮೆಲೆ ಹುಡುಗರಿಗೆ ಹೇಳಿಬಿಡತಕ್ಕದ್ದು.. 
ಪ್ರಶ್ನ ವನ್ಫು ಹೇಳುವಾಗ ನಡುವೆ ಅವಕಾಶವನ್ನು ಕೊಡಬಾರದು. 
ಒಮ್ಮೊಮ್ಮೆ ಬಾಯಿಲೆಕ್ಟದ ಉದಾಹರಣೆಗಳನ್ನು ಹೇಳುತ್ತಿರುವಾಗ 
ಎಷ್ಟೋ ಶಿಕ್ಷಕರು ನಡುವೆ ಅವಶ್ಯವಿಲ್ಲದಷ್ಟು ಅವಕಾಶವನ್ನು ಕೊಟ್ಟು 
ಹೇಳುವರು. ಹೀಗೆ ಹೇಳುವಾಗ ಪ್ರಶ್ನದ ಕಡೆಯ ಭಾಗವನ್ನು ಹೇಳಿ' 
ಮುಗಿಸುವದರೊಳಗಾಗಿ ಹುಡುಗರು ಪ್ರಶ್ನ ದ ಮೊದಲಿನ ಭಾಗವನ್ನು 
ಮರೆತುಬಿಡುವರು; ಅದರಿಂದ ಇಡೀ ಪ್ರಶ್ನವ ಅವರಿಗೆ ತಿಳಿಯದಂತಾ 
ಗುವುದು. ಮತ್ತು ಈ ನಡುನಿನ ವೇಳೆಯಲ್ಲಿ ಹುಡುಗರಿಗೆ ಎರಡನೇ 
ಕಡೆಗೆ ಮನಸು ಹಾಕಲು ಆಸ್ಪದವು ದೊರೆಯುವುದು. 
ಒಂದೇಪ್ರಶ್ಚ ವನ್ನು ಪುಸಃ ಪುನಃ ಕೇಳಬಾರದು, ಗಟ್ಟಿಯಾ 
ಗಿಯೂ, ಸ್ಪಷ್ಟವಾಗಿಯೂ, ಎಲ್ಲ ಹುಡುಗರಿಗೆ ಕೇಳಿಸುವಂತೆಯೂ, 
ಒಮ್ಮೆ ಮಾತ) ಪ್ರಶ್ವವನ್ನು ಹೇಳಬೇಕು. ಕೆಲವು ಶಿಕ್ಷಕರು 
ಹುಡುಗರಿಗೆ ಪ್ರಶ್ನವು ತಿಳಿಯಲಿಲ್ಲೆಂದು ಭಾವಿಸಿ, ಅವರು ಬೇಗನೆ 
ಉತ್ತರಕೊಡಬೇಕೆಂದು ಪ್ರಶ್ರವನ್ನು ಮೇಲೆ ಮೇಲೆ ಳೇಳುವರು- 


ಶಿಕ್ಷಣದ ಸಾಧನಗಳು ೧೮೧ 


ಅದರಿಂದ ಹುಡುಗರ ಲಕ್ಷ ತಪ್ಪಿ, ವಿಶೇಷ ಪ್ರಯೋಜನನೇನೂ 
“ಆಗುವುದಿಲ್ಲ. 

ಪ್ರಶ್ನಗಳನ್ನು ಕೇಳುವ ಸಂಬಂಧದಿಂದ ಶಿಕ್ಷಕರು ಲಕ್ಷದಲ್ಲಿಡ 
ತಕ್ಕ ಮುಖ್ಯ ಮುಖ್ಯ ಮಾತುಗಳನ್ನು ಹೇಳಿ ಈ ಪ್ರಕರಣವನ್ನು 
ಮುಗಿಸುವೆನು. 

ಕಲಿಸಿದ ವಿಷಯಲ್ಲಿ ಯಾವ ಭಾಗಗಳ ಬಗ್ಗೆ ಪ್ರಶ್ನಕೇಳುವುದು 
ಅವಶ್ಯವೆಂದು ತೋರುವುದೋ ಆ ಭಾಗಗಳನ್ನು ಎಚ್ಚರಪೂರ್ವಕವಾಗಿ 
“ಆರಿಸಿರಿ, ಪಾಠದ ಯಾವ ಯಾವ ಭಾಗಗಳಲ್ಲಿ ಯಾವ ಯಾವ ಮಹತ್ವದ 
ಪ್ರಶ್ನೆಗಳನ್ನು ಕೇಳತಕ್ಕದ್ದೆಂಬದನ್ನು ಮೊದಲೇ ನಿಶ್ಚಿ ಯಿಸಿಕೊಂಡಿರ 
ತಕ್ಕದ್ದು. 

ಕಲಿಸುವ ಅನುಭವವಿಲ್ಲದ ತರುಣ ಶಿಕ್ಷಕರು ಪ್ರತಿ ಒಂದು 
ಪ್ರಶ್ನೆವನ್ನು ಯಾವ ಸ್ವರೂಪದಲ್ಲಿ ಕೇಳಬೇಕೆಂಬುದನ್ನೂ ಮೊದಲೇ 
ಆಲೋಚಿಸಿ ಸಿದ್ಧಪಡಿಸಿಕೊಳ್ಳಲಿಕ್ಕೆ ಬೇಕು. 

ಈ ಮೇರೆಗೆ ಪೂರ್ವಸಿದ್ಧತೆಯನ್ನು ಮಾಡುವುದರಿಂದ ಪ್ರಶ್ನ 
ಕೇಳುವಲ್ಲಿ ಸ್ವಾಭಾವಿಕವಾದ ಜಾಣತನವು ಉತ್ಪನ್ನವಾಗುವುದು. 
ಮತ್ತು ಅಂಥ ಪ್ರಶ್ನೆಗಳಿಂದ ಹುಡುಗರ ಮಾನಸಿಕ ಪ್ರಯತ್ನಕ್ಕೆ 
ಸಹಾಯ್ಯವಾಗುವುದು. 





೧೭ನೆಯ ಪ್ರಕರಣ 
ಶಿಕ್ಷಣದ ಸಾಧನಗಳು 
11 (ಬ) ಉತ್ತರಗಳು 


ಶಿಕ್ಷಣದ ಕಲೆಯಲ್ಲಿ ಪ )ಶ್ನ ಮಾಡುವ ಜಾಣತನಕ್ಕೆ ಇರುವಷ್ಟೇ 
ಮಹತ್ವವು ಉತ್ತರಗಳನ್ನು ತೆಗೆದುಕೊಳ್ಳುವದರಲ್ಲಿಯೂ ಇರುವುದತಿ 
ಪ್ರತಿ ಒಂದು ಯೋಗ್ಯವಾದ ಪ್ರಶ್ನಕ್ಕೆ ಒ೦ದು ಸಮರ್ಪಕವಾದ 
ಉತ್ತರದ ಆವಶ್ಯಕತೆಯು ಇರಲಿಕ್ಕೆ ಬೇಕು. ಹುಡುಗರು ಕೊಡುವ. 
ಉತ್ತರಗಳಿಂದ ಅವರ ಮನಸಿನಲ್ಲಿ ಯಾವ ವಿಚಾರಗಳು ನಡೆದಿರುವ 
ವೆಂಬುದು ಶಿಕ್ಷಕರಿಗೆ ಗೊತ್ತಾಗುವುದು. ಉತ್ತರಗಳನ್ನು ತೆಗೆದು 
ಕೊಳ್ಳುವ ಸಂಬಂಧದಿಂದ ಮೂರು ಮಹತ್ವದ ಸಂಗತಿಗಳನ್ನು ವಿಚಾರ 
ಮಾಡತಕ್ಕದ್ಧಿರುವುದು. ಅವು ಯಾವವೆಂದರೆ: 

೧. ಉತ್ತರಗಳನ್ನು ಯಾರಿಂದ ತೆಗೆದುಕೊಳ್ಳಬೇಕು? 

೨. ಉತ್ತರವು ಯಾವ ಸ್ವರೂಪದಲ್ಲಿ ಇರತಕ್ಕದ್ದು? 

೩. ಹುಡುಗರು ಕೊಟ್ಟಿ ಉತ್ತರಗಳನ್ನು ನಿಶೇಷನಾಗಿ 
ತಪ್ಪು ಉತ್ತರಗಳನ್ನು ಹೇಗೆ ತಿದ್ದತಕ್ಕದ್ದು? 

ಇವುಗಳಲ್ಲಿ ಮೊದಲನೆಯ ಪ್ರಶ್ನವು, , ಉತ್ತರಗಳನ್ನು ಯಾರಿಂದ 


೩ 


ತೆಗೆದುಕೊಳ್ಳತಕ್ಕದ್ದು ? ಈ ಪ್ರಶ್ನಕ್ನೆ ಸ್ವಾಭಾವಿಕವಾಗಿ “ಯಾವ 


ಹುಡುಗನಿಗೆ ಪ್ರಶ್ನವನ್ನು ಕೇಳಿರುವೆವೋ ಆ ಒಬ್ಬ ಹುಡುಗನಿಂದ. 
ಉತ್ತರವನ್ನು ತೆಗೆದುಕೊಳ್ಳತಕ್ಕದ್ದೆ೦ದು ” ಉತ್ತರವನ್ನು ಹೇಳಬಹುದು; 
ಆದರೆ ನಾವು ಇಡೀ ವರ್ಗಕ್ಕೆ ಕಲಿಸಬೇಕಾಗಿದೆ ಎಂಬ ಮಾತನ್ನು 
ಮರೆಯ ಕೂಡದು. ಅಂದಮೇಲೆ ಪ್ರಶ್ನವನ್ನು ಇಡೀ ವರ್ಗಕ್ಕೆ ಮಾಡ. 


ತಕ್ಕದ್ದೋ? ಅಥವಾ ವರ್ಗದೊಳಗಿನ ಒಬ್ಬ ಹುಡುಗನಿಗೆ ಮಾಡ. 


ಶಿಕ್ಷಣದ ಸಾಧನಗಳು ೧೮ಪ್ಟಿ 


ತಕ್ಕದ್ದೊ 6? ಕೆಲವು ಸಾರೆ ಬಬ್ಬ ಹುಡುಗನ ಸಲುವಾಗಿ ಇಡೀ ವರ್ಗದ 
ಹಾನಿಯನ್ನು Bp ಮತ್ತು ಕೆಲವು ಸಾರೆ ಇಡೀ 
ವರ್ಗದ ಸಲುವಾಗಿ ಒಬ್ಬ ಹುಡುಗನಿಗೆ ಆಗುವ ಹಾನಿಯನ್ನು ದುರ್ಲಕ್ಷಿ 
ಸಬೇಕಾಗುವುದು. ಶಿಕ್ಷಕನು ಇಡೀ ವರ್ಗಕ್ಕೆ ಕಲಿಸುವುದಿದ್ದಾಗ್ಯ್ಯೂ 
ವರ್ಗದೊಳಗಿನ ಪ ್ರತಿಜಬ್ಬ ಹುಡುಗನ ಕಲ್ಯಾಣವನ್ನು ಚಿಂತಿಸುವುದು 
ಆವನ ಕರ್ತವ್ಯವೆಂಬ ಮಾತನ್ನು ಮರೆಯಲಾಗದು. ಇದರಿಂದ ಕೆಲ 
ಕೆಲವು ಸಾರೆ ವರ್ಗದೊಳಗಿನ ಒಬ್ಬ ಹುಡುಗನಿಗೆ ಪ್ರಶ್ನವನ್ನು ಕೇಳು 
ವುದು ಎಷ್ಟು ಲ ಮಹತ್ವದ ಸಂಗತಿಯಾಗಿದೆ ಎ೦ಬುದು ಗತಾ , ಸುವುದು. 
BE ಯಾವನೊಬ್ಬ ಹುಡುಗನು ನೀವು ಇಚ್ಛಿಸಿದ ಹಾದಿ. 
ಯಿಂದ ವಿಚಾರಮಾಡಲಿಕ್ಕೆ ಕಲಿಯುವತನಕ ಅವನಿಗೆ ಆ ವಿಷಯದ. 
ಬಗ್ಗೆ ಮೇಲೆ ಮೇಲೆ ಪ್ರಶ್ನ ಕೇಳುವುದನ್ನು ಬಿಡಬಾರದು. ಹೀಗೆ 
ಮಾಡುತ್ತಿ ರುವಾಗ ವರ್ಗದೊಳಗಿನ ಬೇರೆ ಹುಡುಗರು ಆ ಪ್ರಶ್ನೆಗಳನ್ನು 
ಚಿತ್ತ ಗೊಟ್ಟು ಕೇಳುತ್ತಿರುವರೋ ಇಲ್ಲವೋ ಎಂಬ ಬಗ್ಗೆ ಶಿಕ್ಷಕರು. 
ಎಚ್ಚರಪ ಪಡಲಿಕ್ಕೆ ಬೇಕು. ಅಂದರೆ ಆಪ ಶ್ರದ ಬಗ್ಗೆ ಅವರೂ ವಿಚಾರ 
ಮಾಡತಕ್ಕದ್ದು; ಮತ್ತು ಅದರಿಂದಾಗುವ ಪ್ರಯೋಜನವನ್ನು ತಾವೂ 
ಮಾಡಿಕೊಳ್ಳಬೇಕು. ಇದನ್ನು "ಸಾಧಿಸುವುದು ಸ್ವಲ್ಪ ವಗ್ಗ 
ಬಹುದು. ಆದರೆ ವರ್ಗದ ಎಲ್ಲ ಹುಡುಗರ ಲ ಲಕ್ಷ್ಮವು ಒಬ್ಬ ಹುಡುಗನ 
ಕೂಡ ನಡೆದ ಪ್ರಶ್ನೋತ್ತರಗಳ ಕಡೆಗೆ ಇರಲಿಕ್ಕೆ ಬೇಕು. ಇಲ್ಲದಿದ್ದರೆ. 
ಬಹಳ ಹುಡುಗರ ವೇಳೆಯು ವ್ಯರ್ಥವಾಗಿ ಹೋಗುವುದು. 


ಪ್ರಶ್ನ ವನ್ನು ವಾಡಿಕೆಯಾಗಿ ಇಡೀ ವರ್ಗಕ್ಕೆ ಕೇಳಬೇಕು; ಮತ್ತು 
ಉತ್ತರವನ್ನು ಹೇಳಲು ಅಪೇಕ್ಟೆಯುಳ್ಳವರು ತಮ್ಮ ಕೈಗಳನ್ನು 
ಮುಂದೆ ಮಾಡಿ ತೋರಿಸಲಿಕ್ಕೆ ಹೇಳುವುದು. ಶಿಕ್ಚಕರು ಬೇಕಾದಷ್ಟು 
ತೀವ್ರವಾಗಿ ಪ್ರಶ್ನ ಗಳನ್ನು ಕೇಳಿದಾಗ್ಯೂ ಹುಡುಗರು ಒಂದು. 
ಗೊತ್ತಾದ ಪದ್ಧ ಚ ಅಷ್ಟೆ ತೀವ್ರವಾಗಿ ತಮ್ಮ ಕೈಗಳನ್ನು 
ಮುಂದೆ ಮಾಡಿ ತೋರಿಸುವರು. “ಎನೂ ತೊಂದರೆಯಿಲ್ಲದೆ ಈ ಕ ಮವ 
ಸಾಗುವುದು. ಒಂದು ಪ್ರಶ್ನ ವನ್ನು ಕೇಳಿದರೆ ಒಮ್ಮೆ ಬಲೇ ಅನೇಕ 


೧೮೪ ಶಿಕ್ಷಣದ ಮೂಲತತ್ತ್ವಗಳು 
ವ 


ಹುಡುಗರು ತಮ್ಮ ಕೈ ಮುಂದೆ ಮಾಡಿ ತೋರಿಸುವರು. ಅವರಲ್ಲಿ 
ಪುತ್ನದ ಉತ್ತರವನ್ನು ಹೇಳಲಿಕ್ಕೆ ಯಾರನ್ನು ಆರಿಸತಕ್ಕುದ್ದು? ಈ 
ವಿಷಯವಾಗಿ ಖಂಡಿತವಾದ ಒಂದು ನಿಯಮವನ್ನು ಹೇಳಲು ಶಕ್ಕವಿಲ್ಲ. 
'ಯಾವಾಗಲೂ ಕೈಗಳನ್ನು ಮೇಲೆ ಎತ್ತಿದವರಿಗೇ ಉತ್ತರವನ್ನು ಹೇಳ 
ಲಿಕ್ಕೆ ಆರಿಸಿದರೆ ಎದ್ದು ನಿಂತು ಉತ್ತರವನ್ನು ಹೇಳುವ ಅಪೇಕ್ಸೆಯಿಲ್ಲದ 
ಸೋಮಾರಿಗಳು ತಮ್ಮು ಕೈಗಳನ್ನು ಎಂದೂ ಎತ್ತುವುದಿಲ್ಲ; ಕೈ ಎತ್ತ 
ದಿದ್ದವರಿಗೆ ಮೇಲೆ ಮೀಲೆ ಆರಿಸಿದರೆ ಕೈ ಎತ್ತಿ ತೋರಿಸುವ ಹುಡುಗರು 
ನಿರುತ್ಸಾಹಿಗಳಾಗುವ ಸಂಭವವಿರುವುದು. 

ಕೆಲಕೆಲವು ಸಾರೆ ಹುಡುಗರೇ ಪ್ರಶ್ನ ಕೇಳುವವರಾಗತಕ್ಕದ್ದು; 
ಶಿಕ್ಷಕರು ಉತ್ತರಕೊಡುವವರಾಗಬೇಕು. ಅಥವಾ ಹುಡುಗರಿಗೆ 
ತಮ್ಮು ತಮ್ಮೊಳಗೇ ಪ್ರಶ್ನೆಗಳನ್ನು ಕೇಳಿಯಾಡಲಿಕ್ಕೆ ಹೇಳಬೇಕು. 
ನಿಂಬಂಧ ಅಥವಾ ವಾಕ್ಯರಚನೆಯ ಪಾಠವನ್ನು ಪ್ರಶ್ನೋತ್ತರರೂಪ 
ದಿಂದ ಸಾಗಿಸುತ್ತಿರುವಾಗ್ಗೆ ಈ ರೀತಿಯಿಂದ ಬಹಳ ಪ್ರಯೋಜನವಾ 
ವಾಗುವುದು. ನಿಯಮಿತವಾದ ಉತ್ತರವು ಬರಬೇಕಾದರೆ ಪ್ರಶ್ನ 
ಗಳನ್ನು ಹೇಗೆ ರಚಿಸಬೇಕು, ಅದಕ್ಕೆ ಸಮಂಜಿಸವಾದ ಉತ್ತರವು 
ಯಾವುದು? ಈ ಮುಂತಾದ ಸಂಗತಿಗಳು ಹುಡುಗರಿಗೆ ಚೆನ್ನಾಗಿ 
ತಿಳಿಯುವುವು. ಆದರೆ ಹುಡುಗರು ಮಾಡುವ ಈ ಕೆಲಸವನ್ನು ಶಿಕ್ಪಕರು 
ಲಕ್ಸ ಪೂರ್ವಕವಾಗಿ ನಿರೀಕ್ಷಣೆ ಮಾಡಲಿಕ್ಕೆ ಬೇಕು. ಅನುಭವವಿಲ್ಲದ 
ತರುಣ ಶಿಕ್ಷಕರು ಈ ತರದ ಪ್ರಶ್ನೋತ್ಕರಗಳನ್ನು ಮಾಡಿಸಕೂಡದು; 
ಯಾಕಂದರೆ ಈ ಕ್ರಮವನ್ನು ವ್ಯವಸ್ಥೆಯಿಂದ ಸಾಗಿಸುವುದು ಕಠಿಣ 
ವಾಗುವುದು. ಹುಡುಗರಿಗೆ ತಮ್ಮ ತಮ್ಮೊಳಗೆ ಪ್ರಶ್ನಗಳನ್ನು ಕೇಳಲಿಕ್ಕೆ 
ಹೇಳುವುದಕ್ಕಿಂತ ಮುಂಜೆ, ಶಿಕ್ಪೃಕರಿಗೆ ತಮ್ಮ ಹುಡುಗರ ಯೋಗ್ಯ 
ತೆಯು ಚೆನ್ನಾಗಿ ಗೊತ್ತಿರಲಿಕ್ಕೆ ಬೇಕು. ಇಲ್ಲದಿದ್ದರೆ ಎಲ್ಲವೂ ಗಲಿಬಿಲಿ 
ಯಾಗಿ ಹೋಗುವುದು. 

ಹುಡುಗರು ಕೊಡುವ ಉತ್ತರಗಳು ಪೂರ್ಣವಾಗಿರಬೇಕು; 
ಕ್ವಚಿತ್ತಾಗಿ ಅದು ಒಂದೇ ಶಬ್ದದಿಂದ ಮರ್ಯಾದಿತವಾಗಿರಬೇಕಾಗು 


ಶಿಕ್ಷಣದ ಸಾಧನಗಳು ೧೮೫. 


ವುದು. ಹುಡುಗರು ತಾವು ಕೊಡಬೇ ಕಾದ ಉತ್ತರವನ್ನು ಪೂರ್ಣವಾದ 
-ವಾಕ್ಯದಿಂದಲೇ ಕೊಡತಕ್ಕದ್ದೆಂಬ ಸಾವರಾನ್ಯ ನಿಯಮವನ್ನು ಅನುಸರಿ 
ಸುವುದು ಒಳ್ಳೆಯದು. ಆದರೆ ಯಾವಾಗಲು ಈ ನಿಯಮವನ್ನೇ ಬಿಡದೆ 
ಪಾಲಿಸುವ ನಿರ್ಧಾರವಿರಬಾರದು. ಈ ಅಭಿಪ್ರಾಯವನ್ನೇ ಸಮರ್ಥನೆ 
ಮಾಡುವ ಒಬ್ಬ ಮನುಷ್ಯನಿಗೆ “ ಉತ್ತರಗಳು ಯಾವಾಗಲು ಪೂರ್ಣ 
-ವಾಕ್ಯಗಳಲ್ಲಿಯೇ ಇರಬೇಕೆಂದು ನಿಮ್ಮ ಅಭಿಪ್ರಾಯವಿರುವುದೋ 
ಹೇಗೆ” ಎಂದು ಕೇಳಿದರೆ ಅವನು «« ಅಹುದು '' ಎಂದು ಉತ್ತರವನ್ನು 
ಸೊಡುವನು. ಆದರೆ ಅವನು ಇಲ್ಲಿ ಮಾತಾಡಿದಂತೆ ನಡೆದಂತಾಗಲಿಲ್ಲ. 
ಎಷ್ಟೋ ಪ್ರಸಂಗಗಳಲ್ಲಿ ಇಚ್ಚಿತ ಉತ್ತರವನ್ನು ಹೇಳಲಿಕ್ಕೆ ಒಂದು 
ಅಥವಾ ಎರಡು ಶಬ್ದಗಳು ಸಾಕಾಗುವವು. ಹೆಚ್ಚು ಶಬ್ಧಗಳನ್ನು 
ಉಪಯೋಗಿಸುವ ಆವಶ್ಯಕತೆ ಇರುವುದಿಲ್ಲ. ಆದರೆ ವಿಶೇಷವಾಗಿ 
ತೀರ ಚಿಕ್ಕಮಕ್ಕಳು ಪೂರ್ಣವಾದ ವಾಕ್ಯದಿಂದಲೇ ಉತ್ತರವನ್ನು 
ಹೊಡಬೇಕೆಂಬ ಸಾಮಾ ನ್ಯೈ ನಿಯಮವನ್ನು ಅನುಸರಿಸುವುದು 
ಉತ್ತಮನು, ಈ ನಿಯಮವನ್ನು ಅನುಸರಿಸದಿದ್ದರೆ, ಹುಡುಗರಲ್ಲಿ 
ಉತ್ತರಗಳನ್ನು ವಿವರವಾಗಿ ಹೇಳುವ ಶಕ್ತಿಯನ್ನು ತಿಳಿಸುವ ಉದ್ದೇಶವು 
ಪೂರ್ಣವಾಗಿ ಸಫಲವಾಗುವುದಿಲ್ಲ. j 
ಹುಡುಗರು ಕೊಟ್ಟಿ ಉತ್ಕಗಳು ಸರಿಯಾಗಿರದಿದ್ದಕೆ ಅನವ್ರಗಳಲ್ಲಿ 
ಸುವ ತಪ್ಪುಗಳನ್ನು ಕೂಡಲೆ ತಿದ್ಧತಕ್ಕದ್ದು. ಇದಕ್ಕಾಗಿ ಹೆಚ್ಚು 
ವೇಳೆಯ ಹಿಡಿಯಬಹುದು. ಆದರೆ ಆ ವೇಳೆಯು ವ್ಯರ್ಥವಾಗಿ 
ಹೋಯಿತೆಂದು ತಿಳಿಯಬಾರದು. ಹುಡುಗರಿಂದಾದ ತಪ್ಪನ್ನು ಕೂಡಲೆ 
ಅಳಿಸಿ ಸರಿಯಾದದ್ದನ್ನು ಅವರ ಮನಸಿನಲ್ಲಿ ಬಿಂಬಿಸತಕ್ಕದ್ದು. ಈ 
ಇೆಲಸವು ವಿದ್ಯಾರ್ಥಿಗಳಿಗೂ ಶಿಕ್ಷಕರಿಗೂ ಎಷ್ಟು ಬೇಸರವೆನಿಸಿದರೂ 
ಅದನ್ನು ಮಾಡಿಯೇ ತೀರಲಿಕ್ಕೆ ಬೇಕು. ಶಿಕ್ಪಕರು ವಿದ್ಯಾರ್ಥಿಗಳಿಗೆ 
ಕೆಲವು ಸಂಗತಿಗಳನ್ನು ಹೇಳಿ ಅವರ ವಿಚಾರವನ್ನು *ೇಳಿಕೊಂಡರೆ 
ಫಲಿಸುವ ಕೆಲಸವು ಮುಗಿಯಲಿಲ್ಲ. ಆದರೆ ಹುಡುಗರು ತಾವು ಹೇಳತಕ್ಕ 
ವಿಚಾರಗಳನ್ನು ಯೋಗ್ಯವಾದ ಶಬ್ದಗಳನ್ನು ಉಪಯೋಗಿಸಿ ಪರರಗೆ 


೧೮೬ ಶಿಕ್ಷಣದ ಮೂಲತತ್ವಗಳು 


ತಿಳಿಯುವಂತೆ ವಿವರಿಸಿ ಹೇಳುವ ಶಕ್ಕಿಯನ್ನು ಬೆಳಿಸಿಕೊಳ್ಳತಕ್ಕದ್ದು 
ಶಿಕ್ಷಣದಲ್ಲಿ ಇದೇನು ಕಡಿಮೆ ಬೆಲೆಯುಳ್ಳ ಸಂಗತಿಯಲ್ಲ. 

ಹುಡುಗರು ಕೊಡುವ ಉತ್ತರವು ಪೂರ್ಣವಾಕ್ಯದ ರೂಪದಲ್ಲಿ 
ಇರಬೇಕೆಂಬದಿಷೆ ಸೇ ಅಲ್ಲ. ಅದರ ಭಾಷೆಯು ವ್ಯಾಕರಣ ದೃಷ್ಟಿಯಿಂದ. 
ಶುದ್ಧವಾದದ್ದಿರಲಿಕ್ಕೆ ಬೇಕು. ಮತ್ತು ಅದು ಎರಡನೆಯವರಿಗೆ. 
ತಿಳಿಯು ವಂತೆಯೂ, ಸ್ಪಷ್ಟವಾಗಿ ಕೇಳಿಸುವಂತೆಯೂ ಇರತಕ್ಕದ್ದು. 
ಹುಡುಗರು ತಮಗೆ ತಿಳಿದಂತೆ ಕೊಟ್ಟಿ ಉತ್ತರವು ಪರರಿಗೆ ತಿಳಿಯ. 
ಲಿಕ್ಕಿಲ್ಲೆಂದು ಶಿಕ್ಷಕರು ಅದನ್ನು ತಾವೇ ತಿದ್ದಿ ಹೇಳುವುದು ಶಿಕ್ಷಣದ. 
ದೃಷ್ಟಿಯಿಂದ ಬಹು ದೊಡ್ಡ ತಪ್ಪಾಗುವುದು, ಇದರಿಂದ ಹುಡುಗರು 
ಉತ್ತರದ ಸ್ವರೂಪಕ್ಕೆ ಅಷ್ಟೇನು ಮಹತ್ವವಿಲ್ಲೆಂದು ತಿಳಕೊಳ್ಳುವರು. 
ಅದರ ಪರಿಣಾಮವು ಹುಡುಗರಲ್ಲಿ ಆಲಸ್ಯವನ್ಳು ಹುಟ್ಟಿಸುವುದು. 
ಅವರು ಕೊಟ್ಟೆ ಸರಾಸರಿ ಸಮವಾದ ಉತ್ತರವನ್ನು ಅವರಿಂದಲೇ ತಿದ್ದಿಸಿ 
ಸರಿಯಾಗಿ ಮಾಡಲಿಕ್ಕೆ ಶಿಕಕರು ಸಹಾಯ್ಯಮಾಡತಕ್ಕದ್ದು. ಆದರೆ: 
ಹುಡುಗರ ಸಲುವಾಗಿ ಈ ಎಲ್ಲ ಕೆಲಸಗಳನ್ನು ಶಿಕ್ಷಕರು ತಾವೇ 
ಮಾಡತಕ್ಕದ್ದಲ್ಲ. 

ಉತ್ತರವು ಇಡೀವರ್ಗಕ್ಕೆ ಕೇಳಿಸುವಂತೆ ಇರತಕ್ಕದ್ದು ; ಹುಡು 
ಗರು ಕೊಟ್ಟಿ ಉತ್ಕರಗಳು ಪಾಠದ ಒಂದು ಭಾಗವಾಗಿರತಕ್ಕದ್ದು. 
ಮತ್ತು ಹುಡುಗರು ಶಿಕ್ಟಕನ ವಿವರಣೆಯನ್ನು ಯಾವ ರೀತಿಯಿಂದ. 
ಲಕ್ಸ್‌ ಪೂರ್ವಕವಾಗಿ ಕೇಳುವರೋ ಅದೇ ಪ್ರಕಾರ ಒಬ್ಬ ಹುಡುಗನು 
ಕೊಟ್ಟಿ ಉತ್ತರವನ್ನು ಇತರ ಹುಡುಗರು ಮನಸುಗೊಟ್ಟು ಹೇಳುವ. 
ರೂಢಿಯನ್ನು ಮಾಡಿಸಲಿಕ್ಕೆ ಬೇಕು. ಕೆಲವು ಶಿಕ್ಷಕರಿಗೆ ಹುಡುಗರು 
ಕೊಟ್ಟ ಉತ್ತರಗಳನ್ನು ಮೇಲೆ ಮೇಲೆ ಎನ್ನುವ ಕೆಟ್ಟ ಚಟವು ಇರು. 
ವುದು. ಅದರಿಂದ ಹುಡುಗರ ಲಕ್ಸ್ಸವು ಶಿಕ್ಪಕರ ಕಡೆಗೆ ಹತ್ತುವುದಿಲ್ಲ. 
ಗಾಬರಿಯ ಸ್ವಭಾವದ ಒಬ್ಬ ಹುಡುಗನು ಕೊಟ್ಟಿ ಉತ್ತರವು ವರ್ಗ 
ದೊಳಗಿನ ಉಳಿದ ಹುಡುಗರಿಗೆ ಕೇಳಿಸಲಿಲ್ಲೆಂದು ನಿಮಗೆ ಗೊತ್ತಾದಾಗ. 
ಆ ಹುಡುಗನಿಂದ ಆ ಉತ್ತರವನ್ನು ಮತ್ತೊಂದು ಸಾರೆ ಹೇಳಿಸುವುದು. 


ಶಿಕ್ಷಣದ ಸಾಧನಗಳು ೧೮೭.- 


ಯೋಗ್ಯವಾಗುವುದು. ಹುಡುಗನು ಕೊಟ್ಟಿ ಉತ್ತರದಲ್ಲಿ ಮಹತ್ವದ 
ಮಾತು ಏನಾದರೂ ಇದ್ದರೆ ಅದರ ಮೇಲೆ ಜೋರುಕೊಟ್ಟು ಹೇಳು 
ವ್ರದರ ಸಲುವಾಗಿ ಆ ಉತ್ತರವನ್ನು ಶಿಕ್ಷಕರು ಮತ್ತೊಮ್ಮೆ ಉಚ್ಚರಿಸ 
ಲಿಕ್ಕ್ಯೂ ಅಡ್ಡಿಯಿಲ್ಲ, ಆದರೆ ಸಾಮಾನ್ಯವಾಗಿ ಹುಡುಗರ ಉತ್ತರಗಳನ್ನು 
ಮೇಲೆ ಮೇಲೆ ಎನ್ನುವ ಚಟವು ಒಳ್ಳೆಯದಲ್ಲ. ಆದರಿಂದ ವೇಳೆಯು 
ವ್ಯರ್ಥವಾಗಿ ಹೋಗುವುದು. ವರ್ಗಡೊಳಗಿನ ಕೆಲವ್ರು ದುರ೯ಕ್ಸ್ರ 
ಮಾಡುವ ಹುಡುಗರು (ಅಂಥ ಕೆಲವು ಹುಡುಗರು ವರ್ಗದಲ್ಲಿ ಯಾವಾ: 
ಗಲು ಇದ್ದೇ ಇರುವರು) ಶಿಕ್ಷಕರು ಉತ್ತರವನ್ನು ತಿರುಗಿ ಹೇಳುವ 
ಹಾದಿಯನ್ನೇ ನೋಡುತ್ತಿರುವರು. 


ಹ:ಡುಗರು ಕೊಟ್ಟಿ ಉತ್ತರಗಳು ಸರಿ ಇರುವವೋ ತಪ್ಪಿರುವವೋ- 
ಎಂಬುದನ್ನು ಬೇಗನೆ Ek ಹಡಿಯಲಿಕ್ಕೆ ಶಿಕ್ಷ ಕರು ಬುದ್ಧಿವಂತರೂ 
MER ವಿಚಾರವುಳ್ಳ ವರೂ ಆಗಿರತಕ್ಕದ್ದು. ಹುಡುಗರು ಕೊಟ್ಟಿ 
ಉತ್ತರಗಳಲ್ಲಿರುವ ದೋಷಗಳನ್ನು ತತ್ಥಾಲಕ್ಕೆ 6 ತಿದ್ದಜೇಕಾಗುವುದು. 
ಈ ಕೆಲಸದಲ್ಲಿ ಸಿಟ್ಟು ಕೆಲಸದ್ದಲ್ಲ. ಹುಡುಗರ ತಪ್ಪುಗಳನ್ನು ಕಂಡು. 
ಶಿಕ್ಷಕರು ಮೇಲೆ ಮೇಲೆ ಸಿಟ್ಟಾದರೆ ಹುಡುಗರು ಉತ್ತರ ಕೊಡುವು 
ದನ್ನೇ ಬಿಟ್ಟು ಬಿಡುವರು. ಇದು ಸರಿಯಲ್ಲ. ಉತ್ತರಗಳನ್ನು ಕೊಡು 
ವ್ರದಕ್ಕಾಗಿ ಸಹಾನುಭೂತಿಪೂರ್ವಕವಾದ ಉತ್ತೇಜನವು ಅತ್ಯವಶ್ಯ 
ವಾದದ್ದು. ಆದರೆ ಉತ್ತರವನ್ನು ಕೊಟ್ಟಿ ಬಗ್ಗೆ ಹುಡುಗರನ್ನು ಮೇಲೆ 
ಮೇಲೆ ಹೊಗಳುವುದು ಸರಿಯಲ್ಲ. 4 ಒಳ್ಳೆ ಸಮರ್ಪಕ ಉ್‌ ಕರವನ್ನು 
ಕೊಟ್ಟೆ ? “ಭಲೆ”  ಶಾಬಾಸ” ಎಂಬ ಸ್ತುತಿವಾಚಕ ಶಬ್ದಗಳು 
ಮೊದಮೊದಲು  ಉತ್ತೇಜನಕರವಾದವುಗಳೆಂದು, ಕಂಡುಬಂದರೂ 
ಅವುಗಳ ಒಳ್ಳೇ ಪರಿಣಾಮವು ಬೇಗನೆ ಕಡಿಮೆಯಾಗುವುದು. ಆದಕಾರಣ 
ಇಂಥ ಸ್ಮುತಿವಾಚಕ ಶಬ್ಧಗಳನ್ನು ಮೇಲೆ ಮೇಲೆ ಉಪಯೋಗಿಸ 
ಕೂಡದು. ಹುಡುಗರು ಕೊಟ್ಟ ತಪ್ಪು ಉತ್ತರಗಳನ್ನು ಒಮ್ಮೆಲೆ ನಿರಾ: 
ಕರಿಸಬಾರದೆಂದು ಸಾಮಾನ್ಯ ಸುತ ನ್ನು ಕೇಸು. ಮತ್ತು, 
ತಪ್ಪು ಉತ್ತರವನ್ನು ಕೊಟ್ಟಿ ಹುಡುಗನನ್ನು ಡು ದಡ್ಡನು'' ""ನೀನು. 


೬೧೮೮ ಶಿಕ್ಷಣದ ಮೂಲತತ್ತಗಳು 


ಮೂರ್ಪನು ? ಇತ್ಯಾದಿ ಶಬ್ದಗಳಿಂದ ತಿರಸ್ಕರಿಸಿ ಅವನ ಉತ್ಸಾಹ 
ವನ್ನು ಕುಗ್ಗಿಸುವುದು ಸರಿಯಲ್ಲ. ಇಂಥಪ್ರಸಂಗದಲ್ಲಿ ಶಿಕ್ಷಕರು 
ಸಾರಾಸಾರ ವಿಚಾರ ಶಕ್ತಿಯನ್ನು ಉಪಯೋಗಿಸಿ ಸಮಾಧಾನದಿಂದಲೂ, 
'ಚಾತುರ್ಯದಿಂದಲೂ ನಡೆಯತಕ್ಕದ್ದು. ಒಬ್ಬ ಹುಡುಗನು ಒಂದು 
ತಪ್ಪು ಉತ್ಕರವನ್ನು ಕೊಟ್ಟಿನೆಂದರೆ ಅವನ ತಿಳುವಳಿಕೆಯಲ್ಲಿ ಏನು 
ತಪ್ಪಾಗಿದೆ ಎಂಬುದನ್ನು ಅವನಿಗೇ ಬೇರೆ ಪ ಶ್ನಗಳನ್ನು ಮಾಡಿ ಅರಿತು 
ಕೊಳ್ಳಬೇಕು. ಅವನಿಗೆ ಎಲ್ಲಿ ತೊಂದರೆಯು ತಟ್ಟಿರುವದೆಂಬುದನ್ನು 
ಗೊತ್ತು ಹಿಡಿಯಲಿಕ್ಕೆ ಪ್ರಯತ್ನಮಾಡತಕ್ಕದ್ದು. ಈ ರೀತಿಯಿಂದ 
ಅವನ ತಪ್ಪು ಅವನಿಗೇ ತಿಳೆಯುವಂತೆ ಮಾಡತೆಕ್ಕದ್ದು. ಇಲ್ಲಿ 
ಮತ್ತೊಂದು ತೊಂದರೆಯು ಸಂಭವಿಸುವುದು. ತಪ್ಪು ಉತ್ತರವನ್ನು 
ಕೊಟ್ಟವನಿಗೆ ತಪ್ಪಿನ ಉಗಮವನ್ನು ಗೊತ್ತು ಹಚ್ಚು ವುದಕ್ಕಾಗಿ ಎಲ್ಲಿಯ 
ವರೆಗೆ ಪ್ರಶ್ನಗಳನ್ನು ಕೇಳುತ್ತ ಹೋಗಬೇಕು? ಈ ಪ್ರಕಾರ ಪ್ರಶ್ನ 
ಗಳನ್ನು ಕೇಳುತ್ತಾ ಸಾಗುವುದರಿಂದ ಒಮ್ಮೊಮ್ಮೆ ವಿಷಯಾಂತರ 
ವಾಗುವ ಸಂಭವವುಂಟು. ಪ್ರಶ್ನ ಕೇಳುವದನ್ನು ಬಿಟ್ಟುಬಿಟ್ಟರೆ 
ಹುಡುಗರ ವಿಚಾರಕ್ಕೆ ಆಸ್ಪದವಿಲ್ಲದಂತಾಗುವುದು. ಸಂಪೂರ್ಣವಾಗಿ 
ಶೋಧವಮಾಡತೊಡಗಿದರೆ ಹೆಚ್ಚು ಹೆಚ್ಚು ತೊಂದರೆಗಳು ಒದಗುವ 
ಸಂಭವವುಂಟು. ಇಂಥ ಪ್ರಸಂಗದಲ್ಲಿ ಶಿಕ್ಷಕರು ತಮ್ಮ ಸಾರಾಸಾರ 
ವಿಚಾರಶಕ್ಕಿಯನ್ನು ಉಪಯೋಗಿಸಿ ಮಧ್ಯಮಾರ್ಗವನ್ನು ಅನುಸರಿಸ 
ತಕ್ಕದ್ದು. ಹುಡುಗನು ತೀರ ಮಂದನಾಗಿದ್ದರೆ ವರ್ಗದೊಳಗಿನ 
ಉಳಿದ ಹುಡುಗರ ವೇಳೆಯು ವ್ಯರ್ಥವಾಗಿ ಹೋಗಬಾರದೆಂದು 
ಅವನಿಗೆ ಆದಷ್ಟು ಕಡಿಮೆ ಪ್ರಶ್ನಗಳನ್ನು ಕೇಳಿ ಮುಂದೆ ಸಾಗಬೇಕು. 
ಉತ್ತರಗಳನ್ನು ವಿವರಿಸಿ ಹೇಳುವ ವಿಷಯಗಳು ನಡೆದಾಗ ಶಿಕ್ಪಕರು 
ನಡುನಡುವೆ ಪ್ರಶ್ನೆಗಳನ್ನು ಕೇಳುವುದರಿಂದ ಹುಡುಗರು ಉತ್ಕರವನ್ನ್ತು 
ಪ್ರವಾಹರೂಪದಿಂದ ಹೇಳುವುದು ಕಟ್ಟಾಗುವುದು, ಹಿಂದು ಮುಂದಿನ 
ಸಂದರ್ಭವು ತಪ್ಪಿ ಹೋಗುವುದು. ಇಂಥ ಪ್ರಸಂಗಗಳಲ್ಲಿ ನಡುನಡುವೆ 


ಪ ಶ್ಲ ಗಳನ್ನು ಮಾಡಲೇಬಾರದು. 


ಶಿಕ್ಷಣದ ಸಾಧನಗಳು ೧೮೯- 


ಸಾರಾಂಶ, ಹುಡುಗರ ತಪ್ಪು ಉತ್ತರಗಳನ್ನು ಒಂದೇ ಮಾತಿ. 
ನಿಂದ ನಿರಾಕರಿಸಬಾರದು. ಅವರನ್ನು ವಿಚಾರಕ್ಕೆ ಹಚ್ಚಿ ಅವರ ತಪ್ಪು 
ಅವರಿಗೇ ತಿಳಿಯುವಂತೆ ಯತ್ನ ಮಾಡತಕ್ಕದ್ದು. 


ತಪ್ಪು ಉತ್ತರಕ್ಕೆ ಯಾವಾಗಲು ವಿದ್ಯಾರ್ಥಿಯ ತಪ್ಪೇ ಕಾರಣ: 
ವೆಂದು ತಿಳಿಯತಕ್ಕದ್ದಲ್ಲ. ಒಮ್ಮೊಮ್ಮೆ ಶಿಕ್ನಕರ ತಪ್ಪಿನಿಂದಲೂ 
ತಪ್ಪು ಉತ್ತರವ ಬರಬಹುದು; ಯಾಕಂದರೆ ಎಷ್ಟೋ ಸಾರೆ ಶಿಕ್ಷಕರು 
ಕೇಳುವ ಪ್ರಶ್ನದ ಸ್ವರೂಪದಿಂದಲೂ, ಹುಡುಗರು ತಪ್ಪು ಉತ್ತರ 
ಗಳನ್ನು ಕೊಡುವರು. ತಪ್ಪು ಉತ್ತರಗಳ ಸಂಬಂಧದಿಂದ ಶಿಕ್ಷಕರು 
ಯಾವಾಗಲು ಲಕ್ಷ್ಮ ದಲ್ಲಿಡತಕ್ಕ ಸಂಗತಿಯು ಯಾವವೆಂದರೆ; ತಪ್ಪಿನ 
ಮೂಲಕಾರಣವನ್ನು ಅರಿತುಕೊಂಡ ಹೊರತು ಅವರು ಎಂದೂ ಸಮಾ: 
ಧಾನವನ್ನು ಹೊಂದಬಾರದು. ತಪ್ಪು ಉತ್ತರಗಳ ಕಾರಣಗಳನ್ನು 
ಗೊತ್ತು ಹಚ್ಚಿ ಆ ಕಾರಣಗಳು ಸಂಭವಿಸದಂತೆ ಮಾಡುತ್ತ ಹೋಗುವ. 
ದರಿಂದ ಸತ್‌ಶಿಕ್ಷೃಕರೆಂಬ ಸಂಬಂಧದಿಂದ ಅವರ ಯೋಗ್ಯತೆಯು ದಿನ. 
ದಿನಕ್ಕೆ ಹೆಚ್ಚುತ್ತ ಹೋಗುವುದು. 





೧೪ನೆಯ ಪ್ರಕರಣ 
ಶಿಕ್ಷಣದ ಸಾಧನಗಳು 
11] ಕಪ್ಪು ಹಲಗೆಯ ಉಪಯೋಗ 


ಘನ ಎ ಹಲಗೆಯು ಶಿಕ್ಷಕರ ಅತ್ಯುತ್ತಮವಾದ ಸ್ನೇಹಿತನಂತೆ 
“ಇರುವುದೆಂದು ಹೇಳುವುದು ಅತಿಶಯೋಕ್ತಿಯ ಮಾತಲ್ಲ, ಆದರೆ ಅದನ್ನು 
ಸರಿಯಾಗಿ ಉಪಯೋಗಿಸದಿದ್ದರೆ ಆದೇ ಅವರ ಕೆಲಸಕ್ಕೆ ತೊಂದಕೆ 
`ಯನ್ನು ಟು ಮಾಡುವ ಬಲವಾದ ಸಾಧನವಾಗಬಹುದು. ಕಪ್ಪು 
ಹಲಗೆಯನ್ನು ತಕ್ಕ ವೇಳೆಯಲ್ಲಿ ಯೋಗ್ಯರೀತಿಯಿಂದ ಉಪಯೋಗಿಸಿದರೆ, 
ಅದರಿಂದ ಶಿಕ್ಷಕರು ವರ್ಗದಲ್ಲಿ ಮಾತನಾಡುವ ಎಲ್ಲ ಮಾತುಗಳು 
ಕೇವಲ ಹವೆಯಲ್ಲಿ ಬಿರೆತುಹೋಗದೆ, ಆ ಮಾತುಗಳಿಗೆ ಮೂರ್ತಸ ಸರೂ 
ಪವ್ರ ಉಂಟಾಗುವುದಲ್ಲದೆ ಬಹಳ ಸಹಾಯ್ಯವಾಗುವುದು. 
ಶ್ರವಣೇಂದ್ರಿಯಕ್ಕೆ ಸಹಾಯ್ಯೆವಾಗಿ ಚಕ್ಷುರಿಂದ್ರಿಯವನ್ನು 
ಉಸಯೋಗಿಸಿಕೊಳ್ಳುವಂತೆ ಅನುಕೂಲ ಮಾಡಿಕೊಳ್ಳುವುದು 
ಶಿಕ್ಷಣಶಾಸ್ತ್ರದ ಒಂದು ಸಾಮಾನ್ಯ ನಿಯಮವಾಗಿರುತ್ತದೆ. ಹೀಗೆ 
ಮಾಡು ವುದರಿಂದ ಒಂದು ಇಂದ್ರಿಯಕ್ಕೆ ಬದಲಾಗಿ ಎರಡು ಇಂದ್ರಿಯ 
`ಗಳನ್ನು ಉಪಯೋಗಕ್ಕೆ ಹಚ್ಚಿದಂತೆ ಆಗುವುದು. ಮತ್ತು ಅದರಿಂದ 
ಜ್ಞಾನವು ಹೆಚ್ಚು ಸ್ಪಷ್ಟವಾಗಿ ಆಗುವುದು. ಮನುಷ್ಯನಿಗೆ ಎಲ್ಲ 
ಪ್ರಕಾರದ ಜ್ಞಾ ನವು ಇಂದ್ರಿಯಗಳ ಉಪಯೋಗದಿಂದಲೇ ಆಗುವುದು; 
ಮತ್ತು ಆದಷ್ಟು ಹೆಚ್ಚು ಇಂದ್ರಿಯಗಳನ್ನು ಉಪಯೋಗಿಸುವುದರಿಂದ 
`ಜ್ಞ್ಯಾನವು ನಿಃಸಂದೇಹವಾದದ್ದಾಗುವುದು. ಮತ್ತು ಆ ಜ್ಞಾನವು 
ಹುಡುಗರ ಮನಸಿನಲ್ಲಿ ಸ್ಥಿರವಾಗಿ ನೆಲೆಗೊಳ್ಳು ವುದು. 

ಕಪು ಹಲಗೆಯ ಮೇಲೆ ಬರೆಯುವುದು ಬಹುದಿವಸದ 
"ರೂಢಿಯಿಂದ ಬರತಕ್ಕದ್ದಾಗಿರುವುದು. ಎಷ್ಟೋ ಶಿಕ್ಷಕರು ಈ 


ಶಿಕ್ಷಣದೆ ಸಾಧನಗಳು ೧೯೧ 


ಕೆಲಸವು ಸುಲಭವಾದದ್ಮೆಲ್ಲೆಂದು ಮನಗಂಡಿರುವರು; ಕಪ್ಪು ಹಲಗೆಯ 
ಮೇಲೆ ಬರೆಯುವುದು, ಲೆಕ್ಕಣಿಕೆಯಿಂದ ಕಾಗದದ ಮೇಲೆ ಬರೆಯುವು 
ದರಿಂದ ತೀರ ಭಿನ್ನವಾಗಿರುವುದು. ಖಡುವನ್ನು ಕೈಯಲ್ಲಿ ಸ್ವಾಭಾವಿಕ 
ವಾಗಿಯೂ ಗಟಿ ಯಾಗಿಯೂ ಹಿಡಿದು ಬರೆಯಬೇಕು. ಕಪ್ಪು ಹಲಗೆಯ 
ಮೇಲೆ ಬರೆಯುವಾಗ ಆದಕ್ಕೆ ಹೊಂದಿಕೊಂಡು ನಿಲ್ಲಬಾರದು. ತಾವು 
ಬರೆದದ್ದೆಲ್ಲ ತಮಗೇ ಸ್ಪಷ್ಟವಾಗಿ ಕಾಣಿಸುವಷ್ಟು ದೂರದಲ್ಲಿ ನಿಂತುಕೊಳ್ಳ 
ಬೇಕು. ಮತ್ತು ವರ್ಗದಲ್ಲಿ ತೀರ ಹಿಂದೆ ಕುಳಿತ ಹುಡುಗರು. ಸಹ 
ಕಪ್ಪು ಹಲಗೆಯ ಮೇಲೆ ಬರೆದದ್ದನ ನು ನ್ನು ಓದಬೇಕಾಗಿದೆ ಎಂಬುದನ್ನು 
ಫೆನಪಿ ನಲ್ಲಿಟ್ಟು, ತೀರ ಸಣ್ಣ ಅಕ್ಷ ರಗಳನ್ನು ಶಬ್ದವಿಂಗಡಿಸದೆ ಹಾಗು 
'ಬಹಳ ಹತ್ತಿ ಯಾಗುವಂತೆ ಬಕಿಹುಬಾರಡು: ಕಪು ಎ ಹಲಗೆಯ ಮೇಲೆ 
ಬರೆಯುವಾಗ ಅಷ್ಟರಪೂರ್ತೆ ಪಾಠವನ್ನು ನಿಲ್ಲಿಸಬೇಕಾಗುವುದರಿಂದ 
ಆದಷು )ಿ ತೀವ್ರವಾಗಿಯೂ, ಸುವಾಚ್ಯವಾಗಿಯೂ ಬರೆಯಲಿಕ್ಕೆ ರೂಢಿ 
ಮಾಡುವುದು ಅವಶ್ಯವು. 


ಕಪ್ಪು ಹಲಗೆಯ ಮೇಲೆ ತತ್ವ್ಯಾಲಕ್ಕೆ ಚಿತ್ರಗಳನ್ನು 
ತೆಗೆಯುವ ನಿಶೇಷತರದ ರೂಢಿಯು ಶಿಕ್ಷಕರಿಗೆ ಅವಶ್ಯ ವಾದದ್ದು. ತ 
ಇಷ್ಟೊ * ತರುಣ ಶಿಕ್ಷಕರು ವರ್ಗದ ಮುಂದೆ ನಿಂತು ಕಪ್ಪು! ಹಲಗೆಯ 
ಮೇಲೆ' ಚಿತ್ರಗಳನ್ನು ತೆಗೆಯಲಿಕ್ಕೆ ಹೆದರುವರು. ಹೀಗೆ ಹೆದರುವ ಕಾರಣ 
ಎಲ್ಲ. ಮೊದಲೇ ಸಿದ್ಧಮಾಡಿಟ್ಟಿ ಚಿತ್ರಗಳನ್ನು ಉಪಯೋಗಿಸಬಾರದು. 
ಕಪ್ಪು ಹಲಗೆಯ ಮೇಲೆ ಉಬ್ಬು ತೆಗ್ಗು ಮಿಟ್ಟಿ ಮುಂತಾದ ಭಾಗಗ 
ನ್ನು ಯಾಥಾರ್ಥವಾಗಿ Jee ತೀವ್ರ ತ ಗೆರೆಗಳಿಂದ ತೆಗೆದು 
ತೋರಿಸುತ್ತ ಚಿತ್ರವನ್ನು ಪೂರ್ಣಮಾಡಬೇಕು. ಶಿಕ್ಸ ಕರ ಕೈಗಳು 
ಅವರ ತಲೆಗೆ ( ಮನಸ್ಸಿ “ಳಗಿನ ಕಲ್ಪ ನೆಗಳಿಗೂ ವಿಚಾರಗಳಿಗೂ ) 
ಷಹಾಯ್ಯಮಾಡುವಂತೆ ಸಿದ್ಧ ತೆ ಮಾಡಿಕೊಳ್ಳ ದೆ ಯಾವ ಶಿಕ್ಷಕರೂ 
ವರ್ಗದಲ್ಲಿ ಕಾಲಿಡಕೂಡದು. ' ಅಂದರೆ ಹುಡು ಕಣ್ಣ ಮುಂಚೆ ಕಟ್ಟು 
ವಂತೆ ತೋರಿಸಲಿಕ್ಕೆ ತಕ್ಕವುಗಳಾದ ಪ್ರತಿ ಒಂದು ಸಂಗತಿಯ ಸಾದಾ 
ಡ್ರಾಯಿಂಗಿನ ಊಂ ( Sketches ) ಗೆ ಳನ್ನು ಕಪ್ಪು ಹಲಗೆಯ ಮೇಲೆ 


೧೯೨ ಶಿಕ್ಷಣದ ಮೂಲತತ್ವಗಳು 


ತೀವ್ರವಾಗಿ ತೆಗೆದು ತೋರಿಸತಕ್ಕದ್ದು. ವರ್ಣನಾತ್ಮಕ ದೃಷ್ಟಾಂಶಿ 
ಗಳಿಗೆ ಸಹಾಯ್ಯವಾಗುವಂತೆ ಕಪ್ಪು ಹಲಗೆಯ ಮೇಲಿನ ಚಿತ್ರಗಳು. 
ಇರತಕ್ಕದ್ದು. ಬಾರ್ನೆಟನೆಂಬ ಶಿಕ್ಷಣ ಶಾಸ್ತ್ರಜ್ಞನು ಅನ್ನುವುದೇನಂ: 
ದರೆ, ಬಾಯಿಶಿಕ್ಸಣದ ಪ್ರಸಂಗದಲ್ಲಿ ಕಪ್ಪು ಹಲಗೆಯ ಮೇಲೆ ತೆಗೆದ. 
ಚಿತ್ರಗಳು ಒಳ್ಳೇ ಪ್ರಯೋಜನಕರವಾದವುಗಳು. ಅವುಗಳನ್ನ ತೀವ): 
ವಾಗಿಯೂ, ಆಕಸ್ಮಿಕವಾಗಿಯೂ ತತ್ಕಾಲಕ್ತೆ ತೆಗೆದಂತೆ ಅವುಗಳಿಂದ: 
ಪ್ರಯೋಜನವು ಹೆಚ್ಚು ಹೆಚ್ಚು ಪ್ರಮಾಣದಿಂದ ಆಗುವುದು. ಶಿಕ್ಷಣವು 
ಪ್ರಾರಂಭವಾಗುವುದಕ್ಕಿಂತ ಮುಂಚಿತವಾಗಿ ಕಪ್ಪು ಹಲಗೆಯ ಮೇಲೆ- 
ಚಿತ್ರಗಳನ್ನು ತೆಗೆದು ಪೂರ್ಣಮಾಡಿಟ್ಟು ಶಿಕ್ಷಣದ ಕಾಲಕ್ಕೆ ಅದನ್ನು 
ವಿವರಿಸಿ ಹೇಳುವುದರಿಂದ ಆಗತಕ್ಕಷ್ಟು ಪ್ರಯೋ ಜನವಾಗುವುದಿಲ್ಲ.' 
ಶಿಕ್ಷಣವು ನಡೆದಾಗ ಆಗಿಂದಾಗಲೇ ಚಿತ್ರದ ಒಂದೊಂದೇ ಭಾಗವನ್ನು 
ತೆಗೆಯುತ್ತ ವಿವರಿಸಿ ಹೇಳುತ್ತ ಹುಡುಗರ ಮುಂದೆಯೇ ಆ ಚಿತ್ರವನ್ನು 
ಪೂರ್ಣಮಾಡಿದರೆ ಹುಡುಗರ ಮನಸಿನಮೇಲೆ ವಿಶೇಷ ಪರಿಣಾಮ. 
ವಾಗುವುದಿಷ್ಟೇ ಅಲ್ಲ, ಚಿತ್ರದಂತೆ ಆ ವಸ್ತುವು ಇರಬಹುದೆಂಬ- 
ನೆಂಬಿಗೆಯು ಹುಡುಗರ ಮನಸಿನಲ್ಲಿ ಹುಟ್ಟುವುದು. ತತ್ಕಾಲಕ್ಕೆ ತೆಗೆದ. 
ಚಿತ್ರಗಳಿಂದ ಪ್ರತ್ಯಕ್ಸ ವಸ್ತುಗಳಂತೆ ಉಪಯೋಗವಾಗುವುದು; ಮೊದಲೇ 
ತೆಗೆದಿಟ್ಟಿ ಚಿತ್ರಗಳಿಂದ ವಸ್ತುಗಳ ಸಾಮಾನ್ಯ ಕಲ್ಪನೆಯನ್ನು ಮಾಡಿ. 
ಕೊಟ್ಟಂತೆ ಆಗುವುದು. 


ಕಪ್ಪು ಹಲಗೆಯನ್ನು ಒಂದುತರದ ಗೋಲಬಾಹ್ಯಕನ್ನಡಿ 
( Lens) ಯಂತೆ ಉಪಯೋಗಿಸಿಕೊಳ್ಳುವುದಂ. ಮೊದಲನೆಯ 
ಹಾಗು ಮಹತ್ವದ ಸಂಗತಿಯಾಗಿರುತ್ತದೆ. ಅಂಥ ಕನ್ನಡಿಯಿಂದ ಸಣ್ಣ 
ಪದಾರ್ಥಗಳು ದೊಡ್ಡವಾಗಿ ಕಾಣುವುವು. ಸೂಕ್ಷ ಸಂಗತಿಗಳು 
ವಿವರವಾಗಿ ಕಾಣುವುವು. ಅದೇಪ್ರಕಾರ ಪಾಠದೊಳಗಿನ ಯಾವದೊಂದು. 
ಸಂಗತಿಯನ್ನು ವಿವರವಾಗಿ ತಿಳಿಸಿಕೊಡುವುದಕ್ಕಾಗಿ ಆಕೃತಿಯನ್ನು 
ಅಥವಾ ಚಿತ್ರವನ್ನು ದೊಡ್ಡ ಸ್ಕೇಲಿನಿಂದ ತೆಗೆದು ತೋರಿಸಬಹುದು. 
ಸೋಡೆಯಮೇಲೆ ತೂಗಹಾಕಿದ ನಕಾಶದ ಒಂದು ಭಾಗವನ್ನು ದೊಡ್ಡ 


ಶಿಕ್ಷಣದ ಸಾಧನಗಳು ೧೯೩ 


ಸ್ವೇಲಿನಿಂದ ಕಪ್ಪು ಹಲಗೆಯ ಮೇಲೆ ತೆಗೆದು ತೋರಿಸಬಹುದು; 
ನಕಾಶದ ಯಾವದೊಂದು ಭಾಗವನ್ನು ಹೆಚ್ಚು ವಿವರವಾಗಿ ಪರೀಕ್ಷ ಣೆ. 
ಮಾಡುವುದಕ್ಕಾಗಿ ಅದರ ಸೂಕ್ಷ್ಮ ಭಾಗಗಳನ್ನು ವಿವರವಾಗಿ ತೆಗೆದು. 
ತೋರಿಸಬಹುದು. ಈ ರೀತಿಯಿಂದ ಕಪ್ಪು ಹಲಗೆಯು ಮಧ್ಯವರ್ತಿ 
ಬಿಂದುವಾಗಿ ವರ್ಗದೊಳಗಿನ ಎಲ್ಲ ಹುಡುಗರ ಲಕ್ಪ್ಮ್ಯದ ತೇಜಃಕೇಂದ್ರ, 
ಬಿಂದುವಾಗುವುದು. ಆ ಬಿಂದುವು ಎಲ್ಲ ಹುಡುಗರ ಲಕ್ಷವನ್ನು 
ಹಿಡಿಯುವದ್ಲ್ಲದೆ ಕಪ್ಪು ಹಲಗೆಯ ಮೇಲೆ ಬರೆದುದು ಹುಡುಗರ. 
ಕಣ್ಣಲ್ಲಿ ಮೂಡುವುದು. ಕಪ್ಪು ಹಲಗೆಯನ್ನು ಈ ರೀತಿಯಿಂದ- 
ಉಪಯೋಗಿಸುವ ರೂಢಿಯನ್ನು ಶಿಕ್ಷಕರು ಸಂಪಾದಿಸತಕ್ಕದ್ದು; 
ಯಾಕೆಂದರೆ ಕಪ್ಪು ಹಲಗೆಯನ್ನು ಉಪಯೋಗಿಸುವ ಕೌಶಲ್ಯವು. 
ಉತ್ತಮ ಶಿಕ್ಷಕರ ಒಂದು ಲಕ್ಷಣವಾಗಿದೆ. 

ಇನ್ನು ಈ ಕಪ್ಪು ಹಲಗೆಯನ್ನು ಯಾವ ಯಾವ ವಿಷಯಗಳಲ್ಲಿ. 
ಯಾವ ಯಾವ ಬಗೆಯಂದ ಉಪಯೋಗಿಸಿಕೊಳ್ಳಬೇಕೆಂಬುದನ್ನು 
ಆಲೋಚಿಸುವ. 

ಅಂಕಗಣಿತದ ಪಾಠಗಳಲ್ಲಿ ಮಾದರಿಯ ಉದಾಹರಣೆಗಳನ್ನು 
ಕಪ್ಪು ಹಲಗೆಯ ಮೇಲೆ ಮಾಡಿತೋರಿಸಬೇಕಾಗುವುದು. ಇಂಥ. 
ಉದಾಹರಣೆಗಳು ವರ್ಗದ ಹುಡುಗರಿಗೆ ನಕಲುಮಾಾಡಿಕೊಳ್ಳಲಿಕ್ಕೆ 
ಹಕ್ಕೃವುಗಳಾಗುವಂತೆ ಉತ್ಕೃಷ್ಟವಾದ ಮಾದರಿಗಳಾಗುವಂತೆ ಪ್ರಯತ್ನ 
ಮಾಡಲಿಕ್ಕೆ ಬೇಕು. ಅಂಕೆಗಳನ್ನು ದುಂಡಗಾಗಿಯೂ ವ್ಯವಸ್ಥೆ 
ಯಿ೦ದಲೂ ಬರೆಯಬೇಕು. ಗಣಿತದ ಚಿಹ್ನಗಳನ್ನು ಎಚ್ಚರದಿಂದ 
ಒಡೆದು ಕಾಣುವಂತೆ ಉಪಯೋಗಿಸತಕ್ಕದ್ದು. ಮತ್ತು ರೀತಿಯ. 
ನಿವರಣವು ವಿಚಾರಸರಣಿಗೆ ಅನುಸರಿಸಿ ಪದ್ಧತಿಗೆ ಸರಿಯಾಗಿ ವ್ಯವಸ್ಥೆ 
ಯಿಂದ ಬರೆಯಲ್ಪಟ್ಟಿರಬೇಕು. ನಿಮ್ಮ ವಿದ್ಯಾರ್ಥಿಗಳು ಅಂಕಗಣಿತದ 
ಉದಾಹರಣೆಯನ್ನು ತಪ್ಪದೆ ತೀವ್ರವಾಗಿ ಬಿಡಿಸಲಿಕ್ಕೆ ಸಮರ್ಥರಾಗ 
ತಕ್ಕದ್ದು. ಆದರೆ ರೀತಿಯ ಸ್ವಚ್ಛತೆ ಹಾಗು ಅಚ್ಚುಕಟ್ಟುತನ ಇವುಗಳ 
ಕಡೆಗೆ ದುರಕ್ಸ ಮಾಡತಕ್ಕದ್ದಲ್ಲ... ಯಾವದೊಂದು ಉದಾಹರಣೆ 


೧ಕ್ಮ--೨೪೧೭ 


೧೯೪ ಶಿಕ್ಷಣದ ಮೂಲತತ್ವಗಳು 


ಯನ್ನು ಹುಡುಗರು ವ್ಯವಸ್ಥೆ ಯಿಂದಲೂ, ಅಚ್ಚು ಕಟು ) ತನದಿಂದಲೂ 
ಬಿಡಿಸಿ ಬರೆದರೆ ಅದರಿಂದ ಜಂತೆ ಎಷ್ಟೋ ಪ ಪ್ರಸೆನೀಜನವಾಗುವುದು. 
ಒಂದು ವೇಳೆ ಆ ಉದಾಹರಣೆಯು ಉತ್ತರದಲ್ಲಿ ಅಥವಾ ವಿಚಾರ 
ಸರಣಿಯಲ್ಲಿ ತಪ್ಪಿದರೂ ಅಡ್ಡಿಯಿಲ್ಲ. ವಿದ್ಯಾರ್ಥಿಗಳು ತಮ್ಮ ಎಕ್ಸರ 
ಸಾಯಿಜ ಬುಕ್ಕಿನಲ್ಲಿ ಉದಾಹರಣೆಗಳನ್ನು ವ್ಯವಸ್ಥೆಯಿಂದ ಬಿಡಿಸಿ 
ಬರೆಯಬೇಕೆಂದು ಶಿಕ್ಪೃಕರು ಇಚ್ಚಿಸುತ್ತಿದ್ದರೆ ತಾವು ಕಪ್ಪು ಹಲಗೆಯ 
ಮೇಲೆ ಮಾಡುವ ಕೆಲಸವು ಹುಡುಗರಿಗೆ ಒಳ್ಳೇ ಮಾದರಿ 
ಯಾಗುನಂತೆ ಇರಲಿಕ್ಕೆ ಜೇಕೆಂಬಂದನ್ನು ಅವರು ಮರೆಯತಕ್ಕದ್ದಲ್ಲ. 


ನಾಚನ ಪಾಠಗಳಲ್ಲಿ ಕಪ್ಪು ಹಲಗೆಯ ಮೇಲೆ, ವಿದ್ಯಾರ್ಥಿಗಳು 
ಅಶುದ್ಧವಾಗಿ ಉಚ್ಚರಿಸುವ ಶಬ್ದಗಳನ್ನೂ ಅವರಿಗೆ ಅಪರಿಚಿತವಾದ 
ತಬ್ದ ಗಳನ್ಫೂ ಬರೆಯತಕ್ಕ ದ್ದು. ಆ ಶಬ್ದಗಳನ ನ್ನು ಸುವಾಚ್ಯವಾಗಿಯೂ, 
ಸ್ಪಷ್ಟ ವಾಗಿಯೂ ತ ಬರೆಯತಕ್ಕದ್ದು. 'ಆದರೆ ವಿದ್ಯಾ 
ಸ್ಟ ಓದುತ್ತಿರುವಾಗ ಬರೆಯಬಾರದು. ಅವನ ಓದೋಣವು 
ಮುಗಿದ ಬಳಿಕ ಎಲ್ಲ ಹುಡುಗರ ಲಕ್ಷ್ಯವನ್ನು ಕಪ್ಪು ಹಲಗೆಯ ಕೆಗೆ 
ಎಳಕೊಂಡು ಬರೆಯಬೇಕು. ಬರೆಯತಕ್ಕ ಶಬ್ದದಲ್ಲಿ ಏನಾದರೂ 
ಮೈಲಕ್ಸ ಣ್ಯವಿದ್ದರೆ ಅದನ್ನು ಹುಡುಗರಿಗೆ ಚೆನ್ನಾಗಿ ತಿಳಿಸಿಕೊಡಬೇಕು. 
ವ್ಯಾಕರಣದ ಪಾಠಗಳಲ್ಲಿ ಉದಾಹರಣೆಗಳ ಸಲುವಾಗಿ ತೆಗೆದುಕೊಂಡ 
ವಾಕ್ಯಗಳನ್ನೂ ಕಪ್ಪು ಹಲಗೆಯ ಮೇಲೆ ಬರೆಯಬೇಕು. 
ಡ್ರಾಯಿಂಗದ ಪಾಠಗಳಲ್ಲಿ ಕಪ್ಪು ಹಲಗೆಯ ಉಪಯೋಗವನ್ನು 
ಕೆಲವು ಪ್ರಸಂಗಗಳಲ್ಲಿ ಮಾಡಬಹುದು. ಬೇರೆ ಕಲವು ಪ್ರಸಂಗಗಳಲ್ಲಿ 
ಬಿಡಬಹುದು. ಪ್ರತ್ಯಕ್ಸವಸ್ತುಗಳನ್ನು ಮುಂದೆ ಇಟ್ಟುಕೊಂಡು ಅದನ್ನು 
ನೋಡಿ ಡ್ರಾಯಿಂಗ ತೆಗೆಯುತ್ತಿದ್ದರೆ (ಯಾವಾಗಲೂ ಹಾಗೆಯೇ 
ತೆಗೆಯತಕ್ಕದ್ದು.) ಶಿಕ್ಸುಕರು ಕಪ್ಪು ಹಲಗೆಯನ್ನು ಉಪಯೋಗಿಸ 
ಬಹುದು. ಆದರೆ ಹುಡುಗರು ಚಿತ್ರಗಳನ್ನು ತೆಗೆಯಲಿಕ್ಕೆ ಪ್ರಾರಂಭಿ 
ಸುವ ಮೊದಲು ತಾವು ಕಪ್ಪು ಹಲಗೆಯ ಮೇಲೆ ತೆಗೆದ ಚಿತ್ರವನು 
ಆಳಸಿಬಿಡಲಿಕ್ಕೆ ಮರೆಯಬಾರದು. ಇಲ್ಲದಿದ್ದರೆ ಹುಡುಗರು, ಶಿಕ್ಷಕರು 


ಶಿಕ್ಷಣದ ಸಾಧನಗಳು ೧೯೫ 


ತೆಗೆದ ಚಿತ್ರದ ಕಾಪಿ ಮಾಡಿದಂತೆ ಆಗುವುದೇ ಹೊರತು ಪ್ರತ್ಯಕ್ಸ ವಸ್ತು 
ವನ್ನು ನೋಡಿ ತೆಗೆದಂತೆ ಆಗುವುದಿಲ್ಲ. 
ಭೂಗೋಲ, ಇತಿಹಾಸ, ಆರೋಗ್ಯ ಮುಂತಾದ ಸಂಭಾಷಣ 
`ರೂಪದಿಂದ ಸಾಗುವ ಪಾಠಗಳಲ್ಲಿ ಕಪ್ಪು ಹಲಗೆಯ ಮೇಲೆ ಬರೆಯ 
ತಕ್ಕು ಸಂಕ್ಲಿಪ ಪ್ತ ಟಿಪ್ಪಣೆಯನ್ನು ಮೊದಲೇ ಸಿದ್ಧ _ಮಾಡಿಕೊಂಡಿರತಕ್ಕದ್ದು. 
ಈ ಸಂಕ್ಲಿ ಪ ಕ ಬಿಪ್ಪ ಜು ಜಳ ಮೆಹತ್ತ್ವ ವಾದದ್ದು. ಯಾವದೊಂದು 
ಪಾಠದಲ್ಲಿ ಕಪ್ಪು NE ು ಮೇಲೆ ಯಾವ ಯಾವ ಸಂಗತಿಗಳನ್ನು 
ಖರೆಯತಕ್ಕದ್ದು; ಯಾವ ಸಂಗತಿಗಳನ್ನು ಬರೆಯುವ ಅವಶ್ಯಕತೆಯು 
ಇರುವದಿಲ್ಲೆಂಬುದನ್ನು ನಿರ್ಣಯಿಸುವುದಕ್ಕೆ ಶಿಕ್ಟ ಕರಿಗೆ ಬಹಳ 
ಅನುಭವವು ಬೇಕು. ಕಲಿಸಿದ ಪಾಠವು ಸಾಧಾರಣತರದ್ದಾದರೂ ಕಪ್ಪು 
ಹಲಗೆಯ ಮೇಲಿನ ಟಿಪ್ಪಣೆಯು ಉತ್ಕೃೃಷ್ಟವಾದದ್ದಿದ್ದರೆ ಆ ಪಾಠದಿಂದ 
ಎಷೊ [ಮಟ್ಟಿ ಗೆಪ 4 ಯೋ ಜನವಾಗಬಹುದು. ಆದರೆ ಸಾಮಾನ್ಯವಾಗಿ 
ಹೇಳತಕ್ಕ ದೆ ನಂದ, ಉತ್ಕೃಷ್ಟವಾದ ಪಾಠವು ಸಾಗಿದಂತೆ ಕಪ್ಪು 
ಹಲಗೆಯ "ಮೀಲೆ ಉತ್ಕೃಷ್ಟವಾದ ಬೆಪ್ಪುಣೆಯನ್ನು ಬರೆಯುತ್ತ 
ಸಾಗಬೇಕು. 
ಇಲ್ಲಿ ಸಂಕ್ಸ್ಸಿಪ ರ್ರ ಬೆಪ್ಪ ೈಣೆಯನ್ನು ಕುರಿತು ನಾಲ್ಕು ಮಾತುಗಳನ್ನು 
ಹೇಳುವದು ಅವಶ್ಯ ರುತ ದೆ, ಇಂಥ ಸಂಕ್ಲಿ ಪ್ರ ಟಿಪ್ಪಣೆಗಳನ್ನು ಕಪ್ಪು 
ಹಲಗೆಯ ಮೇಲೆ ಬರೆಯುವ ಮುಖ್ಯ ಉದೆ ೇಶವೇನಂದರೆ $- ಕಲಿಸಿದ 
ಪಾಠದೊಳಗಿನ ವಿಷಯವೂ ಅದರ ಭಾಗ-ಪ್ರಭಾಗಗಳೂ ಸಂಪೂರ್ಣ 
ವಾಗಿ ಹುಡುಗರ ಕಣ್ಣು ಮುಂದೆ ಕಟ್ಟಿ ಬೇಕೆಂಬುದು. ಈ ಬಿಪೃಣೆ 
ಯನ್ನು ನೋಡಿದ ಕೂಡಲೆ ಆ ಪಾಠದ ಬೇರೆ ಬೇರೆ ಭಾಗಗಳಿಗೆ ಜಡ 
ಸಂಬಂಧವನ್ನೂ ಇಡೀ ಪಾಠಕ್ಕೂ ಆದರ ಒಂದೊಂದು ಭಾಗಕ್ಕೂ 
ಇರುವ ಸಂಬಂಧವನ್ನೂ ಒಟ್ಟಾಗಿ ಅರಿತುಕೊಳ್ಳಲಿಕ್ಕೆ ಹುಡುಗರು 
ಸಮರ್ಥರಾಗುವರು. ಸಕು ಕಲಿಸಿದ ಎಲ್ಲ ವಿಷಯಗಳು ಅವರ 
ಮನಸಿನ ಮೇಲೆ ಬಿಂಬಿಸುವುವು. ಮತ್ತು ಇಡೀ ಪಾಠದ ಒಂದು 
ಕೆಲ್ಪನಾಚಿತ್ರವು ಅವರ ಮನಸಿನಲ್ಲಿ ಮೂಡುವುದು. ಈ ಕಾರಣದ 


೧೯೬ ಶಿಕ್ಷಣದ ಮೂಲತತ್ವಗಳು 


ಸಲುವಾಗಿ ಪಾಠದಲ್ಲಿ ಒಳ್ಳೇ ಮಹತ್ವದ ಸಂಗತಿಗಳನ್ನ ಷ್ಟೇ ಆಯ್ದು 
ಕೊಂಡು ಅವುಗಳನ್ನು ಕಲಿಸಿದ ಸಾ ಮಕ್ಕೆ ಸರಿಯಾಗಿ ಹೊಂದಿಕೆ 
ಮಾಡಿ ಕಪ್ಪು ಹಲಗೆಯ ಮೇಲೆ ಬರೆಯುವ ಟಿಪ ಸಣೆಯನ್ನು ಸಿದ್ಧಮಾಡು 
ತಕ್ಕದ್ದು. ಆದರೆ ಈ ಬಿಪ್ಪಣೆಯನ್ನು ಪಾಠವು ಸಂಪೂರ್ಣವಾಗಿ 
ಮುಗಿಯುವ ತನಕ ಬರೆಯದೆ ಬಿಟ್ಟು ಪಾಠವು ಮುಗಿದ ಮೇಲೆ ಒಮ್ಮೆಲೆ: 
ಎಲ್ಲ ಬಿನ್ನ ೈಣೆಯನ್ನು ವಟ ಸರಿಯಲ್ಲ. ಪಾಠವು ಸಾಗಿದಂತೆ 
ಕಪ್ಪು ಜಗ PN «ಲಿನ ಟಿಪ್ಪಣೆಯೂ ಸಾವಕಾಶವಾಗಿ ಸಾಗಲಿಕ್ಕೆ 
ಬೇಕು. ಒಂದೊಂದೇ ಸಂಗತಿಯನ್ನು ಕಲಿಸುವುದು, ಆ ಸಂಗತಿಯನ್ನು 
ಕಪ್ಪು ಹಲಗೆಯ ಮೇಲೆ ಬರೆಯುವುದು. ಹೀಗೆ ಮಾಡದೆ ಕಟ್ಟಕಡೆಗೆ: 
ಬರೆಯ ಬೇಕೆಂದು ಬಿಟ್ಟಿರೆ ಇಚ್ಛೆಯ ಮೇಕೆಗೆ ಎಲ್ಲ ಸಂಗತಿಗಳನ್ನು 
ಬರೆಯುವ ಅವಕಾಶವೇ ದೊರೆಯುವುದಿಲ್ಲ. ಹಾಗು ಟಿಪ್ಪಣೆಯು 
ವ್ಯವಸ್ಥೆಯುಳ್ಳ ದ್ಹಾಗು ವುದಿಲ್ಲ. 


ಎಷ್ಟೋ ಶಿಕ್ಷಕರು ಕಲಿಸುವಾಗ ಕಪ್ಪು ಹಲಗೆಯ ಮೇಲೆ: 
ಬರೆಯಲಿಕ್ಕೆ ಬಹಳ ಹಾತೊರೆಯುವರು. ಹಾಗೆ ಮಾಡುವುದರಿಂದ. 
ಅವರ ಕಠಿಸೋಣವು ಒಳ್ಳೇ ಮಹತ್ವ ದ ವೇಳೆಯಲ್ಲಿಯೆ ಕೇವಲ ಕಪ್ಪು, 
ಹಲಗೆಯ ಮೇಲೆ ಬರೆಯುವ ಉಡಿ ್ಲೇಶದಿಂದ ನಿಲ್ಲಿಸ ಲ್ಪಡುವುದು. 
ಅದರಿಂದ ರಸಭಂಗವಾಗಿ ಹೋಗುವುದು. ಬುದ್ಧಿವಂತನಾದ ಒಳ್ಳೇ: 
ಶಿಕ್ಚಕನು ಕೂಡ ಕಪ್ಪು ಹಲಗೆಯ ಮೇಲೆ ಬರೆಯುವಾಗ ಅವನು ತನ, 
ಕಲಿಸೋಣವನ್ನು ತುಸುಹೊತ್ತು ನಿಲ್ಲಿಸಬೇಕಾಗುವುದು. ಮತ್ತು ಆ 
ವೇಳೆಯಲ್ಲಿ ಹುಡುಗರ ಲಕ ವನ್ನು ಪಾಠದ ಕಡೆಗೆ ಕಾಯ್ದು ಕೊಳ್ಳು 
ವುದು ಬಹು ಕಠಿಣವಾದ ಗೂ ಬತ. ಶಿಕ್ಷಕರು ಜಾಂ 
ಕೊಂದು ಮನೋರಂಜಕವಾದ ಸಂಗತಿಯನ್ನು ಟು ಹುಡುಗರ 
ಸಂಗಡ ಮಾತನಾಡುತ್ತಿದ್ದರೆ ಅದನ್ನು ಅವರು ಒಳ್ಳೇ ಚಿತ್ತಗೊಟ್ಟು 
ಇಕೇಳುತ್ತಿರುವರು. ಆದರೆ ಶಿಕ್ಷಕರು ಕಪ್ಪು ಹಲಗೆಯ ಮೇಲೆ ಬರೆಯ. 
ಹತ್ತಿದ ಕೊಡಲೆ ಹುಡುಗರ ಲಕ ವು ಪಾಠದಿಂದ ತಪಿ ಹೋಗುವುದು. 
ಮತ್ತು ಸ್ವಾಭಾವಿಕವಾಗಿಯೆ ಮೀ "ಚಂಚಲವಾದ ಅವರ ಮನಸ್ಸು ಬೇರೆ 


ಶಿಕ್ಷಣದ ಸಾಧನಗಳು ೧೯೭ 


ವಿಷಯದಲ್ಲಿ ತೊಡಗಲಿಕ್ಕೆ ಇದೇ ತಕ್ಕ ಸಮಯವೆಂದು ಅವರು ತಿಳಿಯು 
ವರು. ಇದನ್ನು ಪ್ರತಿಬಂಧಿಸಬೇಕಾದರೆ ಕಪ್ಪು ಹಲಗೆಯ ಮೇಲೆ 
ಬರೆಯತಕ್ಕಷ್ಟಕ್ಕಿಂತ ಹೆಚ್ಚು ಬರೆಯಲಿಕ್ಕೆ ಅಪೇಕ್ಷಿಸಬಾರದು. 
ಮುಖ್ಯ ಮುಖ್ಯ ಸಂಗತಿಗಳನ್ನಷ್ಟೇ ಬರೆಯಬೇಕು. ಮತ್ತು ಆ 
ಸಂಗತಿಗಳನ್ನು ಹೆಚ್ಚಿಗೆ ಬೆಳಿಸಿ ಬರೆಯಬಾರದು. ಹಾಗು ಕಪ್ಪು 
ಹಲಗೆಯ ಮೇಲೆ ಬರೆಯುವುದರಲ್ಲಿ ಒಂದೇ ಸರತಿಗೆ ಬಹಳ ಹೊತ್ತಿನ 
ವರೆಗೆ ತೊಡಗಬಾರದು. 

ಕಪ್ಪು ಹಲಗೆಯ ಮೇಲೆ ಬರೆಯುವಾಗ ಹುಡುಗರ ಲಕ್ಷ ವನ್ನು 
ಹಿಡಿದಿಟ್ಟು ಹೊಳು ವದಕ್ಕಾಗಿ, ಮಾತನಾಡುವದರಿಂದಾಗಲಿ, ಬೇರೆ 
SE ಜಾ ಪ್ರಯತ್ನವನ್ನು ್ನ ಮಾಡತಕ್ಕದ್ದ ದೆಂದು ಈ ಮೊದಲೇ 
ಹೇಳಿರುತ್ತದೆ. ಈ ಬಗೆಯ ಪ್ರಯತ್ನ ವನ್ನು ಮಾಡುವಾಗ, ಹುಡಗರ 
ವಿಚಾರಸರಣಿಗೆ ಅಡ್ಡಿಯಾಗದಂತೆ ಚಾ ಒಮ್ಮೆಲೆ ಅವರ ಲಕ್ಸವು 
ಪಾಠದಿಂದ ತಪ್ಪಿಹೋಗದಂತೆ ಏಚ್ಞರಪಡತಕ್ಕದ್ದು. 

ಇತಿಹಾಸ, ಭೂಗೋಲ, ಆರೋಗ್ಯ ಮುಂತಾದ ಸಂಭಾಷಣ 
ಪಾಠಗಳು ನಡೆದಾಗ ಕಪ್ಪು ಹಲಗೆಯ ಮೇಲೆ ಒಬರೆಯತಕ್ಕ. ಟಿಪ್ಪಣೆ 
ಗಳು ಯಾವ ಸ ಹೈರೂಪದಲ್ಲಿರತಕ್ಕದ್ದೆ ೦ಬ ಬಗ್ಗೆ ಸಾಮಾನ್ಯ ನಿಯಮವು 
ಯಾವದೆಂದರೆ.- ಕಪ್ಪುಹಲಗೆಯ ಮೇಲೆ ಬರೆಯತಕ್ಕ ಟಿಪ್ಪಣೆಯು 
ಹುಡುಗರ ಕಣ್ಣಿನಲ್ಲಿ ಹೆಚ್ಚು ಸ್ಪಷ್ಠ ಷ್ಠ ತವಾಗಿ ಮೂಡುವ ಸ ಕರೂಪದಲ್ಲಿ 
ಇರತಕ್ಕ ದ್ದು. ಮತ್ತು ಳೆ 'ಟತ್ಪ ಣೆಯ ಜನಯು ಯಾ ಅಚ್ಚು 
ಕಟ್ಟ ಸವ ನೋಡು ನವರಿಗೆ ಇಡೀ ಪಾಠದ ಸಾರಾಂಶವನ್ನು 
ಚಿತೆ ರೂಪದಿಂದ ಬರೆದು ತೋರಿಸಿದಂತೆ ಆಗಿರಲಿಕ್ಕೆ ಬೇಕು. 
ಟಿಪ್ಪಣೆಯೊಳಗಿನ ಮುಖ್ಯ ಮುಖ್ಯ ಸಂಗತಿಗಳು ಒಡೆದು ತ 2504 
ವ್ಯವಸ್ಥೆ ಯು ಇರಬೇಕು. ಅವುಗಳೊಳಗಿನ ವ.ುಖ್ಣ ಶಬ್ದಗಳನ್ನು 
ದೊಡ್ಡ ಅಕ್ಸರಗಳಿಂದ ಬರೆಯಬೇಕು. ಆ ಶಬ್ದಗಳನ್ನು ನೋಡಿದ 
ಕೂಡಲಿ, ಬಂ ಸಂಗತಿಯು ಹುಡುಗರ ಮನಸ್ಸಿನಲ್ಲಿ ಬಂಬಿ 
ಸುತ್ತಿರುವಂಥ ಶಬ್ದಗಳನ್ನೇ ಆರಿಸಿ ಯೋಜನೆ ಮಾಡಬೇಕು. ಕೆಲವು 


೧೯೮ ಶಿಕ್ಷಣದ ಮೂಲತತ್ವಗಳು 


ಶಬ್ದಗಳ ಬುಡದಲ್ಲಿ ಒಂದು ಗೆರೆಯನ್ನು ಅಥವಾ ಜೋಡುಗೆರೆಯನ್ನು 
ಎಳೆದು ಇಲ್ಲವೆ ಬಣ್ಣದ ಖಡುಗಳನ್ನು ಉಪಯೋಗಿಸಿ ಅವುಗಳ ಮಹತ್ವ 

ನ್ನೂ ಭಾಗ-ಪ್ರಭಾಗಗಳ ಭೇದವನ್ನೂ ತೋರಿಸಿಕೊಡಲಿಕ್ಕೆ 
ತ್ತು ಮುಂಚಿತವಾಗಿಯೇ ತುಸು ಆತೋಜನೆ ಮಾಡುವುದ 
ರಿಂದಲೂ ಸಿದ್ಧಮಾಡಿಟ್ಟು ಕೊಳ್ಳು ವ ರೂಡಿಯಿಂದಲೂ ಹುಡುಗರೆ 
ಮನಸಿನ ಮೇಲೆ ಪರಿಣಾಮ ತೊಡ ಅನೇಕ ಪ್ರಕಾರದ ಹಂಚಿಕೆ 
ಗಳು ಬರಬರುತ್ತ ತೋಚಹತ್ತುವುವು. 


: ಬಣ್ಣದ ಖಡುಗಳನ್ನು ಉಯೋಗಿಸುವುದನ್ನು ಕುರಿತು ಇಲ್ಲಿ 
ನಾಲ್ಕು 'ಮಾತುಗಳನ ನ್ಟ ಹೇಳುವುದು ಅವಶ್ಯ ಜಾ ದೆ. ಬಣ್ಣದ. 
ಖಡುಗಳು ಅತ್ಯಂತ Hs ಪಯುಕ 4 ವಾದವುಗಳೂ ಹುಡುಗರ ಮನಸಿನ 
ಮೇಲೆ ಪರಿಣಾಮವನ್ನುಂಟುಮಾಡುವಂಥವುಗಳೂ ಆಗಿರುವುವು. 
ಆದರೆ ಸಾಧಾರಣವಾಗಿ ಬಿಳಿಯ ಖಡುವಿನಿಂದ ಬರೆದರೆ ಹುಡುಗರ 
ಮನಸಿನ ಮೇಲೆ ಒಳ್ಳೇ ಪರಿಣಾಮವಾಗುತ್ತಿದ್ದರೆ, ಬಣ್ಣ ದ ಖಡುವನ್ನು 
ಉಪಯೋಗಿಸುವ ಅವಶ್ಯಕತೆಯು ಇರುವುದಿಲ್ಲೆಂಬುದನ್ನು ಲಕ್ಷ್ಮದಲ್ಲಿಡ 
ತಕ್ಕದ್ದು. ಬಣ್ಣದ ಖಡುಗಳನ್ನು ಆರಿಸುವದರಲ್ಲಿಯೂ ತುಸು 
ಆಲೋಚನೆ ಮಾಡತಕ್ಕದ್ದು. ಹುಡುಗರು ಕಪ್ಪು ಹಲಗೆಯ ಮೇಲೆ 
ಹಲವು ಬಣ್ಣಗಳಿಂದ ಬರೆದ ಚಿತ್ರವಿಚಿತ್ರವಾದ ಅಕ್ಸುರಗಳನ್ನು ನೋಡಿ. 
ಆಶ್ಚರ್ಯಪಡುವಂತೆ ಮಾಡುವುದು ಶಿಕ್ಷಕರ ಉದ್ದೇಶವಿರುವುದಿಲ್ಲ. 
ಬಣ್ಣದ ಖಡುವನ್ನು ಉಪಯೋಗಿಸುವ ಉದ್ದೇಶವನ್ನು ಲಕ್ಷ್ಮ ದಲ್ಲಿಡ- 
ತಕ್ಕದ್ದು. ಕಪ್ಪು ಹಲಗೆಯ ಮೇಲೆ ಬರೆಯತಕ್ಕ ಟಸಪ್ಪಣೆಯನ್ನು 
ಯಾವಾಗಲೂ ಅಚ್ಚ ಬಿಳಿಯ ಖಡುವಿನಿಂದಲೇ ಬರೆಯುವುದು. 
ಒಳ್ಳೇದು. ಬಣ್ಣದ ಖಡುಗಳನ್ನು ಮಹತ್ವದ ಶಬ್ದಗಳ ತೆಳಗೆ ಗೆರೆ: 
ಹೊಡೆಯುವದಕ್ಕಾಗಿಯೂ ಚಿತ್ರಗಳನ್ನು ತೆಗೆಯುವದಕ್ಕಾಗಿಯೂ, 
ಉಪಯೋಗಿಸತಕ್ಕದ್ದು. ಶಕ್ಯವಿದ್ದರೆ ಯಾವದೊಂದು ಶಬ್ದದ ಅರ್ಥ: 
ವನ್ನು ಒಣ್ಣದಿಂದ ಸೂಚಿಸಲಿಕ್ಕೆ ಬರುವಂತಿದ್ದರೆ ಹಾಗೆ ಮಾಡ. 
ಬಹುದು. ಬರ್ಫದ ಬಗ್ಗೆ ಪಾಠವನ್ನು ಕಲಿಸುತ್ತಿರುವಾಗ ಬರ್ಫ ಈ 


ಶಿಕ್ಷಣದ ಸಾಧನಗಳು ೧೯೯ 


ಶಬ್ದವನ್ನು ನೀಲೀ ಬಣ್ಣದ ಖಡುವಿನಿಂದ ಎಂದೂ ಬರೆಯಬಾರದು. 
ಕಪ್ಪು ಹಲಗೆಯ ಮೇಲೆ ಬರೆಯತಕ್ಕ ಟಿಪ್ಪಣೆಯು ಬೇಕೆ ಬೇರೆ ಬಣ್ಣಾ 
ದಿಂದ ಚಂದಕಾಣಬೇಕೆಂದು ಒಂದು ಶಬ್ಧವನ್ನು ಒಂದು ಒಣ್ಣದಿಂದ. 
ಮತ್ತೊಂದು ಶಬ್ದವನ್ನು ಮತ್ತೊಂದು ಬಣ್ಣದಿಂದ ಬರೆಯುವುದು 
ಎಷ್ಟು ಮಾತ್ರಕ್ಕೂ ಸರಿಯಲ್ಲ. ಹುಡುಗರ ಲಕ್ಷವನ್ನು ಸ್ಟಿರಪಡಿಸ 
ಲಿಕ್ಕೆ ಸಹಾಯವಾಗುವಂತೆ ಬಣ್ಣವನ್ನು ಉಪಯೋಗಿಸತಕ್ಕದ್ದು. 
ಆದರೆ ಬಣ್ಣದಿಂದ ಹುಡುಗರ ಮನಸ್ಸು ಚಂಚಲವಾಗಕೂಡದು. 
ಹುಡುಗರ ಲಕ್ಷ್ಮವು ಶಬ್ದದ ಕಡೆಗೆ ಇರಬೇಕಲ್ಲದೆ ಬಣ್ಣದ ಕಡೆಗೆ 
ಇರಕೂಡದು. 


ಕಸ್ಪು ಹಲಗೆಯ ಮೇಲೆ ಬರೆಯುವ ಟಿಪ್ರಣೆಯ ಸ್ವರೂ 
ಪನು ಹುಡುಗರ ವಯಸ್ಸಿಗನುಸರಿಸಿಯೂ, ಕಲಿಸತಕ್ಕ ನಿಷಯ 
ಕೃನುಗುಣನಾಗಿಯೂ ಬದಲಾಗತಕ್ಕದ್ದೆಂಬಂದನ್ನು ಶಿಕ್ಷಕರು. 
ಕೂಡಲೆ ಅರಿತುಕೊಳ್ಳತಕ್ಕದ್ದು. ಚಿಕ್ಕ ಮಕ್ಕಳಿಗೆ ಕಲಿಸುವುದಿದ್ದಾಗ 
ಕಪ್ಪು ಹಲಗೆಯ ಮೇಲಿನ ಬಿಪ್ಪಣೆಯು ಪೂರ್ಣ ವಾಕ್ಯಗಳಿಂದ ವಿಸ್ತಾರ 
ವಾಗಿ ಬರೆದದ್ದಾಗಿರಬೇಕು. ಯಾಕಂದರೆ ಇಂಥ ಹುಡುಗರಲ್ಲಿ 
ಸಂಜ್ಲಿಪ್ತ ಟಿಪ್ಪಣೆಯನ್ನು ಅರಿತು ಗ್ರಹಣಮಾಡುವ ಸಾಮರ್ಥ್ಯವು 
ಇರುವುದಿಲ್ಲ... ಆದರೆ ಪ್ರೌಢ ಹುಡುಗರ ಸಲುವಾಗಿ ಬರೆಯತಕ್ಕ 
ಬಿಪ್ಪಣೆಯು ಸಂಕ್ಟಿಪ್ತವಾದದ್ದಿರಬೇಕು. ಎಷ್ಟೋ ಪ್ರಸಂಗಗಳಲ್ಲಿ 
ಅದು ಕೇವಲ ವಿಷಯದ ಅಸ್ಥಿಪಂಜರದ ಸ್ವರೂಪದ ಬಾಹ್ಯರೇಷೆ 
ಯಾಗಿರತಕ್ಕದ್ದು. ಪಾಠದ ಅಂತರ್ಭಾಗಗಳನ್ನು ಸಮಯೋಚಿತವಾದ 
ಕೇವಲ ಒಂದೊಂದು ಶಬ್ದಗಳನ್ನು ವ್ಯವಸ್ಥೆಯಿಂದ ಉಪಯೋಗಿಸಿ 
ತೋರಿಸಬಹುದು. ಸಾಲೆಯೊಳಗಿನ ಮಧ್ಯವಯಸ್ಸಿನ ಹುಡುಗರ 
ಸಲುವಾಗಿ ಮೇಲೆ ಹೇಳಿದ ಎರಡೂ ಉಪಾಯಗಳನು ಸ ಯೋಗ್ಯಕಂಡ. 
ಮೇರೆಗೆ ಉಪಯೋಗಮಾಡಿಕೊಳ್ಳಬಹುದು. 

ಮೇಲೆ ಹೇಳಿದಂತೆ ಕಪ್ಪು ಹಲಗೆಯ ಮೇಲೆ ಬರೆಯತಕ್ಕ 
ಬಸ್ಸಣೆಯು ಪಾಠದ ವಿಷಯವನ್ನೂ ಅನಲಂಬಿಸಬೇಕಾಗು. 


೨೦೦ ಶಿಕ್ಷಣದ ಮೂಲತತ್ವಗಳು 


ವುದು. ಕೆಲವು ವಿಷಯಗಳಲ್ಲಿ ಕಲಿಸಿದ ವಿಷಯಗಳ ಸ್ಪಷ್ಟವಾದ 
ಸಾರಾಂಶವು ತನ್ನಷ್ಟಕ್ಕೆ ತಾನೇ ಅತಿ ಸುಲಭವಾಗಿ ಹುಡುಗರಿಗೆ 
ತಿಳಿಯುವಂತೆ ಹೊರಡುವುದು. ಅದನ್ನೇ ಕಪ್ಪು ಹೆಲಗೆಯ ಮೇಲೆ 
ಒರೆದರೆ ತೀರಿತು. ಇತಿಹಾಸ ಭೂಗೋಲ ಆರೋಗ್ಯ ಮುಂತಾದ 
ವಿಷಯಗಳಲ್ಲಿ ಅಷ್ಟು ಸುಲಭವಾಗಿ ಹೊರಡುವುದಿಲ್ಲ. ಕಪ್ಪು ಹಲಗೆಯ 
ಬಿಪ್ರ ಸ ಣೆಯನ್ನು ಸಿದ್ಧಪಡಿಸುವುದು, ಸಂಭಾಷಣದಿಂದ ಕಳಿಸತಕ್ಕ 
ಇೆಲಕೆಲವು ವಿಷಯಗಳಿಗೆ ಅಶತ್ಯವಿರುವುಡು. ಅಂಥ ಪಾಠಗಳು ತೀರ 
ಸ್ವಲ್ಪ ಇರುವವು. ಅಂಥ ವಿಷಯಗಳನ್ನು ಕಲಿಸುವಾಗ ಕಪ್ಪು 
ಹಲಗೆಯ ಮೇಲೆ ಏನಾದರೂ ಬರೆಯಲಿಕ್ಕೇಬೇಕೆಂದು ತಿ ತಿಳಿಯಬಾರದು; 
ಯಾವ ವಿಷಯದಲ್ಲಿ ಕಪ್ಪುಹಲಗೆಯ ಮೇಲಿನ ಟಿಪ ಣೆಯ ಆವಶ್ಯ 
ಕತೆಯು ಇಲ್ಲವೋ ಅಂಥಲ್ಲಿ ಏನೂ ಬರೆಯಕೂಡದು. 


ಕಪ್ಪು ಹಲಗೆಯ ಮೇಲೆ ಬರೆಯತಕ್ಕ ಓಸ್ಪಣೆಯು ಶಿಕ್ಷಕರು 
ತಾನೇ ಸ್ಟ ತಃ ಸಿದ್ಧಮಾಡಿಕೊಂಡದ್ದಾಗಿರಜೇಕು. ಕೆಲವು ಶಿಕ್ಚಕರು 
ಕಪ್ಪು ಜಗು ಮೇಲೆ ಬರೆಯತಕ್ಕ ಟಿಪ್ಪಣೆಯನ್ನು ಮೊದಲು ಸಿದ್ಧ 
ಮಾಡಿಕೊಂಡು ಅದಕ್ಕನುಸಾರವಾಗಿ ತಮ್ಮ ಪಾಠದ ರಚನೆಯನ್ನು 
ಮಾಡಿಕೊಳು ವುದು ತಕ್ಕ ದೈಂದು ತಿಳಿಯುವರು. ಬೇರೆ ಕೆಲವರು 
ಮೊದಲು ಸಲಿಸತಕ್ಕು ಪ ಹ ಸಿದ್ದ ತೆಯನ್ನು ಮಾಡುವರು. ಆ ಬಳಿಕ ಆ 
ಪಾಠದಿಂದ ಹೊರಡುವ ಸಂಗತಿಗಳನ oN ಗೊತ್ತು ಮಾಡಿ ಕಪ್ಪು ಹಲಗೆಯ 
ಮೇಲಿನ ಟಿಪ್ಪಣೆಯನ್ನು ರಚಿಸಿಕೊಳ್ಳು. ವರು. ಇವೆರಡೂ ಪದ್ಧತಿಗಳು 
ಯೋಗ್ಯವಾಗಿರುವುವು. ಯಾವ ಪದ್ಧತಿಯನ್ನು ಅನುಸರಿಸಿದರೂ 
ಅಡ್ಡಿಯಿಲ್ಲ. ಆದರೆ, ಯಾವ ಪದ್ಧತಿಯಿಂದ ಪಾಠದ ಉದ್ದೇಶವು 

ಘಾಗುರೊಂಯು ದನ್ನು ಶಿಕ್ಪೃಕರು ಆಲೋಚನೆ ಮಾಡತಕ್ಕದ್ದು. 
J ಪಾಠದ ಸಿದ್ಧ ತ ಎ೦ಬ ಪ್ರಕರಣದಲ್ಲಿ ಹೇಳಿದ ತತ ಶೈಗಳಿಗನು 
ಸರಿಸಿ ಶಿಕ್ಷಕರು ತಮ್ಮ ಪಾಠದ ಸಿದ್ಧತೆಯನ್ನು ಮಾಡಿಕೊಳ್ಳು ವ್ರದ 
ಕ್ಕಿಂತ ನ ಆ ಪಾಠದಲ್ಲಿ ಕಲಿಸತಕ್ಕ ಮುಖ್ಯ ಸಂಗತಿಗಳನ್ನು 
ಮೊದಲು ನಿಶ್ಚಯವಾಗಿ ಗೊತ್ತುಮಾಡಿಕೊಳ್ಳ ೈಲಿಳ್ಳೆ ಬೇಕು. ಪತಿ 


ಶಿಕ್ಷಣದ ಸಾಧನಗಳು ೨೦೧ 


ಆ ಸಂಗತಿಗಳಲ್ಲಿ ಶುದ್ಧವಾದ ತರ್ಕಪದ್ಧತಿಗೆ ಅನುಸಾರವಾಗಿ ಹೊಂದಿಕೆ 
ಹಾಡಿಕೊಂಡು ಕಲಿಸಬೇಕಾಗುವುದು. ಈ ಮುಖ್ಯ ಸಂಗತಿಗಳನ್ನೇ 
ಅವುಗಳ ಸ್ವಾಭಾವಿಕ ಅನುಕ್ರಮಕ್ಕನುಸರಿಸಿ ಬರೆಯುವುದರಿಂದ ಕಪ್ಪು 
ಹಲಗೆಯ ಮೇಲೆ ಬರೆಯುವ ಟಿಪ್ಪಣೆಯ ಮುಖ್ಯ ಭಾಗವು ಸಿದ್ಧ ವಾಗು 
ವುದು. ಈ ವಿಚಾರದಿಂದ ಕಪ್ಪು, ಹಲಗೆಯ ಮೇಲಿನ ಟಿಪ ಣೆಯನ್ನು 
ಸಿದ್ದ್ಧಮಾಡುವ ಎರಡು ಪದ್ಧತಿಗಳಲ್ಲಿ ಮೊದಲನೆಯ ಪದ್ಮ ತಿಯಿಂದಲೇ 
ಹೆಚ್ಚು ಒಳೆ ್ಸೀ ನರಾರಮಗುನಡೆರದು ಸಿದ್ಧವಾಗುತ್ತ ಡೆ 


ಕಪ್ಪು ಹಲಗೆಯ ಮೇಲಿನ ಟಿ ಸ್ಪಣೆಯೊಳಗಿನ ಒಂದೊಂದೇ 
ಸಂಗತಿಯನ್ನು ಪಾಠವು ಸಾಗಿದಂತೆ ಆಗಿಂದಾಗಲೇ ಬರೆಯಬೇಕೆಂದು 
ಹಿಂದೆ ಹೇಳಿದ್ದೇವೆ. ಮತ್ತು ಹೀಗೆ ಬರೆದ ಟಿಪ್ಪಣೆಯು ಪಾಠವು 
ಮುಗಿಯುವ ತನಕ ವರ್ಗದ ಮುಂದೆ ಉಳಿಯಅಿಕ್ಕೈ ಬೇಕೆಂಬುದು 
ಸ್ಪಷ್ಟವು. ಆದರೆ ಕೆಲಕೆಲವು ಪ್ರಸಂಗಗಳಲ್ಲಿ ಕಪ್ಪು ಪಲಗೆಯ ಬೇರೆ 
ಆಕಸ್ಮಿಕವಾದ ಚಿತ್ರಗಳನ್ಹಾಗಲಿ,. ಆಕೃತಿಗಳನ್ನಾ ಗಲಿ ಬೇರೆ ಸಂಗತಿಗೆ 
ಳನ್ನಾ ಗಲಿ ಬರೆಯಲಿಕ್ಕೆ ಬೇಕಾಗುವ ಸಂಭವವುಂಟು. ಇಂಥ ಪ್ರಸಂಗ 
ಗಳಲ್ಲಿ ಕಪ್ಪು ಹಲಗೆಯ ಮೇಲೆ ಒರೆದ ಮುಖ್ಯ ಟಿಪ್ಪಣೆಯು ಅಕಸ್ಮಿಕ 
ವಾಗಿ ಬರೆದ ಸಂಗತಿಯ ಸಾಮೀಪ್ಯದಿಂದ ಸಂದೇಹವುಳ್ಳದ್ಧಾಗದಂತೆ 
ಇಚ್ಚರಪಡಳಿಕ್ಕೆ ಬೇಕು. ಇದಕ್ಕಾಗಿ ಕಪ್ಪುಹಲಗೆಯ ಮಧ್ಯದಲ್ಲಿ ಒಂದು 
ಉದ್ದವಾದ ಗೆರೆಯನ್ನು ಎಳೆದು ಒಂದು ಭಾಗವನ್ನು ಮುಖ್ಯ ಟಿಪ್ಪಣೆ 
ಯನ್ನು ಬರೆಯುವುದಕ್ಕೂ ಮತ್ತೊಂದು ಭಾಗವನ್ನು ಆಕಸ್ಮಿಕ 
ಸರಗತಿಗಳನ ಮ್ನ ಬರೆಯಲಿಕ್ಕೂ ಉಪಯೋಗಿಸಬಹುದು. ಶಕ್ಯವಿದ್ದರೆ 
ಈ ಎರಡು ಜೀಕೆ ಬೇರೆ ಕೆಲಸಗಳ ಸಲುವಾಗಿ ಬೇರೆ ಬೇರೆ ಎರಡು 
ಖೋರ್ಡುಗಳನ್ನು ಉಪಯೋಗಿಸಿದರೂ ಚಿಂತೆಯಿಲ್ಲ. ಅಷ್ಟ ಸ ರಪೂರ್ತೆ 
ಬರೆದ ಟಿಪ ಣೆಯನ್ನು ಅದರ ಕೆಲಸವು ಮುಗಿದ ಕೂಡಲೆ ಸ ಸ್ವಚ್ಛವಾಗಿ 
ಅಳಿಸಿಬಿಡತಕ್ಕದ್ದು. ಮುಖ್ಯ ಟಿಪ್ಪಣೆಯು ಮಾತ್ರ ಪಾಠವು 
BE ವರ್ಗದ ಮುಂದೆ ಇರಲಿಕ್ಕಿಬೇಕು. 


ಕಪ್ಪು ಹಲಗೆಯ ಮೇಲೆ ಬರೆಯತಕ್ಕ ಟಪ್ಪಣೆಯು ಬಹಳೆ 


೨೦೨ ಶಿಕ್ಷಣದ ಮೂಲತತ್ವಗಳು 


ಉದ್ದವಾಗದಂತೆ ಎಚ್ಚರಪಡಳಿಕ್ಕೆ ಬೇಕು :-- ಉದ್ದವಾದ ಬಿಪೃಣೆ 
ಯನ್ನು ಬರೆಯುವ ದೋಷವು ಅನುಭವವಿಲ್ಲದ ತರುಣ ಶಿಕ್ಷಕರಲ್ಲಿ 
ಸಾಮಾನ್ಯವಾಗಿ ಕಂಡುಬರುವುದು. ಬಹುತರವಾಗಿ ಮೊದಲನೆಯ 
ಸಾರೆ ಬರೆದ ಟಿಪ್ಪಣೆಯು 'ಬಹಳ ಉದ್ದವಾಗಬಹುದು. ಹಾಗಿದ್ದರೆ 
ಆದನ್ನು ತಾ ನ ಓದಿ ಅದರಲ್ಲಿ ಪರಸ್ಪ ರ ಸಂಬಂಧವು ತಪ್ಪದಂತೆ 
ತಾ ವಾದ ಭಾಗಗಳನ್ನು ತೆಗೆದುಹಾಕಿ ಸಾರಾಂಶವನ್ನು ತೆಗೆಯ 
ಲಿಕ್ಕೆ ಯತ್ನ ಮಾಡಬೇಕು. ಇದೇ ಪ್ರಕಾರ ೨ನೆಯ ಸಾರೆ ಅಥವಾ 
ಅವಶ್ಯವಿದ್ದರೆ ೩ನೆಯ ಸಾರೆ ಸಾರಾಂಶವನ್ನು ತೆಗೆದು ಬೇರೆ ಬರೆಯ. 
ಬೇಕು. ಹೀಗೆ ಎರಡು ಸಾರೆ ಇಲ್ಲವೆ ೩ ಸಾರೆ ಸಾರಾಂಶವನ್ನು ತೆಗದು 
ಬರೆಯಲಿಕ್ಲೆ ವೇಳೆಯೂ ವಿಶೇಷವಾಗಿ ಹಿಡಿಯುವುದು. ಈ ಎಲ್ಲ 
ಕೆಲಸವು ಮೊದಮೊದಲು ಶಿಕ್ಲ್ನ ಕರಿಗೆ ಬಹಳ ತೊಂದರೆಯುಳ್ಳದೈಂದು 
ಎನಿಸಬಹುದು, ಆದರೆ ರೂಢಿಯಿಂದ ಕೌಶಲ್ಯವೂ ಗತಿಯೂ ಹೆಚ್ಚಾಗು. 
ವುವು. ಕಷ್ಟ ತ್ಯೆ ಹೆದರಿ ಪ ಯತ್ನ ವನೆ KX ಬಿಡಕೂಡದು. ಸಚ್ಚಿಕ್ಸ್ಗ ಈ 
ನಾಗಬೇಕೆಂಬ Me ನಗ ಪ್ರಯತ್ನ ಸ ತೆ 
ಮುಂದೆ ಮುಂದೆ ಎಲ್ಲ ಚಿಂತೆಗಳೂ Sas ದೂರಾಗುವುವು. 


ಕಪ್ಪು ಹಲಗೆಯ ಮೇಲೆ ಟಿಪ್ಪಣೆಯನ್ನು ಬರೆದು ಮುಗಿಸು. 
ವುದರಿಂದ ವಿಷಯದ ಶಿಕ್ಷಣವು ಮುಗಿಯುವುದಿಲ್ಲ: ಆ ಬರೆದ. 
ಬಿಪ್ಪಣೆಯು ಯಾವ ಯಾವ ವಿಚಾರಗಳಿಂದ ಸಂಗ)ಹಿಸಿ ಬರೆಯಲ್ಪಟ್ಟಿ ರು 
ವುದೋ ಅದಕ್ಕನುಸಾರವಾಗಿ ಅದರ ಉಪಯೋಗವನ್ನು ಮಾಡಿಕೊಳ್ಳ 
ಲಿಕ್ಕೆ ಬೇಕು. ಕಲಿಸುವಾಗ ಕಪ್ಪು ಹಲಗೆಯ ಮೇಲಿನ ಬಿಪ್ಪಣೆಯ 
ಒಂದೊಂದೇಭಾಗದ ಮಹತ್ವವನ ಸ್ಲಾ ಇಡೀ ವಿಷಯಕ್ಕೆ ಅದರ ಜಯದ 
ವನ್ನೂ ಆಗಾಗ್ಗೆ ತಿಳಿಸಿ ಹೇಳುತ್ತ ಆ ಟಿಪ್ಪಣೆಯು ಮುಗಿಸಲ್ಪ ಟಿ ರು 
ಸಷ ಕ ಮುಗಿದ ಮೇಲೆ ಮೂ ತು ಈ ಬಿಪ್ಪ ಣೆಯ A 
ಭಾಗಗಳಕಡೆಗೆ ಹುಡುಗರಿಗೆ ಲಕ ಸ್ಸ ಕೊಡಲಿಕ್ಕೆ ಹೇಳಬೇಕು. ಆದರೆ ಈ 
ಭಾಗಗಳಲ್ಲಿ ಯಾವದು ಮಹತ್ವ _ವಾದದ್ದೆ ೦ಬುದನ್ನು ಇಡೀ ಟಿಪ್ಪಣೆ 
ಯನ್ಸೆ ಲ್ಲ ವಿವೇಚಿಸಿ ಗೊತ್ತು ಮಾಡಲೇ. ಮತ್ತು ಬಪ್ಪ ಣೆಯ ಒಂದು. 


ಶಿಕ್ಷಣದ ಸಾಧನಗಳು ೨೦೩. 


ಭಾಗಕ್ಕೂ ಮತ್ತೊಂದು ಭಾಗಕ್ಕೂ ಇರುವ ಸಂಬಂಧವನ್ನು ಆಲೋ" 
ಚಿಸುವುದು ಒಳ್ಳೇ ಮಹತ್ವದ ಸಂಗತಿಯಾಗಿರುತ್ತದೆ. ಈ ಎಲ್ಲ 
ವಿವೇಚನವು ಸಂಕ್ಟೇಪವಾಗಿ ಆಗಲು, ಹುಡುಗರ ಮನಸಿನಲ್ಲಿ ಕಲಿಸಿದ 
ಪಾಠವು ದೃಢವಾಗಿ ನಿಲ್ಲುವುದು. ಸಾರಾಂಶ: ಕಪು ಹಲಗೆಯ ಮೇಲೆ 
ಬರೆದ ಟಿಪ್ಪಣೆಯನ್ನು ಈ ರೀತಿಯಿಂದ ಉಪಯೋಗಿಸುವುದರಿಂದ ಪಾಠದ. 
ಸಂಯುಕ್ತ ಸ್ವರೂಪವನ್ನು ಹುಡುಗರು ತಮ್ಮ ಮನಸಿನಲ್ಲಿ ತಂದು 
ಕೊಂಡು ಕಲಿಸಿದ ಎಲ್ಲ ಸ೦ಗತಿಗಳನ್ನು ಒಂದಕ್ಕೊಂದು ತಳಕು ಹಾಕಿ 
ಕೊಂಡು ಒಟ್ಟುಗೂಡಿಸಿ ಲಕ್ಚದಲ್ಲಿಟ್ಟುಕೊಳ್ಳುವರು. 


ಯಾವದೊಂದು ಪಾಠವನ್ನು ತಿಳಿಸಿ ಹೇಳಲಿಕ್ಕೆ ಅನೇಕ ತರದ. 
ದೃಷ್ಠಾ ಶರಿತಗಳೂ ಬೇಕಾಗುವವು. ಅವುಗಳಲ್ಲಿ ಪ್ರತ್ಯಕ್ಸು ವಸ್ತುಗಳೂ 
ಚಿತ್ರಗಳೂ ನಕಾಶಗಳೂ, ಆಕೃತಿಗಳೂ, ವರಾದರಿಗಳೂ ಮುಖ್ಯವಾಗಿರು 
ವವು. ಎಷ್ಟೋ ಪ್ರಸಂಗಗಳಲ್ಲಿ ವಾಕ್ಯರೂಪವಾದ ದೃಷ್ಟಾಂತಗಳೂ 
ಒಳ್ಳೇ ಉಪಯೋಗವಾಗ.ವುವು. ಅವುಗಳನ್ನು ಹಿಂದೆ ವಿವರಿಸಿದೆ. 
ಈ ಪ್ರಕರಣದಲ್ಲಿ ಕೇವಲ ಕಪ್ಪು ಹಲಗೆ ಎಂಬ ಮಹತ್ವದ ಸಾಧನವನ್ನು 
ಕುರಿತು ವಿವೇಚನೆ ಮಾಡತಕ್ಕದ್ದಿತ್ತು. ಪ್ರಿಯ ಶಿಕ್ಷಕ ಶಿಕ್ಷಿಕೆಯರೇ,. 
ಈ ಅತ್ಯಂತ ಪ್ರೀತಿಯ ಗೆಳೆಯನಿಗೆ ಎಂದೂ ಅನಾದರವನ್ನು ಮಾಡ. 
ಬೇಡಿರಿ. 


೧೯ನೆಯ ಪ್ರಕರಣ 
ಪಾಶ್ಚಾತ್ಯ ಶಿಕ್ಷಣ ಶಾಸ್ತ್ರಜ್ಞರ ಕೆಲವು ಪದ್ಧತಿಗಳೂ 
ವರ್ಧಾ ಶಿಕ್ಷಣ ಯೋಜನೆಯೂ 


ಪೂ ಪ್ರಕರಣದಲ್ಲಿ ಪಾಶ್ಚಾತ್ಯ ಶಿಕ್ಷ್ಮಣ ಶಾಸ್ತ್ರಜ್ಞ ರಲ್ಲಿ ಪ್ರಮುಖ 
:ರಾದವರ ಕೆಲವು ಶಿಕ್ಷಣ ಪದ್ಧತಿಗಳನ್ನು ಕುರಿತು ವಿವರಿಸಲಾಗಿದೆ. 
-ಈ ಪ್ರತಿಯೊಂದು ಪದ್ಧತಿಯು ಯಾವ ಶಾಸ್ತ್ರೀಯ ತತ್ವವನ್ನವಲಂಬಿಸಿ 
-ರಚಿಸಲ್ಪಟ್ಟಿದೆಯೆಂಬುದು ಇಲ್ಲಿ ಮಾಡಿದ ವಿವೇಚನದಿಂದ ತಿಳಿಯುವುದು. 
ಪ್ರತಿಒಂದು ಪದ್ಧತಿಯೊಳಗಿನ ಕೆಲಕೆಲವು ಭಾಗವನ್ನು ನಮ್ಮ ಸದ್ಯದ 
ಪರಿಸ್ಥಿತಿಯಲ್ಲಿ ಸಾಲೆಯಲ್ಲಿ ಉಪಯೋಗಿಸಿಕೊಳ್ಳ ಬಹುದು. 

ಬಾಲೋದ್ಯಾನಪದ್ಧತಿ 

ಫ್ರೆಡ್ರಿಕ ಫ್ರೊಬೆಲ: ಬಾಲೋದ್ಯಾನ ಪದ್ಧತಿಯ ಜನಕ 
ನಾದ ಫ್ರೊಬೆಲನು ಜರ್ಮನಿಯ ಒಂದು ಹಳ್ಳಿಯಲ್ಲಿ ೧೭೮೨ ರಲ್ಲಿ ಜನ್ಮ 
ತಾಳಿದನು. ಇವನು ೯ ತಿಂಗಳದವನಿರುವಾಗಲೆ ಈತನ ತಾಯಿಯು 
ತೀರಿದಳು. ಆದುದರಿಂದ ಇವನ ತಂದೆಯು ಇವನನ್ನು ಹೇಗಾದರೂ 
ದೊಡ್ಡವನನ್ನು ಮಾಡಿದನು. ಹನ್ನೊಂದು ವರ್ಷದವನಾದ ಮೇಲೆ 
ಇವನ ಸೋದರ ಮಾವನು ಇವನನ್ನು ತನ್ನ ಊರಿಗೆ ಕರಕೊಂಡು 
ಹೋಗಿ ಇವನನ್ನು ಶಾಲೆಗೆ ಹಾಕಿದನು. ಶಾಲೆಯಲ್ಲಿಯ ಅಭ್ಯಾಸವು 
ಇವರಿಗೆ ಸೇರದ್ದರಿಂದ ಇವನು ದಡ್ಡನೆಂದು ತಿಳಿದುಕೊಂಡರು. ೧% 
ವರ್ಷದವನಾದಮೇಲೆ ಇವನಿಗೆ ಅರಣ್ಯ ಖಾತೆಯಲ್ಲಿ ಒಂದು ಸಣ್ಣ 
ಕೆಲಸವನ್ನು ತೊಡಿಸಿದರು. ಎರಡು ವರ್ಷಗಳವರೆಗೆ ಇವನು ಅಡವಿ 
"ಯಲ್ಲಿ ತಿರುಗುತ್ತ ನಿರೀಕ್ಷಣ ಸಾಮರ್ಥ್ಯವನ್ನು ಬೆಳಿಸಿಕೊಂಡನು. ಈ 
ಕೆಲಸವನ್ನು ಬಿಟ್ಟಮೇಲೆ “ಜೆನ್ನಾ?ದ ವಿಶ್ವವಿದ್ಯಾಲಯದಲ್ಲಿ ಕೆಲವು ಕಾಲ 
'ಅಭ್ಯಾಸಮಾಡಿದನು. ಮುಂದೆ ಫ್ರಾಂಕಫರ್ಟಿ ( ಜರ್ಮನಿ) ಎಂಬಲ್ಲಿ 


ಪಾಶ್ಚಾತ್ಯ ಶಿಕ್ಷಣ ಪದ್ಧತಿಯೂ ವರ್ಧಾ ಶಿಕ್ಷಣ ಯೋಜನೆಯೂ ೨೦೫: 


ಒಂದು ಶಾಲೆಯನ್ನು ತೆಗೆದನು. ಅಲ್ಲಿ ಎರಡುವರ್ಷ ಕೆಲಸಮಾಡಿದ: 
ಮೇಲೆ ಸರಿಯಾದ ಶಿಕ್ಷಣವನ್ನು ಕೊಡಲಿಕ್ಕೆ ತನ್ನಲ್ಲಿ ಹೆಚ್ಚಿನ ಯೋಗ್ಯತೆ 
ಯುಂಟಾಗಬೇಕೆಂದು ತಿಳಿದು ವ್ಲ್ಸ ರಡೂನೆ (ಸಿ ತ್ತ ಸೈರ್ಲಂಡ)ಕ್ಕೆ ಹೋಗಿ. 
ಪೆಸ್ಟಲಾಜಿ ( ೧೭೪೬-೧೮೨೭ )ಯ ಶಾಲೆಯಲ್ಲಿ ಉಪಶಿಕ್ಪ ಕನಾದನು. 
ಪೆಸ್ಟಲಾಜಿಯು ಶಿಕ್ಷಣವನ್ನು. ಲೋಕಪ್ರಿಯವಾಗುವಂತೆ` 
ಆಸ್ಕೆಯಿಂದ ಪ್ರಯತ್ನ ಮಾಡಿದವರಲ್ಲಿ ಮೊದಲನೆಯವನು. ವಿದ್ಯಾರ್ಥಿ 
ಗಳು ತಮ್ಮ ಅನುಭವದಿಂದ ಹೊಸ ಸಂಗತಿಗಳನ್ನು ಕಲಿಯಬೇಕೆಂಬ 
ತತ್ವವು ಇವನಿಗೆ ಮಾನ್ಯವಾಗಿತ್ತು. ಮತ್ತು ಶಿಕ್ಷಣದ ಧ್ಯೇಯವು 
ಎಲ್ಲ ಮಾನವ ಶಕ್ತಿಗಳ ಸುಸಂಬದ್ಧವಾದ ಮತ್ತು ಏಕಕಾಲೀನವಾದ - 
ಪ್ರಗತಿಯು, ಎಂದು ಈತನು ಸಾರುತ್ತಿದ್ದನು. ಈತನ ಶಾಲೆಯಲ್ಲಿ ೨೦೦: 
ವಿದ್ಯಾರ್ಥಿಗಳಿದ್ದರು. ಬೇರೆ ಬೇರೆ ದೇಶಗಳಿಂದ ಅನೇಕ ಶಿಕ್ಷಕರೂ: 
ಪ್ರೇಕ್ಸಕರೂ ಈ ಶಾಲೆಯನ್ನು ನೋಡಲಿಕ್ಕೆ ಬರುತ್ತಿದ್ದರು. 

ಈ ಶಾಲೆಯಲ್ಲಿ ಫ್ರೊಬೆಲನು ೧೮೦೭ರಿಂದ ೧೮೧೦ರ ವರೆಗೆ ಕೆಲಸ 
ಮಾಡಿ ಮತ್ತೆ ಹೆಚ್ಚಿನ ಅಭ್ಯಾಸಕ್ಕಾಗಿ ಗಾಂಟಿಜನ ಮತ್ತು ಬರ್ಫಿನ. 
ಪಟ್ಟಿಣಗಳಿಗೆ ಹೋದನು. ೧೮೧೬ರಲ್ಲಿ " ಗ್ರೀಶಮ ' ಎಂಬಲ್ಲಿ ಒಂದು. 
ಶಾಲೆಯನ್ನು ಸ್ಥಾಪಿಸಿದನು. ಸ್ವಲ್ಪ ದಿವಸಗಳಲ್ಲಿ ಈ ಶಾಲೆಯನ್ನು 
"ಕಿಲೋ ಡಿ ಪಟ್ಟ ಇಕ್ಕೆ ಒಯ್ದನು. ಅಲ್ಲಿ ೧೫ ವರ್ಷಗಳವರೆಗೆ ತನ್ನ 
ಹೊಸ ಪದ್ಧತಿಯಂತೆ ಬಾಲಕರಿಗೆ ಶಿಕ್ಷಣವನ್ನು ಕೊಟ್ಟನು. ಅವನ 

ಪ್ರಯೋಗದ ಯಶಸ್ವಿತೆಯನ್ನು ಆ ದೇಶದಲ್ಲಿಯ" ಜನರು ಫೇಳಿ ಇವನ 
ಶಾಲೆಯನ್ನು ನೋಡಲಿಕ್ಕೆ ಬರಹತ್ತಿದರು. ೧೮೨೬ರಲ್ಲಿ ಇವನು 
4 ಎಜ್ಯುಕೇಶನ್‌ ಆಫ ಮ್ಯಾನ 'ಎಂಬ ಪುಸ್ತ ಕವನ್ನು ಬರೆದನು. ಅದರಲ್ಲಿ 
ಎಲ್ಲ ಮಾನಸಿಕ ಶಕ್ತಿಗಳನ್ನು ಏಕಕಾಲಕ್ಕೆ ಅಭಿವೃದ್ಧಿಗೊಳಿಸುವುದೇ 
ಶಿಕ್ಷಣದ ಮುಖ್ಯ ಕಾರ್ಯವು, ಎಂದು ಪ್ರತಿಪಾದಿಸಿದನು. ಮುಂದೆ. 
ಕಿಲೋದಕ್ಲಿ ನಡೆದ ಶಾಲೆಯ ಉಪಶಾಖಿಗಳನ್ನು ಸುತ್ತಲಿನ ನಾಲ್ಕು, 
ಸ್ಥಳಗಳಲ್ಲಿ ಆರಂಭಿಸಬೇಕೆಂದು ಪ್ರಯತ್ನಮಾಡಿದನು. ವಿಶ್ರಾಂತಿ ಗಾಗಿ 
ಇವನು ಸಿ ತ್ಯ ಕೈರ್ಲಂಡದಲ್ಲಿ ಕೆಲವು ಕಾಲ ಕಳೆದು ೧೮೩೭ರಲ್ಲಿ ಕೀಲೋದ- 


೨೦೬ ಶಿಕ್ಷಣದ ಮೂಲತತ್ತಗಳು 
ವೆ 


ಹತ್ತಿರ ಬ್ಲಾಕೆನ್‌ಬರ್ಗದಲ್ಲಿ ತನ್ನ ಮೊದಲನೆಯ ಕಿಂಡರಗಾರ್ಟನ 
-ಶಾಲೆಯನ್ನು ಪ್ರಾರಂಭಿಸಿದನು. ಮತ್ತು ತನ್ನ ಶಿಕ್ಷಣದ ತತ್ವಗಳನ್ನು 
ಜನರಿಗೆ ತಿಳಿಸುವುದಕ್ಕಾಗಿ ಒಂದು ಸಾಪ್ತಾಹಿಕ ಪತ್ರವನ್ನು ಪ್ರಸಿದ್ಧ 
ಮಾಡಲಾರಂಭಿಸಿದನು. ಮತ್ತು ಜರ್ಮನಿಯ ದೊಡ್ಡ ದೊಡ್ಡ ಪಟ್ಟಣ 
ಗಳಲ್ಲಿ ವ್ಯಾಖ್ಯಾನಗಳನ್ನು ಕೊಡಹತ್ತಿದನು, ಶಿಕ್ಷಕರ ಸಲುವಾಗಿ 
« ಬ್ಲ್ಯಾಕನ್‌ ಬರ್ಗ''ದಲ್ಲಿ ಒಂದು ಹೊಸ ವರ್ಗವನ್ನು ಪ್ರಾರಂಭಿಸಿ 
-ದನು. ಆದರೆ ಹಣದ ಕೊರತೆಯ ಮೂಲಕ ಇವನ ಸಂಸ್ಥೆಗಳು ಫೆ 
ವರ್ಷಗಳವರೆಗೆ ಮಾತ್ರ ನಡೆದವು. ೧೮೪೮ರಲ್ಲಿ ವಿಸಾನಿಂಜನದ 
“ ಡಚ್‌ಸಗಳು'' (ದೇಸಾಯಿಣಿಯರು ) ಇವನನ್ನು ಕರೆದು ಬಾಲೋ 
ದ್ಯಾನ ಶಾಲೆಯನ್ನು ಸ್ಥಾಪಿಸಲಿಕ್ಕೆ ಉತ್ಕ್ತೇಜನಕೊಟ್ಟಿರು. ಇಲ್ಲಿ ಅವನಿಗೆ 
ಮತ್ತೊಬ್ಬ “ ಬ್ಯಾರೊಸೆಸ್‌ ಮ್ಯಾರಿನ್‌ ಹೊಲ್ಹ ಬುಲೋ 7” ಎಂಬ 
ಪ್ರಸಿದ್ಧ ಹೆಣ್ಣುಮಗಳ ಪರಿಚಯವಾಯಿತು. ಅವಳು ಫ್ರೊಬೆಲನ 
`ಚರಿತ್ರವನ್ನು ಬರೆದಿಟ್ಟ ದ್ದಾಳೆ. ಈ ಚರಿತ್ರದಿಂದ ಫ್ರೊಬೆಲನ ವಿಷಯಕ್ಕೂ 
ಆವನ ಪದ್ಧತಿಯ ವಿಷಯಕ್ಕೂ ಅನೇಕ ಸಂಗತಿಗಳು ಗೊತ್ತಾಗಿವೆ. 
ಇವನ ಶಾಲೆಗಳಲ್ಲಿ ನಡೆದ ಶಿಕ್ಷಣ ಪದ್ಧತಿಯು ಜರ್ಮನ ಸರಕಾರದವರಿಗೆ 
ಸೇರದ್ದರಿಂದ ಇಂಥ ಶಾಲೆಗಳನ್ನು ತೆಗೆಯಬಾರದೆಂದು ಕಟ್ಟಪ್ಪಣೆ ಮಾಡಿ 
ದರು. ಇವನ ಶಾಲೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ಇವನು 
ಸ್ವಾತಂತ್ರ್ಯವನ್ನು ಕೊಡುತ್ತಿದ್ದುದು ಅವರು ದೊಡ್ಡವರಾದಮೇಲೆ 
ಏನಾದರೂ ಳೇಡಿಗೆ ಕಾರಣವಾಗಬಹುದೆಂದು ತಿಳಿದು ಸರಕಾರದವರು 
ಈ ತರದ ಅಪ್ಪಣೆಮಾಡಿದಂತೆ ತೋರುತ್ತದೆ. ತಾನು ಇಷ್ಟು ಕಷ್ಟಪಟ್ಟು 
ನಡಿಸಿದಂಥ ಸಂಸ್ಥೆಗಳನ್ನು ಸರಕಾರದವರ ಅಪ್ಪಣೆಯಮೇರೆಗೆ ಬಂದು 
ಮಾಡಬೇಕೆಂಬುದು. ಫೊ ಬೆಲ್ಲನಿಗೆ ಪರಮಾವಧಿ ದುಃಖವನ್ನು ಟು 
ಮಾಡಿತು. ಇವನು ಇದರಿಂದಲೇ ಎದೆಯೊಡಳೊಂಡು ೧೮೫೨ನೆಯ 
ಇಸವಿಯ ಜೂನ ೨೧ನೆಯ ತಾರೀಖಿನ ದಿವಸ ತೀರಿಕೊಂಡನು. ಇವನ 
ಗೋರಿಯ ಮೇಲೆ ಇವನ ಆನೆಯ ಗಿಫ್ಟ್ರಿನ ಚಿನ್ನಗಳಾದ ಘನ, ಸಿಲಿಂದರ, 
ಗೋಲ, ಇವು ಇವನ ಪದ್ಧತಿಯ ಸ್ಮಾರಕಕ್ಕಾಗಿ ಇಡಲ್ಪಬ್ಬ್ಟಿವೆ. 


ಪಾಶ್ಚಾತ್ಮ ಶಿಕ್ಷಣ ಪದ್ಧತಿಯೂ ವರ್ಧಾ ಶಿಕ್ಷಣ ಯೋಜನೆಯೂ ೨೦೭ 
ಶಿಕ್ಷಣ ನಿಷಯವಾಗಿ ಫ್ರೊಬೆಲ್ಲನ ಕಲ್ಪನೆಗಳು ಯಾವವೆಂದರೆ: 


೧. ಪ್ರತಿ ಒಬ್ಬ ಮನುಷ್ಯನಲ್ಲಿ ದೇವರ ಅಂಶವಿರುತ್ತದೆ. ಶಿಕ್ಷಣ 
ಪಿಂದ ಮನುಷ್ಯನಲ್ಲಿ ಹುಟ್ಟಾ ಬೀಜರೂಪದಿಂದ ಇರುವ ಶಾರೀರಿಕ 
ಮಾನಸಿಕ ಶಕ್ಕಿಗಳ ವಿಕಾನವಾಗಲಿಕ್ಕೆಬೇಕು. ಆತನಲ್ಲಿರುವ ದೇವರ 
"ಅಂಶವು ವ್ಯಕ್ಕವಾಗಲಿಕ್ಕೆ ಬೇಕು. 

೨. ಮಕ್ಕಳ ವಿಕಾಸವು ಅವರು ಹುಟ್ಟಿದಂದಿನಿಂದ ಪ್ರಾರಂಭ 
ವಾಗುತ್ತದೆ. ಆದುದರಿಂದ ಮಕ್ಕಳ ಶಿಕ್ಷಣವಾದರೂ ಅವರು ಹುಟ್ಟಿ 
'ದ೦ದಿನಿಂದಲೇ ಆರಂಭವಾಗತಕ್ಕದ್ದು. 


೩. ಮಕ್ಕಳ ಚಲನವಲನಗಳು ಅವರ ಸ್ವಾಭಾವಿಕ ಪ್ರವೃತ್ತಿ 
ಗನುಸರಿಸಿ ಆಗುತ್ತಿರುತ್ತವೆ. ಅವರ ಶಿಕ್ಷಣದಲ್ಲಿ ಈ ಚಲನವಲನಗಳನ್ನು 
ಉಪಯೋಗಿಸಿಕೊಳ್ಳತಕ್ಕುದ್ದು. ಮಕ್ಕಳು ತಮ್ಮ ಕೃತಿಗಳಿಂದಲೂ 
ಜ್ಞಾನೇಂದ್ರಿಯಗಳ ಸಹಾಯ್ಯದಿಂದಲೂ ಜ್ಞಾನವನ್ನು ಸಂಪಾದಿಸ 
ತಕ್ಕದ್ದು. ಪರರು ಅವರ ತಲೆಯಲ್ಲಿ ಅನೇಕ ಸಂಗತಿಗಳನ್ನು ತುಂಬು 
ವುದರಿಂದ ಅವರಿಗೆ ಬಹಳ ಹಾನಿಯಾಗುತ್ತದೆ. 

೪. ಹುಡುಗರು ಸಮಾಜದಲ್ಲಿ ಕೂಡಿಕೊಂಡು ನಡೆಯಲಿಕ್ಕೆ 
ಬೇಕು. ಅದರಿಂದ ಅವರ ಸಹಾನುಭೂತಿ ಮೊದಲಾದ ಭಾವನೆಗಳು 
ವಿಕಾಸ ಹೊಂದುವುವು. 

೫. ಹುಡುಗರ ಸುತ್ತುಮುತ್ತಲಿನ ವಾತಾವರಣವು ಪ್ರೇಮ 
ವ್ಹಿರಬೇಕು. 

೬. ಚಿಕ್ಕಂದಿನ ಶಿಕ್ಷಣದಿಂದಲೇ ಮನುಷ್ಯನ ಜೀವನ ಕ್ರಮಕ್ಕೆ 
ಯೋಗ್ಯ ಮಾರ್ಗವು ಹತ್ತುವುದು. ಆದಕಾರಣ ಚಿಕ್ಕಂದಿನ ಶಿಕ್ಷಣವು 
ಬಹಳ ಮಹತ್ವವಾದದ್ದು. 

೭. ಹುಡುಗರ ಪೂರ್ಣವಾದ ಶಾರೀರಿಕ ಮೂನಸಿಕ ವಿಕಾಸದ 
ಸಲುವಾಗಿ ಅವರಿಗೆ ಸ್ವಾತಂತ್ರ್ಯವನ್ನು ಕೊಡುವುದು ಆವಶ್ಯಕ 
ಎರುತ್ತದೆ. 


೨೦೮ ಶಿಕ್ಷಣದ ಮೂಲತತ್ವಗಳು 


ಫ್ರೋಬಿೆಲ್ಲನು ತನ್ನ ಪದ್ಧತಿಗೆ "ಬಾಲೋದ್ಯಾನ' ವೆಂಬ ಮಧುರ: 
ವಾದ ಹೆಸರನ್ನು ಕೊಟ್ಟಿದ್ದಾನೆ. ಬಾಲೋದ್ಯಾನ ಸಾಲೆಯಲ್ಲಿ ೩ರಿಂದ: 
೭ ವರ್ಷದ ಹುಡುಗರು ಬರುತ್ತಾರೆ. ಈ ಶಾಲೆಯಲ್ಲಿ ಲೇಖನವಾಚನ- 
ಗಣಿತ ಮುಂತಾದ ವಿಷಯಗಳನ್ನು ಕಲಿಸುವುದಿಲ್ಲ. ಈ ಶಾಲೆಗಳು. 
ಮುಂದಿನ ಅಭ್ಯಾಸದ ಸಲುವಾಗಿ ಹುಡುಗರನ್ನು ಸಿದ್ಧಪಡಿಸುತ್ತವೆ. 
ಈ ಶಾಲೆಯಲ್ಲಿ ಆಟ, ಹಾಡು, ಕಥೆ, ಸೃಷ್ಟಿನಿರೀಕ್ಷ್ಷಣ ಹಾಗು ತೋಟದ. 
ಸೆಲಸ, ಕೈಕೆಲಸ ಮುಂತಾದ ವ್ಯವಸಾಯಗಳನ್ನು ಕಲಿಸುತ್ತಾರೆ. 
ಕಥೆಗೆ ಸಂಬಂಧಿಸಿ ಈ ವಿಷಯಗಳನ್ನು ಕಲಿಸುವರು. ಪ್ರತಿ ಒಂದು 
ವಿಷಯವನ್ನು ಬಿಡಿಬಿಡಿಯಾಗಿ ಸ ತಂತ್ರ ರೀತಿಯಿಂದ ಕಲಿಸುವುದಿಲ್ಲ. 
ಆಟಗಳಿಂದ ಗಳ ಅನ: ಮಾನ, ಕಲ್ಪನಾ, ರಚನಾಚಾತುರ್ಯ,. 
ಈಮೊದಲಾದವುಗಳು ಬೆಳೆಯುವಂತೆ ಯೋಜನೆಯು ಮಾಡಲ್ಪಟ್ಟಿರು. 
ವುದು. ಫ್ರೋಜೆಲ್ಲನ ಪದ್ದತಿಯಲ್ಲಿ ಗಿಫ್ಟಗಳಿಗೂ, ವ್ಯವಸಾಯಗಳಿಗೂ- 
ಬಹಳ ಮಹತ್ವವಿರುತ್ತದೆ. ' ತ್ರಿಕೋನ, ಚೌಕೋನ, ಚೌರಸ, ಘನ, 
ಚಿತಿ, (ಒಟ ),೦ಗಿ)ವರ್ತುಳ, ಗೋಲ, ಉಳಕ, ಮೊದಲಾದ ಆಕೃತಿಗಳನ್ನು 
ಅರಿತುಕೊಳ್ಳಲಿಕ್ಕೆ ಈ ಗಿಫ್ಟಗಳು ಬಹಳ ಉಪಯೋಗವಾಗುತ್ತವೆ. 
ನೂಲುವುದು, ಕತ್ತರಿಸುವುದು, ಹೆಣೆಯುವುದು, ಚಿತ್ರ ತೆಗೆಯುವುದು, 
ಪಶುಪಕ್ಷಿ ಗಳನ್ನು. ಜೋಪಾನ ಮಾಡುವುದು. ಈ ಮುಂತಾದ 
ಅನೇಕ ವ್ಯ Bk ನ್ನು ಈ ಸಾಲೆಯ ಹುಡುಗರು ಮಾಡುತ್ತಾಕೆ 


ಬಾಲೋದ್ಯಾನ ಪದ್ಮತಿಯಿಂದಾಗುವ ಲಾಭಗಳು 

ಮಾನಸಿಕ: ಬಾಲಕರ ಬುದ್ಧಿಶಕ್ತಿಯ ವಿಕಾಸವಾಗುವದು. 
ಮುಂದೆ ಅಭ್ಯಾಸ ಮಾಡುವ ಲವಲವಿಕೆಯು ಬೆಳೆಯುವುದು. 

ನೈತಿಕ: —ವ್ಯವಸ್ಥೆ, ಅಚ್ಚುಕಟ್ಟುತನ, ವಿಧೇಯತ್ವ , ಸಹಾನು 
ಭೂತಿ ಮೊದಲಾದ ಸದ್ದು. ಣಗಳು ja ನುವು. 

ES ೫... ಚಟುವಟಿಕೆಗಳನು ಹೆಚ್ಚಿ 
ಸುವುದು. ಅವಯವಗಳ ಬೆಳವಣಿಗೆಯು ಜೆ ಜೆನ್ನಾಗಿ ಚತು 


ಪಾಶ್ಚಾತ್ಯ ಶಿಕ್ಷಣ ಪದ್ಧತಿಯೂ ವರ್ಧಾ ಶಿಕ್ಷಣ ಯೋಜನೆಯೂ ೨೦೯ 


೨ ಮಾಂಟೆಸರಿ ಪದ್ಧತಿ 


ಜೀವನ ಚರಿತ್ರೆ ;-- ಚಿಕ್ಕಮಕ್ಕಳ ಶಿಕ್ಷಣದ ವಿಷಯದಲ್ಲಿ. 
ಇತ್ತಲಾಗಿ ಬಹಳ ಪ್ರಸಿದ್ಧಿಯನ್ನೂ ಗೌರವವನ್ನೂ ಪಡೆದ. 
ಮಾಂಟಿಸರಿಯು ಇತಾಲಿಯೊಳಗೆ ಒಂದು ಬಡಕುಟುಂಬದಲ್ಲಿ ಇ. ಸ. 
೧೭೭೦ ರಲ್ಲಿ ಜನಿಸಿದಳು. ಇವಳು ತನ್ನ ಪ್ರಾಥಮಿಕ ಶಿಕ್ಷಣವನ್ನು 
ಮುಗಿಸಿದ ಮೇಲೆ ವೈದ್ಯಶಾಸ್ತ್ರದ, ಅದರಲ್ಲಿಯೂ ಮುಖ್ಯವಾಗಿ ಚಿಕ್ಕು 
ಮಕ್ಕಳ ರೋಗಗಳ ಚಿಕಿತೆ ಶಯ ಅಭ್ಯಾಸವನ್ನು ಕೈಕೊಂಡು ಚೆನ್ನಾಗಿ 
ಪರಿಶ್ರಮ ಮಾಡಿ " ಡಾಕ್ಟರ' ಎ೦ಬ ಬಹುಮಾನದ ಪದವಿಯನ್ನು 
ಹೊಂದಿದಳು. ರೋಮದ ವಿಶ್ವವಿದ್ಯಾಲಯದಿಂದ ಈ ಪದವಿಯನ್ನು 
ಹೊಂದಿದ ಸ್ತ್ರೀಯರಲ್ಲಿ ಇವಳೇ ಮೊದಲನೆಯವಳು. ಇತಾಲಿಯಲ್ಲಿ 
ಪೂರ್ಣ ಹುಚ್ಚರನ್ನೂ ಅರೆಹುಚ್ಚರನ್ನೂ ದುರ್ಬಲ ಮನಸಿ ಸಸವರನ್ನೂ 
ಒಂದೇ ಚಿಕಿತ್ಸಾಲಯದಲ್ಲಿಟ್ಟು ಉಪಚರಿಸುವ ಪರಿಪಾಠವುಂಟು. 
ಮಾಂಟಿಸರಿಯು ಮೊದಲು ಇ೦ಥದೊಂದು ಚಿಕಿತ್ಸಾಲಯೆದಲ್ಲಿ ಮುಖ್ಯ 
ಡಾಕ್ಟರನಿಗೆ ಸಹಾಯ್ಯಕಳಾಗಿ ನಿಯಮಿಸಲ್ಪಟ್ಟಿಳು. ಅಲ್ಲಿ ಇವಳು. 
ಎಷ್ಟೋ ರೋಗಿಗಳ ಮಿದುಳಿನ ರೋಗಗಳನ್ನು ಒಂದು ವಿಶಿಷ್ಟವಾದ 
ಉಪಚಾರದಿಂದ ನೆಟ್ಟಗೆ ಮಾಡಿದಳು. ಹೀಗೆ ತನಗೆ ದೊರೆತ ಅನುಭವ 
ವನ್ನು ಚಿಕ್ಕಮಕ್ಕಳ ಶಿಕ್ಸಣದಲ್ಲಿ ಉಪಯೋಗಿಸಿ ನೋಡಬೇಕೆಂಬ. 
ಕುತೂಹಲವು ಅವಳಲ್ಲಿ ಉತ್ಪನ್ನವಾಗಿ ಚಿಕಿತ್ಸಾಲಯದೊಳಗಿನ ಹುಡುಗ 
ರಿಗೆ ಕಲಿಸಿ ಪ್ರಯೋಗ ಮಾಡತೊಡಗಿದಳು. ಈ ಕಾರ್ಯದಲ್ಲಿ ತನಗೆ 
ನಿಸ್ತಯವಾಗಿ ಯಶಸ್ಸು ದೊರೆಯುವುದೆಂದು ಮನವರಿಕೆಯಾಗಲು. 
ಇವಳು ಇದುವರೆಗೆ ತಾನು ಮಾಡುತ್ತ ಬಂದಿದ್ದ ರೋಗ ಚಿಕಿತ್ಸೆಯ 
ಕೆಲಸವನ್ನು ಬಿಟ್ಟು ಬಾಲಕರ ಶಿಕ್ಷಣದಲ್ಲಿ ಸಂಪೂರ್ಣವಾಗಿ ಮನಸ್ಸು 
ಹಾಕಿ ಅವರಿಗಾಗಿ ಒಂದು ಶಾಲೆಯನ್ನು ಸ್ಥಾ ಪಿಸಿದಳು. ಅದರಲ್ಲಿ ೩ರಿಂದ. 
೬ ವರ್ಷದ ವಯಸ್ಸಿನ ಚಿಕ್ಕ ಬಾಲಕರನ್ನು ಸೇರಿಸಿಕೊಂಡು ತಾನು 
ಕಂಡುಹಿಡಿದ ಸ್ವಯಂ ಶಿಕಣತತ್ವದ ಮೇರೆಗೆ ಶಿಕ್ಚ ಣವನ್ನು ಕೊಡ 
ಲಾರಂಭಿಸಿದಳು. 


೧೪೨೪೧೭ 


ಬಿ೧ಂ ತಿಕ್ಷಣದ ಮೂಲತತ್ತಗಳು 


ಸ್ವಲ್ಪ ದಿವಸಗಳಲ್ಲಿಯೇ ಈ ಸಾಲೆಯ ಒಬ್ಬ ವಿದ್ಯಾರ್ಥಿಯು 
ಪರೀಕ್ಷೆ ಯಲ್ಲಿ ಎಲ್ಲರಿಗಿಂತ ಹೆಚ್ಚು ಗುಣಗಳನ್ನು ಪಡೆದು ಮೊದಲನೆಯ 


ಸಂಬರು ಪಡೆದನು. ಮತ್ತು ಈ ಕ್ರಮವು ಹೀಗೆಯೇ ಮುಂದೆ 
ನಡೆಯಿತು. ಅದರಿಂದ ವಿದ್ವಾಂಸರಿಗೆ ಮಾಂಟಿಸರಿಯ ಶಿಕ ಸ್ರೈಣಪದ್ಮತಿ 
ಯಲ್ಲಿರುವ ಮಹತ್ವವು ತಿಳಿಯಲಾರಂಭಿಸಿತು. ವಿದ್ಯಾರ್ಥಿಗಳ ಸಂಖ್ಯೆಯು 
ದಿನದಿನಕ್ಕೆ ಬೆಳೆಯತೊಡಗಿತು. ಇದರಿಂದ ಇವಳು ಒಂದು ವರ್ಷ 
ದೊಳಗಾಗಿಯೇ ಬೇರೊಂದು ಶಾಲೆಯನ್ನು ಸ್ಥಾಪಿಸಬೇಕಾಯಿತು. 
ಸ್ವದೇಶದಲ್ಲಿಯೂ ಪರದೇಶಗಳಲ್ಲಿಯೂ ಇವಳ ಕೀರ್ತಿಯು ಹಬ್ಬಿತು. 
ಇವಳ ಶಿಕ್ಷಣಪದ್ದತಿಯನ್ನು ನೋಡುವ ಸಲುವಾಗಿ ಬೇರೆಬೇರೆ ದೇಶ 
ಗಳಿಂದ ಎನೊ K ಶಿಕ್ಷಕರೂ ಬೇರೆ ಸದ್ಗ ಎಹಸ್ಥರೂ ಬರಲಾರಂಭಿಸಿದರು. 
ಇಷ್ಟಾದ ಬಳಿಕ ಮಾಂಟಿಸರಿಯು ೯ ವರ್ಷದ ವರೆಗಿನ ಬಾಲಕರ 
ಶಿಕ್ಷಣವನ್ನು ಕೈಕೊಂಡು ಅದಕ್ಕಾಗಿ ಮತ್ತೆ ಮಾನಸಶಾಸ್ತ್ರ ಸ್ತ್ರದ ಅಧ್ಯಯ 
ನವನ್ನು ಮಾಡತೊಡಗಿದಳು. ಶಿಕಣ ಶಾಸ್ತ್ರದ ಎಲ್ಲ ಗ್ರಂಥಗಳನ್ನು 
ಓದಿದಳು. ಸ್ವಾ ವಲಂಬನದ ತತ್ವ ವನ, ನ್ನ್ನ ಹೇಗೆ “ಬಳಕೆಯಲ್ಲಿ ತರಬೇಕೆಂಬು 
ದನ್ನು ಚೆನ್ನಾಗಿ ಮನನ ಸೂಕ ಡಕ; ಆದರೆ ಮುಂದೆ ಜನ 
ಸಹಾಯ್ಯ ಧನೆಸಾಹಾಯ್ಯಗಳು ದೊರೆಯದ್ದರಿಂದ ಈಕೆಯು ತನ್ನ 
ಶಾಲೆಯನ್ನು ತನ್ನ ಐವರು ಶಿಷ್ಯರಿಗೆ ಒಕ್ಲಿ ಸಿದಳು. ಈ ಶಿಷ್ಯರಾದರೂ 
ಇವಳ ಶಿಕ್ಷ ಣ ತತ್ವ ಗಳನ ನ್ನು ಅಕ್ಷ ರಶಃ ಬಳಿಕೆಯಲ್ಲಿ ತರಲಿಕ್ಕೆ ತ್ರಿಕರಣ 
ಪೂರಕ ಗ ; ಯತ್ತಿ "ದರು ಮಾಂಟಿಸರಿಯು ಈಗೆ ಶಿಕ್ಷಣದ 
ಹೆಲಸವನ್ನು ಬಿಟ್ಟು ಶಿಕ್ಷಣದ ಹೊಸತತ್ವಗಳ ಶಕೋಧನದ ಕೆಲಸವನ್ನು 
ಫೈಕೊಂಡಿರುವಳು. ಡಾ ರಾಷ್ಟ ೨ಗಳಲ್ಲೆಲ್ಲ ಇವಳ ಹೊಸ 
ತತ್ವಗಳೂ ಪದ್ಧತಿಯೂ ಮನ್ನಣೆಯನ್ನು ಪ ಜತೆಯ. | ಬಿರುವುವು. 


ಮಾಂಟಿಸರಿ ಪದ್ಧ ತಿಯ ಮುಖ್ಯ ತತ್ವ ಗಳು 
೧. ಮಕ್ಕಳ ಸ್ವಾಭಾವಿಕ ಶಕ್ತಿಗಳ ಹ ಬೆಳೆವಣಿಗೆಯನ್ನು 


ಮಾಡುವುದೇ ಶಿಕ ಣದ ತ €ಯವು. ಇದಕ್ಕಾಗಿ ಶಿಕಕನು ಯೋಗ್ಯ 
ಪರಿಸ್ಥಿತಿಯನ್ನು ನಿರ್ಮಾಣವಾಡತಕ್ಕದ್ದು. 


ಪಾಶ್ಚಾತ್ಯ ಶಿಕ್ಷಣ ಪದ್ಧತಿಯೂ ವರ್ಧಾ ಶಿಕ್ಷಣ ಯೋಜನೆಯೂ ೨೧೧ 


೨. ಈ ಯೋಗ್ಯ ಸಂ ನ್ನ ನಿರಾಣವಮಾಡುವುದೆಂದರೆ 
ಪಾ. ಮಾಂಟಿಸರಿಯ ಮತದ ವೆ ಕಾರ ಕೆಳಗೆ ಕೊಟ್ಟ ಸಂಗತಿಗಳನ್ನು 
ಮಾಡುವುದು ಅವಶ್ಯವು, 

(ಅ) ಮಕ್ಕಳು ಸ್ವ ಸ್ನತಃ ಜಾ ನಿನ ಸಂಪಾದಿಸಲಿಕ್ಕೆ ತಕ್ಕುವುಗಳಾದ 
ಸಾಧನಗಳನ್ನು ಶಿಕ್ಷಕರು ಗಿ ಒದಗಿಸಿಕೊಡತಕ್ಕದ್ದು. 

(ಬ) ಈ ಸಾಧನಗಳ ಸಹಾಯ್ಯದಿಂದ ಮಕ್ಕಳು ಸ್ವತಃ ಜ್ಞಾನ 
ಸಂಪಾದಿನಲಿಕ್ಕೆ ಅವರಿಗೆ ಸ್ವಾತಂತ್ರ್ಯವನ್ನು ಕೊಡಬೇಕು. ಇಂಥ 
ದೊಂದು ಸ ೈಳದಲ್ಲಿ ಹೀಗೆಯೇ pe ಇಷ್ಟು ಹೊತ್ತಿನ ವರೆಗೆ 
ಇಂಥ ವಿಷಯದ ಜ್ಞಾ ನವನು ಸಂಪಾದಿಸತಕ್ಕುದ್ದು » ಇತ್ಯಾದಿ 
ನಿರ್ಬಂಧಗಳಿರಬಾರದು. ಈ ವಿಷಯದಲ್ಲಿ ಮಕ್ಕಳಿಗೆ ವೂರ್ಣಸ್ವಾತರತ್ರ್ಯ್ಯ 
ಏರಬೇಕು. 

(5) ಆಗಾಗ್ಗೆ ಮಕ್ಕಳನ್ನು ವೈದ್ಯರಿಂದ ಪರೀಕ್ಸೈ ಮಾಡಿಸಿ 
ಅವರಲ್ಲಿ ಶಾರೀರಿಕ ಮಾನಸಿಕ ದೋಷಗಳೇನಾದರೂ ಇದ್ದರೆ ಅವು 
ಗಳನ್ನು ದೂರಮಾಡುವ ಪ್ರಯತ್ನ ಮಾಡತಕ್ಕದ್ದು. ಅವರ ಪ್ರಕೃತಿಯು 
ಯಾವಾಗಲು ನಿರೋಗಿಯಾಗಿರತಕ್ಕುದ್ದು. 

(ಡ) ಮೋರೆಯನ್ನು ತೊಳಕೊಳ್ಳು ವದು, ಸ್ನಾ ನಮಾಡುವುದು, 
“ಊಟಮಾಡುವುದು, ತಮ್ಮ ಸ್ವಂತದ ಸ್ಥಳವನ್ನೂ ಅರಿಷೆ-ಅಂಚಡಿ 
ಗಳನ್ನೂ ಸ ಎಚ್ಚ ವಾಗಿಟ್ಟು ಫೊಳು ವುದು, ವಸ್ತ್ರ ಗಳನ ನಿ ಧರಿಸುವುದು ಈ 
ಸ ಕರಿಸಗಳನ್ನು ಸ್ತ ತ ಡಿಕ ೈಲಿಕ್ಳೆ ಗೆ ಶಿಕ್ಷಣ 
ಕೊಟ್ಟು ಅವರು ಸ್ವಾಮಾಂಬನವುಳ್ಳ ವರಾಗುವಂತೆ ಯತ್ನ ಮಾಡ 
ತಕ್ಕದ್ದು. ಮಕ್ಕಳಿಗೆ ಬೇಕಾಗುವ ಎಲ್ಲ ಪದಾರ್ಥಗಳು, ಖುರ್ಚಿ, 
ಮೇಜು, ತಾಟು, ಒಟ್ಟಿಲು, ಕಪಾಟು, ಮುಂತಾದವುಗಳು ಅವರಿಗೆ 
ತಕ್ಕಷ್ಟೇ ಅಳತೆಯವಿರಬೇಕು. ಅಂದರೆ ಅವುಗಳನ್ನು ಉಪಯೋಗಿಸ 
ಅಕ್ಕ ಅವರಿಗೆ ಅನುಕೂಲವಾಗುವುದು. 

(ಇ) ಹೆಣ್ಣುಮಕ್ಕಳೂ ಗಂಡುಮಕ್ಕಳೂ ಒಂದೇ ವರ್ಗದಲ್ಲಿ 
ಕಲಿಯಬೇಕು. ಬೇರೆ ಬೇರೆ ವಯಸ್ಸಿನವರೂ ಒತ್ತಟ್ಟಿಗೆ ಇರಬೇಕು. 


ಎ೧೨ ಶಿಕ್ಷಣದ ಮೂಲತತ ಗಳು 


ತೋಟದ ಕೆಲಸ, ಕೈಕೆಲಸ ಮುಂತಾದವುಗಳಲ್ಲಿ ಒಬ್ಬರಿಗೊಬ್ಬರು” 
ಸಹಾಯ್ಯ ಮಾಡುವ, ಹಾಗು ತಮ್ಮ ವಯೋಮಾನದಂತೆ ಕಾರ್ಯ 
ಗಳನ್ನು ನೆರವೇರಿಸುವ ರೂಢಿಯು ಹುಡುಗರಿಗೆ ಇರತಕ್ಕದ್ದು. ಈ 
ರೀತಿಯಾಗಿ ಮನೆಗೂ ಸಾಲೆಗೂ ವಿಶೇಷ ಭೇದವೇನೂ ಇರಬಾರದು. 


೩. ಚಿಕ್ಕಮಕ್ಕಳು ಪ್ರತ್ಯಕೃೃವಾಗಿ ಇಂದ್ರಿಯಗಳಿಂದ ಜ್ಞಾನ. 
ವನ್ನು ಸಂಪಾದಿಸತಕ್ಕದ್ದು. ಲೇಖನ, ವಾಚನ, ಅಂಕೆ ಇತ್ಯಾದಿ. 
ವಿಷಯಗಳ ಜ್ಞಾ ನ ಮಾಡಿಕೊಡುವಾಗ ಶಿಕ್ಷಕನು ಮಕ್ಕಳ 
ಜ್ಞಾನೇಂದ್ರಿಯಗಳ ಸಹಾಯ್ಯವನ್ನು ತಕ್ಕೊಳ್ಳತಕ್ಕದ್ದು. 


೬ ೪. ಮಕ್ಕಳ ಶಿಕ್ಷಣದಲ್ಲಿ ಶಿಕ್ಷಕನ ಕೆಲಸವು ಎರಡನೆಯದಾಗಿ. 
ರುವುದು ; ಮೊದಲನೆಯ ಕೆಲಸವು ವಿದ್ಯಾರ್ಥಿಗಳದು. ಮಕ್ಕಳು 
ಕಲಿಯುತ್ತಿರುವಾಗ ಶಿಕ್ಷಕನು ಅವರ ಮನಸಿನ ವಿಕಾಸವು ಹೇಗೆ 
ಆಗುತ್ತಿರುವುದೆಂಬುದನ್ನು ಅವಲೋಕನ ಮಾಡಿ ಅವರಿಗೆ ತಕ್ಕ 
ಸಹಾಯ್ಯ ಮಾಡತಕ್ಕದ್ದು; ಅವರಿಗೆ ತಟು ವ ತೊಂದರೆಗಳನ್ನು ದೂರ 
ಮಾಡಬೇಕು. ಸಾಲೆಯಲ್ಲಿ ಮಕ್ಕಳಿಗೇ ಮುಖ್ಯತ್ವವು. ಶಿಕ್ಪ ಕರಿಗೆ. 
ಗೌಣತ್ವವು. 


ಇಂದ್ರಿಯಗೆಳೆ ಶಿಕ್ಷಣ: ಈ ಪದ್ಧತಿಯಲ್ಲಿ ಇಂದ್ರಿಯ 
ಕಣಕ್ಕೆ ಬಹಳ ಮಹತ್ವವು ಕೊಡಲ್ಪಟ್ಟಿರುವುದು. ಡಾ. ಮಾಂಟಿ 
ನ ಸೆ ಬೇರೆ ಇಂದ್ರಿ ಯಗಳಿಗೆ ಶಿಕ್ಚಣವ ವನ್ನು ಕೊಡುವುದಕ್ಕಾಗಿ 
ಬೇರೆ ಬೇರೆ ಉಪಕರಣಗಳ "ಯೋಜನೆಯನ್ನು ಮಾಡಿದ್ದಾ ಳೆ ಆ ಉಪ: 
ಕರಣಗಳಲ್ಲಿ ಒಂದು ವೈಶಿಷ್ಟ್ಯ ಭಟ. ಮಕ್ಕು ಳು ಅವುಗಳನ್ನು 
ಉಪಯೋಗಿಸುತ್ತಿ ರುವಾಗ ಏನಾದರೂ ತಪ್ಪು ಬೊಕ ಆ ತಪ್ಪು 
ಅವರಿಗೆ ತಾನಾಗಿಯೇ ತಿಳಿದು ಅವರು ಆ ತಪ್ಪನ್ನು ತಾವೇ ತಿದ್ದಿ 
ಕೊಳ್ಳುವ ಪ್ರಯತ್ನ ಮಾಡುವಂತೆ ಆ ಉಪಕರಣದಲ್ಲಿಯೇ ವ್ಯವಸ್ಥೆ 
ವನು ಸೆ ಬೇಕಿ ಬೇರೆ ಪ್ರಕಾರದ ಉಪಕರಣಗಳ ಸಹಾಯ್ಯದಿಂದ 
ವಸ್ತುಗಳ ಎಣಿಕೆ ಅವುಗಳ THAN ವಜಾಬಾಕಿ, ಪಟ್ಟು ಪಾಲುಗಳು, 


ಪಾಶ್ಚಾತ್ಯ ಶಿಕ್ಷಣ ಪದ್ಧತಿಯೂ ವರ್ಧಾ ಶಿಕ್ಷಣ ಯೋಜನೆಯೂ ೨೧ತ್ಲ 


ತ್ರಿಕೋಣ, ಚೌಕೋನ, ಗೋಲ ಮುಂತಾದ ಆಕೃತಿಗಳ ಜ್ಞಾನವು 
ಸರಿಯಾಗಿ ಆಗುವುದು. 

ಒಂದು ಕಟ್ಟಿಗೆಯ ಮಣಿಯಲ್ಲಿ ಅರ್ಧ ಭಾಗಕ್ಕೆ ಉಸುಬಿನ 
ಕಾಗದವನ್ನು ಅಂಟಿಸಿ ಉಳಿದ ಅರ್ಧ ಭಾಗವನ್ನು ಚೆನ್ನಾಗಿ ನುಣುಪು 
ಮಾಡುವರು. ವಿದ್ಯಾರ್ಥಿಗಳು ಈ ಎರಡೂ ಜಗ್ಗ ಮೇಲೆ ಕೈ 
ಯಾಡಿಸಿ ನುಣುಪು ಹುರಬರಕುಗಳ ಜ್ಞಾ ನಮಾಡಿಕೊಳ್ಳು ವರು. ಈ 
ವ್ಯವಸಾಯದ ರೂಢಿಯು ತಕ್ಕಷ್ಟು ಟ್ರ ಮೇಲೆ ಉಸುಬಿನ ಕಾಗದ 
ವನ್ನು ಅಂಟಿಸಿದ ಒಂದು ಭಾಗ, ಆ ಬಳಿಕ ಒಂದು ನುಣುಪಾದ ಭಾಗ 
ಹೀಗೆ ಅನುಕ್ರಮವಾಗಿ ಅನೇಕ ಭಾಗಗಳುಳ್ಳ ಬೇರೊಂದು ಮಣಿಯನ್ನು 
ವಿದ್ಯಾರ್ಥಿಯ ಮುಂದೆ ಇಡುವರು. ಸ ನು ಕಣ್ಣು ಮುಚ್ಚಿ ಕೊಂಡು 
ಕೈಯಾಡಿಸಿ ನುಣುಪು, ಹುರಬರಕುಗಳನ್ನು ಹೇಳುವನು ಇಂಥ 
ಅನೇಕ ಪ್ರಕಾರದ ಉಪಕರಣಗಳ ಯೋಜಿತ ಜಾತಂ 
ಸ್ಪರ್ಶೇ೦ದ್ರಿಯದ ಶಕ್ತಿಯು ಸುಲಭವಾಗಿ ಬೆಳೆಯುವುದು. 


ವಿದ್ಯಾರ್ಥಿಗಳು ತಾವೇ ತೂಕಮಾಡಿ ಪದಾರ್ಥಗಳ ತೂಕವನ್ನೂ 
es ಸ್ಸ್ಲಾ ತಿಳಿಯಲು ಸಮರ್ಥರಾಗುವಂತೆ ಪಾಠಗಳ Re, 
ಮಾಡುವ ಸರಿಯಾದ ಎತ್ತರದ, ಕ್ರಮವಾಗಿ ಕಡಿಮೆ ಅಗಲುಳ್ಳ 
೧೦ a ಒಂದು ಸಟ್ಟಿನೆಯಲ್ಲಿ ಕೂಡಿಸಿರುತ್ತಾರೆ' 
ವಿದ್ಯಾರ್ಥಿಗಳಿಗೆ ಅವುಗಳನ್ನು ಸುಲಭವಾಗಿ ತಕ್ಕೊಳ್ಳಲಕ್ಕ್ಯೂ ಪುನಃ 
ಇಡಲಿಕ್ಕೂ ಬರುವಂತೆ ಅವುಗಳಿಗೆ ಹಿಡಿಕೆಗಳಿರುತ್ತವೆ. ಇವೆಲ್ಲ ತುಂಡು 
ಗಳನ್ನು ತೆಗೆದು ಒಟ್ಟುಗೂಡಿಸಿ ಎಲ್ಲಕ್ಕೂ ಹೆಚ್ಚು ತೂಕದ ಸಿಲಿಂದರವು 
ಯಾವದು ? ಎಲ್ಲಕ್ಕೂ ಸಣ್ಣ ಸಿಲಿಂದರವು ಯಾವದು? ಇತ್ಯಾದಿ ತರ 
ತರದ ಪ್ರಶ್ನ ಗಳನ್ನು ಕೇಳಿ ವಿದ್ಯಾರ್ಥಿಗಳನ್ನು ಶೋಧ ಮಾಡಹಚ್ಚುವರು. 
ಸಿಲಿಂದರಗಳ ಬದಲಾಗಿ ಘನಗಳನ್ನು ಸಹ ಉಪಯೋಗಿಸುವುದುಂಟು. 
ಕೇವಲ ತೂಕದ ಪಾಠವನ್ನೆ € ಕಲಿಸುವಾಗ ಒಂದೇ ಆಕಾರದ ಬೇರೆ ಬೇರೆ 
ತೂಕದ ಭಿನ್ನ ಭಿನ್ನ ಜಾತಿಯ ಕಟ್ಟಿ ಗೆಯ ಸಣ್ಣ ಸಣ್ಣ ಹಲಗೆಗಳನ್ನು 
ವಿದ್ಯಾರ್ಥಿಗಳಿಗೆ ಕೊಟ್ಟು ಶೂಕ ಪಡ್ಡು ವರು. ಅವರು ಅಪಿ 


೨೧೪ ಶಿಕ್ಷಣದ ಮೂಲತತ್ಮಗಳು 
ವೆ 


ತೂಗಿ ತೂಕದ ಮಾನದಂತೆ ಕ್ರಮಗೆೊಳಿಸುವರು ; ಹೀಗೆ ಆಕಾರೆ 
ತೂಕಗಳ ಜ್ನಾನವನ್ನು ಮಾಡಿಕೊಡುವರು. 

ಬಣ್ಣದ ಆಕೃತಿಗಳ ಪೆಟ್ಟಿ ಗೆಯ ಸಹಾಯ್ಯದಿಂದ ಬಣ್ಣ ಗಳ ಜ್ಞ್ಯಾನ” 
ಮಾಡಿಕೊಡುವರು. ಬಣ್ಣದಲ್ಲಿ ೮ ಮುಖ್ಯ ಭಾಗಗಳಿದ್ದು ಒಂದೊಂದು. 
ಭಾಗದಲ್ಲಿ ೮ ಉಪಭಾಗಗಳಿರುತ್ತವೆ. ಅಂತು ಒಂದು ಪೆಟ್ಟಿಗೆಯಲ್ಲಿ ೬೪ 
ಅಕೃತಿಗಳಿರುತ್ತವೆ. ಇವೆಲ್ಲವನ್ನು ಒಟ್ಟುಗೂಡಿಸಿ ಒಂದೊಂದು ಜಾತಿಯ 
ಬಣ್ಣಗಳನ್ನು ಬೇರೆ ಬೇರೆ ಕ್ರಮಗೊಳಿಸಲಿಕ್ಕೆ ಹಚ್ಚುವರು. ವಿದ್ಯಾರ್ಥಿ 
ಗಳು ಒಂದೊಂದು ಬಣ್ಣದೊಳಗಿನ ಎಲ್ಲಕ್ಕೂ ಹೆಚ್ಚು ದಟ್ಟಿ ಬಣ್ಣವಿದ್ದ 
ಆಕೃತಿಯನ್ನು ಎಲ್ಲಕ್ಕೂ ಮೊದಲು, ಅನಂತರ ಅದಕ್ಕೂ ಕಡಿಮೆ. 
ದಪ್ಪ ಬಣ್ಣವಿದ್ದ ಆಕೃತಿ ಈ ಪ್ರಕಾರ ಕ್ರಮಗೊಳಿಸುವರು. ಬೇರೆ 
ಬೇರೆ ಹೂಗಳ ಸಹಾಯ್ಯದಿಂದ ಘ್ರಾಣೇಂದ್ರಿಯದ ಶಿಕ್ಷಣವಾದರೂ 
ಕೊಡಲ್ಪಡು ವುದು. 

ನೈತಿಕ ಶಿಕ್ಪೃಣವು:-- ಮಾಂಟಿಸರಿಯ ಪದ್ಧತಿಯ ಶಾಲೆಗಳಲ್ಲಿ 
ತೋಟ, ಪ್ರಾಣಿಸಂಗ್ರಹಾಲಯಗಳಿರುತ್ತವೆ. ವಿದ್ಯಾರ್ಥಿಗಳು ಈ 
ಪ್ರಾಣಿ ವನಸ್ಪತಿಗಳ ಹಿತಾಹಿತಗಳನ್ನು ನೋಡಬೇಕಾಗುವುದು. 
ವಿದ್ಯಾರ್ಥಿಗಳ ಆಸಕ್ಕಿಯೂ ನಿರೀಕ್ಬಣಶಕ್ತಿಯೂ ಬೆಳೆದಂತೆ ಅವುಗಳ 
ಮೇಲಿನ ಪ್ರೇಮವೂ ಸಹಜವಾಗಿ ಬೆಳೆಯುವುದು. ಅದರಂತೆಯೇ 
ಶಿಕ್ಷಕನು ತಮ್ಮ ವಿಷಯವಾಗಿ ತೋರಿಸುವ ಪ್ರೀತಿಯ ಸಲುವಾಗಿ: 
ವಿದ್ಯಾರ್ಥಿಗಳಲ್ಲಿ ಅವನ ಬಗ್ಗೆ ಸದ್ಭಾವನೆಯುಂಟಾಗುವುದು. 

ಈ ಪದ್ದತಿಯಲ್ಲಿ ಯಾವ ಉಪಕರಣಗಳ ಉಪಯೋಗವನ್ನು 
ಹೇಗೆ ಮಾಡುವರೆಂಬುದನ್ನು ತಿಳಿದುಕೊಂಡು ನಮ್ಮಲ್ಲಿಯ ಪ್ರಾಥಮಿಕ್‌ 
ಶಿಕ್ಪಕರು ಅವುಗಳ ಉಪಯೋಗವನ್ನು ಮಾಡಿದರೆ ಬಾಲಕರಿಗೆ ಇಂದ್ರಿಯ. 
ಶಿಕ್ಪಣವು ದೊರೆತು ಸಾಮಾನ್ಯಜ್ಞಾನವೂ ಉಂಬಾಗುವುದು. 

೩ ಡಾಲ್ಬನ್‌ ಪದ್ಧತಿ ' 
ಪೂರ್ಮೇತಿಹಾಸ: ಡಾಲ್ಬನ್‌ ಎಂಬುದು ಅಮೇರಿಕೆಯೊಳಗಿನೆ 
ದೊಂದು ಪಟ್ಟಣನ್ರ. ಅಲ್ಲಿಯ ಹಾಯಸ್ಕೂಲಿನ ಶಿಕ್ಟಿಕೆಯಾದ ಕುಮಾರಿ- 


ಪಾಶ್ಚಾತ್ಯ ಶಿಕ್ಷಣ ಪದ್ಧತಿಯೂ ವರ್ಧಾ ಶಿಕ್ಷಣ ಯೋಜನೆಯೂ ೨೧೫ 


ಹೆಲೆನ್‌ ಪಾರ್ಕ ಹರ್ಸ್ಟ. ಎಂಬವಳು ಈ ಪದ್ಧತಿಯ ಉತ್ಪಾದಕಳು. 
ಇತ್ತಲಾಗಿ ಶಿಕ್ಷಣಶಾಸ್ತ್ರಜ್ಞರು ಇಡೀ ವರ್ಗದ ಶಿಕ್ಸಣಕ್ಕಿ೦ತ ವ್ಯಕ್ತಿಯ 
ಶಿಕ್ಷಣವು ಮಹತ್ವವಾದದ್ದೆ೦ದು ಅಭಿಪ್ರಾಯ ಪಡಹತ್ತಿದ್ದಾರೆ. ಆದರೆ. 
ಕುಮಾರಿ ಪಾರ್ಕಹರ್ಸ್ನಳು ತನ್ನ ಪದ್ಧತಿಯಲ್ಲಿ ಈ ಎರಡೂ ಪದ್ಧತಿ 
ಗಳನ್ನು ಅನುಕೂಲವಾದ ರೀತಿಯಿಂದ ಏಕೀಶಕರಿಸಲು ಪ್ರಯತ್ನಿ 
ಸಿದ್ಧಾಳೆ. ಇವಳು ಮೊದಲು ಇ.ಸ. ೧೯೨೦ ರಲ್ಲಿ ೮ ರಿಂದ ೧೨ ವರ್ಷಗಳ 
ವಯಸ್ಸಿನ ಹುಡುಗರಿಗೆ ಈ ಪದ್ಧತಿಯಿಂದ ಶಿಕ್ಸಣ ಕೊಟ್ಟು ಇದರ. 
ಉಪಯುಕ್ತತೆಯನ್ನು ಕಂಡುಹಿಡಿದಳು. ಬಳಿಕ ಆ ಶಾಲೆಯ ಮುಖ್ಯಾ 
'ಧ್ಯಾಪಕನಿಗೆ ತನ್ನ ಪದ್ಧತಿಯ ತತ್ತ್ವಗಳನ್ನೂ ಗುಣ ವಿಶೇಷಗಳನ್ನೂ 
ಚೆನ್ನಾಗಿ ತಿಳಿಸಿದಳು. ಅವನಾದರೂ ಇದರ ಉಪಯುಕ್ತತೆಯನ್ನು 
ಮನಗಂಡು ವರಿಷ್ಠರಿಂದ ಅಪ್ಪಣೆಯನ್ನು ಪಡೆದು ತನ್ನ ಸಾಲೆಯಲ್ಲಿ ಈ 
ಪದ್ಧತಿಯಿಂದ ಶಿಕ್ಷಣ ಕೊಡುವುದಕ್ಕೆ ಪ್ರಾರಂಭಿಸಿದನು. ಆದರೆ ಈ 
ಹೊಸ ಪದ್ಧತಿಯ ವಿಷಯಕ್ಕೆ ಜನರಲ್ಲಿ ಸಂಪೂರ್ಣವಾದ ನಂಬಿಗೆಯು 
ಮಾತ್ರ ಹುಟ್ಟಿಲಿಲ್ಲ. ಮುಂದೆ ನ್ಯೂಯಾರ್ಕದ ಚಿಕ್ಕಮಕ್ಕಳ ವಿಶ್ವ 
ವಿದ್ಯಾಲಯದಲ್ಲಿಯೂ ಈ ಪದ್ಧತಿಯ ತತ್ವದಂತೆ ಪ್ರಯೋಗ ಮಾಡಿ 
ನೋಡಿದರು. ಅದರ ಪರಿಣಾಮವು ಕೊನೆಯಲ್ಲಿ ಅತ್ಯಂತ ಸ್ಫೂರ್ತಿ 
ದಾಯಕವೆಂದು ಕಂಡುಬಂದುದರಿಂದ ಕುಮಾರಿ ಪಾರ್ಕಹರ್ಸ್ಸ್ವ ಇವಳ 
ಹೆಸರು ಶಿಕ್ಷಣ ಸುಧಾರಕರ ಮಾಲಿಕೆಯಲ್ಲಿ ಸೇರಿಸಲ್ಪಟ್ಟಿತು. 


ಸಾಮಾನ್ಯ ವರ್ಣನೆ; ಈ ಪದ್ಧತಿಯಲ್ಲಿ ಹುಡುಗರನ್ನು 
ಕೋಣೆಯೊಳಗೆ ಕೂಡಿಸಿಕೊಂಡು ಕಲಿಸುವುದು ಕಡಿಮೆ, ವಿದ್ಯಾರ್ಥಿ 
ಗಳನ್ನು ಬೇರೆ ಬೇರೆ ತರಗತಿಯವರನ್ನಾಗಿ ವಿಭಾಗಿಸುವರು. ಆದರೆ 
ಒಂದೇ ತರಗತಿಯ ಹುಡುಗರೆಲ್ಲರು ಒಂದೇ ಕೋಣೆಯಲ್ಲಿ ಕುಳಿತು 
ಶಿಕ್ಷಕನು ಹೇಳಿದಂತೆ ಕಲಿಯಬೇಕೆಂಬ ನಿರ್ಬಂಧವಿರುವುದಿಲ್ಲ. ವರ್ಗದ. 
ಶಿಕ್ಷಣದಿಂದಲೇ ಚೆನ್ನಾಗಿ ಸಾಗುವಂತಹ ವಿಷಯಗಳ ಶಿಕ್ಷಣಕ್ಕಾಗಿ 
ಮಾತ್ರ ಒಂದೇ ತರಗತಿಯವರು ಒಂದೆಡೆಯಲ್ಲಿ ಸೇರಜೇಕಾಗುವುದು. 
ಉಳಿದ ಶಿಕ್ಷಣಕ್ಕೆ ಹುಡುಗರು ತಮತಮಗೆ ಇಷ್ಟವಾದ ಕೋಣೆಗಳಿಗೆ 


೨೧೬ ಶಿಕ್ಷಣದ ಮೂಲತತ್ತಗಳು 
ವ 


ಹೋಗುವರು. ಈ ಕೋಣೆಗಳಿಗೆಲ್ಲ ಪ್ರಯೋಗಶಾಲೆಗಳೆಂಬ ಹೆಸರು. 
ಬೇರೆ ಬೇರೆ ವಿಷಯಗಳಿಗೆ ಸಂಬಂಧಪಟ್ಟ ಶೆ ಎಲ್ಲತರದ ಜ್ಞಾನಾರ್ಜನೆಯ 
ಸಾಧನಗಳು ಈ ಪ್ರಯೋಗಶಾಲೆಗಳಲ್ಲಿ ವ್ಯವಸ್ಥಿತವಾಗಿ ಇಡಲ್ಪಟ್ಟಿರು 
ತವೆ. ಉದಾಹರಣಾರ್ಥವಾಗಿ ಭಾಷಾವಿಷಯಕ ಪ್ರಯೋಗಶಾಲೆ 
ಯಲ್ಲಿ ಅನೇಕ ಪ್ರಕಾರದ ಶಬ್ದಕೋಶಗಳೂ ಜ್ಞ್ಯಾನಕೋಶಗಳೂ ಗದ್ಯ 
ಪುಸ್ತಕಗಳೂ ಭಾಷಾಶಾಸ್ತ್ರಜ್ಞರ ಭಾವಪಟಗಳೂ ಇವೇ ಮುಂತಾದ 
ಸಾಮಗ್ರಿಗಳಿರುವವು. ಇದರಂತೆಯೇ ಇತಿಹಾಸದ ಪ್ರಯೋಗಶಾಲೆ 
ಯಲ್ಲಿ ಅನೇಕ ಐತಿಹಾಸಿಕ ಗ್ರಂಥಗಳೂ ನಕಾಶಗಳೂ ಕಥಾರೊಪದ 
ಇತಿಹಾಸ ಪುಸ್ತಕಗಳೂ ಮುಂತಾದ ಎಲ್ಲ ಸಾಧನಗಳಿರುವುವು. ಒಂದೇ ' 
ವಿಷಯವನ್ನು ಕಲಿಯತಕ್ಕ ವಿದ್ಯಾರ್ಥಿಗಳು ಬೇರೆ ಬೇರೆ ತರಗತಿಯವ 
ರಿದ್ದರೂ ಅವರು ಆಯಾ ವಿಷಯದ ಪ್ರಯೋಗಶಾಲೆಯಲ್ಲಿಯೇ 
ಕುಳಿತುಕೊಳು ವರು. 
ಪ್ರತಿಯೊಂದು ಪ್ರಯೋಗಶಾಲೆಗೆ ಆಯಾ ವಿಷಯದಲ್ಲಿ ನಿವುಣ 
ನಾದ ಒಬ್ಬ ಶಿಕ್ಷೃಕನಿರುತ್ಮಾನೆ. ಅವನು ಅವಶೃವಿದ್ದಲ್ಲಿ ಮಾತ್ರ 
ಹುಡುಗರಿಗೆ ತಕ್ಕ ಸಹಾಯ್ಯವನ್ನು ಮಾಡುವನು, ಆದರೆ ಹುಡುಗರಿಗೆ 
ತಿಳಿಯದೆ ಇದ್ದ ವಿಷಯದ ಸಂಪೂರ್ಣ ಭಾಗವನ್ನು ಸ್ಪಷ್ಟವಾಗಿ 
ತಾನೇ ತಿಳಿಸುವನು. ಮತ್ತು ಪ್ರಯೋಗಶಾಲೆಯೊಳಗಿನ ಸಾಧನಗಳ 
ಯೋಗ್ಯವಾದ ಉಪಯೋಗವನ್ನು ಮಾಡಿಕೊಳ್ಳುವ ರೀತಿ ಪದ್ಧತಿ 
ಗಳನ್ನು ಗೊತ್ತುಮಾಡಿ ಕೊಡುವನು. ಪರಸ್ಪರರಿಗೆ ತೊಂದರೆಯಾಗ 
ದಂತೆ ಹುಡುಗರೆಲ್ಲರು ತಮ್ಮ ತಮ್ಮ ಮನಸ್ಸಿಗೆ ಬಂದ ಕಾರ್ಯದಲ್ಲಿ 
ತೊಡಗುವಂತೆ ವ್ಯವಸ್ಥೆಯಸ್ಸಿ ಡುವರು. ಯಾವನಾದರೊಬ್ಬ ಹುಡು 
ಗನು ತನ್ನ ವಿಷಯದಲ್ಲಿ ಬಹಳೇ ಹಿಂದುಳಿಯ ಹತ್ತಿದರೆ ಅವನಿಗೆ ಸ್‌ ಮ್ಮ 
ನೀತಿಯಿಂದ ಉಪದೇಶ ಮಾಡುವನು. ಆದರೆ ಈ ತರದ ಉಪದೇಶ 
ನ್ನು ಕೇಳುವ ಇಲ್ಲವೆ ಕೇಳದಿರುವ ಸಂಪೂರ್ಣ ಸ್ವಾತಂತ್ರ್ಯವು 
ಹುಡುಗನಿಗಿರುತ್ತದೆ. 


ಹುಡುಗರು ತಮಗೆ ಇಷ್ಟವಾದ ಒಂದೇ. ಪ್ರಯೋಗಸಾಲೆಯಲ್ಲಿ 


ಪಾಶ್ಚಾತ್ಯ ಶಿಕ್ಷಣ ಪದ್ಧತಿಯೂ ವರ್ಧಾ ಶಿಕ್ಷಣ ಯೋಜನೆಯೂ ೨3೧೭ 


೨-೩ ತಾಸು ಒಂದೇ ಸಮನಾಗಿ ಕಳೆಯಬಹುದು. ಇಲ್ಲವೆ ಪ್ರತಿ 
ಅರ್ಧ ತಾಸಿಗೂ ಬೇರೆ ಬೇರೆ ಕೋಣೆಗಳಿಗೆ ಹೋಗಬಹುದು. ಪ್ರತಿ 
“ಯೊಬ್ಬ ವಿದ್ಯಾರ್ಥಿಗೆ ಪ್ರತಿ ಒಂದು ವಿಷಯದ ಕೆಲವೊಂದು ಭಾಗವು 
ಸಿಯಿವಿಂಸಿ ಕೊಡಲ್ಪಡುತ್ತದೆ. ಅದಕ್ಕನುಸರಿಸಿ ಅವನು ಒಂದು ತಿಂಗ 
ಳಲ್ಲಿ ಕೆಲವು ಪಾಠಗಳನ್ನು ಕಲಿಯಬೇಕಾಗುವುದು. ಮತ್ತು ಪ್ರತಿ 
ಒಬ್ಬ ಹುಡುಗನು ಪ್ರತಿ ದಿವಸದಲ್ಲಾದ ತನ್ನ ಅಭ್ಯಾಸದ ಪ್ರಗತಿಯನ್ನು 
`ಬರೆದಿಡಬೇಕಾಗುವುದು. ವಿದ್ಯಾರ್ಥಿಯು ತನ್ನ ನಿಯಮಿತವಾದ 
ಅಭ್ಯಾಸವನ್ನು ಪ್ರಥಮಪಕ್ಚದಲ್ಲಿಯೇ ಮುಗಿಸಿ ಮುಂದಿನ ಎಲ್ಲ ದಿವಸ 
ಗಳನ್ನು ವಿಶ್ರಾಂತಿಯಲ್ಲಿ ಕಳೆಯಬಹುದು. ಇಲ್ಲವೆ ಮೊದಲಿನ ದಿವಸ 
-ಗಳನ್ನು ವ್ಯರ್ಥವಾಗಿ ಕಳೆದು ತಿಂಗಳ ಕೊನೆಯ ಭಾಗದಲ್ಲಿ ತನ್ನ ಕೆಲಸ 
ವನ್ನು ಪೂರ್ಣ ಮಾಡಬಹುದು. ಅಥವಾ ದಿನಾಲು ಸಾವಕಾಶವಾಗಿ 
ಕೆಲವು ಭಾಗವನ್ನು ಮಾಡುತ್ತ ತಿಂಗಳ ಕಡೆಯಲ್ಲಿ ಸರಿಯಾಗಿ ತನ್ನ 
-ಪಾಠವನ್ನು ಮುಗಿಸಬಹುದು. ಆದರೆ ಅವನು ತನ್ನ ಮೊದಲಿನ ಪಾಠ 
ಗಳನ್ನು ಜೆನ್ನಾಗಿ ಮುಗಿಸಿ ಆದರಲ್ಲಿ ಕೇಳಿದ ಪ್ರಶ್ನೆಗಳಿಗೆ ಸರಿಯಾದ 
ಉತ್ತರಕೊಟ್ಟಿ ಹೊರತು ಮುಂದಿನ ಪಾಠಗಳನ್ನು ಕಲಿಯಲಿಕ್ಕೆ ಅವನಿಗೆ 
`ಅಪ್ಪಣೆಯು ದೊರೆಯಲಾರದು. ಈ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗಿರತಕ್ಕ 
ನಿರ್ಬಂಧವೆಂದರೆ ಇದೊಂದೇ. 


೪ ಯೋಜನಾಪದ್ಧತಿ ಅಥವಾ ವ್ಯವಸಾಯಪದ್ಧತಿ 


ಈ ಪದ್ಧತಿಯು ಅಮೇರಿಕಾ ಖಂಡದಲ್ಲಿ ನ್ಯೂಯಾರ್ಕಪಟ್ಟಿ ಣದ 
“ಲಿಂಕನ್‌ ಸ್ಕೂಲಿನಲ್ಲಿ ಪ್ರಯೋಗ ಮಾಡಲ್ಪಟ್ಟಿತು. 


ಶಾಲೆಯಲ್ಲಿ ನಡೆಯುವ ಅಭ್ಯಾಸಕ್ರಮದ ಉದ್ದೇಶವು ಹುಡುಗ 
ವಿಗೆ ತಿಳಿಯುವುದಿಲ್ಲ. ಆ ಅಭ್ಯಾಸಕ್ರಮಕ್ಕೂ ಅವರ ಆಯುಷ್ಯ 
ಕ್ರಮಕ್ಕೂ ಸುತ್ತುಮುತ್ತಲಿನ ಪರಿಸ್ಥಿತಿಗೂ ವಿಶೇಷ ಸಂಬಂಧವಿರುವು 
ವಿಲ್ಲ. ಮತ್ತು ಹುಡುಗರು ಸಾಲೆಯಲ್ಲಿ ಮಾಡುವ ಶ್ರಮದ ದೃಶ್ಯ 
ಫಲವು ಅವರ ಕಣ್ಣು ಮುಂದೆ ಇರುವುದಿಲ್ಲ. ಈ ಕಾರಣಗಳ ಮೂಲಕ 


ಗಿಲಿ ಶಿಕ್ಷಣದ ಮೂಲತತ್ವಗಳು 


ವಾಗಿ ಸಾಲೆಯೊಳಗಿನ ಅಭ್ಯಾಸಕ್ರಮವು ಮಕ್ಕಳಿಗೆ ನೀರಸವಾದದ್ದೂ 
ಬೇಸರಿಕೆಯನ್ನುಂಟುಮಾಡುವಂಥಾದ್ದೂ ಆಗುವುದು. 


ಯೋಜನಾಪದ್ಧತಿಯಲ್ಲಿ ಹುಡುಗರು ಮನೆಕಟ್ಟುವ ಯೋಜನೆ, 
ಇಲ್ಲವೆ ವ್ಯಾಪಾರ ಮಾಡುವ ಯೋಜನೆ, ಇಂಥ ಯಾವುದೊಂದು 
ಯೋಜನೆಯನ್ನು ಮಾಡಬೇಕೆಂದು ನಿರ್ಣಯಿಸಿಕೊಳ್ಳುತ್ತಾರೆ, ಆ: 
ಯೋಜನೆಯನ್ನು ನೆರವೇರಿಸಲಿಕ್ಕೆ ಬೇಕಾಗುವ ಜ್ಞಾನವನ್ನೂ ಕೌಶಲ್ಯ 
ನ್ನೂ ಹುಡುಗರು ಒಳ್ಳೇ ಉತ್ಸಾಹದಿಂದ ಸಂಪಾದಿಸುವರು.. 
ಶಿಕ್ಷಕನು ಈ ಎಲ್ಲ ಕೆಲಸಗಳಲ್ಲಿ ಮಾರ್ಗದರ್ಶಕನಾಗುತ್ತಾನೆ. 
ಹುಡುಗರು ಈ ಯೋಜನೆಯನ್ನು ತಾವೇ ಗೊತ್ತುಮಾಡಿಕೊಂಡದ್ದ 
ರಿಂದ ಈ ಯೋಜನೆಯ ಉದ್ದೇಶವು ಅವರಿಗೆ ಪೂರ್ಣವಾಗಿ ಗೊತ್ತಿರು. 
ತ್ತದೆ. ಅದರಿಂದ ಆಗತಕ್ಕ ಫಲದ ಕಲ್ಪನೆಯು ಹುಡುಗರಿಗೆ ಚೆನ್ನಾಗಿ 
ಇರುವುದು. 


ಅದರಿಂದ ಹುಡುಗರು ಆ ಯೋಜನೆಯನ್ನು ಕೊನೆಗಾಣಿಸಲು 
ಮನಃ ಪೂರ್ವಕವಾಗಿ ಪ್ರಯತ್ನಮಾಡುತ್ತಾರೆ. ಈ ಯೋಜನೆಗೆ. 
ಸಂಬಂಧಿಸಿದ ಜ್ಮಾ ನವನ್ನು ದೊರಕಿಸುತ್ತಿರುವಾಗಲೇ ಸಾಲೆಯ ಅಭ್ಯಾಸ. 
ಕ್ರಮದೊಳಗಿನ ಎಷ್ಟೋ ವಿಷಯಗಳ ಅಭ್ಯಾಸವೂ ಆಗುತ್ತದೆ. ಈ: 
ವಿಷಯಗಳ ಜ್ಞಾನವನ್ನು ಹುಡುಗರು ಸ್ವಂತ ಶ್ರಮದಿಂದಲೂ ಪ್ರಯತ್ನ 
ದಿಂದಲೂ ದೊರಕಿಸುತ್ತಾರೆ. ಮತ್ತು ಆ ಜ್ಞಾ ನವನ್ನು ಪ್ರತ್ಯಕ್ಸು 
ಉಪಯೋಗಮಾಡುವ ಸಾಕಷು ಲ ಅನುಕೂಲತೆಗಳು ದೊರೆಯುವುವು.. 
ಅದರಿಂದ ಆ ಜ್ಞಾನವನ್ನು ಹುಡುಗರು ಎಂದೂ ಮರೆಯುವುದಿಲ್ಲ. 
ಶಾಲೆಯಲ್ಲಿ ಪಾಠಮಾಡಿ ಅಥವಾ ಶಿಕ್ಷಕರ ಬಾಯಿಂದ ಕೇಳಿ: 
ದೊರಕುವ ಜ್ಞಾ ್ಲನಕ್ಕಿಂತ ಈ ಯೋಜನಾಸದ್ಧ ತಿಯಲ್ಲಿ ಬೊರಕುವ- 
ಅನುಭವಜನ್ಯ ಜ್ಞಾನದ ಮಹತ ವು ಹೆಚ್ಚಿ ರುವಡೆಂಬುದು ಸ್ಪಷ್ಟವಿರು. 
ತ್ತದೆ. ಈ ಪದ್ಧ ತಿಯಲ್ಲಿ ಮಕ್ಕ pf ಶಿಕ್ಷಕನ ಸಹಾಯ್ಯವನ್ನೂ, ಮಾರ್ಗ 
ದರ್ಶಿತ್ತ ವನ್ನೂ "ಅಗಾಗ್ಗೆ ಅಪೇಶ್ಟಿ ಸಬೇಕಾಗುತ್ತದೆ. ಅದರಿಂದ ನಿಪ 
ಶಿಷ್ನ ರಲ್ಲಿ ಚಡ ಯು ಬೆಳೆದು ವರ್ಗದೊಳಗಿನ ಕೃತ್ತಿ 


ಪಾಶ್ಚಾತ್ಯ ಶಿಕ್ಷಣ ಪದ್ಧತಿಯೂ ವರ್ಧಾ ಶಿಕ್ಷಣ ಯೋಜನೆಯೂ 3೧೯ 


ವಾತಾವರಣವು ಇಲ್ಲದಂತಾಗುವುದು. ಯೋಜನಾಪದ್ಧತಿಯ ಸ ಸೈರೂ- 
ಪವು ಚೆನ್ನಾಗಿ ತಿಳಿಯುವುದಕ್ಕಾಗಿ ಒಂದು ಉದಾಹರಣೆಯನ್ನು 
ತಕ್ಕೊಳ್ಳುವ. ಮನೆಕಟ್ಟುವುದು ' ಎಂಬ ಒಂದು ಯೋಜನೆ ಸನ್ನು, 
ವರ್ಗದ ಹುಡುಗರು ಒಪ್ಪಿಕೊಂಡು ನಿರ್ಣಯಿಸಿರುವರೆಂದು ತಿಳಿಯುವ... 
ಈ ಯೋಜನೆಯನ್ನು ಕೊನೆಗಾಣಿಸುವುದಕ್ಕಾಗಿ ಯಾವ ಯಾವ ವಿಷಯ 
ಗಳ ಅಭ್ಯಾಸವನ್ನು ಮಾಡಬೇಕಾಗುವುದ., ಮತ್ತು ಯಾವ ಯಾವೆ- 
ಕ ಮಾಡಬೇಕಾಗುವುದೆಂಬುದನ್ನು ಆಲೋಚಿಸುವ. 


ಮನೆಯನ ಕಟ್ಟಿ ಅಕ್ಕೆ ಸ್ರ ೈಳವನ್ನು ಆರಿಸುವುದಕ್ಕಾಗಿ ಅವರು 
ಆರೋಗ್ಯಶಾ ಶಾಸ್ತ್ರ ಗ ವಿಚಾರ ಮಾಡಬೇಕಾಗುವುದು ; 
ಊರಲ್ಲಿ ಯಾವ, ಯಾವ ಭಾಗಗಳಿರುವವು ; ಯಾವ ಭಾಗದಲ್ಲಿ ದಟ್ಟಾ ದ. 
ಜನವಸತಿ ಇರುವುದು, ವಿರಲವಾದ ಜನವಸತಿ ಇದ್ದಲ್ಲಿ ಹವೆಯು 
ಯಾವ ತರದ್ದಿರುವುದು, ಇತ್ಯಾದಿ ಜ್ಞಾ ನವನ್ನು ದೊರಕಿಸುವಾಗ 
ರ ಭೂಗೋಲ ಜ್ಞಾನವು ಘರ ಸಹಜವಾಗಿ ಅಗುವುದು. 
ಎಂಥ ಮನೆಯನ್ನು ಕಟ್ಟಿಸಬೇಕು ಎಂಬುದನ್ನು ನಿರ್ಣಯಿಸುವಾಗ 
ಮನೆಗಳ ಬೇರೆ ಬೇರೆ ಮಾದರಿಗಳನ್ನು ನೋಡಿ ಅವುಗಳ ಡ್ರಾಯಿಂಗ 
ಗಳನ್ನು ತೆಗೆಯಬೇಕಾಗುವ್ರದು. ಇಮಾರತಿಗೆ ಎಷ್ಟು ಚೌರಸಫೂಟ. 
ಸ್ಮಳ ಬೇಕಾಗುವುದು; ಆಂಗಳದಲ್ಲಿಯೂ ಹಿತ್ತಲದಲ್ಲಿಯೂ ಉದ್ಯಾನ. 
ವನ್ನು ರಚಿಸಲಿಕ್ಕೆ ಎಷ್ಟು ಸ್ಮಳವು ಬೇಕಾದೀತು; ಕಟ್ಟುವ ಸ್ಥಳವು 
ಯಾವ ದರದಿಂದ ದೊರೆಯುತ್ತದೆ ಇತ್ಯಾದಿ ಸಂಗತಿಗಳನ್ನು ನಿರ್ಣಯಿ 
ಸುವಾಗ ಕ್ಲೇತುಫ ಫಲವೆಂದರೇನು ; ಅದನ್ನು ತೆಗೆಯುವ ರೀತಿಯು 
ಯಾವದು; ಎಂಬುದನ್ನು ಕಲಿಯಬೇಕಾಗುವುದು ; ಮನೆಗೆ ಅಸ್ತಿ ವಾರ: 
ವನ್ನು ಹಾಕಲಿಕ್ಕೆ ಎಷ್ಟು ಫೂಟು ಅಗಲು, ಎಷ್ಟು ಫೂಟು ತಗ್ಗು, 
ಎಷ್ಟು ಫೂಟು ಉದ, ಬಾರಾ ಅದಕ್ಕೆ ಗಚ್ಚು ಕಲ್ಲು 
ಗಟ ರವಿ ಎಷ್ಟು ಹಿಡಿಯುವುವು ಈ ಸಂಗತಿ- 
ಯನ್ನು ನಿರ್ಣಯಿಸುವಾಗ ಅವ ವರು ಹ ಫಲವನ್ನು ಕಲಿಯಬೇಕಾಗು 
ತ್ತದೆ. ಸಿಮೆಂಟಿದ ಕೆಲಸಗಳನ್ನು ಮಾಡಿಸುವಾಗ" ಹಿಂದುಸ್ಕಾನಣೊಳ- 


೨೨೦ ಶಿಕ್ಷಣದ ಮೂಲತತ್ವಗಳು 


ಗಿನ ಸಿಮೆಂಟಿದ ಕಾರಖಾನೆಗಳ ಜ್ಞಾ ಫಿ ನವಾಗುವುದು. ಗೊತ್ತು 
ಮಾಡಿದ ದರದಿಂದ ಮೇಲೆ ಹೇಳಿದ ಸಾಮಾನುಗಳ ಬೆಲೆಯನ್ನು ತೆಗೆಯು 
ವಾಗ ಮಕ್ಕಳು ಅನೇಕ ಘನಫಲದ ಉದಾಹರಣೆಗಳನ್ನು ಮಾಡ 
ಬೇಕಾಗುವುದು. ಮನೆಯ ಗೋಡೆಗಳ ಘನಫಲ ನೆಲದ ಫೇತ ಶೆ ಫಲ 
ತೊಲೆ ಜಂತಿಗಳ ಘನಫಲ ಇವೆಲ್ಲವುಗಳ ಲೆಕ್ಕವನ್ನು ಮಾಡಬೇಕ ಕಾಗು 
ವುದು. ಮತ್ತು ಬಡಿಗ, ಕೂಲಿಕಾರ, ಕೊರೆಯುವವರು, ಕಟ್ಟುವವರು, 
ಮೊದಲಾದವರ ಕೂಲಿಯ ಲೆಕ್ಕ ನ್ನು ಹುಡುಗರು ಮಾಡಬೇಕಾಗು 
ವುದು. ಕಬಿ ಸಣ, ಕಟ್ಟಿಗೆ ಇಂಜಿಸ್ಸು, ಚಿಲಕ, ಕೊಂಡೆ, *ಡಿಕೆಯ 
ಕನ್ನಡಿ ಈ ವಸ್ತು ಗಳನ್ನು ಕೊಂಡು ಲಾಗಿ ಇವು ಎಲ್ಲಿ ದೊರೆಯು 
ವವು: ಅಲ್ಲಿಯೇ ಯಾಕೆ ಜಕಸಿಶರ; ಇತ್ಯಾದಿ ಜ್ಯ್ಯಾನವು ಹುಡುಗ 
ರಿಗೆ ಆಗಿ ಭೂಗೋಲದ ಅಭ್ಯಾಸಕ್ಕೆ ಸಹಾಯ್ಯವಾಗುವುದು. ಬೇರೆ 
ಬೇರೆ ಮಾದರಿಯ ಮನೆಗಳನ್ನು ಕಾಗದದ ರಟ್ಟಿ ನಿಂದ ಸಿದ್ಧಪಡಿಸು 
ವಾಗ ಕೈಕೆಲಸದ ಶಿಕ್ಷಣವು ಸುಂ: ಇದಲ್ಲದೆ 'ನಿಷ್ಟೋ 
ಜ್ಞಾನವನ್ನು ಸಂಪಾದಿಸುವುದಕ್ಕಾಗಿ ಪುಸ್ಮಕಗಳನ್ನು ದಶಾ 
ವುದರಿಂದ ಅವರಿಗೆ ಭಾಷೆಯ ಅಭ್ಯಾಸವಾಗುವುದು. ವ್ಯಾಪಾರಸ್ಥರಿಗೆ 
ಪತ್ರಗಳನ್ನು ಬರೆಯುವಾಗಲೂ ದೊರಕಿಸಿದ ಜ್ತಾ ಸನದ ಟಿಪ್ಪಣೆಯನ್ನು 
ಕೊಡುವಾಗಲೂ ನಿಬಂಧ ಲೇಖನದ ಜ್ಞಾನವಾಗುವುದು. ಈ ಮೇರೆಗೆ 
ಮನೆಕಟ್ಟು ವ ಒಂದು ಯೋಜನೆಯನ್ನು ನೆರವೇರಿಸುತ್ತಿ ರುವಾಗ ಹಂಡು 
ಗರಿಗೆ ಆರೋಗ್ಯಶಾಸ್ತ್ರ , ಭೂಗೋಲ, ಭೂಮಿತಿ, ಮಹತ್ವಮಾಪನ, 
ಡ್ರಾಯಿಂಗ, ಹಸ್ಮವ್ಯವಸಾಯ್ಕ ಇತ್ಯಾದಿ ವಿಷಯಗಳ ಅಭ್ಯಾಸವನ್ನು 
ಮಾಡಬೇಕಾಗುವುದು; ಮತ್ತು ವಾಚನ ಲೇಖನ ಕಾರ್ಯಗಳನ್ನು 
ಮಾಡಲಿಕ್ಕೂ ಸಾಕಷ್ಟು ¥ ಅವಕಾಶವು ದೊರಕುವುದು, 


ಯೋಜನಾಪದ್ಯತಿಯಲ್ಲಿ ' ಗೊತ್ತುವನಾಡತಕ್ಕ ಯೋಜನೆಯು 
ಮಕ್ಕಳ ವಯಸ ನ್ನೂ ಅವರ ಬುದ್ಧಿಯ ವಿಕಾಸವನ್ನೂ ಅವಲಂಬಿಸಿರು 
ವುದು. ಕೆಳಗಿನ ವರ್ಗದಲ್ಲಿ ಗೊಂಬೆಯ ಮನೆಯನ್ನು ಕಟ್ಟುವುದು, 
ಸರ್ಕಸಿನ ಡೇಗೆಯನ್ನು ಹೊಡೆಯುವುದು, ಕುದುರೆ, ಆನೆ, ಸಿಂಹ 


ಪಾಶಾ ತ್ಯ ಶಿಕ್ಷಣ ಪದ್ಧತಿಯೂ ವರ್ಧಾ ಶಿಕ್ಷಣ ಯೋಜನೆಯೂ ೨೨೧: 


ಮೊಲಾದವುಗಳನ್ನು ಸಿದ್ಧಪಡಿಸುವುದು ಇತ್ಯಾದಿ ಯೋಜನೆಗಳು. 
ಗೊತ್ತುಮಾಡಲ್ಪಡುವುವು.  ಯೋಜನಾಪದ್ಮತಿಯಿಂದ ಕಲಿಸುವ. 
ಶಿಕ್ಷಕನು ಒಳ್ಳೆ ಬುದ್ದಿ ವಂತನೂ ದಕ್ಬನೂ ಇರಬೇಕಾಗುತ್ತ ದೆ; ಎಲ್ಲ 

SE ಕಾಲವನ್ನು ವ್ಯರ್ಥವಾಗಿ ಕಳೆಯದೆ ವ್ಯ ವಸ್ಥೆ ಯಿಂದ - 
ಸೆಲಸಮಾಡುತ್ತಾರೋ ಇಲ್ಲವೊ, ಎ೦ಬುದನ್ನು ನೋಡಬೇಕಾಗುತ್ತ ದೆ; 

ಹುಡುಗರು ಮಾಡಿದ ಜ್ಞಾ ನಸಂಗ ಹಕ್ಕ “ವ್ಯವಸ್ನಿ ತಸ್ತ ರೂಪವನ್ನು 

ಕೊಡಬೇಕಾಗುತ್ತದೆ; ಹುಡುಗರ ಬರೆಹ, ಗಣಿತ, ಲೆಕ್ಕ” ಚಾರ. 
ಕೆಲಸಗಳನ್ನು ಎಚ್ಚ ರಕೆಯಿಂದ ನೋಡಿ ತಪು ಎಗಳನ್ನು ತಿದ್ದಿಕೊಡಬೇಕಾ- 
ಗುತ್ತದೆ; ಶಿಕ್ಪ ಕರು ಹುಡುಗರ ಕೆಲಸದಲ್ಲಿ ಪ ಪ್ರತ್ಯಕ್ಷ ವಾಗಿ ಎನೂ 
ಹೆಚ್ಚುಕಡಿಮೆಯನ್ನು ಮಾಡದೆ ಅವರಿಗೆ ಸ್ವಾತಂತ್ರ್ಯವನ್ನು ಕೊಟ್ಟು 
ಯೋಗ್ಯಮಾರ್ಗವನ್ನು ತೋರಿಸಿ ಅನೇಕ ಕೆಲಸಗಳನ್ನು ಮಾಡಿಸಿ 
ಕೊಳ್ಳಬೇಕಾಗುವುದು. 


೫ ಕ್ರೀಡನ ಪದ್ಧತಿ 


ಆಟವು ಮನುಷ್ಯರ ಸ್ಪಾ ಶ್ವಭಾವಿಕ ವೃತ್ತಿಯು. ಶಿಕ್ಷಣದ ದೃಷ್ಟಿ 
ಯಿಂದ ಆಟದ ಮಹತ ವು” ಎಷಿ, ರುವುದೆಂಬುದನ್ನೂ ಆಟಿಗಳಿಂದ 
ಮಕ್ಕಳಿಗೆ ಮೂರೂ ಫಂದ ಶಿಕ (ಇವು ಹೇಗೆ ದೊರೆಯುವುದೆಂಬು 
ದನ್ನೂ ಹಿಂದೆ ಕೃ ತಿಪ್ರೇಮ, ಪಟಗಳು. ಶಾರೀರಿಕ ಶಿಕ್ಷಣ, ನೈತಿಕ 
ಶಿಕ್ಷಣ ಈ ಪ ಕರಾಗಳಲ್ಲಿ ವಿವೇಚನೆಯು ಮಾಡಲ್ಪಟ್ಟಿ ರುವುದು. 

ಫ್ರೀಡನ ಪದ್ಧತಿ ಅಂದರೆ ಆಟಿದ ದ್ವಾ ಸ "ಮಕ್ಳ ಳಿಗೆ ಬೇರೆ 
ಬೇರೆ ವಿಷಯಗಳ ಶಿ ಣವನ್ನು ಕೊಡುವ "ಪದ್ಧತಿಯು. ಈ ಪದ್ಧತಿ 
ಯಿಂದ ನಡೆಯಿಸಲ್ಪ ಡುವ ಶಾಟೆಗಳಲ್ಲಿ ಹುಡುಗರು ಶ್ರ ಮುಟ್ಟು ಹೊಸ 
ಜ್ಞಾನವನ್ನು ಸವರು ಆಗ ಅವರು ಮಾಡುವ. ಕೆಲಸಗಳು 'ಎವಶ್ಯಕ 
ವಾಗಿರುವುದರಿಂದ ಅವು ಬೇಸರ ಬರುವಂತಹವೂ ಅನೇಕ ತೊಂದರೆ 
ಯುಳ ಕೈಂತಹವೂ ಆಗಿದ್ದರೂ ಅವುಗಳನ್ನು ಅವರು ಸಂತೋಷದಿಂದ. 
ಮಾಡುತ್ತಾರೆ. ಹುಡುಗರು ಸ್ನಸಂತೋಷದಿಂದ ಮೊದಲು ಯಾವ 


ಈ 
ದಾದರೊಂದು ಆಟವನ್ನು ಆರಿಸುವರು. ಈ ಆಟಕ್ಕೆ ಬೇಕಾಗುವ. 


೨೨೨ ಶಿಕ್ಷಣದ ಮೂಲತತ್ವಗಳು 


ತ್ಯುಗಳನ್ನು ಸಿದ್ಧ ಥೈ ಮಾಡುವುದಕ್ಕಾ. ಗಿ ಅವರು ವಿತೇಷ ಶ್ರಮ ಪಡ 
Mas ಹಾಗು ಹೊಸ ಹೊನ ವಿಷಯಗಳ ಜ್ಞಾನವನ್ನೂ 
ಸಂಪಾದಿಸಬೇಕಾಗುವುದು. ಆದರೆ ಈ ಆಟವನ್ನು ಅವರು ಉದ್ದೇಶ 
ಪೂರ್ವಕವಾಗಿ ತಾವಾಗಿಯೇ ಅರಿಸಿಕೊಂಡದ್ದ ರಿಂದ ಅವರಿಗೆ ಆಗುವ 
-ಶ್ರಮವು ಶ್ರಮವೆನಿಸುವುದಿಲ್ಲ. 

ಈ ಪದ್ಧತಿಯಿಂದ ನಡೆಯಿಸಿದ ಶಾಲೆಗಳಲ್ಲಿ ಕವಿತಾ, ಹಾಡು, 
-ನಾಟಿಕ, ಸಂಭಾಷಣ ಬಗೆಬಗೆಯ ಆಟಗಳು, ಕಥೆಗಳು, ಉಪನ್ಯಾಸ 
ಗಳು (ಹುಡುಗರಿಂದ) ಈ ಮುಂತಾದವುಗಳ ಸಹಾಯ್ಯದಿಂದ 
ಮಕ್ಕ ಳಿಗೆ ಶಿಕ ಸ್ಸ್ಮಣವು ಕೊಡಲ್ಬ ಡುತ್ಮದೆ. ಅವರು ಉಸುಬಿನದೊಂದು 
ಪಟ್ಟಿ ಣವನ್ನು ಕಟ್ಟುತ್ತಾರೆ. ಅದರಲ್ಲಿ ಕಾಗದದ ಮನೆಗಳನ್ನು 
ಕಟ್ಟುತ್ತಾರೆ ಇದೇ "ಪ್ರಕಾರ ಕೋಟಿಗಳನ್ನೂ ಅಡವಿಗಳನ್ನೂ ಕೆರೆ 
-ಗಳನ್ನೂ  ಕಾರಖಾನೆಗಳನ್ನೂ ಹುಡುಗರು ಸಿದ್ಧನಾಡುತ್ತಾರೆ. 
ಹುಡುಗರು ಒಂದು ಕಥೆಯನ್ನು ರಚಿಸುತ್ತಾರೆ. ಆ ಕಥೆಯೊಳಗಿನ 
'ವರ್ಣನೆಯಂತೆ ನಕಾಶಗಳನ್ನು ಸಿದ್ಧಮಾಡುತ್ತಾರೆ. ಸಣ್ಣ ಸಣ್ಣ 
ಹಾಡುಗಳನ್ನು ರಚಿಸುತ್ತಾರೆ. ಈ ಆಟಗಳನ್ನು ಆಡುತ್ತಿರುವಾಗ 
ಭಾಷಾ, ಇತಿಹಾಸ, ಭೂಗೋಲ, ಆರೋಗ್ಯ, ಗಣಿತ, ಭೂಮಿತಿ 
"ಮುಂತಾದ ವಿಷಯಗಳ ಜ್ಞಾನವನ್ನು ಸಂಪಾದಿಸುತ್ತಾರೆ. ಹಸ್ಮ 
ಅಾಶಲ್ಯದಲ್ಲಿಯೂ ಅವರ ಪ್ರಗತಿಯಾಗುತ್ತದೆ. ಈ ಮೇರೆಗೆ ಕ್ರೀಡನ 
ಪದ್ಧತಿಯಿಂದ ಕಲಿಯುವ ಹುಡುಗರ ಅಭ್ಯಾಸವು ಬೇರೆ ಶಾಲೆಗಳ 
ಹುಡುಗರಿಗಿಂತಲೂ ಕಡಿಮೆಯಾಗುವುದಿಲ್ಲ. ಮತ್ತು ಸ್ವಾವಲಂಬನ; 
-ತಿದ್ದು ಎಕೆ, ಸ್ಥಿರತೆ, ಸಹಕಾರ್ಯ, ಉದ್ಯೋಗ ಪ್ತಿ ಪ್ರೀತಿ, ಆತ್ಮ ಸಂಯನುನ 
ಅಚ್ಚು ಕಟ್ಟುತನ, ಂದರ್ಯಾಭ್ಞರುಚಿ ಈ ಮೊದಲಾದ ಗುಣಗಳಲ್ಲಿ ಈ 
ಹುಡುಗರು. ಇತರ ಶಾಲೆಯ ಹುಡುಗರಿಗಿಂತ ಮಿಗಿಲಾಗಿರುತ್ತಾರೆ. 

ಕ್ರೀಡನ ಪದ್ಧತಿಯಿಂದ ಸಾಲೆಯನ್ನು ನಡೆಯಿಸುವುದು ಒಳ್ಳೇ 
ಕೌಶಲ್ಯದ ಕೆಲಸವಾಗಿದೆ. ಈ ಪದ್ದತಿಯಿಂದ ನಡೆಯೆ ಸಿದ ಕಾರಿಗಳು 
-ತೀರ ಕಡಿಮೆ ಇರುತ್ತವೆ, ಆದಾಗ್ಯೂ ಈ ಪದ್ಧತಿಯ ಮೂಲತತ್ವಗಳು 


ಪಾಶ್ಚಾತ್ಯ ಶಿಕ್ಷಣ ಪದ್ಧತಿಯೂ ವರ್ಧಾ ಶಿಕ್ಷಣ ಯೋಜನೆಯೂ ೨೨೩ 


ತಿಕ್ಕ ಣ ಶಾಸ ಸ್ಪೃಜ್ಞರಿಗೆ ಒಪ್ಪಿಗೆಯಾದುದರಿಂದ ಉತ್ತಮ ಶಿಕ್ಷಕರಾದ 
ಹಃ ತಮ್ಮ ತಮ್ಮ Ns ಆ ತತ್ತ ಗಳನ: ಪ ಉಪಯೋಗಿಸಿಕೊಳ್ಳು ವ 
“ಯತ ಮಾಡತಕ್ಕದ್ದು. ಈ ಪದ್ಯಯ ಮುಖ್ಯ ತತ್ವ ಗಳು ಕೆಲಗೆ 
`ಕೊಡಲ್ಪಟ್ಟಿವೆ. 

ಕ್ರೀಡನ ಪದ್ಧತಿಯ ತತ್ವಗಳು 


ಮಕ್ಕಳಿಗೆ ಹೆಚ್ಚು ಅಭಿರುಚಿ ಇರುವ ಕೆಲಸವನ್ನು ಅವರು ಮನಃ 
ಪೂರ್ವಕವಾಗಿ ಮಾಡುವರು. ಆದಕಾರಣ ಸಾಲೆಯ ಅಭ್ಯಾಸಕ್ರಮವು 
ಹುಡುಗರಿಗೆ ಅಭಿರುಚಿಯು ಉತ್ಪನ್ನ ವಾಗುವಂತೆ ಇರತಕ್ಕದ್ದು. 

ಮಕ್ಕಳು ಮಾಡತಕ, ಕೆಲಸದ ಉದ್ದೇಶವು ಅವರಿಗೆ ತಿಳಿದಿರ 
ತಕ್ಕದ್ದು, ಅವರು ಯಾವದೊಂದು ಉದ್ದೇಶದಿಂದಲೂ ಆತ್ಮಸಂತೋಷ 
ವಿಂದಲೂ ಮಾಡಿದ ಕೆಲಸವು ಯಾವಾಗಲು ಚೆನ್ನಾಗಿ ಆಗುವುದು. 
ಅದನ್ನು ಮಾಡುವಾಗ ಬೇಕಾದಷ್ಟು ಶ್ರಮುವಾದರೂ ಅವರಿಗೆ ಏನೂ 
ಎನಿಸುವುದಿಲ್ಲ. 

ಆಟಿಗಳು ಮಕ್ಕ ಳಿಗೆ ಶಾರೀರಿಕ, ನೈತಿಕ, ಬೌದ್ಧಿಕ ಶಿಕ್ಷಣವನ್ನು 
ಹೊಡುವ ಬಹು ದೊಡ್ಡ ಸಾಧನಗಳಾಗಿವೆ. ಇವುಗಳ ಸಾ 
ವನ್ನು ಪಾಲಕರೂ ಶಿಕ್ಷಕರೂ ಹೆಚ್ಚಾಗಿ ಮಾಡಿಕೊಳ್ಳತಕ್ಕದು 
ಹಾಲೆಯ ಹುಡುಗರ ಅಭ್ಯಾಸಕ್ರಮವು ಆಟದ ರೂಪದಿಂದ ಇರತಕ್ಕದ್ದು. 

ಮಕ್ಕುಳ ಸುತ್ತುಮುತ್ತಲಿನ ವಾತಾವರಣವು ಯಾವಾಗಲು 
'ಸ್ವತಂತ್ರತೆಯದಿದ್ದ ಹೊರತು ನಿಜವಾದ ತಿದ್ದುವಿಕೆಯು ಅವರಲ್ಲಿ 
ಳು ನ್ನವಾಗುವುದಿಲ್ಲ. ಸ್ವಾತಂತ್ರ್ಯವಿದ್ದರೆ ಮಾತ್ರ ಮಕ್ಕಳಿಗೆ ತಿದ್ದುವಿ 
ಕೆಯ ಮಹತ್ವವು ಗೊತ್ತಾ ಗುವುದು; ಮತ್ತು ತಿದ್ದುವಿಕೆಯ ನಿಯಮ 
ಗಳನ್ನು ಪಾಲಿಸುವ ಆವಶ್ಯಕತೆಗೆ ಅವರು ಒಪ್ಪುವರು, ಈ ಮೇರೆಗೆ 
ಅವರಿಗೆ ಆತ್ಮ ಸಂಯಮನದ ರೂಢಿಯು ಹತ್ತುವುದು. 

ಮಕ್ಕಳು ಸ್ವಂತಕೃತಿಯಿಂದ ಜ್ಞಾನ ಸಂಪಾದಿಸತಕ್ಕದ್ದು; ಮತ್ತು 
ಆ ಜ್ಞಾನವು ದೃಢವಾಗಬೇಕಾದರೆ, ಅವನ್ನು ಉಪಯೋಗದಲ್ಲಿ 
ತರತಕ್ಕದ್ದು. ಈ ಸಂಗತಿಯು ಶಿಕ್ಷಣದ ತಳಹದಿಯಾಗಿದೆ. 


೨೨೪ ಶಿಕ್ಷಣದ ಮೂಲತತ್ವಗಳು 


೬ ವರ್ಧಾ ಶಿಕ್ಷಣದ ಯೋಜನೆಯ ಸಂಕ್ಷಿಪ್ತ ಸಾರ 
( ಜಯಕರ್ನಾಟಕದ ಶಿಕ್ಷಣಾಂಕದಿಂದ) 


೧. ನಮ್ಮಲ್ಲಿ ಈಗ ಪ್ರಚಾರದಲ್ಲಿರುವ ಪ್ರಾಥಮಿಕ ವಿದ್ಯಾಭ್ಯಾಸ 
ಶ್ರಮವು ಅನೇಕ ರೀತಿಯಿಂದ ಸಮರ್ಪಕವಾಗಿಲ್ಲ. ಅದರಲ್ಲಿ ಸ್ವಾವ- 
ಲಂಬನ ಪ್ರಯತ್ನ, ಸ್ವಾತಂತ್ರ್ಯಾಪೇಕ್ಸೆ ಇಲ್ಲ. ಈ ವಿದ್ಯಾಭ್ಯಾಸ- 
ಕ್ರಮದ ಬದಲು, ಬಲಿಷ್ಠ ರೂ ಸ್ವಾ ವಲಂಬಿಗಳೂ ಸತ್ಯಕಾಮರೂ,. 
ಅಹಿಂಸ ಸಾ ನಿಷ್ಠ ರೂ ಆದ ಪ ್ಲಜಿಗಳನು ಸಿದ್ಧಪಡಿಸುವ ಒಂದು ಹೊಸ 
ತಿಕ್ಸ್ಸ ಣಕ ಕ್ರಮವನ್ನು ಏಪ ee ತರ್‌ ಶಿಕ್ಷಣ ಯೋಜನೆಯ- 
ಉಡ್ಲೇಶವು. 

೨. ಯಾವದಾದರೊಂದು ಕಸಬನ್ಸೇ ವಿದ್ಯಾಭ್ಯಾಸದ ಮೂಲ 
ವಾಗಿಟ್ಟು ಕೊಂಡು ಅದರ ಮೂಲಕವಾಗಿ ವಿದ್ಯೆಯನ್ನು 'ತಲಿಸುವುದ್ದು 
ಈ ಶಿಕ್ಪ "ಇದ ಯೋಜನೆಯ ಮುಖ್ಯ ವೈಶಿಷ್ಟ ವು, ನೂಲುವುದು, 
ಸವಿ ಬಡಿಗತನ, ಬೇಸಾಯ, ತೋಟದ ಕೆಲಸ, ಚರ್ಮದ 
ಸೆಲಸ ಇತ್ಯಾದಿ ಕಸಬುಗಳಲ್ಲಿ ಯಾವದಾದರೊಂದನ್ನು ಪ್ರತಿ ಒಬ್ಬ 
ವಿದ್ಯಾರ್ಥಿಯು ಏಳು' ವರ್ಷ ಅವಶ್ಯವಾಗಿ ಕಲಿಯತಕ್ಕದ್ದು. ಆ” 
ಕಸಬನ್ನು ಕಲಿಯುತ್ತಿರುವಾಗಲೇ ಆದಕ್ಕೆ ಸಂಬಂಧಪಡಿಸಿ ಗಣಿತ, 
ಸಮಾಜ ವಿಜ್ಞಾನ, ಪ್ರಕೃತಿ ವಿಜ್ಞಾನ, ಭಾಷೆ, ಚರಿತ್ರೆ, ಚಿತ್ರಕಲೆ, 
ಸಂಗೀತ ಮುಂತಾದ ವಿದ್ಯೆಗಳನ್ನೂ ಕಲೆಗಳನ್ನೂ ಕಲಿಯಬೇಕು. 
ಹೀಗೆ ವಿದ್ಯಾರ್ಥಿಯು ಏಳು ವರ್ಷ ವಿದ್ಯೆಯನ್ನು ಕಲಿತು ಮುಂದಿನ: 
ಜೀವನೋಪಾಯಕ್ಕೆ ಒಂದು ಮಾರ್ಗವನ್ನು ಮಾಡಿಕೊಳ್ಳತಕ್ಕದ್ದು. 
ಸದ್ಯದ ಮ್ಯಾಟ್ರಿಕ್ಯೂಲೇಶನ ಪರೀಕ್ಸೈೆಯವರಷ್ಟು ಯೋಗ್ಯತೆಯನ್ನು 
ಪಡೆಯತಕ್ಕದ್ದು. 

ವರ್ಧಾ ಶಿಕ್ಷಣದ ಯೋಜನೆಯ ಪ್ರಕಾರ ಪ್ರತಿ ಒಬ್ಬ ವಿದ್ಯಾ 
ರ್ಥಿಯು ಮಾತೃಭಾಷೆ, ರಾಷ್ಟ್ರ ಭಾಷೆಯಾದ ಹಿಂದೀ ಈ ಎರಡು. 
ಭಾಷೆಗಳನ್ನು ಕಲಿಯಲಿಕ್ಕೆ ಬೇಕು. ಹಿಂದಿಯನ್ನು ಕೊನೆಯ ಎರಡು. 
ವರ್ಷಗಳ ಮಟ್ಟಿಗೆ ಕಲಿತರೆ ಸಾಕು. 


ಪಾಶ್ಚಾತ್ಯ ಶಿಕ್ಷಣ ಪದ್ಧತಿಯೂ ವರ್ಧಾ ಶಿಕ್ಷಣ ಯೋಜನೆಯೂ ೨೨೫: 


೪. ಮೊದಲಿನ ಅಯ್ದು ವರ್ಷಗಳವರೆಗೆ ಬಾಲಕ ಬಾಲಿಕೆಯರಿಗೆ 
ಒಂದೇ ಶಿಕ್ಷಣ. ಅದು ಮಕ್ಕಳ ೭ನೆಯ ವರ್ಷದ ವಯಸ್ಸಿನಿಂದ. 
ಪ್ರಾರಂಭವಾಗುವುದು. ಅಯ್ದು ವರ್ಷದ ಶಿಕ್ಪಣದ ತರುವಾಯ 
ಹುಡುಗೆಯರು ಗೃಹಕಾರ್ಯವನ್ನು ಕಲಿಯಬಹುದು. ಹುಡುಗನು 
ಮುಂದೆ ಎರಡು ವರ್ಷಗಳವರೆಗೆ ತಾನು ಕೈಕೊಂಡ ಉದ್ಯೋಗವನ್ನೂ 
ಅದಕ್ಕೆ ಸಂಬಂಧಪಟ್ಟಿ ಇತರ ವಿಷಯಗಳನ್ನೂ ಕಲಿಯಲಿಕ್ಕೆ ಬೇಕು. 

೫. ಒಂದು ವರ್ಷದಲ್ಲಿ ಪಾಠಶಾಲೆಯ ಸುಮಾರು 5೪೦ ದಿನೆ 
ನಡೆಯತಕ್ಕದ್ದು. ಪ್ರತಿ ದಿವಸ ಸಾಲೆಯ ಕೆಲಸವು ೫ ತಾಸು. 
೨೦ ನಿಮಿಷ ನಡೆಯುವುದು. ಅದರಲ್ಲಿ ಮೂಲ ಕಸಬಿಗೆ ೩ ತಾಸು 
೨೦ ನಿಮಿಷ, ಸಂಗೀತ, ಚರಿತ್ರೆ, ಗಣಿತ ಈ ಮೂರು ವಿಷಯಗಳಿಗೆ. 
೪೦ ನಿಮಿಷ, ಮಾತೃಭಾಷೆ ೪೦ ನಿಮಿಷ, ಸಮಾಜ ವಿಜ್ಞಾ ನ ಪ್ರಕೃತಿ 
ವಿಜ್ಞಾ ನ ಈ ವಿಷಯಗಳಿಗೆ ೩೦ ನಿಮಿಷ, ವ್ಯಾಯಾಮ, ವಿಶ್ರಾಂತಿಗಳಿಗೆ. 
ಹತ್ತು, ಹತ್ತು ನಿಮಿಷ, ಈ ಪ್ರಕಾರ ಕಾಲವನ್ನು ವಿಭಾಗಿಸಲಾಗಿದೆ. 

೬. ಈ ಶಿಕ್ಷಣ ಯೋಜನೆಯಲ್ಲಿ ಪರೀಕ್ಸೈ ಗಳಿಲ್ಲ; ಆದರೆ ಪ್ರತಿ. 
ದಿನವೂ ಹುಡುಗನು ಮಾಡಿದ ಕೆಲಸ ಹಾಗು ಕಲಿತ ವಿಷಯ ಇವು. 
ಗಳನ್ನು ಬರೆದಿಟು ಃ ಅದರ ಆಧಾರದ ಮೇಲೆ ಅವನ ಯೋಗ್ಯತೆಯನ್ನು 
ಗೊತ್ತು ಮಾಡುವರು. ಹೀಗೆ ಗೊತ್ತು ಮಾಡುವ ಅಧಿಕಾರವನ್ನು 
ವರ್ಧಾ ಶಿಕ್ಷಣ ಸಮಿತಿಯವರು ಶಾಲಾಮಂಡಲಕ್ಕೆ ಒಪ್ಪಿಸಿರುತ್ತಾರೆ. 

೭. ವರ್ಧಾಶಿಕ್ಷಣದ ಯೋಜನೆಯು ಬರಿಯ ವಿದ್ಯಾರ್ಥಿಗಳ 
ತಿಕ್ಚ, ಣವಿಷ್ಟೇ ಅಲ್ಲ; ಅದಕ್ಕೆ ಸಾಧನವಾಗಿ ಶಿಕ್ಚ. ಈರ ಶಿಕ್ಷ ಇವೂ; 
ಮೇಲ್ವಿಚಾರಕರ ಶಿಕ್ಷಣವೂ ಅದರಲ್ಲಿ ಸೇರಿವೆ. ಪ್ರತಿ ಒಬ್ಬ ಶಿಕ್ಷಕನು. 
ಒಂದು ಕಸಬು, ಮತ್ತು ಶಿಕ್ಷ ಣದ ಇತರ ವಿಷಯಗಳು ಇವುಗಳಲ್ಲಿ 
ಮೂರು ವರ್ಷ ಶಿಕ್ಷಣ ಪಡೆಯಬೇಕು. ಅವನು ಮೇಲಿ ಚಾರಕನಾಗ. 
ಬೇಕಾದರೆ ಈ ಶಿಕ್ಷಣವನ್ನು ಪಡೆಯುವುದಲ್ಲದೆ ಎರಡು ವರ್ಷ ಸಾಲೆಯ 
ಕೆಲಸಗಳನ್ನು ದಕ್ಸ ತೆಯಿಂದ ನಿರ್ವಹಿಸಿರಬೇಕು. 


ಮ 


೨೦ನೆಯ ಪ್ರಕರಣ 


ನ 


ಲಿರಾನಜೊಂದು ಉದ್ಯೋಗವನ್ನು ಮಾಡಿ ಅದರಲ್ಲಿ ಹೆಸರು 
ಪಡೆಯಬೇಕಾದರೆ ಮೊದಲು ಆ ಉದ್ಯೋಗದ ಜ್ಞಾನವನ್ನು ಸಂಪಾದಿಸ 
ತೆಕ್ಕದ್ದು. ತರುವಾಯ, ಆ ಉದ್ಯೋಗವನ್ನು ಮಾಡಿ ಅನುಭವವನ್ನು 
ಪಡೆದಂಥವರ ಕೈಕೆಳಗೆ ಕೆಲವು ವರ್ಷ ಕೆಲಸ ಮಾಡಿ ಯೋಗ್ಯತೆಯನ್ನು 
ಸಂಪಾದಿಸಿಕೊಳ್ಳತಕ್ಕದ್ದು. ಅಂದರೆ ಮಾತ್ರ ಅದರಲ್ಲಿ ಯಶ ಪಡೆಯುವ 
ಸಂಭವವುಂಟು. ವಕೀಲರು, ಡಾಕ್ಟರರು, ಇಂಜನೀಯರರು ಇದೇ 
“ಶ್ರಮವನ್ನು ಆನುಸರಿಸುತ್ತಾರೆ. ಶಿಕ್ಷೃಕನೆ ಉದ್ಯೋಗವಾದರೂ 
ವಕೀಲ ಮೊದಲಾದವರ ಉದ್ಯೋಗೆಕ್ಕಿಂತ ಕಡಿಮೆ ಮಹತ್ವದ್ದೆಂದು 
ಹೇಳಲಾಗುವುದಿಲ್ಲ. ಮೆತ್ತು ಶಿಕ್ಷಕನ ಉದ್ಯೋಗೆ ಮಾಡುವವರಿಗೆ 
'ಬುದ್ದಿಯು ಕಡಿಮೆಯಿದ್ದರೂ ಸಾಗುವುದೆಂಬಂತಿಲ್ಲ. ಅಂದ ಮೇಲೆ 
ವಕೀಲರು ಮೊದಲಾದವರು ತಮ್ಮ ಉದ್ಯೋಗದ ಜ್ಞಾನವನ್ನು ಸಂಪಾ 
ದಿಸುವಂತೆಯೂ ಅನುಭವಿಕರಾದ ಉದ್ಯೋಗನ್ನ ರ ನಿಗೆ ಜೆಟವು 
ಹಿವಸೆ ದುಡಿದು ಆ ಉಸ್ಲೋಗನ ಪಾತ ತೆಯನ್ನು ಸಂಪಾದಿಸು 
ವಂತೆಯೂ ಶಿಕ್ಷಕರೂ ತಮ್ಮ ಉದ್ಯೋಗೆದೆ ಜ್ಞಾನವನ್ನೂ ಆ 
ಉದ್ಯೋಗ ಮಾಡುವ ಪಾಶ್ರತೆಯನ್ಮೂ ಸಂಪಾದಿಸುವುದು ಅನೆಕ 
ಏರುತ್ತದೆ. ಹೀಗಿದ್ದರೂ ಎಷ್ಟೋ ಜನರು ತಪ್ಪು ತಿಳುವಳಿಕೆಯಿಂದ 
ತಿಕಕರ ಉದ್ಯೋಗೆ “ಮಾಡುವೆನರು ತಮ್ಮ ಸ ಉಡೆೋಗದೆ ಜಿತ್ಚಿಸನನ್ನು 
ಸಿರನಿಕಿದಿಸುವ ಅವಶ್ಯಕತೆಯು ಅಲ್ಲೆಂತಲೂ, ಕಲಿಸತಕ್ಕ ನಷಯದೆ 
'ಟಾನವಿದ್ಧಕೆ ಸಾಕು, ಆ ವಿಷಯವನ್ನು ಸಹಜವಾಗಿ ಕಲಿಸಬಹುಜಿಂಡು 
ತಿಳೆಯುತ್ಮಾರೆ. ಶಿಕ್ಷಣಶಾಸ್ತ್ರದ ಅಲ್ಪ ಸ್ವಲ್ಪ ಟ್ಯಾನವಿದ್ದೆವರೆ 
ಹೀಗೆ ಎಂದೂ ತಿಳಿಯಲಾರರು. ವಿಷಯಜ್ಞ್ಯಾ `ನವೂ ವಿಷಯವನ್ನು 


ಉಪಸಂಹಾರ ೬೨೭ 


ಫೆಲಿನುವ ಜ್ಞಾನವೂ ಬೇರೆ ಜೀಕೆಯಾಗಿರುವವು. ಅದಲ್ಲದೆ ಚಿಕ್ಕ 
ಮಕ್ಕೆಳಿಗೆ ಬೇಕೆ ಬೇರೆ ವಿಷಯಗಳನ್ನು ಕಲಿಸುವುದಿಷ್ಟೇ ಶಿಕ್ಷಕನ ಕೆಲಸ . 
ಮೆಲ್ಲ; ಅವರ ಶಾರೀರಿಕ ಮಾನಸಿಕ ಶಕ್ತಿಗಳನ್ನು ವಿಕಾಸೆಪಡಿಸುವುದೂ 
ಅವರು ವ್ಯವಹಾರಕ್ಕೆ ತಕ್ಕವರಾಗುವಂತೆ ಮಾಡುವುದೂ ಅವರಲ್ಲಿ 
ಸುಳ್ಳೇ ಶೀಲವೆನ್ನುಲಟುಮಾಡುವ್ರೆದೊ. ಅವರು ತಮ್ಮ ಮುಂದಿನ 
“ಆಯುಷ್ಯದಲ್ಲಿ ಮಾಡತಕ್ಕ ವಿವಿಧ ಕರ್ತವ್ಯಗಳನ್ನು ಸರಿಯಾಗಿ ಜರಗಿಸ 
ಅಕ್ಕೆ ತಕ್ಕವರನ್ನು ಮಾಡುವುದೂ ಇತ್ಯಾದಿ ಕರ್ತವ್ಯಗಳು ಶಿಕ್ಪಕನ 
ಹೆಲಸದಲ್ಲಿ ಸಮಾವೇಶವಾಗುವುವು. ಈ ಮಹತ್ವದ ಕರ್ತವ್ಯಗಳನ್ನು 
ಬರಗಿಸಲಿಕ್ಕೆ ಶಿಕ್ಷಕನು ತನ್ನ ಉದ್ಯೋಗದ ಶಾಸ್ತ್ರೀಯ ಜ್ಞಾನವನ್ನೂ 
ಸಂಪಾದಿಸುವುದಲ್ಲದೆ ಅನುಭವಿಕರಾದ ಶಿಕ್ಷಕರ ಮೇಲ್ವಿಚಾರಣೆಯ 
ಕಳಗೆ ಕೆಲಸ ಮಾಡಿ ಪಾತ್ರತೆಯನ್ನು ಸಂಪಾದಿಸಿಕೊಳ್ಳತಕ್ಕದ್ದು. 
ಅಂದರೆ ಮಾತ್ರ ಅವರಿಂದ ಈ ಹೊಣೆಗಾರಿಕೆಯ ಕೆಲಸವೆನ್ನು ಒಳ್ಳೇ 
ಶೇತಿಯುಂದ ನಿರ್ವಹಿಸಲಿಕ್ಕೆ ಶೆಕ್ಕವಾಗುವುದು. ಇದಕ್ಕಾಗಿಯೇ 
ಸರಕಾರದವರು ಶಿಕ್ಷಕ ಶಿಕ ಣಾಲಯಗಳನ್ನು ಸ್ಥಾಪಿಸಿರುವರು. 
ಮೇಲಿನ ವಿಚಾರದಿಂದ ಸ್ಪಷ್ಟವಾಗುವುದೇನಂದರೆ : ಶಿಕ್ಸಕಸು 
ತನ್ನ ಉದ್ಯೋಗದ ಶಾಸ್ತ್ರೀಯ ಜ್ಞಾ ಿನವನ್ನೂ ಪ್ರಯೋಗ ಜ್ಞಾ ನವನ್ನೂ 
ಸಂಪಾದಿಸಲಿಕ್ಕೆಬೇಕು. ಕೇವಲ ಶಾಸ್ತ್ರೀಯ ಜ್ಞಾನವನ್ನು ನಂಪಾ 
ಡಿಸಿದ ಶಿಕ್ಟಕನು ವಿದ್ಯಾರ್ಥಿಗಳಿಗೆ ಯಾವಡೊಂದು ವಿಷಯವನ್ನು 
ಮನೋರಂಜಕವಾಗುವಂತೆ ಕಳಿಸಲಾಠನು ವೂತ್ತು ಪ್ರಯೋಗ 
ಜ್ಞಾನವನ್ನು ಮಾತ್ರ ಸಂಪಾದಿಸಿದಂಥ ಅಂದರೆ ಬಹುಕಾಲದ ವರೆಗೆ 
ಶಾಸ್ತ್ರೀಯ ಜ್ಞಾನವಿಲ್ಲದೆ ಕೇವಲ ಕಲಿಸುವ ಸೆಲಸವನ್ನೇ ಮಾಡಿದ 
ಶಿಕ್ಸಕನಿಗೆ ತನ್ನ ಕೆಲಸದಲ್ಲಿ ಒಂದು ವೇಳೆ ಲೌಕಿಕ ಯಶವು ದೊರಕು 
ತ್ವಿದ್ಧರೂ ತನ್ನಿಂದ ಆಗುತ್ತಿರುವ ತಪ್ಪುಗಳು ಗೊತ್ತಾಗುವುದಿಲ್ಲ. ಆಲ್ಬ 
ಶ್ರಮದಿಂದ ಬಹು ಫಲ ಪಾಡಿಕೊಳ್ಳುವ ಚಾತುರ್ಯವು ತಿಳಿಯುವುದಿಲ್ಲ. 
ಇದಲ್ಲದೆ ಶಿಕ್ಬಣಶಾಸ್ತ್ರಜ್ಞರು ಬಹುಕಾಲದಿಂದ ಶ್ರಮಬಟ್ಟು ಕಂಡು 
ಹಿಡಿದ ಹೊಸ ಹೊಸ ಶಿಕ್ಚ ಣದ ಪದ್ಧತಿಗಳ ಜ್ದಾ ನವು ಆತನಿಗೆ ಇರುವು 


೨೨೮ ಶಿಕ್ಷಣದ ಮೂಲತತ ಗಳು 
ಎ 


ದಿಲ್ಲಾದ ಕಾರಣ ಅವನ ಕೆಲಸವು ಗುಡ್ಡಳ್ಳೆ ಕಲ್ಲು ಹೊತ್ತಂತೆ ಆಗು. 
ವುದು. ಆ ಶಿಕ್ಚಕನು ಶಿಕ್ಷಣದ ನಿಜವಾದ ಧ್ಯೇಯವನ್ನು ಕೊಕೆಗಾಣಿಸು 
ಲಾರನು. ಸಾರಾಂಶ ಶಿಕ್ಷಣದ ಹೋರೆಯನ್ನು ಕೈಕೊಳ್ಳುವ ಶಿಕ್ಪೃಕರು- 
ಶಿಕ್ಷಣದ ಮೂಲತತ ಸಗಳ ಶಾಸ್ತ್ರೀಯ ಜ್ಞಾನವನ್ನು ಆ ಮೂಲತತ್ವ. 
ಗಳಿಗನುಸರಿಸಿ ಬೇಶಿ ಬೇರೆ ವಿಷಯಗಳನ್ನು ಕಲಿಸುವ ಜ್ಞಾನವನ್ನೂ 
ಅವಶ್ಯವಾಗಿ ಸಂಪಾದಿಸಲಿಕ್ಕೆ ಬೇಕು. ಈ ಎರಡೂ ಬಗೆಯ ಜ್ಞಾನವನ್ನು 
ಸಂಪಾದಿಸಲಿಕ್ಕೆ ಶಿಕ್ಪಕರಿಗೆ ಈ ಪುಸ್ತಕದಿಂದ ತಕ್ಕ ಸಹಾಯ್ಯ 
ವಾಗುವುದು, 


ಕಡೆಗೆ ಶಿಕ್ಷಕರಿಗೂ ಪಾಲಕರಿಗೂ ಒಂದು ಮಹತ ದ ವಿಜ್ಞಾಪನೆ" 
ಯನ್ನು ಮಾಡಿಕೊಂಡು ಅವರ ಅಪ್ಪಣೆಯನ್ನು ಪಡೆಯುತ್ತೇನೆ. 


ಮಕ್ಕಳ ಶಿಕ್ಷಣದ ಕಾರ್ಯವು ಬಹಳ ಪವಿತ್ರವಾದದ್ದೂ ಹೊಣೆ: 
ಗಾರಿಕೆಯುಳ್ಳದ್ದೂ ಆಗಿದೆ. ಶಿಕ್ಷಕರು ಇದನ್ನು ಒಳ್ಳೇ ಮನಮುಟಿ |, 
ಮಾಡತಕ್ಕದ್ದು. ಮುಖ್ಯವಾಗಿ ಸಾಲೆಯಲ್ಲಿಯೂ ಮನೆಯಲ್ಲಿಯೂ” 
ಮಕ್ಕಳ ಸುತ್ತುಮುತ್ತಲಿನ ವಾತಾನರಣವು ಸ್ವಾತಂತ್ರ,ವುಳ್ಳದ್ದಿರ- 
ಬೇಕು; ತಿದ್ದುವಿಕೆಯು ಪ್ರೇಸುವುಳ್ಳದ್ದಿರಬೇಕು. ಶಿಕ್ಷಣವು ಅವರ- 
ಸಹಜಪ್ರವೃತ್ತಿಗಳಿಗನುಸರಿಸಿ ಸಾಗುತ್ತಿರಬೇಕು; ಇಂಥ ಪರಿಸ್ಥಿತಿಯಲ್ಲಿ 
ದೊರೆಯುವ ಶಿಕ್ಷಣವು ನಿಜವಾದ ಶಿಕ್ಷಣವೆಂದು ಹೇಳಬಹುದು. ಈ 
ಪುಸ್ತಕದಲ್ಲಿ ಅಲ್ಲಲ್ಲಿ ಮಾಡಿದ ವಿವೇಚನೆಗಳಲ್ಲಿ ಮುಖ್ಯವಾಗಿ ಇದೇ 
ಸಂಗತಿಯು ಆಗಾಗ್ಗೆ ವಿವರಿಸಲ್ಪಟ್ಟಿ ದೆ. ಅವುಗಳನ್ನು ತರುಣ ಶಿಕ ಕರು- 
ಮನಮುಟ್ಟಿ ಓದಿ ಮನನ ಮಾಡಿಕೊಂಡು ತಮ್ಮ ನಿತ್ಯದ ಕೆಲಸದಲ್ಲಿ 
ಉಪಯೋಗಿಸಿಳೊಂಡರೆ ನನ್ನ ಶ್ರಮವು ಸಫಲವಾಗುವುದೆಂದು. 
ತಿಳಿಯುತ್ತೇನೆ. 


« ಕ್ಲೇಶಃ ಫಲೇನ ಹಿ ಪುನರ್ನವತಾಂ ನಿಧತ್ತೇ. 33